https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Category: Uncategorized

ಕಾಫಿ ಕ್ರಾಪ್‌ ಕೇರ್‌ ಮೊಬೈಲ್‌ ಅಪ್ಲಿಕೇಶನ್‌ ಹೊರ ತಂದ CIT ಪೊನ್ನಂಪೇಟೆ

ಕಾಫಿ ಕ್ರಾಪ್‌ ಕೇರ್‌ ಮೊಬೈಲ್‌ ಅಪ್ಲಿಕೇಶನ್‌ ಹೊರ ತಂದ CIT ಪೊನ್ನಂಪೇಟೆ

04/01/202504/01/2025nadubadenews@gmail.com1 Comment on ಕಾಫಿ ಕ್ರಾಪ್‌ ಕೇರ್‌ ಮೊಬೈಲ್‌ ಅಪ್ಲಿಕೇಶನ್‌ ಹೊರ ತಂದ CIT ಪೊನ್ನಂಪೇಟೆ

ಪೊನ್ನಂಪೇಟೆ, ಡಿ.04:‌  ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾಫಿ ಬೆಳೆಗಾರರ ​​ಅನುಕೂಲಕ್ಕಾಗಿ, ಕಾಫಿ ಕ್ರಾಪ್ ಕೇರ್‌ (Coffe Crop Care) ಹೆಸರಿನ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದೆ. ಈ ಮೊಬೈಲ್ ಅಪ್ಲಿಕೇಶನ್ ಕಾಫಿ ಮತ್ತು ಇತರ ಸಃವರ್ತಿ ಬೆಳೆಗಳಿಗೆ ಸಂಬಂಧಿಸಿದ ಸಂಶಯ ಗೊಂದಲಗಳಿಗೆ ಪರಿಹಾರಗಳನ್ನು ಒದಗಿಸಲು, ವಿನ್ಯಾಸಗೊಳಿಸಲಾದ ಒಂದು ನವೀನ ಸಾಹಸವಾಗಿದೆ. ಈ ಅಪ್ಲಿಕೇಶನ್‌ನಲ್ಲಿ,  ಯುರೋಪಿಯನ್ ತಯಾರಿ (EP), ಕರೆನ್ಸಿ ಪರಿವರ್ತಕ ಅರೇಬಿಕಾ ಮತ್ತು ರೋಬಸ್ಟಾ ಮಾರುಕಟ್ಟೆ ಸೂಚಕಗಳು, ಕಾಫಿ ಮತ್ತು ಮಿತ್ರ […]

Continue Reading

ಕೆದಮುಳ್ಳೂರು ಪ್ಯಾಕ್ಸ್: ಸತತ ಎರಡನೇ ಭಾರಿಗೆ ಅಧ್ಯಕ್ಷರಾಗಿ ಕರಿನೆರವಂಡ ಅಯ್ಯಪ್ಪ

04/01/202504/01/2025nadubadenews@gmail.comLeave a Comment on ಕೆದಮುಳ್ಳೂರು ಪ್ಯಾಕ್ಸ್: ಸತತ ಎರಡನೇ ಭಾರಿಗೆ ಅಧ್ಯಕ್ಷರಾಗಿ ಕರಿನೆರವಂಡ ಅಯ್ಯಪ್ಪ

ಪಾಲಂಗಾಲ, ಜ:04: (ಕರಿನೆರವಂಡ ಡ್ಯಾನಿ ಕುಶಾಲಪ್ಪ) ಕೆದಮುಳ್ಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಸತತ ಎರಡನೇ ಭಾರಿಗೆ ಅಧ್ಯಕ್ಷರಾಗಿ ಕರಿನೆರವಂಡ ಮಿಟ್ಟು ಅಯ್ಯಪ್ಪ ಅವರು ಆಯ್ಕೆ ಆಗಿದ್ದಾರೆ. ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಅದ್ಯಕ್ಷರಾಗಿ ಕರಿನೆರವಂಡ ಎನ್. ಅಯ್ಯಪ್ಪ (ಮಿಟ್ಟು) ಉಪಾಧ್ಯಕ್ಷರಾಗಿ ಪಟ್ರಪಂಡ ಪ್ರಿನ್ಸ್ ಮೊಣ್ಣಪ್ಪ, ನಿರ್ದೇಶಕರಾಗಿ, ಮಾಳೇಟಿರ ಎನ್ ಉತ್ತಪ್ಪ, ಮಾಳೇಟಿರ ಎಸ್ ಸುಬ್ಬಯ್ಯ, ಕೋಡಿರ ಎಂ ಚಂಗಪ್ಪ, ಮಾಳೇಟಿರ ಜಿ ಮುದ್ದಯ್ಯ, ಮೀತಲ್ ತಂಡ ವೈ ಆಲಿ, […]

Continue Reading
ಮಲೆತಿರಿಕೆ ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಹೋತ್ಸವ ಸಂಪನ್ನ: ಸಾವಿರಾರು ಸಂಖ್ಯೆಯ ಜನ ಶೋಭಾಯತ್ರೆಯಲ್ಲಿ ಭಾಗಿ : ಭಕ್ತಿ ಭಾವದಿಂದ ನಮಿಸಿದ ಭಕ್ತರು.

ಮಲೆತಿರಿಕೆ ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಹೋತ್ಸವ ಸಂಪನ್ನ: ಸಾವಿರಾರು ಸಂಖ್ಯೆಯ ಜನ ಶೋಭಾಯತ್ರೆಯಲ್ಲಿ ಭಾಗಿ : ಭಕ್ತಿ ಭಾವದಿಂದ ನಮಿಸಿದ ಭಕ್ತರು.

04/01/202504/01/2025nadubadenews@gmail.comLeave a Comment on ಮಲೆತಿರಿಕೆ ಶ್ರೀ ಅಯ್ಯಪ್ಪ ಸ್ವಾಮಿ ವಾರ್ಷಿಕ ಮಹೋತ್ಸವ ಸಂಪನ್ನ: ಸಾವಿರಾರು ಸಂಖ್ಯೆಯ ಜನ ಶೋಭಾಯತ್ರೆಯಲ್ಲಿ ಭಾಗಿ : ಭಕ್ತಿ ಭಾವದಿಂದ ನಮಿಸಿದ ಭಕ್ತರು.

ವಿರಾಜಪೇಟೆ:ಜ.04: (ಕಿಶೋರ್‌ ಕುಮಾರ್‌ ಶೆಟ್ಟಿ) ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ವಾಮಿಯ ವಾರ್ಷಿಕ ಮಹೋತ್ಸವವು ಶ್ರಧ್ದಾ ಭಕ್ತಿಯಿಂದ ಜರುಗಿತು. ಶ್ರೀ ಅಯ್ಯಪ್ಪ ಸೇವಾ ಸಮಿತಿ ಮಲೆತಿರಿಕೆ ಬೆಟ್ಟ ವಿರಾಜಪೇಟೆ ವತಿಯಿಂದ ನಡೆಸಲಾದ, ವಾರ್ಷಿಕ ಮಹೋತ್ಸವವು ದಿನಾಂಕ 01-01-2025ರ ರಾತ್ರಿ ದೇವಾಲಯದಲ್ಲಿ ಶ್ರೀ ಸುಬ್ರಮಣ್ಯ ಸ್ವಾಮಿಯ ಪೂಜೆಯೋಂದಿಗೆ ಕೊನೆಗೊಂಡಿತು.  ತಾ 25ರಂದು ಕ್ಷೇತ್ರ ಪಾಲಕ ಗುಳಿಗನ ಪೂಜೆಯೋಂದಿಗೆ ಆರಂಭವಾದ  ಉತ್ಸವ, ತಾ 26 ರಂದು ಧ್ವಜ ಆರೋಹಣ ಮತ್ತು ಮಂಡಲ ಪೂಜೆ ನಡೆಯಿತು. ತಾ.30,31 ರಂದು ಸಂಜೆ ವಿಶೇಷ […]

Continue Reading
ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿ. ವಿರಾಜಪೇಟೆ ಲೋಕಾರ್ಪಣೆ

ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿ. ವಿರಾಜಪೇಟೆ ಲೋಕಾರ್ಪಣೆ

04/01/202504/01/2025nadubadenews@gmail.comLeave a Comment on ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿ. ವಿರಾಜಪೇಟೆ ಲೋಕಾರ್ಪಣೆ

ವಿರಾಜಪೇಟೆ:ಜ:೦4: (ಕಿಶೋರ್‌ ಕುಮಾರ್‌ ಶೆಟ್ಟಿ) ಸಂಘ ಸಂಸ್ಥೆಗಳ ವ್ಯವಹಾರಗಳು ಬಲಿಷ್ಟವಾಗುವುದು ಗ್ರಾಹಕ ಧರ್ಮದಿಂದಾಗಿ, ಸಿಬ್ಬಂದಿಗಳು ಗ್ರಾಹಕರ ನಡುವೆ ಉತ್ತಮ ಬಾಂದವ್ಯ ಕಲ್ಪಿಸಿದಲ್ಲಿ ಸಹಕಾರ ಕ್ಷೇತ್ರದಲ್ಲಿ ಹೆಸರು ಅಜಾಮರವಾಗಿರುತ್ತದೆ ಎಂದು ನಿವೃತ್ತ ವಾಯು ಸೇನಾಧಿಕಾರಿಗಳಾದ ಬಾಳೆಯಡ ಶಂಭು ಮಂದಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆ ನಗರದ ಗಾಂಧಿನಗರದ ಲಯನ್ಸ್ ಕ್ಲಬ್ ಕಟ್ಟಡದಲ್ಲಿ ನೂತನವಾಗಿ ಆರಂಭಿಸಿರುವ, ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಘ ನಿ. ಸಂಸ್ಥೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮಂದಪ್ಪ ಅವರು, ಸಹಕಾರಿ ಕ್ಷೇತ್ರವು ಗ್ರಾಹಕ, ಠೇವಣಿದಾರ ಮತ್ತು ಅಡಳಿತ […]

Continue Reading
ಗಣರಾಜ್ಯೋತ್ಸವ ಮೋಪುಕ್‌ ಅರೆಯಡ ಶಾನ್‌ಬಿದ್ದಪ್ಪ

ಗಣರಾಜ್ಯೋತ್ಸವ ಮೋಪುಕ್‌ ಅರೆಯಡ ಶಾನ್‌ಬಿದ್ದಪ್ಪ

02/01/202502/01/2025nadubadenews@gmail.comLeave a Comment on ಗಣರಾಜ್ಯೋತ್ಸವ ಮೋಪುಕ್‌ ಅರೆಯಡ ಶಾನ್‌ಬಿದ್ದಪ್ಪ

ಕಂಡಂಗಾಲ, ಜ.01: (ಕೆಂಜಂಗಡ ರೋಷನ್‌ ನಾಣಯ್ಯ) ಡಿಸೆಂಬರ್ 30 ಲಿಂಜ ಜನವರಿ 3 ಕೆತ್ತನೆ ದೆಹಲಿಲ್‌  ನಡ್ಂದಂಡುಳ್ಳ, ಗಣರಾಜ್ಯೋತ್ಸವ ಮೋಪುಲ್‌ (RDC 2025).ಅರೆಯಡ ಶಾನ್ ಬಿದ್ದಪ್ಪ ಅವು ಕರ್ನಾಟಕ ಪಿಂಞ ಗೋವತ್‌ರ ಪರ ಕೂಡಿಯಾಡಿಯಂಡುಂಡ್.             ಅರೆಯಡ ಶಾನ್‌ ಬಿದ್ದಪ್ಪ ತಾಂಡ, ಐಸಿಎಸ್‌ಇನ ಬೆಂಗಳೂರ್ ಆರ್‌ಟಿ ನಗರತ ಪ್ರೆಸಿಡೆನ್ಸ್‌ ಸ್ಕೂಲ್, ಪಿಯುಸಿ ಬೆಂಗಳೂರ್‌ರ ಎಂಇಎಸ್ ಕಾಲೇಜ್‌ಲ್‌ ಮಾಡಿತ್‌, ಇಕ್ಕ ಬೆಂಗಳೂರ್‌ರ ರಾಮಯ್ಯ ಕಾನೂನು ಕಾಲೇಜಿಲ್ ಬಿಬಿಎ-ಎಲ್‌ಎಲ್‌ಬಿ ಮಾಡಿಯಂಡುಂಡ್. ‌            ಅರೆಯಡ ಶಾನ್‌ ಬಿದ್ದಪ್ಪ ಅರೆಯಡ ಬಬ್ಬುಮೊಣ್ಣಪ್ಪ (ಯವಕಪಾಡಿ)ಪಿಂಞ […]

Continue Reading
ಮಕ್ಕಂದೂರ್‌ ಕೊಡವ ಸಮಾಜ, ಉಮ್ಮೇಟಿ ಮಂದ್‌ ಪಿಂಞ ಊರೊರ್ಮೆ….

ಮಕ್ಕಂದೂರ್‌ ಕೊಡವ ಸಮಾಜ, ಉಮ್ಮೇಟಿ ಮಂದ್‌ ಪಿಂಞ ಊರೊರ್ಮೆ….

02/01/202502/01/2025nadubadenews@gmail.comLeave a Comment on ಮಕ್ಕಂದೂರ್‌ ಕೊಡವ ಸಮಾಜ, ಉಮ್ಮೇಟಿ ಮಂದ್‌ ಪಿಂಞ ಊರೊರ್ಮೆ….

ಮಡಿಕೇರಿ,ಜ.02:  ಮಕ್ಕಂದೂರ್‌ ಕೊಡವ ಸಮಾಜತ್ರ ಆದನೆಲ್‌ ಪುತ್ತರಿರ ಮಾರೀಪತ್‌ ಉಮ್ಮೇಟಿ ಮಂದ್‌  ಪಿಂಞ ಪುತ್ತರಿ  ಊರೊರ್ಮೆರ ಆಯಿಮೆ 03/01/2025ನೇ ಬೊಳ್ಯಾಚೆ ನಡ್ಪ.             ಸಮಾಜ ಕೊರವುಕಾರ ತಂಬುಕುತ್ತಿರ ಮಧು ಮಂದಣ್ಣ ಅಯಿಂಗಡ ಕೊರವುಕಾರಿಕೆಲ್‌ ನಡ್ಪ ಆಯಿಮೆಲ್‌, ಖನಪಟ್ಟ ಬೆಂದುವಾಯಿತ್‌, ಕೊಡವಾಮೆರ ಕೊಂಡಾಟ ಸಂಘಟನೆರ ಕೊರವುಕಾರ, ನಡುಬಾಡೆ ಸಂಪಾದಕ ಚಾಮೆರ ದಿನೇಶ್‌ಬೆಳ್ಯಪ್ಪ ಪಿಂಞ ಮಕ್ಕ್‌ನಾಡ್‌, ಬದಿಗೇರಿ ನಾಡ್‌, ಪಾಲೇರಿ ನಾಡ್‌ರ ನಾಡ್‌ ತಕ್ಕಂಗ  ಕೂಡಿಯಾಡುವದುಂಡ್.‌             ಅಂದ್‌ ಪೊಲಾಕ 11 ಘಂಟೆಕ್‌ ಮಕ್ಕಂದೂರ್‌ ಭದ್ರಕಾಳೇಶ್ವರಿ ತಿರಿಕೆಲ್‌ ಪೂಜೆ ಕೈಚಿತ್‌, […]

Continue Reading
ಕೊಡಗಿನಲ್ಲಿ ಉದ್ದೇಶಿತ ಆನೆ ಪುನರ್ವಸತಿ ಯೋಜನೆ, ಕೊಡಗು, ಮಲೆನಾಡು ಭಾಗವನ್ನು ಪೂರ್ತಿ ಅರಣ್ಯೀಕರಣ ಮಾಡುವ ಹುನ್ನಾರ:  ಕಾಡ್ಯಮಾಡ ಮನುಸೋಮಯ್ಯ  ಅಸಮಧಾನ

ಕೊಡಗಿನಲ್ಲಿ ಉದ್ದೇಶಿತ ಆನೆ ಪುನರ್ವಸತಿ ಯೋಜನೆ, ಕೊಡಗು, ಮಲೆನಾಡು ಭಾಗವನ್ನು ಪೂರ್ತಿ ಅರಣ್ಯೀಕರಣ ಮಾಡುವ ಹುನ್ನಾರ: ಕಾಡ್ಯಮಾಡ ಮನುಸೋಮಯ್ಯ ಅಸಮಧಾನ

02/01/202502/01/2025nadubadenews@gmail.comLeave a Comment on ಕೊಡಗಿನಲ್ಲಿ ಉದ್ದೇಶಿತ ಆನೆ ಪುನರ್ವಸತಿ ಯೋಜನೆ, ಕೊಡಗು, ಮಲೆನಾಡು ಭಾಗವನ್ನು ಪೂರ್ತಿ ಅರಣ್ಯೀಕರಣ ಮಾಡುವ ಹುನ್ನಾರ: ಕಾಡ್ಯಮಾಡ ಮನುಸೋಮಯ್ಯ ಅಸಮಧಾನ

ಗೋಣಿಕೊಪ್ಪ,ಡಿ.22: ಕರ್ನಾಟಕ ಸರ್ಕಾರ ಕೊಡಗಿನಲ್ಲಿ 2000 ಹೆಕ್ಟೇರ್‌ ಪ್ರದೇಶದಲ್ಲಿ ಆನೆ ಪುನರ್ವಸತಿ ಕೇಂದ್ರ ಸ್ಥಾಪಿಸಲು ಉದ್ದೇಶಿಸಿದೆ ಎಂದು ಅರಣ್ಯ ಸಚಿವರು ಹೇಳಿದ್ದಾರೆ. ಇದು ಕೊಡಗಿನ ರೈತರನ್ನು ದಿಕ್ಕು ತಪ್ಪಿಸಿ, ಒಕ್ಕಲೆಬ್ಬಿಸುವ ಕ್ರಮವಾಗಿದ್ದು, ರೈತ ಸಂಘವು ಈ ನಿರ್ಧಾರವನ್ನು ಸಂಪೂರ್ಣ ವಿರೋದಿಸುವುದಲ್ಲದೆ, ಸರ್ಕಾರದ ಈ ಕ್ರಮವನ್ನು ಖಂಡಿಸುತ್ತೇವೆ  ಎಂದು ರಾಜ್ಯ ರೈತ ಸಂಘದ ಉಪಾದ್ಯಕ್ಷ ಹಾಗೂ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಕಾಡ್ಯಮಾಡ ಮನು ಸೋಮಯ್ಯ ಅವರು ಹೇಳಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಅರಣ್ಯ ಇಲಾಖೆ ನಾನಾ ಕಾರಣಗಳನ್ನ […]

Continue Reading
ಪ್ರಗತಿ, ಪ್ರೈಮರಿ & ಹೈಸ್ಕೂಲ್‌ – ವಿರಾಜಪೇಟೆ

ಪ್ರಗತಿ, ಪ್ರೈಮರಿ & ಹೈಸ್ಕೂಲ್‌ – ವಿರಾಜಪೇಟೆ

01/01/202501/01/2025nadubadenews@gmail.comLeave a Comment on ಪ್ರಗತಿ, ಪ್ರೈಮರಿ & ಹೈಸ್ಕೂಲ್‌ – ವಿರಾಜಪೇಟೆ
Continue Reading
ನೆಕ್ಟರ್‌ ಫ್ರೆಶ್‌ – ಲೋಕಲ್‌ ಟು ಗ್ಲೋಬಲ್

ನೆಕ್ಟರ್‌ ಫ್ರೆಶ್‌ – ಲೋಕಲ್‌ ಟು ಗ್ಲೋಬಲ್

01/01/202501/01/2025nadubadenews@gmail.comLeave a Comment on ನೆಕ್ಟರ್‌ ಫ್ರೆಶ್‌ – ಲೋಕಲ್‌ ಟು ಗ್ಲೋಬಲ್
Continue Reading
ಕೋಲತಂಡ ಸುಬ್ರಮಣಿ- ಕೃಷಿ ಸೇವಾ ಕೇಂದ್ರ, ವಿರಾಜಪೇಟೆ

ಕೋಲತಂಡ ಸುಬ್ರಮಣಿ- ಕೃಷಿ ಸೇವಾ ಕೇಂದ್ರ, ವಿರಾಜಪೇಟೆ

01/01/202501/01/2025nadubadenews@gmail.comLeave a Comment on ಕೋಲತಂಡ ಸುಬ್ರಮಣಿ- ಕೃಷಿ ಸೇವಾ ಕೇಂದ್ರ, ವಿರಾಜಪೇಟೆ
Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version