ಕೊಡಗು ಪೊಲೀಸರಿಗೆ ಸಾರ್ವಜನಿಕ ಸಲಾಂ…
(✍️ ಚಾಮೆರ ದಿನೇಶ್ ಬೊಳ್ಯಪ್ಪ…ʼ) ಕೊಡಗು ಜಿಲ್ಲೆ ಶಾಂತಿಯ ಬೀಡು ನಿಜ, ಆದರೆ ಅಷ್ಟೇ ಸೂಕ್ಷ್ಮ ಪ್ರದೇಶವೂ ಹೌದು. ಪ್ರಾದೇಶಿಕವಾಗಿ ವಿಸ್ತೀರ್ಣ ಕಡಿಮೆ ಇದ್ದರೂ ಪ್ರಾಕೃತಿಕವಾಗಿ ವಿಸ್ತಾರ ಅಧಿಕವಿರುವ ವಿಚಿತ್ರ ಸೌಂದರ್ಯದ ಮೇಲ್ಮೈ ಹೊಂದಿರುವ ನಾಡಿದು. ಇಲ್ಲಿ ರಕ್ಷಣಾ ಕಾರ್ಯ ಅಥವಾ ಶೋಧನಾ ಕಾರ್ಯ ಎರಡೂ ಅತ್ಯಂತ ಕ್ಲಿಷ್ಟವೇ. ಆದರೆ ನಮ್ಮ ಪೊಲೀಸ್ ಇಲಾಖೆ ಇವೆರಡನ್ನೂ ಮೆಟ್ಟಿ, ಎಲ್ಲಕ್ಕಿಂತ ನಾವು ಬಲಿಷ್ಟರು ಎನ್ನುವುದನ್ನು, ಮತ್ತೊಮ್ಮೆ ಸಾದಿಸಿ ತೋರಿದ್ದಾರೆ. ಇವರ ಕಾರ್ಯ ಕ್ಷಮತೆ ಮತ್ತು ಸಾಂದರ್ಭಿಕ ಕಾರ್ಯಾಚರಣೆಗೆ ಸಲ್ಯೂಟ್ […]
Continue Reading


