ಚೆಟ್ಟಳ್ಳಿಯಲ್ಲಿ ಗ್ರಾಮೀಣ ಸೊಗಡಿನ ಕಕ್ಕಡ-18 ಆಚರಣೆ

ಚೆಟ್ಟಳ್ಳಿ, ಜು.07(nadubadenews): ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ತಂಡ  ಕೊಡಗಿನ ಕಕ್ಕಡ ತಿಂಗಳ ವಿವಿಧ ಖಾದ್ಯಗಳನ್ನು ಪ್ರಾಯೋಗಿಕವಾಗಿ ಮಾಡುವ ಮೂಲಕ ಎಲ್ಲರ ಘಮನ ಸೆಳೆದದ್ದು ಚೆಟ್ಟಳ್ಳಿಯಲ್ಲಿ ಕಂಡುಬಂದವು.    ಕೊಡಗಿನಲ್ಲಿ ಕಕ್ಕಡ ತಿಂಗಳಿಗೆ ವಿಶೇಷ ಪ್ರಾಧಾನ್ಯತೆ ಇದ್ದುಎಲ್ಲೆಡೆ ಕಕ್ಕಡ 18 ಆಚರಣೆ ನಡೆಯುತಿದೆ.ಅದೇರೀತಿ ಚೆಟ್ಟಳ್ಳಿಯ ಅವರ್ ಕ್ಲಬ್ಬ್ ನ ಮಹಿಳೆಯರು ಕಕ್ಕಡ ಪಾಯಸ, ಮದ್ದ್‌ ಪುಟ್ಟ್, ಹಂದಿ ಮಾಂಸದ ಸಾರು, ಪತ್ರೊಡೆ, ಏಡಿ ಸಾರು, ನಾಟಿಕೊಳಿಸಾರು, ಹಲಸಿನ ಬೀಜದ ಚಟ್ನಿ, ಅಕ್ಕಿರೊಟ್ಟಿ, ಕಣಿಲೆ ಸಾರು, ಹೀಗೆ […]

Continue Reading

ಮಧ್ಯಸ್ಥಿಕೆ ರಾಷ್ಟ್ರಕ್ಕಾಗಿ; ರಾಜಿಯಾಗುವ ಪ್ರಕರಣ ಇತ್ಯರ್ಥಕ್ಕೆ ವಿಶೇಷ ಮಧ್ಯಸ್ಥಿಕಾ ಅಭಿಯಾನ

ಮಡಿಕೇರಿ ಆ.07(nadubadenews):- ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಎಲ್ಲಾ ನ್ಯಾಯಾಲಯಗಳಲ್ಲಿರುವ ರಾಜಿಯಾಗುವಂತಹ ಬಾಕಿ ಪ್ರಕರಣಗಳನ್ನು ಮಧ್ಯಸ್ಥಿಕೆಗಾರಿಕೆಯ ಮೂಲಕ ಇತ್ಯರ್ಥಪಡಿಸಲು ಗೌ.ಮುಖ್ಯ ನ್ಯಾಯಮೂರ್ತಿಗಳು ಗೌ. ಸರ್ವೋಚ್ಛ ನ್ಯಾಯಾಲಯ ಅವರು ದೇಶಾದಾದ್ಯಂತ ಅಕ್ಟೋಬರ್, 07 ರವರೆಗೆ 90 ದಿನಗಳ ವಿಶೇಷ ಮಧ್ಯಸ್ಥಿಕಾ ಅಭಿಯಾನ ‘ಮಧ್ಯಸ್ಥಿಕೆ ರಾಷ್ಟ್ರಕ್ಕಾಗಿ’ ಎಂಬ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.  ಅದರಂತೆ ಜಿಲ್ಲೆಯ ನ್ಯಾಯಾಲಯದಲ್ಲಿರುವ ರಾಜಿಯಾಗುವಂತಹ ಪ್ರಕರಣಗಳನ್ನು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಪಡಿಸುತ್ತಿದ್ದು, ಕಕ್ಷಿದಾರರು ಈ 90 ದಿನಗಳ […]

Continue Reading

ಅಂದೋಳತ್‌ ಎಲಂಗಿ ನಡ್ಂದ ಏಳ್‌ನಾಡ್‌ ಕೊಡವ ಸಂಘ 39ನೇ ಒತ್ತೋರ್ಮೆ ಕೂಟ…

ಬೆಂಗಳೂರ್;‌ ಜು.07;(nadubadenews): ಬಾಳ್‌ಬದ್‌ಕ್‌ಕಾಯಿತ್‌ ನಾಡ್‌ಬುಟ್ಟ್‌, ನೆಲೆತೇಡಿ ಪೋಯಿತ್‌ ಬೆಂಗಳೂರ್‌ಲ್‌ ತಾಂಗಿನಿಂದ, ಏಳ್‌ನಾಡ್‌ಕ್‌ ಅಡ್ಂಗ್‌ನ ಕೊಡವಡ ನೇರ್‌ ನಲ್ಲಾಮೆಕಾಯಿತ್‌ ಒಕ್ಕಟ್ಟ್‌ ಒತ್ತೋರ್ಮೆಕಾಯಿತ್‌, ಕೈಂಜ 39  ಕಾಲಬಯ್ಯ ಸ್ಥಾಪನೆ ಆನ, “ಏಳ್‌  ನಾಡ್‌ ಕೊಡವ ಸಂಘ -ಬೆಂಗಳೂರ್‌”ರ 39ನೇ ಒತ್ತೋರ್ಮೆ ಕೂಟ, ಸಂಗತ್‌ರ ಕೊರವುಕಾರ ಮಂಡಿರ ಸಿ. ಬೋಪಯ್ಯ ಅಯಿಂಗಡ ಕೊರವುಕಾರಿಕೆಲ್‌,‌ ಖನಪಟ್ಟ ಬೆಂದು, ಉಪ ಅರಣ್ಯ ಸಂರಕ್ಷಣಾಧಿಕಾರಿ ಕೊಚ್ಚೆರ ನೆಹರು, ತೊಮ್ಮಾನಿತ ಬೆಂದು ಕೊಡವಾಮೆರ ಕೊಂಡಾಟ ಸಂಘಟನೆರ ಕೊರವುಕಾರ ಚಾಮೆರ ದಿನೇಶ್‌ಬೆಳ್ಯಪ್ಪ ಅಯಿಂಗಡ ಕೂಡ್‌ ಕೂಟತ್ ಕಕ್ಕಡ 18 […]

Continue Reading

ಕೊಡವ ಪಾಜೆಲ್’ ಪಲ ತರತ್’ರ ಮನೆ ಇಂಞ ಆಂಡ ಅರ್ಥ ; ಮಾಳೇಟಿರ ಸೀತಮ್ಮ ವಿವೇಕ್ (ತಾಮೆನೆ ಕಂಬೀರಂಡ)

ಮನೆ ಎಣ್ಣುವದ್ ಲಿಂಗರಾಜಂಡ ಕಾಲತ್ ಕನ್ನಡ ಭಾಷೆಂಜ ಕೊಡವ ಪಾಜೆಕ್ ಬಂದಿತುಳ್ಳ ಸೊಲ್ಲ್(ಪದ). ಕೊಡವ ತಕ್ಕ್’ರ ಸೊರಪೊರಡಲ್ ಇಂಞ ಸೊಲ್ಲ್  ತಮಿಳ್, ಮಲಯಾಳಂ ಪೋಲೆ ಉಂಡ್. ಅದ್ ಪಂಡ್೦ಜೋ ನಂಗ-ಅಂವ-ಇಂವಂದ್ ಕೊಂಗಾಳ್ವ, ತಮಿಳ್ ಚೋಳಂಗ, ಕೇರಳತ್’ರ ಚೇರಂಗ, ಮಂಗಳೂರ್ ಡೊಂಬ ಹೆಗ್ಗಡೆ ಇನ್ನನೆ ಆಳ್ವಿಕೆಕಾರ ಓರಂದ್ ಕಾಲಗಟ್ಟತ್ ಓರೋರೊಬ್ಬ ಕೊಡಿಮಲೆನೇ ಇಲ್ಲೇ ಕೊಡವ್’ರ ಓರಂದ್ ಬರಿರ ನಾಡ್’ನ ಪುಡ್ತಕ್ ಎಡ್ತಂಡ್ ಆಳಿಯಂಡ್  ಬಂದಾನುಂಡ್ ಕಂಡಂಡುಳ್ಳ. ಆಚೆಂಗಿ ಕಾವೇರಿ ಎಣ್ಣುವ ಪೊಳೆ ಪೆದ ಪೊಳಂದ ಕಾಲತ್, ಕಾವೇರಿ ನಾಗರಿಕತೆ […]

Continue Reading

ಉನ್ನತ ಅಧಿಕಾರಿಗಳಾಗುವತ್ತ ವಿದ್ಯಾರ್ಥಿಗಳು ಗಮನ ಹರಿಸಿ; ಏಳ್‌ನಾಡ್‌ ಒತ್ತೋರ್ಮೆಕೂಟದಲ್ಲಿ DFO ಕೊಚ್ಚೆರ ನೆಹರು ಕಿವಿಮಾತು

            ಬೆಂಗಳೂರು, ಜು.07;(nadubadenews): ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಪಡೆಯುವುದರ ಜೊತೆಗೆ ಸರ್ಕಾರದ ಉನ್ನತ ಅಧಿಕಾರಿಗಳಾಗುವತ್ತ ಗಮನ ಹರಿಸಬೇಕು, ಇದಕ್ಕೆ ಪೂರಕ ಸಹಾಯದ ಯೋಜನೆಗಳನ್ನು ಸಂಘ ಸಂಸ್ಥೆ ಸಮಾಜಗಳು ರೂಪಿಸಬೇಕು ಎಂದು, ಉಪ ಅರಣ್ಯ ಸಂರಕ್ಷಣಾಧಿಕಾರಿ ಕೊಚ್ಚೆರ ನೆಹರು ಅವರು ಅಭಿಪ್ರಾಯ ಪಟ್ಟರು. ಬೆಂಗಳೂರಿನ ಏಳ್‌ನಾಡ್‌ ಕೊಡವ ಸಂಘತ 39ನೇ ವಾರ್ಷಿಕ ಒತ್ತೋರ್ಮೆ ಕೂಟದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಇಂದು ಉನ್ನತ ವಿದ್ಯಾಭ್ಯಾಸ ಲಭಿಸುತ್ತಿದೆ ಆದರೂ ಉನ್ನತ ಸರಕಾರಿ ಅಧಿಕಾರಿಗಳಾಗುವತ್ತ ಆಸಕ್ತಿ ಕಡಿಮೆ ಆಗಿದೆ, ಸರ್ಕಾರಿ […]

Continue Reading

ನಾಳೆ ಮಡಿಕೇರಿಯಲ್ಲಿ ವಿದ್ಯುತ್ ವ್ಯತ್ಯಯ…

ಮಡಿಕೇರಿ ಆ.05(Nadubade News): ನಗರದ ವಿದ್ಯುತ್ 66/11 ಕೆ.ವಿ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್1 ಕೋಟೆ ಫೀಡರ್‍ನಲ್ಲಿ ಹಾಗೂ ಎಫ್5 ಜಿ.ಟಿ ರಸ್ತೆ ಫೀಡರ್‍ನಲ್ಲಿ ಆಗಸ್ಟ್, 06 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತುರ್ತು ನಿರ್ವಾಹಣಾ ಕಾಮಗಾರಿ ಕೈಗೊಳ್ಳಬೇಕಿದ್ದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ಕಾಲೇಜು ರಸ್ತೆ, ಪ್ರಕೃತಿ ಬಡಾವಣೆ, ಗೌಳಿಬೀದಿ, ಪೆನ್ಸನ್ ಲೈನ್, ಅಪ್ಪಚ್ಚಕವಿ ರಸ್ತೆ, ಇಂಡಸ್ಟ್ರಿಯಲ್ ಏರಿಯಾ, ಕೆಎಸ್‍ಆರ್‍ಟಿಸಿ ಬಸ್ ಸ್ಟಾಂಡ್, ಹಳೆ ಖಾಸಗಿ ಬಸ್ ಸ್ಟಾಂಡ್, ಜಯನಗರ, […]

Continue Reading

ನಾಳೆ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ…

ಮಡಿಕೇರಿ ಆ.05(Nadubade News): ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಮಕ್ಕಳ ವಿಭಾಗದಿಂದ ನಾಳೆ ಬುಧವಾರ ಬೆಳಗ್ಗೆ 10.30 ಗಂಟೆಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಮಕ್ಕಳ ಹೊರ ರೋಗಿ ವಿಭಾಗದ ಮುಂಭಾಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ನಡೆಯಲಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮಕ್ಕಳ ವಿಭಾಗದ ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರಾದ ಡಾ.ಪುರುಷೋತ್ತಮ ತಿಳಿಸಿದ್ದಾರೆ.

Continue Reading

 ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪ್ರಶಸ್ತಿಗೆ ಬೊಪ್ಪಂಡ  ದಿಯಾ ಭೀಮಯ್ಯ …

ವಿರಾಜಪೇಟೆ, ಆ.05:(Nadubade News): ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲಾದ ಯೋನೆಕ್ಸ್  ಸನ್ ರೈಸ್  ಕರ್ನಾಟಕ ರಾಜ್ಯ ಜೂನಿಯರ್ ಮತ್ತು ಸೀನಿಯರ್  ಬ್ಯಾಡ್ಮಿಂಟನ್ ಸ್ಪರ್ಧೆಯು  ಜುಲೈ 27 ರಿಂದ ಆಗಸ್ಟ್ 2 ರವರೆಗೆ ನಡೆಯಿತು ಇದರಲ್ಲಿ 357 ಕರ್ನಾಟಕದ ಅತ್ಯುತ್ತಮ ಶ್ರೇಯಾಂಕಿತ ಆಟಗಾರರು ಪ್ರಶಸ್ತಿಗಾಗಿ ಸೆಣಸಾಡಿದರು ಇದರಲ್ಲಿ ದಿಯಾ ಭೀಮಯ್ಯ ಮೂರು ವಿಭಾಗದಲ್ಲಿ ಅಂತಿಮ ಘಟ್ಟಕ್ಕೆ ತಲುಪಿದ್ದು ಪ್ರಸಂಶನೀಯ 19 ವರ್ಷದ  ಬಾಲಕಿಯರ ಸಿಂಗಲ್ಸ್ ನಲ್ಲಿ ದ್ವಿತೀಯ ,ಮಿಕ್ಸ್ […]

Continue Reading

ಬಾಲ್‌ ಪೈಪೋಟಿ ಗೆದ್ದ, ಕಳ್ಳಿರ ರೇಖಾ ಬೋಪಣ್ಣ ಹಾಗೂ ಚಳಿಯಂಡ  ವಿಮಲಾ ಸುರೇಶ್

ವಿರಾಜಪೇಟೆ, ಅ.01;(nadubadenews): ಜುಲೈ 24 ಲಿಂಜ 28 ಕೆತ್ತನೆ ತಿರುವನಂತಪುರತ್‌ ನಡಂದ ಸ್ಟೀಫನ್ ಕೋಶಿ ನೆಪಪುರ ಬ್ಯಾಸ್ಕೆಟ್ಬಾಲ್ ಪೈಪೋಟಿಲ್ “ಇಂಡಿಯಾ ಕೋರ್ಟ್ ಕುಯಿನ್” ಕರ್ನಾಟಕ ತಂಡ ಪರ ಕಳ್ಚ ಕಳ್ಳಿರ ರೇಖಾಬೋಪಣ್ಣ ಪಿಂಞ ಚಳಿಯಂಡ ವಿಮಲಾ ಸುರೇಶ್ ಅವು 45+ ಪಿಂಞ  50+ ಬಯತ್‌ರ ಕೋವುಲ್ ಕೂಡಿಯಾಡಿತ್‌, ದಂಡನೇ ಪಿಂಞ ಮೂಂದನೆ ಇನಾಂ ಪಡ್ಂದಂಡಿತ್

Continue Reading

ಗಾಳಿಬೀಡು ನವೋದಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮಡಿಕೇರಿ, ಅ.01(nadubadenews):-ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ 2026-27 ನೇ ಶೈಕ್ಷಣಿಕ ವರ್ಷಕ್ಕಾಗಿ 9 ನೇ ಮತ್ತು 11ನೇ ತರಗತಿಗಳಿಗೆ (ಖಾಲಿ ಇರುವ ಸೀಟು) ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 23 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮತ್ತು ಬೇಕಾದ ಮಾಹಿತಿ ಪಡೆಯಲು Class lx lest 2026: https://cbseitms.nic.in/2025/nvsix9, Class xl lest 2026: hutps://cbseitms.nic.in/2025/nvsixi 11 ನ್ನು ಸಂಪರ್ಕಿಸಬಹುದು […]

Continue Reading