ಬೀದಿ ದೀಪ ಅಳವಡಿಸಿ, ಮತ್ತೊಮ್ಮೆ ಮಾದರಿಯಾದ, ಮಡಿಕೇರಿ ನಗರ ಸಭಾ ಸದಸ್ಯರ ಪತಿ…

 ಮಡಿಕೇರಿ, ಸೆ.26:(ವರದಿ: ರವಿಗೌಡ, ಮಡಿಕೇರಿ) ಸರ್ಕಾರ ಅನುದಾನ ಕೊಟ್ಟರೂ ಅದನ್ನ ಸರಿಯಾಗಿ ಬಲಸಿಕೊಳ್ಳದೆ ಉಡಾಫೆ ಮಾಡುತ್ತಾ ತನ್ನ ಅಧಿಕಾರವನ್ನು ಕೇವಲ ತೋರಿಕೆಗಾಗಿ ಅನುಭವಿಸುವ ಹಲವು ಸ್ಥಳೀಯ ಜನ ಪ್ರತಿನಿಧಿಗಳ ನಡುವೆ, ಕೊಡಗು ಜಿಲ್ಲೆ ಮಡಿಕೇರಿ ನಗರ ಸಭೆಯ ಸದಸ್ಯೆ ಉಷಾಕಾವೇರಪ್ಪ ಅವರು, ಸರ್ಕಾರದ ಗುತ್ತಿಗೆದಾರ ನಿರ್ಲಕ್ಷಿಸಿದರೂ ತನ್ನ ವಾರ್ಡಿನ ನಿವಾಸಿಗಳಿಗಾಗಿ, ಸ್ವಂತ ಹಣದಿಂದ  ಬೀದಿ ದೀಪ ಅಳವಡಿಸಿ ಮತ್ತೊಮ್ಮೆ ಮಾದರಿಯಾಗಿದ್ದಾರೆ.   ಮಡಿಕೇರಿ ನಗರದ ವಾರ್ಡ್  ನಂಬರ್ 14ರ ಹಲವು ಭಾಗದಲ್ಲಿ  ಕಳೆದ ಕೆಲವು ತಿಂಗಳುಗಳಿಂದ ಬೀದಿ […]

Continue Reading

ದಂಡೇ ತಿಂಗತ್‌ ಒಕ್ಕ ಕೈಮಡಕ್‌ ರಸ್ತೆ ಮಾಡಿಕೊಡ್ತ ಶಾಸಕ ಪೊನ್ನಣ್ಣಂಗ್‌, ಕರಿನೆರವಂಡ ಒಕ್ಕಡ ತೊಮ್ಮಾನ…

 ಕೆದಮೊಳ್ಳೂರ್‌, ಸೆ. 25 : ವಿರಾಜಪೇಟೆ ತಾಲೀಕ್‌ ಕೆದಮೊಳ್ಳೂರ್‌ಲ್‌ ಅಡಂಗಿತುಳ್ಳ ಕರಿನೆರವಂಡ ಒಕ್ಕಡ ಗುರುಮನೆಕ್‌ ಅನುದಾನ ಕೊಡ್ತ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಳ, ಒಕ್ಕಡ ಗುರು ಮನೆರ ಎದಿಕೆ ತೊಮ್ಮಾನ ಮಾಡಿತ್‌ ಗೌರವ ಕಾಟ್‌ಚಿ.   ಎಚ್ಚಕೋ ಕಾಲತೊಟ್ಟ್‌ ಒಕ್ಕಡ ಕೈಮಡಕ್‌ ಪೋಪಕ್‌ ರಸ್ತೆ ಇಲ್ಲತೆ  ಇಂಜ ಒಕ್ಕಕಾರ, ಶಾಸಕಂಗಕ್‌ ದಂಡ್‌ ತಿಂಗ ಬಯ್ಯ ಬೋಡಿಕೆರ ಕಾಗದ ಕೊಡ್ತಿತಿಂಜತ್.‌  ಮನವಿ ಕೊಡ್ತ ದಂಡೇ ತಿಂಗತ್‌ 05 ಲಕ್ಷ ಉರ್ಪಿಯ ಅನುದಾನ ಕೊಡ್ತಿತ್‌, ಸುಮಾರ್‌ 95 ಮೀಟರ್‌ ರಸ್ತೆನ, […]

Continue Reading

ಕೊಡವ ದೀಬಂಧು ಚಾರಿಟೇಬಲ್‌ ಟ್ರಸ್ಟ್ – ಗರೀಬ ಕೊಡವ ಮಕ್ಕ ಓದೋಕ್‌ ಪಣಸಾಯಕ್‌ ಅರ್ಜಿ ಕಾಕಿತ್…

1996ಲಿಂಜ ಮೈಸೂರ್‌ಲ್‌ ಕಾರ್ಯ ನೀಸಿಯಂಡುಳ್ಳ ಕೊಡವ ಧೀನಬಂದು ಚಾರಿಟೇಬಲ್‌ ಟ್ರಸ್ಟ್‌, ಈ ಕುರಿ, 2024ಲ್‌ ಪಿ.ಯು.ಸಿ. ರ ಕೊಡಿಕ್‌ ಓದಿಯಂಡುಳ್ಳ ಗರೀಬ ಕೊಡವ ಮಕ್ಕಡ ಅರ್ಜಿಕಾಕಿತ್.‌    ಅರ್ಜಿನ, ಎ4 ಪಾಳೆಲ್‌, ಕೊಡವ, ಕನ್ನಡ, ಇಂಗ್ಲೀಷ್‌ ಪಾಜೆಲ್‌ ಸ್ವಂತ ಎಳ್ದೋಂಡು, ಒಕ್ಕಪೆದ, ಆಳ್‌ಪೆದ, ಅಪ್ಪ ಅವ್ವಂಡ ಪೆದ, ವಿಳಾಸ ಪೂರ್ತಿ ಎಳ್ದೊಂಡು. ಕೈಂಜ ಪರೀಕ್ಷೆಲ್‌ 50% ಫಲಿತಾಂಶ ಎಡ್ತಿತಿರೋಂಡು, ಬಿ.ಪಿ.ಎಲ್.‌ ಕಾರ್ಡ್‌ ಇಂಜಿತೇ ಇಕ್ಕೋಂಡು. (ಅಪ್ಪವ್ವ ಇಲ್ಲತ ಅಲ್ಲೇಂಗಿ, ಊನಕಾರ ಮಕ್ಕಕ್‌ ಇದತಿಂಜ ಮಾಪಿ ಉಂಡ್)‌           […]

Continue Reading