ವಿಕಲತೆ ಮೆಟ್ಟಿ ವಿಜಯದತ್ತ ಸಾಗುತ್ತಿರುವ ಪಂಜ ಕುಸ್ತಿ ಪೈಲ್ವಾನರಿಗೆ ಬೇಕಿದೆ ನೆರವಿನ ಹಸ್ತ.

ಬೇಕೆನ್ನುವ ಛಲವೊಂದಿದ್ದರೆ,  ಬಡತನ, ಅಂಗವಿಕಲತೆ ಇನ್ಯಾವುದೇ ಕೊರತೆಗಳಿದ್ದರೂ, ಸಾಧಿಸಸಾಧಿಸಬಹುದು ಎಂಬುದನ್ನ, ಎಡಕಾಲಿನ ಸ್ವಾದೀನವನ್ನ ಪೋಲಿಯೋದಿಂದ ಕಳೆದು ಕೊಂಡರೂ, ತನ್ನ ಬುಜಬಲವನ್ನು ಬಳಸಿ, ಸಾಧಿಸಿ, ಮಾದರಿಯ ಹಾದಿಯಲ್ಲಿದ್ದಾರೆ,  ಈ ಪಂಜಪೈಲ್ವಾನ್.‌           ಅಂಗವಿಕತೆಯ ಜೊತೆಗೆ, ಇರುವ ಸಣ್ಣ ಕೆಲಸದಲ್ಲಿ  ಸಂಸಾರ ನಿರ್ವಹಿಸುವುದಲ್ಲದೆ, ತನ್ನ ಕನಸಾದ,  ಕ್ರೀಡಾ ಸಾಧನೆಗೆ, ತನ್ನ ದುಡಿಮೆಯ ಅಲ್ಪ ಹಣವನ್ನೇ ವ್ಯಯಿಸುತ್ತಾ ಸಾಧನೆಯ ಮೆಟ್ಟಿಲೇರುತ್ತಿರುವ, ಈ ಬಹುಮುಖ ಕ್ರೀಡಾಪಟುವಿಗೆ, ಜನ ಸಹಾಯದ ಜೊತೆಗೆ ಧನ ಸಹಾಯವೂ ದೊರೆತರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಗರಿಮೆ ಕೊಡಗಿನ ಹೆಸರಿಗೆ […]

Continue Reading

ಕಾವೇರಿ ಚಂಗ್ರಾಂದಿ ಕೋಪುಕ್‌ ಇಂಞಿ ಮೂಂದೇ ದಿನ ಬಾಕಿ, ಶಾಸಕ ಪೊನ್ನಣ್ಣ ಅಯಿಂಗಡ  ಮೇಲ್ಮಾನಿಕೆಲ್‌, ಎಲ್ಲಾ ಜೋಡ್‌ ಸೆಮ್ಮಾಯಂಡುಂಡ್…

nadubade news, ಅ.14, ತಲೆಕಾವೇರಿ: ಕಾಲೋರಂಡಕ್ಕೋರಮ ತೇರ್ಥ ರೂಪಿಣೀ ಆಯಿತ್‌ ಬಪ್ಪ, ಅವ್ವ ಕಾವೇರಿನ ಕಾಂಬಕ್‌  ಮಕ್ಕಡ ತಯಾರಿ ಬಾರೀ ಜೋರಾಯಿತೇ ನಡ್ಂದಂಡುಂಡ್.‌  ಇಂಞಿ ಬರೀ ಮೂಂದೆ ದಿನತ್‌ ತುಲಾ ಚಂಗ್ರಾಂದಿ, ಶಂಬೋಶಿವ ಮಾದೇವಂಡ ನೆತ್ತಿ ಕಣ್ಣ್‌ ಸೂರಿಯ, ತುಲಾ ರಾಶಿಕ್‌ ಎತ್ತೋಕ, ಕಾವೇರಮ್ಮೆ ಮಾತಾಯಿ ಆದ್ಯ ಕನ್ನಿ ಕಾವೇರಿಲೂ, ಅಲ್ಲಿಂಜ ತಲೆಕಾವೇರಿಲೂ ತೇರ್ಥರೂಪಿ ಆಯಿತ್‌ ಉಕ್ಕಿಬಂದಿತ್‌, ಪಂಡಾಯಿರ ಕಾಲ ಬಯ್ಯ ತಾಂಡ ಮಕ್ಕಕ್‌ ತಂದ ತಕ್ಕ್‌ಪೋಲೆ ನಲ್ಲರಿವುರ ಆಶೀರ್ವಾದತ್‌ ಬಟ್ಟೆಬೊಳಿ ಕಾಟುವ.  ಇನ್ನನೆ ಕೊದಿಲ್‌ ಉಕ್ಕಿ […]

Continue Reading

ಬಾವಲಿಪಟ್ಟಿಲ್‌ ಕೈಲ್‌ಪೊಳ್ದ್‌ ಕಳಿಕೂಟ…

  Nadubadenews, ಬಾವಲಿ, ಅ.13:( ಅರಿವು: ನಾಳಿಯಂಡ ಬಿದ್ದಪ್ಪ) ಕೇಳಿಪೋನ ಬಾವಲಿ ಪಟ್ಟಿಲ್‌ ಕೈಲ್‌ ಪೊಳ್ದ್‌ರ ನೆಪ್ಪುಲ್‌ ಇಂದ್‌ ಒತ್ತೋರ್ಮೆರ ಕಳಿಕೂಟ್‌ ನಡಂದತ್.‌ ಕೊಣಂಜಂಗೇರಿ ಪಾರಾಣೆರ, ಬಾವಲಿ ಪಟ್ಟಿಲ್ ಇಂದ್‌ ಪೊಲಾಕ ಕೂಡ್‌ನ ಊರ್‌ ಕೇರಿಕಾರ, ಆದ್ಯ  ಭಗವತಿ ತಾಯಿಕ್‌  ಮಾಪೂಜೆ ಮಾಡಿತ್, ಕಳಿ ಕೂಟಕ್‌ ಮೊಳಿ ಇಟ್ಟತ್.‌ ಪೊಮ್ಮಕ್ಕ, ಅಮಕ್ಕ, ಮಕ್ಕಕ್, ವಾಲಗತಾಟ್, ತೆಂಗೆ ಬೊಡಿ, ತೆಂಗೆಕ್ ಕಲ್ಲ್‌ಕನಿಪೊ ಕೇರ್‌ ಬಲಿ, ಓಟ್ , ಮ್ಯೂಸಿಕಲ್ ಚೇರ್ ಕೂಡ್‌ನನ್ನಕೆ ತರಾವರಿ ಕಳಿ ಕೂಟ್‌ ನಡ್ಂದತ್.‌ ಕೂಡಿತಿಂಜ […]

Continue Reading

ಸೋಂದಾ ಇತಿಹಾಸೋತ್ಸವಕ್ಕೆ ಚಾಮೆರ ದಿನೇಶ್ ಬೆಳ್ಯಪ್ಪ…

            ಉತ್ತರಕನ್ನಡ ಜಿಲ್ಲೆಯ ಶಿರಸಿ ಬಳಿಯ ಸೋಂದೆಯಲ್ಲಿ ನಡೆಯುವ ಏಳನೇ ರಾಜ್ಯಮಟ್ಟದ ಇತಿಹಾಸೋತ್ಸವಕ್ಕೆ, ಕೊಡಗಿನ ಪ್ರತಿನಿಧಿಯಾಗಿ ಚಾಮೆರ ದಿನೇಶ್ ಬೆಳ್ಯಪ್ಪ ಅವರು ಭಾಗವಹಿಸಿ, ರಾಜಡಳಿತಕ್ಕೆ ಹಿಂದಿನ ಕೊಡಗಿನ ಇತಿಹಾಸ ಎಂಬ ವಿಚಾರ ಮಂಡನೆ ಮಾಡಲಿದ್ದಾರೆ.             ಜಾಗೃತ ವೇದಿಕೆ ಸೋಂದಾ, ಮಿಥಿಕ್‌ ಸೊಸೈಟಿ ಬೆಂಗಳೂರು, ಪುರಾತತ್ವ ವಸ್ತು ಸಂಗ್ರಹಾಲಯಗಳ ಪರಂಪರೆ ಇಲಾಖೆ, ಮೈಸೂರು, ಸೋದೆ ಸದಾಶಿವರಾಯ ಪ್ರಶಸ್ತಿ ಪ್ರಧಾನ ಸಮಿತಿ, ರಂಗಚರಿತ ಸೋಂದಾ, ಇವರುಗಳ ಸಂಯುಕ್ತ ಸಹಯೋಗದಲ್ಲಿ, 2024ರ ಅಕ್ಟೋಬರ್‌ 19 ಮತ್ತು 20ರಂದು […]

Continue Reading

ಮನೆಕಟ್ಟೋ ಆಸೆಯ ಬಡವರಿಗೆ, ಪ್ರಧಾನಮಂತ್ರಿ ಆವಾಸ್ ಯೋಜನೆಅಡಿಯಲ್ಲಿ ಆನ್‌ಲೈನ್‌ ಅರ್ಜಿ ಆಹ್ವಾನ…

Nadubadenews, ಮಾಹಿತಿ, ಅ.13: ಪ್ರದಾನ ಮಂತ್ರಿ ಆವಾಸ್ ಯೋಜನೆ (PMAY) 2.0 ಅಡಿಯಲ್ಲಿ ಸರ್ಕಾರವು 3 ಕೋಟಿ ಹೆಚ್ಚುವರಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಈಗ ಮಾಸಿಕ 15,000 ರೂ. ಆದಾಯ ಇರುವವರೂ ಅರ್ಹರಾಗಿದ್ದು, 90 ದಿನಗಳಲ್ಲಿ ಮನೆ ನೀಡಲಾಗುವುದು. ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಸರಳವಾಗಿದೆ ಮತ್ತು ಅರ್ಹ ವ್ಯಕ್ತಿಗಳನ್ನು ಗುರುತಿಸಲು ಸಮೀಕ್ಷೆಯು ಶೀಘ್ರದಲ್ಲೇ ಪ್ರಾರಂಭವಾಗುತ್ತದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ದೇಶದ ಆರ್ಥಿಕವಾಗಿ ದುರ್ಬಲ ಜನರಿಗೆ ವಸತಿ ಒದಗಿಸುವ ಗುರಿಯನ್ನು […]

Continue Reading

ಕೊಡಗಿಗೆ ಇರೋದು ಐವರು ಶಾಸಕರು, ಆಟಕ್ಕೆ ಮೂರು, ಮಿಕ್ಕೆರೆಡು ಲೆಕ್ಕಕ್ಕೆ ಮಾತ್ರ….

nadubadenews ಸಂಪಾದಕೀಯ, ಅ.13: ಕೊಡಗು ಜಿಲ್ಲೆಯಿಂದ ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸುವ ಶಾಸಕರ ಸಂಖ್ಯೆ ಐದು. ಆದರೆ ನಮಗೆ ಗೊತ್ತಿರೋ ಶಾಸಕರು ಮೂವರೆ. ಮತ್ತಿಬ್ಬರ ಹೆಸರನ್ನ ಯಾವುದಾದರೂ ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹುಡುಕಬೇಕು. ಅದೂ ಕೇವಲ ಪ್ರೋಟೊಕಾಲ್‌‌ಗೆ ಮಾತ್ರ.ಎಷ್ಟೋ ಜನಕ್ಕೆ ಕೊಡಗಿಗೆ ಐವರು ಶಾಸಕರು ಸಂಬಂಧ ಪಡುತ್ತಾರೆ ಎಂದರೆ, ಆಶ್ಚರ್ಯದಿಂದ ದುರುಗುಟ್ಟಿ ನೋಡುತ್ತಾರೆ. ಕಾರಣ ಆ ಇಬ್ಬರು ಯಾರು ಎಲ್ಲಿದ್ದಾರೆ, ಯಾವಾಗ ಬರುತ್ತಾರೆ, ಅವರ ಕಛೇರಿ ಇದಿಯಾ, ಇದ್ಯಾವುದರ ಅರಿವು ಯಾರಿಗೂ ಇಲ್ಲ. ಹಾಗಾದರೆ ಇವರು ನಿಗೂಢ […]

Continue Reading

ಧಾರವಾಹಿ:-  ನಾಡ್‌ಲ್ ನಾಳ್…!‌ 

01 ತೋಡ್ ತೊಡ್‌ತಂಡಿಂಜ ಚಿಮ್ಮ, ಕೊಲ್ಲಿ ಮೂಲೆಲ್ ಕಿಂಞೋಳಿ ತಡೆರ ಪಕ್ಕ ಎತ್ತುವದು “ಏಯ್ ಬಾರಿರಾ ಮಕ್ಕಳೇ…, ನಾಕ್ ಒರ್ ಕಡ್‌ಮ ಕ್‌ಟ್ಟ್‌ಚೀ…ಂದ್‌ ”  ಕೂತ್‌ಟ್ಟತ್. ‌          ಬೇಕೋವ್‌ಲ್ ತುಳ್ಳಿ ಕಳ್‌ಚಂಡಿಂಜ ಮೈಸೂರಕ್ಕಂಡ 3, ಪೇಟೆ ಅಕ್ಕಂಡ 2, ತಂಗೆರ 2, ಬೆಂಗಳೂರಣ್ಣಂಡ 2, ಡೆಲ್ಲಿ ತಮ್ಮಣಂಡ 2 – ಇನ್ನನೆ 11 ಮಕ್ಕ ಓಡಿ ಬಂದಿತ್, ತೋಡ್‌ರ ಏರಿಂಜಿ ಚಿಮ್ಮಂಡ ಮೀದ ಪಾರಿ ಬುದ್ದತ್. ಬಲ್ಯೋರ್ ಕಕ್ಕಳೆಞಂಡ್‌ರ ದಂಡ್ ಕೊಂಬ್‌ನ ಮುರ್‌ಕಿ ಪುಡ್ಚಂಡ್ “ಹ್ರೇ…”ಂದ್ ತೊಂಡೆಲ್ […]

Continue Reading

ನಾಳೆ ಗೋಣಿಕೊಪ್ಪ ದಸರಾ. ವಾಹನ ಮಾರ್ಗ ಬದಲಾವಣೆ ಮತ್ತು ನಿಲುಗಡೆ ಜಾಗ ಗುರುತಿಸಿ ಜಿಲ್ಲಾಧಿಕಾರಿ ಆದೇಶ.

          ಸುಪ್ರಸಿದ್ದ ಗೋಣಿಕೊಪ್ಪ ದಸರಾ ಕಾರ್ಯಕ್ರಮದ ಅಂಗವಾಗಿ ಪಟ್ಟಣದೊಳಗೆ ಬರುವ, ವಾಹನ ದಟ್ಟಣೆ ಹಾಗೂ ದಶಮಂಟಪಗಳ ಸುಗಮ ಸಂಚಾರ ಮತ್ತು ಬಂದೋಬಸ್ತ್‌ಗೆ ಅನುಕೂಲವಾಗುವಂತೆ, ಪೊಲೀಸ್‌ ವರಿಷ್ಟಾಧಿಕಾರಿಗಳ ಕೋರಿಕೆಯಂತೆ,  ವಾಹನಗಳ ಮಾರ್ಗ ಬದಲಾವಣೆ ಮತ್ತು ಮಾಡಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ವೆಂಕಟ ರಾಜಾ ಅವರು ಆದೇಶ ಹೊರಡಿಸಿದ್ದಾರೆ. ಗೋಣಿಕೊಪ್ಪ ಪಟ್ಟಣ ದಸರಾ ಸಂದರ್ಭದಲ್ಲಿ ವಾಹನ ಸಂಚಾರಕ್ಕಾಗಿ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಿರುವ ವಿವರ ಗೋಣಿಕೊಪ್ಪ ನಗರದ ಉಮಾಮಹೇಶ್ವರಿ ದೇವಸ್ಥಾನದಿಂದ ಹರಿಶ್ಚಂದ್ರಪುರದವರೆಗೆ, ಪೊನ್ನಂಪೇಟೆ ರಸ್ತೆ ಜಂಕ್ಷನ್‌ನಿಂದ ಕೆ.ಪಿ.ಟಿ.ಸಿ.ಎಲ್ ಕಚೇರಿಯವರೆಗೆ, […]

Continue Reading

ನಾಳೆ ಮಡಿಕೇರಿ ದಸರ. ವಾಹನ ಮಾರ್ಗ ಬದಲಾವಣೆ ಮತ್ತು ನಿಲುಗಡೆ ಜಾಗ ಗುರುತಿಸಿ ಜಿಲ್ಲಾಧಿಕಾರಿ ಆದೇಶ.

ವಿಶ್ವ ವಿಖ್ಯಾತ ಮಡಿಕೇರಿ ದಸರಾ ಕಾರ್ಯಕ್ರಮದ ಅಂಗವಾಗಿ ಮಡಿಕೇರಿ ನಗರದೊಳಗೆ ಬರುವ ವಾಹನ ದಟ್ಟಣೆ ಹಾಗೂ ದಶಮಂಟಪಗಳ ಸುಗಮ ಸಂಚಾರ ಮತ್ತು ಬಂದೋಬಸ್ತ್‌ಗೆ ಅನುಕೂಲವಾಗುವಂತೆ, ಪೊಲೀಸ್‌ ವರಿಷ್ಟಾಧಿಕಾರಿಗಳ ಕೋರಿಕೆಯಂತೆ,  ವಾಹನಗಳ ಮಾರ್ಗ ಬದಲಾವಣೆ ಮತ್ತು ಮಾಡಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ವೆಂಕಟ ರಾಜಾ ಅವರು ಆದೇಶ ಹೊರಡಿಸಿದ್ದಾರೆ. ದಿನಾಂಕ 12-10-2024 ರಂದು ಮಧ್ಯಾಹ್ನ 2.00 ಗಂಟೆಯಿಂದ ದಿನಾಂಕ 13-10-2024 ಬೆಳಿಗ್ಗೆ 10.00 ಗಂಟೆಯವರೆಗೆ ಮಂಗಳೂರು ಕಡೆಯಿಂದ ಮಡಿಕೇರಿ ಮುಖಾಂತರ ಮೈಸೂರು ಕಡೆಗೆ ತೆರಳುವ ಭಾರಿ ವಾಹನಗಳು […]

Continue Reading

ನಾಳೆ ಪಿಂಞ ಮತ್ಯಾಂದ್‌ ಕೊಡವ ಒಕ್ಕಡೊಕ್ಕಡ‌, ಮಲ್ಲಮಾಡ ಕಪ್‌, ವಾಲಿಬಾಲ್‌ ಕಳಿನಮ್ಮೆ…

ಕೊಡವ ಒಕ್ಕಡೊಕ್ಕಡ, ಬೇರ್‌ ಬರ್ಕತ್ತ್‌ ಪೆರ್ತಿತ್‌, ಒಕ್ಕಟ್ಟ್‌ ಒತ್ತೋರ್ಮೆ ನೇಡೊಕ್ಕಾಯಿತ್‌ ಮೊಳಿ ಇಟ್ಟ , ಒಕ್ಕಡಒಕ್ಕಡ ನಡುವತ, ಮಲ್ಲಮಾಡ ಕಪ್‌  ವಾಲಿಬಾಲ್‌ ಕಳಿ ನಮ್ಮೆ 12/10/24 ಪಿಂಞ 13/10/24, ನಾಳೆ ಪಿಂಞ ಮತ್ಯಾಂದ್‌  ಬೆಕ್ಕೆಸೊಡ್ಲೂರ್‌, ಶಾರದಾ ಸ್ಕೂಲ್‌ ಪರಂಬುಲ್‌ ನಡ್ಪ.           ಇದೇ ಆದ್ಯ ಕೊಡವ ಒಕ್ಕಡೊಕ್ಕಡ ನಡುವತ ಈ ವಾಲಿಬಾಲ್‌  ನಮ್ಮೆಲ್‌ ಒಟ್ಟು 56 ಒಕ್ಕ ಕೂಡಿಯಾಡುವದುಂಡ್.‌ ನಾಳೆ ಪೊಲಾಕ ಎಟ್ಟ್‌ ಘಂಟೆಕ್‌ ಮಲ್ಲಮಾಡ ಒಕ್ಕ ಪಟ್ಟೆದಾರ, ಮಲ್ಲಮಾಡ ಮೊಣ್ಣಪ್ಪ ಅಯಿಂಗಡ ಮುಂಬುಲ್‌ ಒಕ್ಕ ಮನೆಲ್‌ […]

Continue Reading