https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Category: Uncategorized

ಅಭದ್ರತೆಯ ಸುಳಿಯಲ್ಲಿ ಕರ್ನಾಟಕದ ಖಾಸಗೀ ಭದ್ರತಾ ಸಿಬ್ಬಂದಿಗಳು… ಸರ್ಕಾರದ ಬಾಗಿಲಿಗೆ ಸಮಸ್ಯೆ ಒಯ್ಯಲು ಚಿಂತನೆ…

ಅಭದ್ರತೆಯ ಸುಳಿಯಲ್ಲಿ ಕರ್ನಾಟಕದ ಖಾಸಗೀ ಭದ್ರತಾ ಸಿಬ್ಬಂದಿಗಳು… ಸರ್ಕಾರದ ಬಾಗಿಲಿಗೆ ಸಮಸ್ಯೆ ಒಯ್ಯಲು ಚಿಂತನೆ…

28/09/202428/09/2024nadubadenews@gmail.comLeave a Comment on ಅಭದ್ರತೆಯ ಸುಳಿಯಲ್ಲಿ ಕರ್ನಾಟಕದ ಖಾಸಗೀ ಭದ್ರತಾ ಸಿಬ್ಬಂದಿಗಳು… ಸರ್ಕಾರದ ಬಾಗಿಲಿಗೆ ಸಮಸ್ಯೆ ಒಯ್ಯಲು ಚಿಂತನೆ…

          ನಡುಬಾಡೆನ್ಯೂಸ್:‌ ಸಂಪಾದಕೀಯ: ಸೆ. 28: ಕರ್ನಾಟಕದ ನಾನಾ ಭಾಗಗಳಲ್ಲಿ, ಖಾಸಗಿ ಕಂಪನಿಗಳು, ವ್ಯಕ್ತಿಗಳು, ಬ್ಯಾಂಕುಗಳು, ಸಾರ್ವಜನಿಕ ವಲಯಗಳಲ್ಲಿ ಸಾವಿರಾರು ಜನ, ಶಸ್ತ್ ಸಜ್ಜಿತ ಭದ್ರತಾ ಸಿಬ್ಬಂದಿಗಳಾಗಿ(ಗನ್ ಮ್ಯಾನ್) ದುಡಿಯುತ್ತಿದ್ದಾರೆ. ಇತರರ ಭದ್ರತೆಯ ದೃಷ್ಟಿಯಿಂದ ಹಗಲಿರುಳು, ತಮ್ಮ ಜೀವ ಮತ್ತು ಜೀವನದ ಹಂಗು ತೊರೆದು ದುಡಿಯುತ್ತಿರುವ ಈ ಸಿಬ್ಬಂದಿಗಳಿಗೇ ಇಂದು ಅಭದ್ರತೆಯ ಭೂತ ಕಾಡುತ್ತಿದೆ. ಇದರಿಂದ ನೊಂದಿರುವ ಸಿಬ್ಬಂದಿಗಳು, ತಮ್ಮ ಸೇವಾ ಭದ್ರತೆಯ ಭವಿಷ್ಯಕ್ಕಾಗಿ ಸರ್ಕಾರದ ಕದ ತಟ್ಟಿ ಮೊರೆ ಇಡಲು ನಿರ್ಧರಿಸಿದ್ದಾರೆ.           […]

Continue Reading
ಭಾರತ ಜೂನಿಯರ್ ಹಾಕಿ ಕಳಿಕ್‌ ಕೊಡವುರ 08 ಪೊಮ್ಮಕ್ಕ…

ಭಾರತ ಜೂನಿಯರ್ ಹಾಕಿ ಕಳಿಕ್‌ ಕೊಡವುರ 08 ಪೊಮ್ಮಕ್ಕ…

28/09/202428/09/2024nadubadenews@gmail.comLeave a Comment on ಭಾರತ ಜೂನಿಯರ್ ಹಾಕಿ ಕಳಿಕ್‌ ಕೊಡವುರ 08 ಪೊಮ್ಮಕ್ಕ…

ನಡುಬಾಡೆ ನ್ಯೂಸ್‌, ವಿರಾಜಪೇಟೆ. ಸೆ.28:  ಹಾಕಿ ಇಂಡಿಯಾ ಸಂಸ್ಥೆ ಜಾರ್ಕಾಂಡ್‌ಲ್‌, ಸೆ. 30 ಲಿಂಜ ಅಕ್ಟೊಬರ್‌ 30ಕೆತ್ತನೆ ನಡ್ತುವ, ಜೂನಿಯರ್‌ ಪೊಮ್ಮಕ್ಕಡ ಹಾಕಿ ಪೈಪೋಟಿಕ್‌  ಕರ್ನಾಟಕ ಪರ ಕೊಡವುರ 08 ಕಳಿಕರ್ತಿಯ ಕೂಡಿಯಾಡುವ.           ಕರ್ನಾಟಕತ ಕಳಿಕರ್ತಿಯಳಾಯಿತ್‌, ಪುಳ್ಳಂಗಡ ನಿಧಿ ನೀಲಮ್ಮ, ರಕ್ಷಿತಾ ಜೆ., ಪಟ್ಟಮಾಡ ಶ್ರೀಷ ಬೊಳ್ಳಮ್ಮ, ಮಾಳೇಟಿರ ದಿಶಾಪೊನ್ನಮ್ಮ, ಚಂದನಾ ಟಿ.ಸಿ., ನಿಸರ್ಗ ಎಸ್.ಬಿ. ಪಾಲೆರ ಶ್ರಾವ್ಯದೇವಯ್ಯ, ಕುಂಡಚ್ಚಿರ ತೇಜ್‌ ಬೆಳ್ಯಪ್ಪ, ಕೂಟ್‌ಲುಳ್ಳ ಕಳಿಕಾರಿಯ, ಕರ್ನಾಟಕ ಪರ ಕೂಡಿಯಾಡುವ ಒಟ್ಟು 17 ಕಳಿಕಾರಿಯಡ ಪೈಕಿ, […]

Continue Reading
ಉಸಿರುಗಟ್ಟಿದ ಕೊಡಗಿನ ಪ್ರವಾಸೋಧ್ಯಮವನ್ನು ಪರಿಸರ ಸ್ನೇಹಿಯಾಗಿ ರೂಪಿಸಲು ಸಾಧ್ಯವೇ….?

ಉಸಿರುಗಟ್ಟಿದ ಕೊಡಗಿನ ಪ್ರವಾಸೋಧ್ಯಮವನ್ನು ಪರಿಸರ ಸ್ನೇಹಿಯಾಗಿ ರೂಪಿಸಲು ಸಾಧ್ಯವೇ….?

27/09/202427/09/2024nadubadenews@gmail.comLeave a Comment on ಉಸಿರುಗಟ್ಟಿದ ಕೊಡಗಿನ ಪ್ರವಾಸೋಧ್ಯಮವನ್ನು ಪರಿಸರ ಸ್ನೇಹಿಯಾಗಿ ರೂಪಿಸಲು ಸಾಧ್ಯವೇ….?

           ಸಮಸ್ಥರಿಗೂ ವಿಶ್ವ ಪ್ರವಾಸೋದ್ಯಮ  ದಿನ ಶುಭಾಷಯಗಳು… ಆದರೆ ಈ ದಿನವನ್ನು ಆಚರಿಸುವ ನೈತಿಕ ಸ್ತೈರ್ಯ, ಆತ್ಮ ಸಾಕ್ಷಿ ಕೊಡಗಿನ ಜನಕ್ಕೆ ಇದೆಯಾ ಎನ್ನುವ ಮೊದ ಪ್ರಶ್ನೆಯನ್ನ ನಮಗೇ ಕೇಳಿಕೊಳ್ಳುತ್ತಾ, ಪ್ರವಾಸೋದ್ಯಮದ ಒಳಹೊರಗೆ ಅಲ್ಪ ಅಲೆದಾಡಿ ಬರೋಣ.   ಈ  ಪ್ರವಾಸ ಎಂದರೇನೇ  ಒಂತರಾ ಮೈರೋಮಾಂಚನ ಆಗುವ ವಿಚಾರ. ಅಭಾಲ ವೃದ್ದರಾದಿಯಾಗಿ ಎಲ್ಲರಿಗೂ ಪ್ರಾವಾಸ ಎಂದರೆ  ಎಲ್ಲಿಲ್ಲದ ಸಂಭ್ರಮ ಪುಳಕ. ಅದರಲ್ಲೂ ಹಲವರಿಗೆ  ಹೊಸ ಜಾಗಗಳನ್ನು ಸುತ್ತುವ, ಕೆಲವರಿಗೆ ಹೊಸ ತಿನಿಸುಗಳನ್ನು ತಿನ್ನುವ, ಮತ್ತೊಂದಷ್ಟು ಜನರಿಗೆ  ಪರಿಸರ […]

Continue Reading
ಪಿ.ಎಸ್.‌ ವೈಲೇಶ್‌ ಕೊಡಗು ಅವರಿಗೆ,  ಸೇವಾ ಭೂಷಣ ಪ್ರಶಸ್ತಿ…

ಪಿ.ಎಸ್.‌ ವೈಲೇಶ್‌ ಕೊಡಗು ಅವರಿಗೆ,  ಸೇವಾ ಭೂಷಣ ಪ್ರಶಸ್ತಿ…

27/09/2024nadubadenews@gmail.comLeave a Comment on ಪಿ.ಎಸ್.‌ ವೈಲೇಶ್‌ ಕೊಡಗು ಅವರಿಗೆ,  ಸೇವಾ ಭೂಷಣ ಪ್ರಶಸ್ತಿ…

  ಸಾಹಿತಿ,ಕವಿ, ಪ್ರಕಾಶಕ, ವಿಮರ್ಶಕ, ರಾಜ್ಯ ಸಾರಿಗೆ ಸಂಸ್ಥೆಯ ಉದ್ಯೋಗಿ, ಮನೆಮನೆ ಕವಿಘೋಷ್ಟಿ ಮತ್ತು ಸಾಹಿತ್ಯ ವರ್ಧಕ ಪರಿಷತ್ತುಗಳ ಸಂಸ್ಥಾಪಕರೂ ಆಗಿರುವ ಪಿ.ಎಸ್.‌ ವೈಲೇಶ್‌ ಕೊಡಗು ಅವರಿಗೆ, ಕರ್ನಾಟಕ ರಾಜ್ಯ ಒಕ್ಕಲಿಗ ವಿಕಾಸ ವೇದಿಕೆ, ಸೇವಾಭೂಷಣ ಪ್ರಶಸ್ತಿ ಘೋಷಿಸಿದೆ. ಮೈಸೂರಿನ, ಕರ್ನಾಟಕರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ 13 ನೆಯ ವರ್ಷದ ವಾರ್ಷಿಕೋತ್ಸವ ಹಾಗೂ ಹಿಂದುಳಿದ ವರ್ಗದವರಿಗೆ ರಾಜರ್ಷಿ ಕೃಷ್ಣರಾಜ ಒಡೆಯರ್‌ರವರು ಅನುಷ್ಟಾನಕ್ಕೆ ತಂದಿರುವ ಮೀಸಲಾತಿಯ 105ನೆಯ ಸಂಭ್ರಮಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳ ಸಾಧಕರಿಗೆ ನೀಡಲಾಗುವ “ಸೇವಾಭೂಷಣ ಪ್ರಶಸ್ತಿ”ಗೆ […]

Continue Reading
ಕೊಡಗು ಸೇರಿದಂತೆ  ವಿವಿಧ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ….

ಕೊಡಗು ಸೇರಿದಂತೆ  ವಿವಿಧ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ….

27/09/202427/09/2024nadubadenews@gmail.comLeave a Comment on ಕೊಡಗು ಸೇರಿದಂತೆ  ವಿವಿಧ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ….

ನಡುಬಾಡೆ ನ್ಯೂಸ್, ಸೆ. 27: ಕೊಡಗು  ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದೆ. ಮುಂದಿನ 5 ದಿನಗಳ ಕಾಲ ರಾಜ್ಯದ ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಿಗೆ ವ್ಯಾಪಕವಾಗಿ ಮಳೆಯಾಗಲಿದ್ದು, ಸೆಪ್ಟೆಂಬರ್ 30 ರಂದು ಭಾರಿ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  ಕರಾವಳಿ ಭಾಗದಲ್ಲಿ ಮೋಡ ಮುಸುಕಿದ ವಾತಾವರಣ ಹಾಗೂ ತುಂತುರು ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ […]

Continue Reading
ಎಡೆಬಿಡದೆ ಕಾಡುವ ಯೂರಿಕ್‌ ಆಸಿಡ್‌, ಬರಲು  ಕಾರಣ ಮತ್ತು  ಪರಿಹಾರಗಳೇನು…

ಎಡೆಬಿಡದೆ ಕಾಡುವ ಯೂರಿಕ್‌ ಆಸಿಡ್‌, ಬರಲು  ಕಾರಣ ಮತ್ತು  ಪರಿಹಾರಗಳೇನು…

27/09/202427/09/2024nadubadenews@gmail.comLeave a Comment on ಎಡೆಬಿಡದೆ ಕಾಡುವ ಯೂರಿಕ್‌ ಆಸಿಡ್‌, ಬರಲು  ಕಾರಣ ಮತ್ತು  ಪರಿಹಾರಗಳೇನು…

ನಡುಬಾಡೆ ವಿಶೇಷ: ಸೆ. 27: ಹೈಪರ್ಯುರಿಸೆಮಿಯಾ ಎಂದು ಕರೆಯಲ್ಪಡುವ ಯೂರಿಕ್ ಆಸಿಡ್, ಇತ್ತೀಚಿನ ದಿನಗಳಲ್ಲಿ ನಮ್ಮನ್ನ ಹೆಚ್ಚೆಚ್ಚು ಕಾಡುತ್ತಿದೆ.  ಒಂದು ಕಾಲದಲ್ಲಿ ಯಸ್ಕರನ್ನೇ ಕಾಡುತಿದ್ದ ಈ ಸಮಸ್ಯೆ, ಇತ್ತೀಚಿನ ವರ್ಷಗಳಲ್ಲಿ ಸಣ್ಣ ಪ್ರಾಯದಲ್ಲಿಯೂ ಕಾಯಿಲರಯಾಗಿ ಕಾಡುತ್ತಿದೆ. ಅನುಭವಿ ಮತ್ತು ತಜ್ಞರ ಪ್ರಕಾರ, ಯೂರಿಕ ಆಸಿಡಿಗೆ ಇರುವ ಕಾರಣ ಮತ್ತು ಪರಿಹಾರವನ್ನು ಗಮನಿಸೋಣ… ಆಧುನಿಕ ಜೀವನಶೈಲಿಯಲ್ಲಿ ದೈಹಿಕ ಚಟುವಟಿಕೆಯ ಕೊರತೆ ಮತ್ತು ಆಹಾರ ಪದ್ಧತಿಯಿಂದಾಗಿ ನಮ್ಮ ದೇಹದಲ್ಲಿ ಅನೇಕ ರೋಗಗಳು ಸೃಷ್ಟಿಯಾಗುತ್ತವೆ. ಅದರಲ್ಲಿ ಯೂರಿಕ್ ಆಸಿಡ್ ಸಮಸ್ಯೆಯೂ ಒಂದು. […]

Continue Reading
ಬಿಸಿಯೂಟದಲ್ಲಿ ಹಲ್ಲಿ ಬಿದ್ದು 100 ಮಕ್ಕಳು ಅಶ್ವಸ್ಥ, ಇದು ರಾಜ್ಯದ ಎಲ್ಲಾ ಶಾಲೆಗಳಿಗೂ ಎಚ್ಚರಿಕೆಯಾಗಲಿ…

ಬಿಸಿಯೂಟದಲ್ಲಿ ಹಲ್ಲಿ ಬಿದ್ದು 100 ಮಕ್ಕಳು ಅಶ್ವಸ್ಥ, ಇದು ರಾಜ್ಯದ ಎಲ್ಲಾ ಶಾಲೆಗಳಿಗೂ ಎಚ್ಚರಿಕೆಯಾಗಲಿ…

26/09/202426/09/2024nadubadenews@gmail.comLeave a Comment on ಬಿಸಿಯೂಟದಲ್ಲಿ ಹಲ್ಲಿ ಬಿದ್ದು 100 ಮಕ್ಕಳು ಅಶ್ವಸ್ಥ, ಇದು ರಾಜ್ಯದ ಎಲ್ಲಾ ಶಾಲೆಗಳಿಗೂ ಎಚ್ಚರಿಕೆಯಾಗಲಿ…

ನಡುಬಾಡೆ: ಅರಕಲಗೋಡ್‌, ಸೆ. 26: ಸರ್ಕಾರ ಸರ್ಕಾರಿ ಶಾಲ ಮಕ್ಕಳಿಗೆ ಮಧ್ಯಾಹ್ನ ನೀಡುವ ಬಿಸಿಯೂಟದಲ್ಲಿ ಹಲ್ಲಿ ಬಿದ್ದ ಪರಿಣಾಮ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ.   ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಗಿಮರೂರು ಎಂಬ ಗ್ರಾಮದ, ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದ್ದು. ತಾಲೂಕಿನ ಕೋಣನೂರಿನ ಸಮುದಾಯ ಆರೋಗ್ಯ ಕೇಂದ್ರ ಮತ್ತು ಅರಕಲಗೂಡು ತಾಲೂಕು ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಅಸ್ವಸ್ಥಗೊಂಡ 8 ಮಕ್ಕಳನ್ನು ಹಾಸನ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹಲ್ಲಿ ಬಿದ್ದು […]

Continue Reading
ಉಲಗ ದಾಖಲೆರ ಅಯ್ಯನೆರವಂಡ ಪ್ರಿತುನ್‌ ಪೂವಣ್ಣಂಗ್ ಪಂಚಾಯತಿ ತೊಮ್ಮಾನ…

ಉಲಗ ದಾಖಲೆರ ಅಯ್ಯನೆರವಂಡ ಪ್ರಿತುನ್‌ ಪೂವಣ್ಣಂಗ್ ಪಂಚಾಯತಿ ತೊಮ್ಮಾನ…

26/09/202426/09/2024nadubadenews@gmail.comLeave a Comment on ಉಲಗ ದಾಖಲೆರ ಅಯ್ಯನೆರವಂಡ ಪ್ರಿತುನ್‌ ಪೂವಣ್ಣಂಗ್ ಪಂಚಾಯತಿ ತೊಮ್ಮಾನ…

ನಡುಬಾಡೆ ನ್ಯೂಸ್‌: ಕಕ್ಕಬ್ಬೆ, ಸೆ. 26: ಉಲಗ ದಾಖಲೆ ಮಾಡ್‌‌ನ ಅಯ್ಯನೆರವಂಡ ಪ್ರಿತು‌‌ನ್ ಪೂವಣ್ಣನ, ಕುಂಜಿಲ ಕಕ್ಕಬ್ಬೆ ಗ್ರಾಮ ಪಂಚಾಯಿತಿರ ಗ್ರಾಮ ಸಭೆಲ್ ಕಾಕಿಕೂಟಿತ್ ತೊಮ್ಮಾನ ಮಾಡ್‌‌ಚಿ.     ಧಾರವಾಡತ ಚೇತನ ಪೌಂಡೇಷನ್‌‌ರ ಆದನೆಲ್, ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನಡ್ತ್‌‌ನ 24 ಮಿನಿಟ್‌ಲ್ 224ಕವಿ ಒಮ್ಮಕೇ ಕವನ ರಚನೆ ಮಾಡಿತ್ ಉಲಗ ದಾಖಲೆ ಮಾಡ್‌‌ನಾಂಗ್, ಇಕ್ಕಾಪಕ ವರ್ಡ್ ಪ್ರೆಸ್ಸ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಕಾರ ಬೆಂಗಳೂರ್‌‌ರ ಕನ್ನಡ ಸಾಹಿತ್ಯ ಪರಿಷತ್‌‌ ಬಾಡೆಲ್ 224, ಕವಿಯಕೂ ವಿಶ್ವ ದಾಖಲೆರ […]

Continue Reading
ಹೇಮಂತ್‌ ಪಾರೆರ ಅವರ ‘ಒಲವಿನ ಸವಾರಿ’ ಲೋಕಾರ್ಪಣೆ…

ಹೇಮಂತ್‌ ಪಾರೆರ ಅವರ ‘ಒಲವಿನ ಸವಾರಿ’ ಲೋಕಾರ್ಪಣೆ…

26/09/202426/09/2024nadubadenews@gmail.comLeave a Comment on ಹೇಮಂತ್‌ ಪಾರೆರ ಅವರ ‘ಒಲವಿನ ಸವಾರಿ’ ಲೋಕಾರ್ಪಣೆ…

ಸೋಮವಾರಪೇಟೆ, ಸೆ. 26: (ವರದಿ:ಬಿ.ಪಿ.ಸುಮತಿ) ಸಾಹಿತಿ, ಕವಿ, ಹೇಮಂತ್ ಪಾರೇರಾ ರಚಿಸಿರುವ ‘ಒಲವಿನ ಸವಾರಿ’ ಕಥಾ ಸಂಕಲನ ಇಲ್ಲಿನ ಪತ್ರಿಕಾ ಭವನದಲ್ಲಿ ಲೋಕಾರ್ಪಣೆಗೊಂಡಿತು. ಕೃತಿ ಬಿಡುಗಡೆಗೊಳಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಯಾರಿಗೆ ಇಚ್ಚಾ ಶಕ್ತಿಯೊಂದಿಗೆ ಬರಹದೊಳಗೆ ಇಳಿಯಲು ಸಾಧ್ಯವೋ ಅಂತವರಿಂದ ಮಾತ್ರ ಸಾಹಿತ್ಯ ಕೃತಿ ರಚನೆ ಸಾಧ್ಯ. ಸಾಹಿತ್ಯ ರಚಿಸಲು ಮೊದಲು ತಮ್ಮನ್ನ ತಾವು ತ್ಯಾಗ ಮಾಡುವ ಮನೋಭಾವ ಹೊಂದಿರಬೇಕು, ತಾಳ್ಮೆ ವಿವೇಚನೆಯಿಂದ ಮಾತ್ರ ಸಾಹಿತಿ ಮತ್ತು […]

Continue Reading
ರಾಷ್ಟ್ರ ಮಟ್ಟ ಹೈಲೀ ಕಮಾಂಡೇಬಲ್‌ ಬಿರ್‌ದ್‌ ಪಡ್ಂದ ಚಿತ್ರಕುರಿಕಾರ ಐಮಂಡ ರೂಪೇಶ್‌ ನಾಣಯ್ಯ

ರಾಷ್ಟ್ರ ಮಟ್ಟ ಹೈಲೀ ಕಮಾಂಡೇಬಲ್‌ ಬಿರ್‌ದ್‌ ಪಡ್ಂದ ಚಿತ್ರಕುರಿಕಾರ ಐಮಂಡ ರೂಪೇಶ್‌ ನಾಣಯ್ಯ

26/09/2024nadubadenews@gmail.comLeave a Comment on ರಾಷ್ಟ್ರ ಮಟ್ಟ ಹೈಲೀ ಕಮಾಂಡೇಬಲ್‌ ಬಿರ್‌ದ್‌ ಪಡ್ಂದ ಚಿತ್ರಕುರಿಕಾರ ಐಮಂಡ ರೂಪೇಶ್‌ ನಾಣಯ್ಯ

   ಮರಗೋಡ್‌, ಸೆ.26: ಕೊಡವುರ ಪೆದ ಪೋನ ಚಿತ್ರ ಕುರಿಕಾರ ಐಮಂಡ ರೂಪೇಶ್‌ ನಾಣಯ್ಯ ಅಯಿಂಗಕ್‌, ರಾಷ್ಟ್ರಮಟ್ಟತ  ಹೈಲೀ ಕಮಾಂಡೇಬಲ್‌ ಬಿರ್‌ದ್‌ ಪಡ್ಂದಂಡಿತ್.‌   ರಾಜಸ್ಥಾನತ, ಜೋದ್‌ಪುರತುಳ್ಳ ರಾಜಮಾತಾ ಕೃಷ್ಣ ಕುಮಾರಿ ಸ್ಕೂಲ್‌ಲ್‌ ನಡ್ಂದ‌, ಈಸ್ಟರ್ನ್ ಫೌಂಡೇಶನ್ ಆಫ್ ಆರ್ಟ್ಸ್ ಆ್ಯಂಡ್ ಕಲ್ಟರ್(ಇಫ್ ಎಸಿ) ನಡ್ತ್‌ನ ಅಖಿಲ ಭಾರತ 8ನೇ ಕಾಲತ ಕಲಾಪ್ರದರ್ಶನತ್‌ ರೂಪೇಶ್‌ ನಾಣಯ್ಯ ಅವು, ಈ ಬಿರ್‌ದ್‌ನ ಕೇಟಂಡತ್.  ಈ ಚಿತ್ರ ಕುರಿ ಪೈಪೋಟಿಲ್‌  ದೇಶತ ಬೋರೆ ಬೋರೆ ಜಾಗತಿಂಗ ಸುಮಾರ್‌ 300ಕೂ ಏರ ಕಲಾವಿದಂಗ ಕೂಡಿಯಾಡಿತಿಂಜತ್‌ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version