ಜಿಲ್ಲಾಧಿಕಾರಿಗಳ ನಡೆ ಸಮಯೋಚಿತವಾಗಿದೆ, ಕರ್ತವ್ಯ ಮಾಡಲು ಬಿಡೋಣ.

ವಿರಾಜಪೇಟೆ, ಜೂ.13:(nadubadenews): ಕೊಡಗು ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಇರುವ ಕಾರಣ, ಅಂಗನವಾಡಿ ಶಾಲಾಕಾಲೇಜುಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ. ಡಿ.ಸಿ. ವೆಂಕಟರಾಜ ಅವರ ನಿರ್ಧಾರ ಸಮಯೋಚಿತವಾಗಿದ್ದು, ಸೂಕ್ತ ನಿರ್ಧಾರವನ್ನೇ ತೆಗೆದುಕೊಳ್ಳುತಿದ್ದಾರೆ. ಹವಾಮಾನ ಇಲಾಖೆ ಕೊಡಗಿಗೆ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಈ ಮಳೆಗಾಲದಲ್ಲಿ ಕೊಡಗು ಅತ್ಯಂತ ಅಪಾಯಕಾರಿ ಸನ್ನಿವೇಶ ಎದುರಿಸಬೇಕಾಗಬಹುದು ಅದಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ತಜ್ಞರು ಸಲಹೆ ಮಾಡಿದ್ದಾರೆ. ಮಾನ್ಯ ಮುಖ್ಯ ಮಂತ್ರಿಗಳೂ ಕೂಡ ಎಲ್ಲಾ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲು ಸೂಚಿಸಿದ್ದಾರೆ. ಎಲ್ಲಕಿಂತಲೂ […]

Continue Reading

ಪೊನ್ನಂಪೇಟೆ ಕೊಡವ ಸಮಾಜಕ್‌ ಕಾಳಿಮಾಡ ಮೋಟಯ್ಯ ಕೂಟ್‌ಕಾರಳ ಗೆಲ್ಲ್‌ಚಿಡಿ..

ನಡುಬಾಡೆ ಜಾಹಿರಾತ್‌(20/05/25) ಕೊದಿರ ಚಂಙಾದಿಯಳೇ, ಪೊನ್ನಂಪೇಟೆ ಕೊಡವ ಸಮಾಜ ಕೊಡವಾಮೆರ ಕೋವುಲ್‌ ಕೇಳಿ ಪೋನ ಸಮಾಜ, ನಂಗಡ ಪೆರಿಯ ನೇಡಿ ತಂದ ನಂಗಡ ಪೆರ್‌ಂಗುರ್‌ತಾನ ನಂಗಡ ಸಮಾಜತ ಕೇಳಿನ ಇಂಞಚ್ಚಕೂ ಪೊಂದ್‌ಚಿಡೋಕ್, ಕೊಡವಾಮೆರ ಕೊಡೆರಡಿಲ್‌ ಕೂಡಿ, ಮುಂಬುಲ್‌ ನಿಪ್ಪಕಾಯಿತ್‌, ಮಿಂಞತ ಮೂಂದ್‌ ಕಾಲತ ಅಧಿಕಾರ ಆಡಳಿತಕ್‌, 25/5/25ನೇ ನಾರಾಚೆ ನಡ್ಪ ಚುನಾವಣೆಲ್‌, ನಂಗ ಪೈಫೋಟಿಕ್‌ ಇಳ್‌ಂಜಿತ್.‌ ಮಾಜನ ನಂಗಡ ಇಡೀ ಕೂಟ್‌ಕಾರಳ ಗೆಲ್ಲ್‌ಚಿಟ್ಟಿತ್‌ ಜನಾಂಗಕ್‌ ನೈಪಕೋರ್ ಬಟ್ಟೆ ಮಾಡಿ ತರೋಂಡೂಂದ್‌ ಕೇಟವ. ನಂಗೆಲ್ಲರೂ ಮಡ್‌ ಒಡ್ಡಿತ್‌ ಕೇಟವಾ…

Continue Reading

ಹಳ್ಳಿಗಟ್ಟ್ ಬೋಡ್ ನಮ್ಮೆ ಮೇ 17 ಹಾಗೂ 18ರಂದುಹಳ್ಳಿಗಟ್ಟ್ ಬೋಡ್ ನಮ್ಮೆ

ಹಳ್ಳಿಗಟ್ಟ್‌, ಮೆ.16: (nadubadenews): ಕೆಸರಿನ ಓಕುಳಿಯ ಹಬ್ಬವೆಂದೇ ಖ್ಯಾತಿ ಪಡೆದಿರುವ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಬೋಡ್ ನಮ್ಮೆ ಇದೇ ಮೇ 17 ಹಾಗೂ 18ರಂದು ಶನಿವಾರ, ಭಾನುವಾರ ನಡೆಯಲಿದೆ ಎಂದು ತಕ್ಕಮುಖ್ಯಸ್ಥರು ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ, ಭದ್ರಕಾಳಿ ಹಾಗೂ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ. ಇತಿಹಾಸ ಪ್ರಸಿದ್ಧದ ಹಳ್ಳಿಗಟ್ಟು ಬೋಡ್ ನಮ್ಮೆ ಕೆಸರಿನ ಓಕುಳಿಯ ಹಬ್ಬವೆಂದೇ ಖ್ಯಾತಿಯನ್ನು ಹೊಂದಿದ್ದು, ಕಲ್ಲಿನ ಆನೆ ದೇವಸ್ಥಾನಕ್ಕೆ ಮುಖ ಮಾಡಿ ನಿಂತಿರುವ ದಕ್ಷಿಣ […]

Continue Reading

ಶ್ರೀಮಂಗಲ ಸುತ್ತಮುತ್ತ ವಿದ್ಯುತ್ ವ್ಯತ್ಯಯ…

ಮಡಿಕೇರಿ ಮೇ.16(Nadubade News): ಶ್ರೀಮಂಗಲ 66/11ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ಎಲ್ಲಾ ಫೀಡರ್‍ಗಳಲ್ಲಿ ಮೇ, 17 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಉಪ ಕೇಂದ್ರದ ನಿರ್ವಾಹಣೆ ಹಾಗೂ ಇತರೆ ಅಭಿವೃದ್ದಿ ಕಾಮಗಾರಿ ನಡೆಸಬೇಕಾಗಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.    ಆದ್ದರಿಂದ ಕಾಯಿಮನೆ, ಮಂಚಳ್ಳಿ, ಪೂಜೆಕಲ್ಲು, ನಲ್ಲೂರು, ನಾತಂಗಾಲ, ತೈಲ, ಕುಟ್ಟ, ಸಿಂಕೋನ, ಕೆ.ಎಂ.ಕೊಡ್ಲಿ, ಶ್ರೀಮಂಗಲ, ಹರಿಹರ, ನಾಲ್ಕೇರಿ, ಚೀಪೆಕೊಲ್ಲಿ, ಗುಡ್ಡಮಾಡು, ಬೀರುಗ, ಕೆ ಬಾಡಗ, ಶೆಟ್ಟಿಗೇರಿ, ಕುರ್ಚಿ, ಬಿರುನಾಣಿ, ವೆಸ್ಟ್ […]

Continue Reading

ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ ಮುಂದೂಡಿಕೆ…

       ಮಡಿಕೇರಿ ಮೇ.16 (Nadubade News): 2025-26ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮ ಸೇರಿದಂತೆ) ಸಂಬಂಧ ಮೇ, 17 (ನಾಳೆ) ರಂದು ನಡೆಯಬೇಕಿದ್ದ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ತಿಳಿಸಿದ್ದಾರೆ.

Continue Reading

 ಮೇ, 20 ರಂದು ನಮ್ಮ ಶಾಲೆ, ನಮ್ಮ ಜವಾಬ್ದಾರಿ, ಶೈಕ್ಷಣಿಕ ಸಂವಾದ ಮತ್ತು ಜಾಗೃತಿಯನ್ನು ಕಾರ್ಯಕ್ರಮ…

ಮಡಿಕೇರಿ ಮೇ.16(Nadubade News): 2025-26 ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಮಕ್ಕಳ ದಾಖಲಾತಿ ಹೆಚ್ಚಿಸಲು ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಶೈಕ್ಷಣಿಕ ಸಂವಾದ ಮತ್ತು ಜಾಗೃತಿಯನ್ನು ಮೂಡಿಸಲು ತಾಲ್ಲೂಕು/ ವಲಯ ಹಂತದಲ್ಲಿ ಒಂದು ದಿನದ ಪ್ರೇರಣಾತ್ಮಕ ಶಾಲಾ ಕಾರ್ಯಕ್ರಮ ಏರ್ಪಡಿಸಲಾಗಿದೆ.    ಮಡಿಕೇರಿ ತಾಲ್ಲೂಕಿನ ತಾಲ್ಲೂಕು ಮಟ್ಟದ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮವು ಮೇ, 20 ರಂದು ಬೆಳಗ್ಗೆ 9 ಗಂಟೆಯಿಂದ 1 ಗಂಟೆಯವರೆಗೆ […]

Continue Reading

ಮತಾಂತರಗೊಂಡವರಿಗೆ ಎಸ್‌ಸಿ, ಎಸ್‌ಟಿ ಕಾಯ್ದೆ ಅನ್ವಯ ಇಲ್ಲ: ಆಂಧ್ರ ಹೈಕೋರ್ಟ್ ತೀರ್ಪು

ಬೆಂಗಳೂರು, ಮೆ.05: (ನಡುಬಾಡೆ ನ್ಯೂಸ್‌) ಕ್ರೈಸ್ತ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲ. ಹಾಗಾಗಿ, ಪರಿಶಿಷ್ಟ ಸಮುದಾಯದ ವ್ಯಕ್ತಿ ಆ ಧರ್ಮಕ್ಕೆ ಮತಾಂತರಗೊಂಡ ಬಳಿಕ ಅವರಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ (ದೌರ್ಜನ್ಯ ತಡೆ) ಕಾಯ್ದೆಯಡಿ ರಕ್ಷಣೆ ಸಿಗುವುದಿಲ್ಲ ಎಂದು ಆಂಧ್ರ ಪ್ರದೇಶ ಹೈಕೋರ್ಟ್‌ ತೀರ್ಪು ನೀಡಿದೆ. ಪಾದ್ರಿಯೊಬ್ಬರ ಮೇಲಿನ ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್‌. ಹರಿನಾಥ್‌ ಅವರಿದ್ದ ಏಕಸದಸ್ಯ ಪೀಠ, ವ್ಯಕ್ತಿಯೊಬ್ಬರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ನಂತರ, […]

Continue Reading

ಅಮ್ಮತ್ತಿ ಕೊಡವ ಸಮಾಜತ್‌, ಅಂದೋಡೆ ನಡಂದ ಪೊಮ್ಮಕ್ಕಡ ನಾಳ್

  ಅಮ್ಮತ್ತಿ, ಮಾ.19:  ಉಲಗ ಪೊಮ್ಮಕ್ಕಡ ನಾಳ್‌ರ ಮಾರೀಪತ್‌ ಅಮ್ಮತ್ತಿ ಕೊಡವ ಸಮಾಜ ಪೊಮ್ಮಕ್ಕಡ ಕೂಟತಿಂಜ ತರಾವರಿ ಆಯಿಮೆ ಕೊಯಿಮೆ ಅಂದೋಡೆ ನಡ್ಂದತ್.‌   ನಾಳಂಕೆ 16.03.2025ನೇ ನಾರಾಚೆ ಪೊಲಾಕ 10 ಗಂಟೆ0ಜ ಬೈಟಾಪಕ 05 ಗಂಟೆಕೆತ್ತನೆ ಅಮ್ಮತ್ತಿ ಕೊಡವ ಸಮಾಜಬಾಡೆಲ್‌, ಪೊಮ್ಮಕ್ಕಡ ಕೂಟತ ಕೊರವುಕಾರಿ ಚಂಬಾಂಡ ರೇಷ್ಮಾ ಭೀಮಯ್ಯ ಅಯಿಂಗಡ ಕೊರವುಕಾರಿಕೆಲ್‌ ನಡ್ಂದ ಆಯಿಮೆಲ್‌, ಆದ್ಯತ್‌ ಅಮ್ಮತ್ತಿ ಕೊಡವ ಸಮಾಜ ಕೊರವುಕಾರ ಐನಂಡ ಪ್ರಕಾಶ್‌ ಪಿಂಞ ಕಾರ್ಯಕಾರ ಪಟ್ಟಡ ಧನು ಉತ್ತಯ್ಯ ಆವು ನೆಲ್ಲಕ್ಕಿಲ್‌ ದೇವಳ […]

Continue Reading

ನಿವೃತ್ತಿಗೆ 2 ತಿಂಗಳ ಮೊದಲೇ ಸರ್ಕಾರಿ ನೌಕರ ಪಿಂಚಣಿ ಪಾವತಿ ಆದೇಶ ವಿತರಣೆ:  ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

  ನವದೆಹಲಿ, ನ.03:  ಪಿಂಚಣಿದಾರರ ಕಲ್ಯಾಣ ಇಲಾಖೆ(DoPPW) ನಿವೃತ್ತಿಯ ಸಮೀಪದಲ್ಲಿರುವ ಸರ್ಕಾರಿ ನೌಕರರು ತಮ್ಮ ಪಿಂಚಣಿ ಮತ್ತು ಗ್ರಾಚ್ಯುಟಿಗಳನ್ನು ವಿಳಂಬವಿಲ್ಲದೆ ಪಡೆಯಲು ಪ್ರಮುಖ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 25, 2024ರ ಹೊಸ ಸೂಚನೆಗಳ ಪ್ರಕಾರ, ನಿವೃತ್ತಿ ಪಟ್ಟಿಗಳ ತಯಾರಿಕೆಯಿಂದ ಪ್ರಾರಂಭಿಸಿ, ಪಿಂಚಣಿ ಪಾವತಿ ಆದೇಶ(ಪಿಪಿಒ) ನೀಡುವವರೆಗೆ ಸಮಯೋಚಿತ ಪ್ರಕ್ರಿಯೆಯು ಅತ್ಯಗತ್ಯ ಆಗಿರುತ್ತದೆ. ಈ ಟೈಮ್‌ಲೈನ್‌ಗಳಿಗೆ ಬದ್ಧವಾಗಿ, ಇಲಾಖೆಗಳು ನಿವೃತ್ತಿಯಾಗುವ ಉದ್ಯೋಗಿಗಳಿಗೆ ನಿವೃತ್ತಿ ಜೀವನ ಆನಂದಿಸಲು ಸಹಾಯ ಮಾಡಬಹುದಾಗಿದೆ. DOPPW ನಿಂದ ನಿವೃತ್ತಿ ಸಮೀಪಿಸುತ್ತಿರುವ ಸರ್ಕಾರಿ ನೌಕರರನ್ನು […]

Continue Reading

ಕೊಡವ ಪಿಂಡ ಬೆಪ್ಪ ಪದ್ದತಿ….  ಇದ್‌ ಕಲ್ಯಾಟಜ್ಜಪ್ಪ ತಂದ ಒಕ್ಕಣೆ….

ಸಂಪಾದಕೀಯ, ಅ.15:  ಪಂಡಾಯಿರ ಕಾಲತೋಟ್ಟ್‌ ಕೊಡವ ತಂಗಡದೇ ಆನ ಪದ್ದತಿ ಪರಂಪರೆ, ಆಯಿಮೆ, ಕೊಯಿಮೆನೂ ನಡ್ತಿಯಂಡ್‌ ಬಂದವು. ನಂಗಡ ಏದೇ ನಮ್ಮೆ ನಾಳ್‌, ಪದ್ದತಿ, ಪರಂಪರೆಲ್‌, ಪೂಜೆ ಪುರಸ್ಕಾರನೂ ನಂಗಳೆ ನಡ್ತಿಯಂಡ್‌ ಬಂದವು.  ನಂಗ ನೆಲ್ಲಕ್ಕಿ ನಡುಬಾಡೆ,  ಮೊಂಬೊಳಕ್‌  ಮಿಂಞಲ್‌, ಅಂದಿ ಮುಂದಿಲ್‌ ನಿಂದ್‌ ಬೋಡುವದೂ, ಪೊಲಾಕ ಕಾಕೆ ಪಕ್ಷಿ ಏವಾಂಗ್‌ ಮುಪ್ಪಡೆ(ಬ್ರಾಹ್ಮಿ ಮೂರ್ತ), ಬೈಟಾಪಕ, ಕಾಕೆ ಪಕ್ಷಿ ಅಡ್ಂಗ್‌ನಪಿಂಞ(ಸಂದ್ಯಾ ವಂದನೆರ ಸಮಯ)ತ್‌  ನಂಗ ಕೊಡವ, ನೆಲ್ಲಕ್ಕಿ ನಡುಬಾಡೆಲ್‌ ಬೊಳ್ಳಕ್ಕಿ ಪುಡ್ಚಿತ್‌, ಕಟ್ಟುವ ಒಕ್ಕಣೆ ಆಯಿರ ಗಾಯತ್ರಿ […]

Continue Reading