ಅಟಲ್ ಜೀ ಕನ್ನಡ ಭವನವನ್ನು ವಾಣಿಜ್ಯೀಕರಣದ ಯೋಜನೆ, ಕರ್ನಾಟಕ  ರಕ್ಷಣಾವೇದಿಕೆ ಪ್ರತಿಭಟನೆ

            ಸೋಮಾರಪೇಟೆ, ಡಿ.22: ಸೋಮವಾರಪೇಟೆ ಪಟ್ಟಣದ ಸಂಪಿಗೆ ಕಟ್ಟೆ ಮುಂಭಾಗದಲ್ಲಿರುವ ವಾಣಿಜ್ಯ ಮಳಿಗೆಯ ಮೇಲ್ಬಾಗದಲ್ಲಿ ಸಭೆ ಸಮಾರಂಭಗಳಿಗಾಗಿ ಮೀಸಲಾಗಿಟ್ಟ ಅಟಲ್ ಜೀ ಕನ್ನಡ ಭವನವನ್ನು ಇತರೆ ವಾಣಿಜ್ಯ ವಿಚಾರಗಳಿಗೆ ಈಗಾಗಲೇ ನೀಡುತ್ತಿರುವ ಪಟ್ಟಣ ಪಂಚಾಯತಿಯ ಕ್ರಮವನ್ನು ಖಂಡಿಸಿ ಕರನಾಟ ರಕ್ಷಣಾವೇದಿಕೆ(ನಾರಾಯಣಗೌಡ ಬಣ)ಯ ಜಿಲ್ಲಾಧ್ಯಕ್ಷ ದೀಪಕ್‌ ಅವರ  ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.             2019-20ನೇ ಸಾಲಿನಲ್ಲಿ ಶ್ರೀಮತಿ ನಳಿನಿಗಣೇಶ್‌ರವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜಾನಪದ ಪರಿಷತ್ ಸಂಘಟನೆಯ ಮನವಿಯ ಮೇರೆಗೆ, ಈ ಸಭಾಂಗಣಕ್ಕೆ ಕನ್ನಡ ಭವನ […]

Continue Reading

ಅಮ್ಮತ್ತಿ ಒಂಟಿಯಂಗಡಿಯಲ್ಲಿ ಕಾವೇರಿ ಕಾಲೇಜಿನ ಎನ್.ಎಸ್.ಎಸ್.‌ ಕಾರ್ಯಕ್ರಮ

            ಅಮ್ಮತ್ತಿ, ಡಿ.21: ಕಾವೇರಿ ಪದವಿ ಪೂರ್ವ ಕಾಲೇಜು ವಿರಾಜಪೇಟೆಯ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವು ಇತ್ತೀಚೆಗೆ  ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.   ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ ಅವರು ನೆರೆವೆರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಗ್ರೀಷ್ಮಾರಂಜು, ಶಾಲಾ ಮುಖ್ಯೋಪದ್ಯಾಯರಾದ   ಶ್ರೀಮತಿ ಮಿನ್ನಮ್ಮ, ಬೇರೇರ ರಂಜಿ, ಶ್ರೀಮತಿ ಮಚ್ಚರಂಡ ನಳಿನಿ ಬೊಳ್ಳಪ್ಪ ಹಾಗೂ ಕೆ. ಎಸ್. ಗೋಪಾಲಕೃಷ್ಣ ಉಪಸ್ಥಿತರಿದ್ದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ […]

Continue Reading

ಸೋಮವಾರಪೇಟೆ ಸಮಾಜತ್‌, 25ಕ್‌  ಅಯಿಂಬದಾಂಡ ಪೊನ್ನ್‌ ನಮ್ಮೆ

            ಸೋಮವಾರಪೇಟೆ, ಡಿ.22:  ಕೊಡವಡ  ಕಾರ್ಯಭೀರ್ಯಕ್‌  ಬಲ್ಯಮನೆರ ಪೋಲೆ  ಮಂಡೆನೇತಿ ನೆಲೆ ನಿಂದ್‌ ಕೈಂಜ 50 ಕಾಲತೊಟ್ಟ್‌ ಕಾರ್ಬಾರ್‌ ಮಾಡ್ಯಂಡುಳ್ಳ ಸೋಮವಾರಪೇಟೆ ಕೊಡವ ಸಮಾಜ ತಾಂಡ 50ನೇ ಕಾಲತ ನೆಪ್ಪುರ ಪೊನ್ನ್‌ ನಮ್ಮೆನ ಡಿಸೆಂಬರ್‌ 24 ಪಿಂಞ 25ಲ್‌ ಸಮಾಜತ್‌  ನಡ್ತುವ.             1974ಲ್‌ ಮೊಳಿಯಾನ ಸೋಮವಾರಪೇಟೆ ಕೊಡವ ಸಮಾಜ, ಇಂದಿಕ್ಕ ತಾಂಡ 50ನೇ ಕಾಲನ ನಲ್ಲೋಣೆ ಕೈಚಿತ್‌ 51ನೇ ಕಾಲಕ್‌ ಮೊಟ್ಟ್‌ ಇಟ್ಟಿತ್. ಬೊಳಂದಂಡ ಉತ್ತಯ್ಯ, ಮುಕ್ಕಟಿರ ಮಾದಪ್ಪ, ಮಲಚಿರ ಮಾಚಯ್ಯ, ಮಣವಟ್ಟಿರ ಅಯ್ಯಣ್ಣ, ಮಾಳೇಟಿರ […]

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ “ನಾಡ್‌ಲ್‌ ನಾಳ್”

ನಾಡ್‌ಲ್‌ ನಾಳ್…10  ಕೈಂಜ ವಾರತಿಂಜ….. ಪಾಂಬ್‌ಕ್ ನೊಂಬಲ ಮಾಡಿತಿಕ್ಕುವಾ”ಂದ್ ಗೊಣಂಗಿಯಂಡ್ ಪುನಃ ಒಡಿಕತ್ತಿನ ನೇತುವದು, ಪಾಂಬು ಅಲ್ಲಿಯೇ ಇಂಜ ಒರ್ ಮಾಳಿಕ್ ನುಗ್ಗಿ‌‌ರ್‌ತ್. ಇಲ್ಲಿ ಇಂಜಕ ನಾಕ್ ಉಳಿಗಾಲ ಇಲ್ಲೇಂದ್ ನೆನತ್‌ನ ಚಿಮ್ಮ, ಓಡುವಕ್ ಸುರು ಮಾಡ್‌ಚಿ. ಮಾಮ ಓಡುವಾನ ಮಾಳಿರ ಒಂಳ್ಂಜೇ ನೋಟ್‌ನ ನಂಜುಂಡ “ನಂಗಳ ಬುಟ್ಟಿತ್ ಪೋಕತೆ ಮಾಮಾ”ಂದ್ ಕೂತ್ ಕೊಡ್‌ತಂಡ್ ಅವಂಡ ಬಯ್ಯನ್ನೆ ಓಡುವಕ್ ಸುರು ಮಾಡ್‌ಚಿ. ಎನ್ನತೋ ಒರ್ ಸಂಶಯತ್ ಬೆಂಬರಕ್ ತಿರಿತ್ ನೋಟ್‌ನ ಚಿಮ್ಮಂಗ್, ಪಾಂಬು ತಾಂಡ ಬಯ್ಯನ್ನೆ ಓಡಿ […]

Continue Reading

ಯಾವುದೇ ಪದವಿ ಪಡಿಯದ ರೈತ ಪ್ರಕೃತಿಯ ಎಲ್ಲಾ ಜ್ಞಾನವನ್ನೂ ಸಂಪಾದಿಸಿ, ಇಂದಿನ ಸಮಾಜಕ್ಕೆ ಮಾದರಿಯಾಗಿದ್ದಾನೆ. ಅಂತ ಶಿಕ್ಷಣದ ಅವಶ್ಯಕತೆ ಇಂದಿನ ವಿದ್ಯಾರ್ಥಿಗಳಿಗಿದೆ: ರೆ.ಫಾ. ಎಡ್ವರ್ಡ್ ವಿಲಿಯಮ್ ಸಲ್ಡಾನ ಪ್ರತಿಪಾದನೆ ವಿರಾಜಪೇಟೆ,ಡಿ.21: (ಕಿಶೋರ್ ಕುಮಾರ್ ಶೆಟ್ಟಿ) ರೈತ ಎಂದಿಗೂ ಪದವಿ ಕಲಿತವನಲ್ಲ ಅದರೇ ಪ್ರಾಕೃತಿಕವಾಗಿ ಜ್ಞಾನವನ್ನು ಸಂಪಾದಿಸಿದ್ದಾನೆ. ಇಂದಿನ ಸಮಾಜದ ಸರ್ವ ನಡೆನುಡಿಗೂ ರೈತನೇ ಮಾದರಿ, ರೈತನೇ ಆಧಾರ. ಅಂತಹ ಪ್ರಾಕೃತಿದತ್ತ ಜ್ಞಾನ ಸಂಪಾದನೆಗೆ ಎಲ್ಲರೂ ಗಮನಹರಿಸಬೇಕೆಂದು ಎಂ.ಡಿ.ಇ.ಎಸ್. ಮೈಸೂರು ಕಾರ್ಯದರ್ಶಿಗಳಾದ ರೆ.ಫಾ. ಎಡ್ವರ್ಡ್ ವಿಲಿಯಮ್ ಸಲ್ಡಾನ ಅವರು […]

Continue Reading

ಅಂದೋಡೆ ನಡ್ಂದ ಪ್ಯಾಟೆರ ಪಕ್ಕತ, ಆರಾಯಿರ ನಾಡ್ ಪೂಮಾಲೆ ಮಂದ್‌.    

                                                ವೀರಾಜಪೇಟೆ. ಡಿ.20: (ಕಿಶೋರ್‌ ಕುಮಾರ್‌ ಶೆಟ್ಟಿ) ವಿರಾಜಪೇಟೆ  ಪಕ್ಕತ ಅರಾಯಿರ ನಾಡ್ರ ಕಾಲತ ಮಂದ್‌ ನಮ್ಮೆ ಕಾಲೋದಿರನ್ನಕೆ ಆಟ್‌ ಪಾಟ್‌ ಎಡಮೇಂಗಿತ್‌ ಕೈಂಜತ್. ‌    ಬೈರನಾಡ್, ಎಡೆನಾಡ್, ಬೋಟೋಳಿನಾಡ್ ಪಿಂಞ  ಪೆರುವನಾಡ್‌ಕ್‌ 17 ಆಡ್ಂಗ್‌ನ ಊರ್‌ ಕೇರಿರವಿರಾಜಪೇಟೆ ಕೊಡವ ಸಮಾಜ ಪಕ್ಕತ ಪೂಮಾಲೆ ಮಂದ್‌ಲ್‌ ನಡ್ಂದತ್. ಊರ್‌ ನಾಡ್ಂಜಿ, ಪೊರಪಾಡಾಯಿತ್‌ ಬಂದಿಂಜ ಎಲ್ಲಾರ್‌ನೂ ಕೊಟ್ಟ್‌ ಪಾಟಾಯತ್‌ ತಕ್ಕಾರ ಮಾಡಿತ್‌, ತಕ್ಕಂಗ ಮಂದ್‌ಗರೆಲುಳ್ಳ ಚಿತ್ತಾಲ್‌ ಮರಕ್‌ ಪೂಮಾಲೆ ಇಟ್ಟಿತ್‌  ಮೊಳಿ ಇಟ್ಟತ್. ಮಾಮೂಲ್‌ರನ್ನಕೆ ಆಟ್‌ […]

Continue Reading

ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್, ದ್ವೀತಿಯ ಸ್ಥಾನ ಪಡೆದ ಜೈಸನ್ ಸಾಲ್ಡಾನ ಉದ್ದಪಂಡ ತಿಮ್ಮು ಜೋಡಿ: ಒಟ್ಟು 59 ಕಾರುಗಳು ಭಾಗಿಯಾಗಿದ್ದ ರ‍್ಯಾಲಿಯಲ್ಲಿ ಮಿಂಚಿದ ಕೊಡಗಿನ ರ‍್ಯಾಲಿ ಪಟುಗಳು…

ವಿರಾಜಪೇಟೆ, ಡಿ 20: (ಕಿಶೋರ್ ಕುಮಾರ್ ಶೆಟ್ಟಿ) ಬ್ಲೂಬ್ಯಾಂಡ್ ಎಫ್.ಎಂ.ಎಸ್.ಸಿ.ಐ. ಇಂಡಿಯನ್ ನ್ಯಾಷೀನಲ್ ರ‍್ಯಾಲಿ ಚಾಂಪಿಯನ್‌ಶಿಪ್ 2024 ಅಯೋಜಿಸಿದ್ದ ಕೊನೆಯ ಹಂತದ ರ‍್ಯಾಲಿಯಲ್ಲಿ ಎಲ್ಲಾ ಹಂತಗಳಲ್ಲಿ ಅದ್ವೀತಿಯ ಸಾಧನೆಗೈದ ಕೊಡಗು ಜಿಲ್ಲೆಯ ರ‍್ಯಾಲಿ ಪಟು ಉದ್ದಪಂಡ ತಿಮ್ಮು ಮತ್ತು ಜೈಸನ್ ಸಲ್ಡಾನಾ ಬ್ಲೂಬ್ಯಾಂಡ್ ಎಫ್.ಎಂ.ಎಸ್.ಸಿ.ಐ. ಇಂಡಿಯನ್ ನ್ಯಾಷೀನಲ್ ರ‍್ಯಾಲಿ ಚಾಂಪಿಯನ್‌ಶಿಪ್ 2024 ಮತ್ತು ಕರ್ನಾಟಕ ಮೋಟಾರ್ ಸ್ಪೋಟ್ಸ್ ಕ್ಲಬ್ ಸಂಯುಕ್ತ ಅಶ್ರಯದಲ್ಲಿ ಬೆಂಗಳೂರು (ತುಮಕೂರು) ನಲ್ಲಿ 2024ರ ರ‍್ಯಾಲಿಯ ಅಂತಿಮ 06ನೇ ಸುತ್ತಿನ ರ‍್ಯಾಲಿ ನಡೆಯಿತು. 06ನೇ […]

Continue Reading

ನಾಳೆ ಮಡಿಕೇರಿಯಲ್ಲಿ ಹಸಿರು ಪ್ರವಾಹ, ರೈತ ಪರ ನಿಲುವು ಬರದಿದ್ದರೆ, ಕೊಡಗು ಬಂದ್‌ನೊಂದಿಗೆ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೂ ಚಿಂತನೆ: ರೈತಸಂಘ, ರೈತ ಹೋರಾಟ ಸಮಿತಿಯ ನೇತೃತ್ವ

ಮಡಕೇರಿ, ಡಿ.19:  ನಾಳೆ ಮಡಿಕೇರಿ ನಗರದಲ್ಲಿ ಹಸಿರು ಪ್ರವಾಹ ಹರಿಯುವ ಭರದ ಸಿದ್ದತೆ ನಡೆಯುತ್ತಿದೆ.  ನಮ್ಮ ಭೂಮಿ ನಮ್ಮ ಹಕ್ಕು, ನಮ್ಮೆಲ್ಲರ ಬದುಕಿಗಾಗಿ ಈ ಹೋರಾಟ ಎಂಬ ಘೋಷವಾಕ್ಯದಲ್ಲಿ,  ಸುಮಾರು ನಾಲ್ಕರಿಂದ ಆರು ಸಾವಿರ ರೈತರು ಮಡಿಖೇರಿಯಲ್ಲಿ ಭಾರೀ ಪ್ರತಿಭಟನೆನಡೆಸಲಿದ್ದೇವೆ ಎಂದು ಸಂಗಟಕರು ತಿಳಿಸಿದ್ದಾರೆ. ರೈತ ಸಂಘ ಮತ್ತು ರೈತ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಯುವ ಈ ಹೋರಾಟಕ್ಕೆ ಈಗಾಗಲೆ ಹಲವು ಸಂಘಟನೆಗಳು, ಹಾಲೀ ಮಾಜೀ ಜನ ಪ್ರತಿನಿಧಿಗಳು, ರಾಜಕೀಯ ಪಕ್ಷಗಳು ತಮ್ಮ ಬೆಂಬಲವನ್ನು ಘೋಷಿಸಿಸದ್ದು, ಹೊರ […]

Continue Reading

20ರಂದು ಮಡಿಕೇರಿಯಲ್ಲಿ ರೈತ ಹೋರಾಟ ಸಮಿತಿಯ ಹರತಾಳ: ರೈತ ಸಂಘದ ನೈತಿಕ ಬೆಂಬಲ

ಸೋಮವಾರಪೇಟೆ, ಡಿ.17: ನಮ್ಮ ಭೂಮಿ ನಮ್ಮ ಹಕ್ಕು, ನಮ್ಮೆಲ್ಲರ ಬದುಕಿಗಾಗಿ ಈ ಹೋರಾಟ ಘೋಷಣೆಯಡಿ ರೈತ ಹೋರಾಟ ಸಮಿತಿ ಮತ್ತು ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು, ಅವೈಜ್ಞಾನಿಕ ಅರಣ್ಯ ಕಾಯ್ದೆ ವಿರುದ್ಧ ಹೋರಾಟ ದಿನಾಮಕ 20/12/24ನೇ ಶುಕ್ರವಾರ ಬೃಹತ್‌ ಹರತಾಳಕ್ಕೆ ಭರದ ಸಿದ್ದತೆ ನಡೆಯುತ್ತಿದೆ. ಕೊಡಗು ಜಿಲ್ಲಾ ರೈತ ಸಂಘವೂ ಈ ಹೋರಾಟಕ್ಕೆ ತನ್ನ ನೈತಿಕ ಬೆಂಬಲ ವ್ಯಕ್ತಪಡಿಸಿದೆ. ದಿನಾಂಕ 20-12-2024ನೇ ಶುಕ್ರವಾರ ಬೆಳಿಗ್ಗೆ 10-00 ಗಂಟೆಗೆ ಕೊಡಗು ಜಿಲ್ಲೆ, ಮಡಿಕೇರಿ ಫಿ.ಮಾ. ಕಾರ್ಯಪ್ಪ ವೃತ್ತದಿಂದ ರೈತ […]

Continue Reading

ನಾಡ್‌–ಕೇರಿಲ್‌‌ ಎದ್ದ್‌ ಬೊಳ್ಂದಂಡುಳ್ಳ ಕೊಡವಾಮೆ, ಬವುಸ್‌ಕ್‌ ಬಟ್ಟೆಬೊಳಿ : ಕಾಟಿಮಾಡ ಜಿಮ್ಮಿ ಅಣ್ಣಯ್ಯ ಪೆರ್ಮೆ

            ನಡಿಕೇರಿ, ಡಿ.16: ಕೊಡವ ಪದ್ದತಿ ಪರಂಪರೆ, ಸೂರ್ಯ ಚಣ್ಣೂರ ಇಪ್ಪಲ್ಲಿಕೆತ್ತನೆಯೂ ಎದ್ದೆಲಂಗಿ ಬೊಲೀವಾತ್‌ ಸಂಶಯ ಇಲ್ಲೆ, ಆ ನ್‌ಟ್ಟ್‌ಲ್‌ ನಂಗೆಲ್ಲರೂ ಇಂಞಚ್ಚಕೂ ಮೇನತ್‌ಟ್ಟಿತ್‌ ನೈಕನಾಂದ್‌, ಕ್‌ಗ್ಗಟ್ಟ್‌ ನಾಡ್‌ ಪೆರಯ ನಾಗರೀಕಂಗಡ ವೇದಿಕೆರ ಮೊಳಿಕಾರ, ಕೇಳಿ ಪೋನ ಸಮಾಜಸೇವಕ್‌, ಸುವರ್ಣಕರ್ನಾಟಕ ರಾಜ್ಯೋತ್ಸವ ಬಿರ್‌ದ್‌ ಪಡ್ಂದ ಕಾಟಿಮಾಡ  ಜಿಮ್ಮಿ ಅಣ್ಣಯ್ಯ ಅವು ಪೆರ್ಮೆ ಪಟ್ಟತ್.‌             ಪುತ್ತರಿ ಮಾರೀಪತ್‌, ನಡಿಕೇರಿಲ್‌ ನಡ್ಂದ ಒತ್ತೋರ್ಮೆ ಕೂಟತ್‌, ನಡಿಕೇರಿ ಊರ್‌ಕಾರಳುಂಡ್‌ ತೊಮ್ಮಾನ ಪಡ್ಂದಿತ್‌ ತಕ್ಕ್‌ ಪರ್ಂದ ಅವು, ಅಂದೋರ್‌ ಕಾಲತ್‌ ಕೊಡವಾಮೆನ […]

Continue Reading