ವಿರಾಜಪೇಟೆಗೇ ಎಲ್ಲಾ, ಮಡಿಕೇರಿಗೆ ಏನೂ ಇಲ್ಲ: ಮಹೇಶ್ ತಿಮ್ಮಯ್ಯ
ಇದೊಂದು ತೇಪೆ ಹಚ್ಚುವ ಬಡ್ಜೆಟ್ ಆಗಿದ್ದು, ಜನೋಪಯೋಗಿ ಯಾವುದೇ ಯೋಜನೆಗಳಿಲ್ಲ, ಅದರಲ್ಲೂ ಕೊಡಗಿನ ಪಾಲಿಗೆ ವಿರಾಜಪೇಟೆಗೇ ಅನುದಾನ ಮತ್ತು ಯೋಜನೆಗಳು ಬರುತಿದ್ದು ಮಡಿಕೇರಿ ಕ್ಷೇತ್ರ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗಿದೆ ಎಂದು ಬಿಜೆಪಿ ಯುವಮೋರ್ಚ ಜಿಲ್ಲಾಧ್ಯಕ್ಷ ಮಹೇಶ್ತಿಮ್ಮಯ್ಯ ಟೀಕಿಸಿದ್ದಾರೆ. ಸಿದ್ದರಾಮಯ್ಯ ಅಲ್ಪ ಸಂಕ್ಯಾತರನ್ನು ಓಲೈಸುವ ದಾಖಲೆಯನ್ನು ಸೃಷ್ಟಿಸಿದ್ದು, ಅತಿ ಹೆಚ್ಚು ಸಾಲಮಾಡಿದ ಸಾಧನೆ ಮಾಡಿದ್ದಾರೆ. ಇನ್ನು ಯುವ ನಿಧಿ ಘೋಷಣೆಗೆ ಮಾತ್ರ ಸೀಮಿತವಾಗಿದ್ದು, ಯಾವುದೇ ಅನುದಾನ ಮೀಸಲಿಡದೆ, ಸರ್ಕಾರ ಯುವ ಜನತೆಯನ್ನು ವಂಚಿಸಿದೆ ಎದ ಅವರು, ಈ ಬಡ್ಜೆಟ್ಟಿನಿಂದ […]
Continue Reading


