https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಅನುಷ್ಟಾನದಲ್ಲಿ ಕೊಡಗು 05ನೇ ಸ್ಥಾನ, ಯೋಜನೆಯಿಂದ ಹೊರಗುಳಿದಿರುವ ಬಹುಪಾಲು ಮಹಿಳೆಯರು…

ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಅನುಷ್ಟಾನದಲ್ಲಿ ಕೊಡಗು 05ನೇ ಸ್ಥಾನ, ಯೋಜನೆಯಿಂದ ಹೊರಗುಳಿದಿರುವ ಬಹುಪಾಲು ಮಹಿಳೆಯರು…

01/10/202401/10/2024nadubadenews@gmail.comLeave a Comment on ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಅನುಷ್ಟಾನದಲ್ಲಿ ಕೊಡಗು 05ನೇ ಸ್ಥಾನ, ಯೋಜನೆಯಿಂದ ಹೊರಗುಳಿದಿರುವ ಬಹುಪಾಲು ಮಹಿಳೆಯರು…

ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ತಲುಪಿಸುವಲ್ಲಿ ಕೊಡಗು 5ನೇ ಸ್ಥಾನದಲ್ಲಿದೆ. ಮುಂದಿನ ಕೆಡಿಪಿ ಸಭೆ ಒಳಗೆ ಎಲ್ಲ ಅರ್ಹರನ್ನೂ ಯೋಜನೆಯ ಫಲಾನು ಭವಿಗಳನ್ನಾಗಿ ಮಾಡುವ ಮೂಲಕ ಜಿಲ್ಲೆಯನ್ನು ಮೊದಲನೇ ಸ್ಥಾನಕ್ಕೆ ತರಬೇಕು. ಇದಕ್ಕಾಗಿ ಸಂಬಂದ ಪಟ್ಟವರು ಶ್ರಮ ವಹಿಸಿಬೇಕೆಂದು, ಜಿಲ್ಲೆಯಲ್ಲಿರುವ ರೇಷನ್ ಕಾರ್ಡ್‌ಗಳ ಸಂಖ್ಯೆಗೂ ಯೋಜನೆ ಫಲಾನುಭವಿಗಳ ಸಂಖ್ಯೆಗೂ ದೊಡ್ಡ ವ್ಯತ್ಯಾಸ ಇದ್ದು, ಇಷ್ಟು ಸಂಖ್ಯೆಯಲ್ಲಿ ಮಹಿಳೆಯರು ಯೋಜನೆಯಿಂದ ಯಾಕೆ ಹೊರಗುಳಿದಿದ್ದಾರೆ, ಎನ್ನುವ ಸಂಬಂಧ ಕೊಡಲಾಗಿದ್ದ ವರದಿಯಲ್ಲಿ ಸಮರ್ಪಕ ಮಾಹಿತಿ ಇಲ್ಲ, ಮುಂದಿನ ಒಂದು ವಾರದೊಳಗೆ ಜಿಲ್ಲೆಯಲ್ಲಿ ಗೃಹಲಕ್ಷ್ಮಿ […]

Continue Reading
ನಡುಬಾಡೆ ವೆಬ್‌ಕ್‌ ನಲ್ಲಾಮೆರ ಕೂಡೆ, ಬಾಕಿ ಬಯಂದದೂ ಬೆರಿಯ ನೇರಾಡ್….

ನಡುಬಾಡೆ ವೆಬ್‌ಕ್‌ ನಲ್ಲಾಮೆರ ಕೂಡೆ, ಬಾಕಿ ಬಯಂದದೂ ಬೆರಿಯ ನೇರಾಡ್….

30/09/202430/09/2024nadubadenews@gmail.comLeave a Comment on ನಡುಬಾಡೆ ವೆಬ್‌ಕ್‌ ನಲ್ಲಾಮೆರ ಕೂಡೆ, ಬಾಕಿ ಬಯಂದದೂ ಬೆರಿಯ ನೇರಾಡ್….

ಮಾದ್ಯಮ ಲೋಗತ ಸ್ವಪನತೋಡೆ, ಇಕ್ಕ ಓರ್‌ ಮೊಟ್ಟ್‌ ಇಟ್ಟಿತುಳ್ಳ ನಡುಬಾಡೆ ನ್ಯೂಸ್‌ ವೆಬ್‌ ಪೋರ್ಟಲ್‌ಕ್‌ ಮನಸಾರೆ ನಲ್ಲಾಮೆ ಬಯಂದಂಡ್‌, ಮಿಂಞಕ್‌ ಇಡುವ ಬಾಕಿ ದಂಡ್‌ ಮೊಟ್ಟ್‌ ಕೂಡಿ ಬೆರಿಯ ಬರಡ್ಂದ್‌ ಬೋಡ್ಯವ. ಬಾಳೆಯಡ್‌ ಕರುಣ್‌ ಕಾಳಪ್ಪ ಪಿಂಞ ಸಂಸಾರ, ಸಮಾಜ ಸೇವಕಂಗ, ಬೆಂಗಳೂರ್‌ -ಕೊಡವು

Continue Reading
ಕಾವೇರಿ ಆರತಿ,  ಶ್ರೀರಂಗಪಟ್ಟಣದಲ್ಲಿ….

ಕಾವೇರಿ ಆರತಿ,  ಶ್ರೀರಂಗಪಟ್ಟಣದಲ್ಲಿ….

30/09/2024nadubadenews@gmail.comLeave a Comment on ಕಾವೇರಿ ಆರತಿ,  ಶ್ರೀರಂಗಪಟ್ಟಣದಲ್ಲಿ….

ಶ್ರೀರಂಗಪಟ್ಟಣ, ನಡುಬಾಡೆ ನ್ಯೂಸ್‌, ಸೆ.30: : ಉತ್ತರದ ಗಂಗ ಆರತಿ ಮಾದರಿಯಲ್ಲಿ, ದಕ್ಷಿಣದ ಪಾಪನಾಶಿನಿ ಕಾವೇರಿಗೂ ಪ್ರಸಕ್ತ ದಸರಾ ಉತ್ಸವದಿಂದಲೇ ‘ಆರತಿ’ ಆರಂಭಿಸಲು ನಿರ್ಧರಿಸಿದ್ದು, ಅಕ್ಟೋಬರ್‌ .3 ರಿಂದ ಐದು ದಿನಗಳ ಕಾಲ ಶ್ರೀರಂಗಪಟ್ಟಣದಲ್ಲಿ ‘ಪ್ರಾಯೋಗಿಕ ಕಾವೇರಿ ಆರತಿ’ ನಡೆಯಲಿದೆ.             ಗಂಗಾರತಿ ಮಾದರಿಯಲ್ಲೇ ಕಾವೇರಿ ನದಿಗೂ ಆರತಿ ಮಾಡುವ ಬಗ್ಗೆ ಉಪಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವರೂ ಆಗಿರುವ, ಡಿ.ಕೆ. ಶಿವಕುಮಾರ್‌  ಅವರು ನಿರ್ಧಾರ ಮಾಡಿದ್ದರು.ಈ ನಿಟ್ಟಿನಲ್ಲಿ ಕಳೆದವಾರ ಕೃಷಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ತಂಡ ಮೂರು […]

Continue Reading
ಮಲೆಯಾಳಂ ಪುಸ್ತಕ ಪ್ರಕಟ, ಉಳುವಂಗಡ ಕಾವೇರಿ ಉದಯರಿಗೆ ಸನ್ಮಾನ…

ಮಲೆಯಾಳಂ ಪುಸ್ತಕ ಪ್ರಕಟ, ಉಳುವಂಗಡ ಕಾವೇರಿ ಉದಯರಿಗೆ ಸನ್ಮಾನ…

30/09/2024nadubadenews@gmail.comLeave a Comment on ಮಲೆಯಾಳಂ ಪುಸ್ತಕ ಪ್ರಕಟ, ಉಳುವಂಗಡ ಕಾವೇರಿ ಉದಯರಿಗೆ ಸನ್ಮಾನ…

ನಡುಬಾಡೆ ನ್ಯೂಸ್‌, ವಿರಾಜಪೇಟೆ ಸೆ.30: ಮಲೆಯಾಳಂ ಭಾಷೆಯಲ್ಲಿ ಪುಸ್ತಕ ರಚಿಸಿ ಬಿಡುಗಡೆ ಮಾಡಿದ ಪಂಚಭಾಷಾ ಸಾಹಿತಿ, ಷಡ್ಬಾಷಾ ಕವಿ ಶ್ರೀಮತಿ ಉಳುವಂಗಡ ಕಾವೇರಿ ಉದಯ ಅವರಿಗೆ ಮಲೆಯಿಳಿ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿರಾಜಪೇಟೆ, ಮೀನ್‌ ಪೇಟೆಯ ಶ್ರೀ ಮುತ್ತಪ್ಪನ್ ಮಲೆಯಾಳಿ ಸಮಾಜದ ಆಶ್ರಯದಲ್ಲಿ ನಡೆದ 16ನೇ ವರ್ಷದ ಓಣಂ ಆಚರಣೆ ಸಮಾರಂಭದಲ್ಲಿ, ಮಲೆಯಾಳಂ ಭಾಷೆಯಲ್ಲಿ “ಜೀವಿತತ್ತಿಂಡೆ ನಿರಂಙಳ್”(ಬದುಕಿನ ಬಣ್ಣಗಳು) ಎಂಬ ಪುಸ್ತಕ ರಚನೆ ಮಾಡಿ, ಮಲೆಯಾಳಂ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ, ಹಿರಿಯ ಸಾಹಿತಿ ಕಾವೇರಿ […]

Continue Reading
ಭಾರತತದಲ್ಲಿ ಚೀನಾದ ನಿಶೇದಿತ  ಬೆಳ್ಳುಳ್ಳಿ, ಪತ್ತೆ ಹಚ್ಚೋದು ಹೇಗೆ…?

ಭಾರತತದಲ್ಲಿ ಚೀನಾದ ನಿಶೇದಿತ  ಬೆಳ್ಳುಳ್ಳಿ, ಪತ್ತೆ ಹಚ್ಚೋದು ಹೇಗೆ…?

30/09/2024nadubadenews@gmail.comLeave a Comment on ಭಾರತತದಲ್ಲಿ ಚೀನಾದ ನಿಶೇದಿತ  ಬೆಳ್ಳುಳ್ಳಿ, ಪತ್ತೆ ಹಚ್ಚೋದು ಹೇಗೆ…?

ನಡುಬಾಡೆ ನ್ಯೂಸ್‌, ವಿರಾಜಪೇಟೆ, ಸೆ.30: ಭಾರತದ ಮಾರುಕಟ್ಟೆಯಲ್ಲಿ ನಿಷೇಧಿತ ಚೀನಾ ಬೆಳ್ಳುಳ್ಳಿ ಬಂದಿದ್ದು ಕರ್ನಾಟಕದ ಕೆಲವು ಮಾರುಕಟ್ಟೆಗಳಿಗೂ ಬಂದಿದೆ ಎನ್ನುವ ಆತಂಕಕಾರೀ ವಿಚಾರ ಬೆಳಕಿಗೆ ಬಂದಿದೆ. ಈಗಾಗಲೇ ಶಿವಮೊಗ್ಗದ ಹಲವು ಕಡೆ ಅಧಿಕಾರಿಗಳು ದಾಳಿ ಮಾಡಿ ನಿಷೇಧಿತ ಬೆಳ್ಳುಳ್ಳಿ ವಶಪಡಿಸಿಕೊಂಡಿದ್ದಾರೆ. ಆರೋಗ್ಯಕ್ಕೆ ಹಾನಿಕಾರಕವಾದ ಅಂಶವಿದೆ ಎಂಬ ಕಾರಣಕ್ಕೆ ಚೀನಾ ಬೆಳ್ಳುಳ್ಳಿಯಲ್ಲಿ ಭಾರತದಲ್ಲಿ ನಿಷೇಧಿಸಲಾಗಿದೆ. ಆದರೆ ಇತ್ತೀಚೆಗೆ ಬೆಳ್ಳುಳ್ಳಿಗೆ ಬೆಲೆ ಹೆಚ್ಚಳವಾಗಿರುವುದರಿಂದ ಕಳ್ಳ ಮಾರ್ಗದ ಮೂಲಕ ಚೀನಾ ಬೆಳ್ಳುಳ್ಳಿ ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಈ ವಿಚಾರ ಅಧಿಕಾರಿಗಳ ಗಮನಕ್ಕೆ […]

Continue Reading

ಕೈಬುಲಿರ ಪಾರ್ವತಿ ಬೋಪಯ್ಯ (ತಾಮನೆ: ಮೇದುರ) ಅಯಿಂಗಕ್‌, ಪೆರಿಯ  ನಾಗರೀಕ ಸೇವಾ ಬಿರ್‌ದ್‌. ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಡ ಇರಾದೆ ಪೋಲೆ ಘೋಷಣೆ ಮಾಡ್‌ನ ಸರ್ಕಾರ…

29/09/2024nadubadenews@gmail.comLeave a Comment on ಕೈಬುಲಿರ ಪಾರ್ವತಿ ಬೋಪಯ್ಯ (ತಾಮನೆ: ಮೇದುರ) ಅಯಿಂಗಕ್‌, ಪೆರಿಯ  ನಾಗರೀಕ ಸೇವಾ ಬಿರ್‌ದ್‌. ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಡ ಇರಾದೆ ಪೋಲೆ ಘೋಷಣೆ ಮಾಡ್‌ನ ಸರ್ಕಾರ…

ಇಯಂಗಡ ನಿಸ್ವಾರ್ಥ ಸೇವೆ ಸಾಧನೆನ ಕಂಡರ್ಂಜ, ಮುಖ್ಯ ಮಂತ್ರಿರ ಕಾನೂನ್‌ ಅರಿವುಕಾರ, ವಿರಾಜ ಪೇಟೆ ಶಾಸಕನೂ ಆಯಿತುಳ್ಳ ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಡ ಶಿಫಾರಸ್ಸ್‌ ಪೋಲೆ,  ಈ ಆಯ್ಕೆ ಮಾಡಿತುಳ್ಳ ರಾಜ್ಯ ಸರ್ಕಾರ, ಬಪ್ಪ ಅಕ್ಕೋಬರೆ 01ಲ್‌ ನಡ್ಪ ಪೆರಿ ನಾಗರೀಕಂಗಡ ನಾಳ್‌ಲ್‌, ಮಾನ್ಯ ಮುಖ್ಯ ಮಂತ್ರಿ ಅವು ಈ  ಇನಾಮುನ ಬಳಂಬುವ. ನಡುಬಾಡೆ ನ್ಯೂಸ್‌, ಟಿ.ಶೆಟ್ಟಿಗೇರಿ,  ಸೆ. 29:  ಕರ್ನಾಟಕ ರಾಜ್ಯ ಸರ್ಕಾಎ ಬಳ್ಂಬುವ ಪೆರಯ ನಾಗರೀಕಂಗಡ ಸೇವಾ ಬಿರ್‌ದ್‌ಕ್‌ ಈ ಕಾಲ ಪೊನ್ನಂಪೇಟೆ ತಾಲೂಕ್‌, ಟಿ. […]

Continue Reading
ಮೂಲ ಬುಡಕಟ್ಟ್‌ ಕೊಡವ ಸಾಹಿತ್ಯ, ಸಂಸ್ಕೃತಿ, ಪೆರಿಯಯೈಂಡ ಇರಾದೆ ಪೋಲೆ ಬೊಳಿಯಡ್..‌, ಶಾಸಕಂಗಡ ಒತ್ತೋರ್ಮೆರ ಇರಾದೆ….

ಮೂಲ ಬುಡಕಟ್ಟ್‌ ಕೊಡವ ಸಾಹಿತ್ಯ, ಸಂಸ್ಕೃತಿ, ಪೆರಿಯಯೈಂಡ ಇರಾದೆ ಪೋಲೆ ಬೊಳಿಯಡ್..‌, ಶಾಸಕಂಗಡ ಒತ್ತೋರ್ಮೆರ ಇರಾದೆ….

28/09/202428/09/2024nadubadenews@gmail.comLeave a Comment on ಮೂಲ ಬುಡಕಟ್ಟ್‌ ಕೊಡವ ಸಾಹಿತ್ಯ, ಸಂಸ್ಕೃತಿ, ಪೆರಿಯಯೈಂಡ ಇರಾದೆ ಪೋಲೆ ಬೊಳಿಯಡ್..‌, ಶಾಸಕಂಗಡ ಒತ್ತೋರ್ಮೆರ ಇರಾದೆ….

          ಮೂಲ ಬುಡಕಟ್ಟ್‌ಕ್‌ ಅಡಂಗಿತ್‌, ಉಲಗತೇ ಕೇಳಿ ಪೋನ ಸಾಹಿತ್ಯ, ಸಂಸ್ಕೃತಿ,  ಪದ್ದತಿ ಉಳ್ಳ ಕೊಡವ ಪರಂಪರೆ ಮಿಂಞಕೂ ಉಳ್ಂಜಿ ಬೊಳಿವ  ನ್‌ಟ್ಟ್‌ಲ್‌ ನಂಗೆಲ್ಲ ಒಂದಾಯಿ ನೈಕೊಂಡೂಂದ್‌ ಶಾಸಕಂಗಳಾನ ಅಜ್ಜಿಕುಟ್ಟಿರ ಪೊನ್ನಣ್ಣ ಪಿಂಞ ಮಂಡೆಪಂಡ ಸುಜಾ ಕುಶಲಪ್ಪ ಅವು ಒತ್ತೋರ್ಮೆರ ತಕ್ಕ್‌ ಪರಂದತ್.‌           ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪಿಂಞ ಬೇಂಗ್‌ನಾಡ್‌ ಕೊಡವ ಸಮಾಜತ ಕೂಟಾದನೆಲ್‌ ಇಂದ್‌ ನಡ್ಂದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿರ 157ನೇ ಪುಟ್ಟ್‌ ನಾಳ್‌ರ ನೆಪ್ಪುಲ್‌ ಚಾರಂಬಾಣೆಲ್‌ ಅಂದೋಡೆ ನಡ್ಂದ […]

Continue Reading
ಅಭದ್ರತೆಯ ಸುಳಿಯಲ್ಲಿ ಕರ್ನಾಟಕದ ಖಾಸಗೀ ಭದ್ರತಾ ಸಿಬ್ಬಂದಿಗಳು… ಸರ್ಕಾರದ ಬಾಗಿಲಿಗೆ ಸಮಸ್ಯೆ ಒಯ್ಯಲು ಚಿಂತನೆ…

ಅಭದ್ರತೆಯ ಸುಳಿಯಲ್ಲಿ ಕರ್ನಾಟಕದ ಖಾಸಗೀ ಭದ್ರತಾ ಸಿಬ್ಬಂದಿಗಳು… ಸರ್ಕಾರದ ಬಾಗಿಲಿಗೆ ಸಮಸ್ಯೆ ಒಯ್ಯಲು ಚಿಂತನೆ…

28/09/202428/09/2024nadubadenews@gmail.comLeave a Comment on ಅಭದ್ರತೆಯ ಸುಳಿಯಲ್ಲಿ ಕರ್ನಾಟಕದ ಖಾಸಗೀ ಭದ್ರತಾ ಸಿಬ್ಬಂದಿಗಳು… ಸರ್ಕಾರದ ಬಾಗಿಲಿಗೆ ಸಮಸ್ಯೆ ಒಯ್ಯಲು ಚಿಂತನೆ…

          ನಡುಬಾಡೆನ್ಯೂಸ್:‌ ಸಂಪಾದಕೀಯ: ಸೆ. 28: ಕರ್ನಾಟಕದ ನಾನಾ ಭಾಗಗಳಲ್ಲಿ, ಖಾಸಗಿ ಕಂಪನಿಗಳು, ವ್ಯಕ್ತಿಗಳು, ಬ್ಯಾಂಕುಗಳು, ಸಾರ್ವಜನಿಕ ವಲಯಗಳಲ್ಲಿ ಸಾವಿರಾರು ಜನ, ಶಸ್ತ್ ಸಜ್ಜಿತ ಭದ್ರತಾ ಸಿಬ್ಬಂದಿಗಳಾಗಿ(ಗನ್ ಮ್ಯಾನ್) ದುಡಿಯುತ್ತಿದ್ದಾರೆ. ಇತರರ ಭದ್ರತೆಯ ದೃಷ್ಟಿಯಿಂದ ಹಗಲಿರುಳು, ತಮ್ಮ ಜೀವ ಮತ್ತು ಜೀವನದ ಹಂಗು ತೊರೆದು ದುಡಿಯುತ್ತಿರುವ ಈ ಸಿಬ್ಬಂದಿಗಳಿಗೇ ಇಂದು ಅಭದ್ರತೆಯ ಭೂತ ಕಾಡುತ್ತಿದೆ. ಇದರಿಂದ ನೊಂದಿರುವ ಸಿಬ್ಬಂದಿಗಳು, ತಮ್ಮ ಸೇವಾ ಭದ್ರತೆಯ ಭವಿಷ್ಯಕ್ಕಾಗಿ ಸರ್ಕಾರದ ಕದ ತಟ್ಟಿ ಮೊರೆ ಇಡಲು ನಿರ್ಧರಿಸಿದ್ದಾರೆ.           […]

Continue Reading
ಭಾರತ ಜೂನಿಯರ್ ಹಾಕಿ ಕಳಿಕ್‌ ಕೊಡವುರ 08 ಪೊಮ್ಮಕ್ಕ…

ಭಾರತ ಜೂನಿಯರ್ ಹಾಕಿ ಕಳಿಕ್‌ ಕೊಡವುರ 08 ಪೊಮ್ಮಕ್ಕ…

28/09/202428/09/2024nadubadenews@gmail.comLeave a Comment on ಭಾರತ ಜೂನಿಯರ್ ಹಾಕಿ ಕಳಿಕ್‌ ಕೊಡವುರ 08 ಪೊಮ್ಮಕ್ಕ…

ನಡುಬಾಡೆ ನ್ಯೂಸ್‌, ವಿರಾಜಪೇಟೆ. ಸೆ.28:  ಹಾಕಿ ಇಂಡಿಯಾ ಸಂಸ್ಥೆ ಜಾರ್ಕಾಂಡ್‌ಲ್‌, ಸೆ. 30 ಲಿಂಜ ಅಕ್ಟೊಬರ್‌ 30ಕೆತ್ತನೆ ನಡ್ತುವ, ಜೂನಿಯರ್‌ ಪೊಮ್ಮಕ್ಕಡ ಹಾಕಿ ಪೈಪೋಟಿಕ್‌  ಕರ್ನಾಟಕ ಪರ ಕೊಡವುರ 08 ಕಳಿಕರ್ತಿಯ ಕೂಡಿಯಾಡುವ.           ಕರ್ನಾಟಕತ ಕಳಿಕರ್ತಿಯಳಾಯಿತ್‌, ಪುಳ್ಳಂಗಡ ನಿಧಿ ನೀಲಮ್ಮ, ರಕ್ಷಿತಾ ಜೆ., ಪಟ್ಟಮಾಡ ಶ್ರೀಷ ಬೊಳ್ಳಮ್ಮ, ಮಾಳೇಟಿರ ದಿಶಾಪೊನ್ನಮ್ಮ, ಚಂದನಾ ಟಿ.ಸಿ., ನಿಸರ್ಗ ಎಸ್.ಬಿ. ಪಾಲೆರ ಶ್ರಾವ್ಯದೇವಯ್ಯ, ಕುಂಡಚ್ಚಿರ ತೇಜ್‌ ಬೆಳ್ಯಪ್ಪ, ಕೂಟ್‌ಲುಳ್ಳ ಕಳಿಕಾರಿಯ, ಕರ್ನಾಟಕ ಪರ ಕೂಡಿಯಾಡುವ ಒಟ್ಟು 17 ಕಳಿಕಾರಿಯಡ ಪೈಕಿ, […]

Continue Reading
ಉಸಿರುಗಟ್ಟಿದ ಕೊಡಗಿನ ಪ್ರವಾಸೋಧ್ಯಮವನ್ನು ಪರಿಸರ ಸ್ನೇಹಿಯಾಗಿ ರೂಪಿಸಲು ಸಾಧ್ಯವೇ….?

ಉಸಿರುಗಟ್ಟಿದ ಕೊಡಗಿನ ಪ್ರವಾಸೋಧ್ಯಮವನ್ನು ಪರಿಸರ ಸ್ನೇಹಿಯಾಗಿ ರೂಪಿಸಲು ಸಾಧ್ಯವೇ….?

27/09/202427/09/2024nadubadenews@gmail.comLeave a Comment on ಉಸಿರುಗಟ್ಟಿದ ಕೊಡಗಿನ ಪ್ರವಾಸೋಧ್ಯಮವನ್ನು ಪರಿಸರ ಸ್ನೇಹಿಯಾಗಿ ರೂಪಿಸಲು ಸಾಧ್ಯವೇ….?

           ಸಮಸ್ಥರಿಗೂ ವಿಶ್ವ ಪ್ರವಾಸೋದ್ಯಮ  ದಿನ ಶುಭಾಷಯಗಳು… ಆದರೆ ಈ ದಿನವನ್ನು ಆಚರಿಸುವ ನೈತಿಕ ಸ್ತೈರ್ಯ, ಆತ್ಮ ಸಾಕ್ಷಿ ಕೊಡಗಿನ ಜನಕ್ಕೆ ಇದೆಯಾ ಎನ್ನುವ ಮೊದ ಪ್ರಶ್ನೆಯನ್ನ ನಮಗೇ ಕೇಳಿಕೊಳ್ಳುತ್ತಾ, ಪ್ರವಾಸೋದ್ಯಮದ ಒಳಹೊರಗೆ ಅಲ್ಪ ಅಲೆದಾಡಿ ಬರೋಣ.   ಈ  ಪ್ರವಾಸ ಎಂದರೇನೇ  ಒಂತರಾ ಮೈರೋಮಾಂಚನ ಆಗುವ ವಿಚಾರ. ಅಭಾಲ ವೃದ್ದರಾದಿಯಾಗಿ ಎಲ್ಲರಿಗೂ ಪ್ರಾವಾಸ ಎಂದರೆ  ಎಲ್ಲಿಲ್ಲದ ಸಂಭ್ರಮ ಪುಳಕ. ಅದರಲ್ಲೂ ಹಲವರಿಗೆ  ಹೊಸ ಜಾಗಗಳನ್ನು ಸುತ್ತುವ, ಕೆಲವರಿಗೆ ಹೊಸ ತಿನಿಸುಗಳನ್ನು ತಿನ್ನುವ, ಮತ್ತೊಂದಷ್ಟು ಜನರಿಗೆ  ಪರಿಸರ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version