ವಿಭಜನೆಗೊಂಡ ಭವ್ಯ ಭಾರತವನ್ನು  ಒಂದಾಗಿಸುವ ಸಂಕಲ್ಪ ಮಾಡುವ:ಕು. ಪ್ರಜ್ಞಾ ಕಶ್ಯಪ್…

ವಿರಾಜಪೇಟೆ.ಆ 14 (Nadubadenews): ಪರಕೀಯರ ದಾಳಿಗೆ, ಅಕ್ರಮಣಕ್ಕೆ ತುತ್ತಾಗಿ ಆಖಂಡ ಭವ್ಯ ಭಾರತವು ತುಂಡಾಗಿ ವಿಭಜನೆಗೊಂಡಿರುವುದನ್ನು ಇಂದಿಗೂ ನಾವುಗಳು ಅನುಭವಿಸುತಿದ್ದೇವೆ.. ಜಾಗೃತರಾಗಿ ತುಂಡಾಗಿರುವ ಭಾರತವನ್ನು ಒಂದಾಗಿಸುವಂತೆ ಹಿಂದು ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕಿ ಕುಮಾರಿ ಪ್ರಜ್ಞಾ ಕಶ್ಯಪ್ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಹೇಳಿದರು.    ಹಿಂದೂ ಜಾಗರಣ ವೇದಿಕೆ ವಿರಾಜಪೇಟೆ ತಾಲೂಕು ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಣೆಯ ಪ್ರಯುಕ್ತ ನಗರದಲ್ಲಿ ಪಂಜಿನ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮ ನಗರದ ಮಹಿಳಾ  […]

Continue Reading

ಮಡಿಕೇರಿಯಲ್ಲಿ 18 ರಂದು ಉದ್ಯೋಗ ಮೇಳ…

ಮಡಿಕೇರಿ.ಆ.14(Nadubadenews): ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಡಿಕೇರಿ ವತಿಯಿಂದ ಆಗಸ್ಟ್, 18 ರಂದು ಬೆಳಗ್ಗೆ 11 ರಿಂದ 1 ಗಂಟೆಯವರೆಗೆ ಮಡಿಕೇರಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗಮೇಳ ನಡೆಯಲಿದೆ.  ಈ ಉದ್ಯೋಗ ಮೇಳದಲ್ಲಿ ವುಡ್‍ಸ್ಟಾಕ್ ರೆಸಾರ್ಟ್ ಮಡಿಕೇರಿ, ತಾಜ್ ರೆಸಾಟ್ರ್ಸ್, ಮಡಿಕೇರಿ, ಎಚ್‍ಡಿಎಫ್‍ಸಿ ಲೈಪ್ ಇನ್ಸೂರೆನ್ಸ್, ಮಡಿಕೇರಿ, ಕಲ್ಯಾಣಿ ಮೋಟಾರ್ಸ್, ಮಡಿಕೇರಿ, ಮುತ್ತೂಟ್ ಪೈನಾನ್ಸ್, ಮೈಸೂರು, ಪ್ಯಾಲೇಶ್ ಟೊಯೋಟ ಮಡಿಕೇರಿ ಇವರು ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಈ ಮೇಳದಲ್ಲಿ ಖಾಸಗಿ […]

Continue Reading

ಚೆಂಬು ಗ್ರಾಮದಲ್ಲಿ  ಕಾಡಾನೆ ಸೆರೆಗೆ ಅನುಮತಿ…

 ಮಡಿಕೇರಿ ಆ.14(Nadubadenews): ಸಂಪಾಜೆ ವಲಯದ ಚೆಂಬು ಗ್ರಾಮ ಪಂಚಾಯಿತಿಯ ದಬ್ಬಡ್ಕ, ಕಲ್ಲಾಳ, ಯು.ಚೆಂಬು ಗ್ರಾಮಗಳ ಆನಹಳ್ಳ, ಕಾಂತಬೈಲು, ಊರುಬೈಲು, ಮಾರ್ಪಡ್ಕ, ನಿಡಂಜಿ, ಕೊಪ್ಪ, ನಡುಬೆಟ್ಟು, ಕದಂಬಾಡಿ ಹೊದಟ್ಟಿ, ಭಾಗಗಳಲ್ಲಿ ಕಳೆದ ಒಂದು ತಿಂಗಳಿನಿಂದ ಆನೆಗಳ ಹಾವಳಿ ಹೆಚ್ಚಾಗಿದ್ದು ವಿಪರೀತ ಕೃಷಿ ನಷ್ಟವಾಗಿರುತ್ತದೆ;    ಈ ಭಾಗದ ರೈತರು ವಿಶೇಷವಾಗಿ ತೆಂಗು, ಬಾಳೆ, ಅಡಿಕೆ, ಕೊಕೋ, ರಬ್ಬರ್ ಕೃಷಿಗಳಿಗೆ ಅವಲಂಬಿತರಾಗಿದ್ದು, 11 ಎನ್ಸರ್ ಗಳು ಚಾಲ್ತಿಯಲ್ಲಿದ್ದು, ಪಟ್ಟಿ ಘಾಟ್ ಮೀಸಲು ಅರಣ್ಯದ ಸಮೀಪ ಇರುತ್ತದೆ ಮಾನವ-ವನ್ಯಪ್ರಾಣಿ ಸಂಘರ್ಷ ತಡೆಗಟ್ಟಲು […]

Continue Reading

ವಿರಾಜಪೇಟೆ ರಸ್ತೆ ಅಭಿವೃದ್ದಿಗೆ 150ಕೋಟಿಯ ಯೋಜನೆ ಸಿದ್ದ, ಮಳೆ ನಿಂತ ತಕ್ಷಣ ಕಾಮಗಾರಿ; ಶಾಸಕ ಪೊನ್ನಣ್ಣ ಭರವಸೆ

ವಿರಾಜಪೇಟೆ; ಜು.09(nadubadenews):  ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಸ್ತೆಗಳ ಅಭಿವೃದ್ದಿಗೆ ಈಗಾಗಲೇ 100ಕೋಟಿಯ ಕ್ರಿಯಾಯೋಜನೆ ಸಿದ್ದವಾಗಿದೆ, ಮಾನ್ಯ ಮುಖ್ಯಮಂತ್ರಿಗಳು ಹೆಚ್ಚುವರಿಯಾಗಿ 50ಕೋಟಿ ಅನುದಾನ ಮಂಜೂರು ಮಾಡಿದ್ದು, ಮಳೆ ನಿಂತ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಭರವಸೆ ನೀಡಿದರು.           ಇತ್ತೀಚೆಗೆ ಕ್ಷೇತ್ರಪ್ರವಾಸ ಮತ್ತು ಗೃಹಕಛೇರಿಯಲ್ಲಿ ಸಾರ್ವಜನಿಕರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಬಹುಪಾಲು ಮನವಿಗಳು ರಸ್ತೆಯ ಬಗ್ಗೆಯೇ ಬರುತಿದ್ದು, ಬಂದ ಎಲ್ಲಾ ಮನವಿಗಳ ಆದ್ಯತಾ ಪಟ್ಟಿ ತಯಾರಿಸಿ, ನೂರು ಕೋಟಿ ವೆಚ್ಚದ ರಸ್ತೆಯ […]

Continue Reading

ನಾಳೆ ವಿಶ್ವ ಬುಡಕಟ್ಟು ದಿನಾಚರಣೆ…

ಮಡಿಕೇರಿ ಆ.08(Nadubade News): ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಕೊಡಗು ಜಿಲ್ಲಾ ಸಂಸ್ಥೆ, ಸ್ಥಳೀಯ ಸಂಸ್ಥೆ ಕುಶಾಲನಗರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೂಡಿಗೆ ಗ್ರಾಮ ಪಂಚಾಯತ್, ನಂ.305ನೇ ಸೋಮವಾರಪೇಟೆ ತಾಲ್ಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಬಸವನಹಳ್ಳಿ ಕುಶಾಲನಗರ ಮತ್ತು ಸೋಮವಾರಪೇಟೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಬುಡಕಟ್ಟು ದಿನಾಚರಣೆಯು ನಾಳೆ ಬೆಳಗ್ಗೆ 10 ಗಂಟೆಗೆ ಕುಶಾಲನಗರ ಕೂಡಿಗೆ ಬ್ಯಾಡಗೊಟ್ಟದಲ್ಲಿ ನಡೆಯಲಿದೆ. ಕೂಡಿಗೆ ಗ್ರಾ.ಪಂ.ಅಧ್ಯಕ್ಷರಾದ ಕೆ.ಟಿ.ಗಿರೀಶ್, […]

Continue Reading

ನಾಳೆ ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯ ಜಯಂತಿ…

       ಮಡಿಕೇರಿ ಆ.08(Nadubade News): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದೊಂದಿಗೆ ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವು ನಾಳೆ ಬೆಳಗ್ಗೆ 11 ಗಂಟೆಗೆ ನಗರದ ಗಾಂಧಿ ಭವನದಲ್ಲಿ ನಡೆಯಲಿದೆ.        ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ      ಎನ್.ಎಸ್.ಭೋಸರಾಜು, ಶಾಸಕರಾದ ಡಾ.ಮಂತರ್ ಗೌಡ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ […]

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

ನಾಡ್‌ಲ್ ನಾಳ್… ಕೈಂಜ ವಾರತಿಂಜ… “ಅಯ್ಯಾ ತಕ್ಕ್‌ಲ್ ಪುಡ್‌ತಯಿರಡ್, ನಾಕೂ ತಕ್ಕ್, ಗೊತ್ತಿಲ್ಲತೆ ಅಲ್ಲ. ಒಂದ್ ಎಣ್ಣುವಿ- “ನಿಂಗ ಬಾತೇಂಗಿಯೂ ಬಂದ್‌ಲೇಂಗಿಯೂ ಬಪ್ಪ ಬೇಳಾಚೆ ನಾನ್ ಐನ್‌ಮನೆ ಪಟ್ಟಿಲ್ ಮೋಪ್ ಕೂಟ ಮಾಡಿತೇ ಮಾಡುವಿ.” “ನಾನ್ ಬರತಿಪ್ಪ್‌ಲೆ ಬಪ್ಪಿ, ನಾಡ ಯೋಜನೆನ ನಾನೂ ಎಣ್ಣುವಿ. ನಾನ್ ಎಣ್ಣುವನೆಕೆ ನಡ್‌ಪಾ…, ಅಲ್ಲಾ ನೀನ್ ಎಣ್ಣುವನೆಕೆ ನಡ್‌ಪಾಂದ್ ನೋಟನ.” “ನಿಂಗಡ ಯೋಜನೆಲ್ ಒಕ್ಕ ನಂದಾಪನೆಕೆ ಇಂಜಕ ಅದೇ ನಡ್‌ಕಡ್…” ಬೆರಿಯ ಕುಸಿಲ್ ಎಣ್ಣ್‌ಚಿ, ಚಿಮ್ಮ. ”ನಾಡ ಯೋಜನೆ ಎಂತ ಗೊತ್ತುಂಡಾ? […]

Continue Reading

ಕನ್ನಡ ಸಾಹಿತ್ಯ ಭವನ ಪೋಷಕರಾಗಲು ಎಲ್.ಎ.ಸಿ. ಹಾಗೂ  ಶಾಸಕ ಪೊನ್ನಣ್ಣರಿಗೆ ಮನವಿ

ಮಡಿಕೇರಿ, ಜು.07(nadubadenews): ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸುದರ್ಶನ ಬಳಿ ಇರುವ  ನಿವೇಶನದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣದ ಸಲುವಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಆದ ಎ.ಎಸ್ ಪೊನ್ನಣ್ಣ ರವರನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಜಿಲ್ಲಾಧ್ಯಕ್ಷ ಎಂ.ಪಿ ಕೇಶವ ಕಾಮತ್ ಅವರ ನೇತೃತ್ವದಲ್ಲಿ ಭೇಟಿಯಾಗಿ ಭವನ ನಿರ್ಮಾಣ ಸಮಿತಿಯ ಮಹಾಪೋಷಕರಾಗಿ ಕಾರ್ಯನಿರ್ವಹಿಸುವಂತೆ ಮತ್ತು ಭವನ ನಿರ್ಮಾಣದ ಕಾರ್ಯದಲ್ಲಿ ಸಹಕರಿಸುವಂತೆ ಕೋರಿಕೊಂಡರು.          ಪ್ರತಿಕ್ರಿಯಿಸಿದ ಶಾಸಕರುಗಳು  ಕನ್ನಡ […]

Continue Reading