ಪ್ಲಾಸ್ಟಿಕ್ ಬ್ಯಾಗ್  ಬಳಸುತ್ತಿದ್ದ ಅಂಗಡಿ ಗಳ ಮೇಲೆ ಪುರಸಭೆ  ದಾಳಿ; ದಂಡ ಸಹಿತ ಪ್ಲಾಸ್ಟಿಕ್ ವಶಕ್ಕೆ

ವಿರಾಜಪೇಟೆ,ಜು.11;(nadubadenews): ವಿರಾಜಪೇಟೆ, ಪುರಸಭೆ ವ್ಯಾಪ್ತಿಯಲ್ಲಿರುವ ಅಂಗಡಿ ಮಳಿಗೆಗಳಲ್ಲ, ನಿಷೇದಿತ, ಪರಿಸರ ಹಾನಿಕಾರಕ ಪ್ಲಾಸ್ಟಿಕ್ ಬ್ಯಾಗ್ಗಳ ಬಳಕೆ ಆಗುತ್ತಿರುವ ಹಿನ್ನೆಲೆ, ಗುರುವಾರ ಮಧ್ಯಾಹ್ನ ಪುರಸಭೆಯ ಪರಿಸರ ಅಭಿಯಂತರರಾದ ಶ್ರೀಮತಿ ರೀತು ಸಿಂಗ್ ಹಾಗೂ ಸಿಬ್ಬಂದಿಗಳು, ಮಾಂಸ ಮಾರುಕಟ್ಟೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದವರೆಗೆ  ಅಂಗಡಿ ಮಳಿಗೆಗಳಲ್ಲಿ ಪರಿಶೀಲಿಸಿ 20 ಕೆಜಿ ಪ್ಲಾಸ್ಟಿಕ್ ಬ್ಯಾಗ್ ಗಳನ್ನು ವಶಪಡಿಸಿಕೊಂಡು, ದಂಡ ವಿಧಿಸಿದ್ದಾರೆ.  ಮುಂದೆ ಪಟ್ಟಣದಲ್ಲಿ  ಪ್ಲಾಸ್ಟಿಕ್ ಬಳಕೆ ಮಾಡುವ ಅಂಗಡಿ ಮಳಿಗೆಗಳನ್ನು  ನಿರಂತರ ಪರಿಶೀಲನೆ ಮಾಡಿ ದಂಡ ವಿಧಿಸಿ, ಕಾನೂನುಕ್ರಮ  ತೆಗೆದುಕೊಳ್ಳಲಾಗುತ್ತದೆ. ಅದ್ದರಿಂದ […]

Continue Reading

ಬೈತೂರ್‌ ತಿರಿಕೆ ಅಭಿವೃದ್ದಿ ಕಾರ್ಯಕ್‌ ಪೂಪ್ರಶ್ನೆ

ವಿರಾಜಪೇಟೆ, ಜು.11;(nadubadenews): ಕೇರಳತ್‌, ಕೊಡವಡ ತಕ್ಕಾಮೆಲ್‌ ನಡ್ಪ ಬೈತೂರಪ್ಪಂಡ  ದೇವಳತ ಅಭಿವೃದ್ದಿ ಕಾರ್ಯಕ್‌ ಕೈ ಇಡೋಕ್‌, ಮೊಳಿಕೇಪಕಾಯಿತ್‌ ಇಂದ್‌ ದೇವಳತ್‌ ಪೂ ಪ್ರಶನೆ ಬೆಚ್ಚಿತ್‌ ಕೇಟರ್ಂಜತ್.‌           ಉಳಿಕಲ್‌ ವಯತೂರ್‌ ದೇವಸ್ಥಾನಂ ಟ್ರಸ್ಟ್‌ ಪಿಂಞ  ಆದಿ ಬಯತೂರಪ್ಪ ಭಕ್ತಜನಸಂಘತ್‌ರ ಕೂಡ್‌ ಕೂಟತ್‌ ನಡ್ತ್ನ ಈ ಕಾರ್ಯತ್‌ ತಂತ್ರಿ  ಪವಿತ್ರನ್‌ ಮಾಷ್ಟರ್‌ ಅವು ಪ್ರಶ್ನೆಬೆಚ್ಚಿ ನೋಟಿ ತಿರ್ಂಜ ಪೋಲೆ, ದೇವಳತ ಅಡಕೆ ನಡೆ ಗೋಪುರ, ಪೌಳಿ, ತೆಕ್ಕ್‌ ಪೌಳಿನ ಚಾಯಿಕೂಟೋ ಪಿಂಞ ದೇವಳತ್‌ ಕಳಕ್‌ ಇಂಟರ್‌ಲಾಕ್‌ ಇಡೋ ಕಾರ್ಯಕ್‌ […]

Continue Reading

ಕೇಂದ್ರಸರ್ಕಾರದಸಿಬ್ಬಂದಿನೇಮಕಾತಿಆಯೋಗ  ಅರ್ಜಿಆಹ್ವಾನ

ಮಡಿಕೇರಿ, ಜು.11 (nadubadenews):- ಕೇಂದ್ರ ಸರ್ಕಾರದ  ಸಿಬ್ಬಂದಿ ನೇಮಕಾತಿ ಆಯೋಗ (ಕರ್ನಾಟಕ-ಕೇರಳ ಪ್ರದೇಶ, ಭಾರತ ಸರ್ಕಾರ) ಬೆಂಗಳೂರು, ಇವರು ಮಲ್ಟಿ ಟಾಸ್ಕಿಂಗ್ ಸ್ಟಾಪ್(ನಾನ್ ಟೆಕ್ನಿಕಲ್) ಮತ್ತು ಹವಾಲ್ದಾರ್ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ: ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಅಥವಾ ತತ್ಸಮಾನ, ಹೆಚ್ಚಿನ ವಿವರಗಳಿಗಾಗಿ ಎಸ್‍ಎಸ್‍ಸಿ ಅಧಿಸೂಚನೆಯ ಪ್ಯಾರಾ-9 ಅನ್ನು ಪರಿಶೀಲಿಸಬಹುದು. ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹುದ್ದೆಗೆ 18 ರಿಂದ 25 ವರ್ಷಗಳು ಮತ್ತು […]

Continue Reading

ಮಕ್ಕಳ ಬಳಿ ಮೊಬೈಲಿಗಿಂತ ಪುಸ್ತಕ ಇದ್ದರೆ ಒಳಿತು;  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ಸಲಹೆ

ಮಡಿಕೇರಿ,ಜು.11; (nadubadenews): ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಡಿಕೇರಿ ತಾಲ್ಲೂಕು ಬಾಲಭವನ ಸಮಿತಿ ಕೊಡಗು ಇವರ ಸಹಯೋಗದಲ್ಲಿ 2025-26ನೇ ಸಾಲಿನ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮವು ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆಯಿತು.        ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಕ್ಕಳು ಇತ್ತೀಚಿನ ದಿನಗಳಲ್ಲಿ […]

Continue Reading

3 ತಿಂಗಳಲ್ಲಿ 3 ತಾಲೂಕಿನ 1600 ಆದಿವಾಸಿಗಳಿಗೆಹಕ್ಕುಪತ್ರವಿತರಣೆಗೆ ಕ್ರ; ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ

ಮಡಿಕೇರಿ,ಜು.11; (nadubadenews):  ಮುಂದಿನ 3 ತಿಂಗಳಲ್ಲಿ ಜಿಲ್ಲೆಯ ಅದಿವಾಸಿಗಳಿಗೆ  ಮುಖ್ಮಮಂತ್ರಿಗಳಿಂದ ಹಕ್ಕು ಪತ್ರ ವಿತರಣೆಯ ಮಹತ್ವದ ತೀಮಾ೯ನ ಕೈ ಗೊಳ್ಳಲಾಗಿದೆ ಎಂದು ಶಾಸಕ ಎ.ಎಸ್. ಪೊನ್ನಣ್ಣ ತಿಳಿಸಿದರು. ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ನಿವೇಶನ ರಹಿತ ಆದಿವಾಸಿಗಳನ್ನು ಸಮೀಕ್ಷೆ ಮೂಲಕ ಗುರುತಿಸಲಾಗಿದ್ದು, ಸುಮಾರು 60 ಎಕ್ರೆ ಸಕಾ೯ರಿ ಜಾಗದಲ್ಲಿ ನಿವೇಶನ ರಹಿತ ಆದಿವಾಸಿಗಳಿಗೆ ನಿವೇಶನದ ಹಕ್ಕು ಪತ್ರ ನೀಡಿಕೆಗೆ ನಿಧಾ೯ರ ಮಾಡಲಾಗಿದೆ ಎಂದರು ಮುಂದಿನ ದಿನಗಳಲ್ಲಿ ಸಿಕ್ಕಸಿಕ್ಕಲ್ಲಿ […]

Continue Reading

ಯುವನಿಧಿ ಯೋಜನೆ; ಆ.07 ರವರೆಗೆ ವಿಶೇಷ ನೋಂದಣಿ ಅಭಿಯಾನ

ಮಡಿಕೇರಿ ಜು.11(nadubadenews):- ಯುವನಿಧಿ ಯೋಜನೆಯಡಿ ಅರ್ಜಿ ಸಲ್ಲಿಸದ ಅರ್ಹರ ಅನುಕೂಲಕ್ಕಾಗಿ ಜುಲೈ, 07 ರಿಂದ ಆಗಸ್ಟ್, 07 ರವರೆಗೆ ವಿಶೇಷ ನೋಂದಣಿ ಅಭಿಯಾನ ನಡೆಯಲಿದೆ. 2024-25 ನೇ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಪಡೆದು ನಿರುದ್ಯೋಗಿಯಾಗಿರುವ ಅರ್ಹ ಫಲಾನುಭವಿಗಳು ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಯುವನಿಧಿ ಯೋಜನೆಯ ಫಲಾನುಭವಿಗಳು ತ್ರೈಮಾಸಿಕ ಆನ್‍ಲೈನ್‍ನಲ್ಲಿ ಲಾಗಿನ್ ಆಗಿ ಸ್ವ ಘೋಷಣೆ ನೀಡಬೇಕು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 18005997154 ಗೆ ಕರೆ ಮಾಡುವ ಮೂಲಕ ಅಥವಾ ಜಿಲ್ಲಾ ಉದ್ಯೋಗ […]

Continue Reading

ಮಡಿಕೇರಿ ನಗರದಲ್ಲಿ ನಿತ್ಯ ಕಸ ಸಂಗ್ರಹಕ್ಕೆ ನಿವಾಸಿಗಳ ಆಗ್ರಹ

ಮಡಿಕೇರಿ,ಜು.11; (nadubadenews): ಮಡಿಕೇರಿಯಲ್ಲಿ  ನಗರಸಭೆ ವತಿಯಿಂದ ಪ್ರತಿ ಮನೆಗೆ ತೆರಳಿ ಕಸ  ಸಂಗ್ರಹಿಸುತ್ತಿದ್ದರು. ಆದರೆ ಇತ್ತೀಚೆಗೆ,  ಹಸಿ ಹಾಗೂ ಒಣ  ಕಸವನ್ನು ಪ್ರತ್ಯೇಕಿಸಿ ನೀಡುವಂತೆ  ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು. ಆದರೆ ಕಸವವನ್ನು ನಿತ್ಯ ಸ್ಗಹರಹಿಸದಿರುವ ಕಾರಣ ಮನೆಯಲ್ಲೇ ಕಸ ಸಂಗ್ರಹವಾಗುವ ಪರಿಣಾಮವಾಗಿ ಸಾರ್ವಜನಿಕರಲ್ಲಿ ಅಸಮಾಧಾನ ಉಂಟಾಗಿದ್ದು, ಕೆಲವರು ಕಸದ ಚೀಲಗಳನ್ನು ರಸ್ತೆಯಲ್ಲಿ  ಬಿಸಾಕುತ್ತಿದ್ದಾರೆ. ಇದು ಪರಿಸರ ಮಾಲಿನ್ಯ ಮತ್ತು ಸೊಳ್ಳೆಗಳ ಸಮಸ್ಯೆ ತರುವ ಸಾಧ್ಯತೆ ಹೆಚ್ಚಾಗಿದೆ. ಹಸಿ ಕಸ, ಒಣ ಕಸ ಬೇರೆ ಬೇರೆ ಕೊಡುವ ನಿಯಮವನ್ನು […]

Continue Reading

ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಗುರುವಂದನ ಕಾರ್ಯಕ್ರಮ

ಮಡಿಕೇರಿ,ಜು.11; (nadubadenews):  ಗುರು ಪೂರ್ಣೀಮೆಯ ಅಂಗವಾಗಿ ಕೊಡಗು ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ,  ಮಡಿಕೇರಿ ನಗರದ ಯೋಗ ಗುರು  ಕೆ.ಕೆ. ಮಹೇಶ್ ಅವರನ್ನು ಜಿಲ್ಲಾ ಬಿಜೆಪಿ ಪ್ರಮುಖರು ಹಾಗೂ  ಯೋಗ ಪಟುಗಳು ಸೇರಿ ನಗರದ ಭಾರತೀಯ ವಿದ್ಯಾ ಭವನದಲ್ಲಿ ಸನ್ಮಾನಿಸಿದರು. ನಿವೃತ್ತ ಪ್ರಾಂಶುಪಾಲ ಟಿ. ಸಿ. ಮಾದಪ್ಪ  ಜಾನಪದ ಕಲಾವಿದೆ ಬೈತಾಡ್ಕ ಜಾನಕ್ಕಿ ನಿವೃತ್ತ ಶಿಕ್ಷಕ ಗೋಪಾಲ ಕೃಷ್ಣ ಹೆಬ್ಬಾರ್   ಹಾಗೂ  ಸಂಗೀತ ಶಿಕ್ಷಕಿ ಯಾಗಿ ನೂರಾರು ಮಕ್ಕಳಿಗೆ ತರಬೇತಿ ನೀಡುತಿರುವ  […]

Continue Reading

  ಕುಶಾಲನಗರ ಅಭಿವೃದ್ದಿಗೆ ಶ್ರಮಿಸಿ, ಅಧಿಕಾರಿಗಳೀಗೆ ಶಾಸಕ ಡಾ. ಮಂಥರ್‌ ಗೌಡ ಸೂಚನೆ.

ಕುಶಾಲನಗರ, ಜು.09;(nadubadenews):  ಕುಶಾಲನಗರ ಅಭಿವೃದ್ದಿಗೆ ಪೂರಕವಾಗಿ  ಸ್ಪಂದಿಸುವ ಮೂಲಕ, ಕಾರ್ಯಚಟುವಟಿಗೆಗಳನ್ನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮಡಿಕೇರಿ ಶಾಸಕ ಡಾ. ಮಂತರ್‌ ಗೌಡ ಸೂಚಿಸಿದರು. ಕುಶಾಲನಗರ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಾಲೊಂಡು ಮಾತನಾಡಿದ ಶಾಸಕರು, ಜಿಲ್ಲೆಯ ಹೆಬ್ಬಾಗಿಲು, ಮತ್ತು ವಾಣಿಜ್ಯ ನಗರಿಯಾಗಿ ಬೆಳೆಯುತ್ತಿರುವ ಕುಶಾಲನಗರದ ಸರ್ವತೋಮುಖ ಅಭಿವೃದ್ದಿಗೆ ಸರ್ವರೂ ಶ್ರಮಿಸುವಂತೆ ಕರೆ ನೀಡಿದರು.            ಯುಜಿಡಿ ಕಾಮಗಾರಿ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಪುರಸಭೆಯಿಂದ ನಿರ್ವಹಣೆ ವೆಚ್ಚ ಕೋರಿದ ಒಳಚರಂಡಿ ಮಂಡಳಿ ಅಧಿಕಾರಿಗಳ ವಿರುದ್ದ ಸದಸ್ಯರು […]

Continue Reading

ಕರ್ನಾಟಕ ಕಾನೂನು ವಿವಿ 4ನೇಸ್ಥಾನವೀರಾಜಪೇಟೆಯ ವೆಂಕಟೇಶಕಾಮತ್

ವಿರಾಜಪೇಟೆ, ಜು.09;(nadubadenews): ಕರ್ನಾಟಕ ಕಾನೂನು ವಿವಿಯ ಫಲಿತಾಂಶ ಪ್ರಕಟಗೊಂಡಿದ್ದು, ಮೂಲತಃ ವೀರಾಜಪೇಟೆ ನಿವಾಸಿ, ಬೆಂಗಳೂರು ಸಂತ ಜೋಸೆಫ್ ಲಾ ಕಾಲೇಜು ವಿದ್ಯಾರ್ಥಿ ಎನ್.ವೆಂಕಟೇಶ್ ಕಾಮತ್ ಅವರು ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ 2023-24 ನೇ ಸಾಲಿನ ಫಲಿತಾಂಶದಲ್ಲಿ ರಾಜ್ಯಕ್ಕೆ 4 ನೇ ಸ್ಥಾನಗಳಿಸಿ ಸಾಧನೆ ಮಾಡಿದ್ದಾರೆ. ಇವರು ಕೊಡಗಿನ ವೀರಾಜಪೇಟೆಯ ನಿವಾಸಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಹಿರಿಯ ವಕೀಲ ಎನ್.ರವೀಂದ್ರನಾಥ್ ಕಾಮತ್ ಹಾಗೂ ವಿದ್ಯಾ ಕಾಮತ್ ದಂಪತಿಯ ಕಿರಿಯ ಪುತ್ರ.

Continue Reading