https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Category: News, Informatin , Enteetinement and Advertisement

News, Informatin , Enteetinement and Advertisement

1998 ಕೋಡೀರ ಕಪ್…ಓರ್‌ ನೆಪ್ಪು…

1998 ಕೋಡೀರ ಕಪ್…ಓರ್‌ ನೆಪ್ಪು…

16/04/202516/04/2025nadubadenews@gmail.comLeave a Comment on 1998 ಕೋಡೀರ ಕಪ್…ಓರ್‌ ನೆಪ್ಪು…

✍ ಚೆಪ್ಪುಡೀರ ಕಾರ್ಯಪ್ಪ              1997ರಲ್ಲಿ ಪಾಂಡಂಡ ಕುಟ್ಟಪ್ಪನವರು ಪ್ರಥಮ ಬಾರಿಗೆ ಆರಂಭಿಸಿದ ಕೌಟುಂಬಿಕ ಹಾಕಿ ಹಬ್ಬವು ಮುಗಿದ ನಂತರ, ಮುಂದಿನ ವರ್ಷ ಯಾರಾದರೂ ಇದನ್ನು ನಡೆಸಬೇಕು ಎಂಬ ಕೋರಿಕೆ ಇಟ್ಟಾಗ, ಕೋಡೀರ ಕುಟುಂಬದವರ ಮುಂದೆ ಬಂದು ಕಡಂಗದಲ್ಲಿ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ನಡೆಸಿದರು. ಯಾವುದೇ ಪ್ರಾಯೋಜಕತ್ವವಿಲ್ಲದೆ ಕುಟುಂಬದ ಸ್ವಂತ ಹಣದಲ್ಲಿ ಅಚ್ಚುಕಟ್ಟಾಗಿ ನಡೆಸಿದರು.  ಮಹಿಳೆಯರ ಹಾಕಿ ಪಂದ್ಯಾವಳಿ…          ಕೋಡೀರ ಕುಟುಂಬದವರು ಪುರುಷರ ಹಾಕಿ ಪಂದ್ಯಾವಳಿ ಜೊತೆಯಲ್ಲೇ ಮಹಿಳೆಯರಿಗೂ ಕೂಡ ಪ್ರಪ್ರಥಮವಾಗಿ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿದರು, […]

Continue Reading
ನಾಳೆವಿದ್ಯುತ್ ವ್ಯತ್ಯಯ…

ನಾಳೆವಿದ್ಯುತ್ ವ್ಯತ್ಯಯ…

16/04/202516/04/2025nadubadenews@gmail.comLeave a Comment on ನಾಳೆವಿದ್ಯುತ್ ವ್ಯತ್ಯಯ…

      ಮಡಿಕೇರಿ. ಏ.16.  ಮೂರ್ನಾಡು 33/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ ಎಫ್1 ಪಾರಾಣೆ ಮಾರ್ಗದಲ್ಲಿ ಮಳೆಗಾಲ ಮುಂಜಾಗೃತಾ ನಿರ್ವಹಣೆ ಕಾಮಗಾರಿಗಳನ್ನು  ಕೈಗೊಂಡಿರುವುದರಿಂದ ಏಪ್ರಿಲ್, 17 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.      ಆದ್ದರಿಂದ ಬಲಮುರಿ, ಪಾರಾಣೆ, ಬಾವಲಿ, ಕೈಕಾಡು, ಕಿರಂದಾಡು, ಎಡಪಾಲ, ಕಡಂಗ, ಚೆಯ್ಯಂಡಾಣೆ, ಚೇಲವಾರ, ಮರಂದೋಡ, ಕೋಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ […]

Continue Reading
ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯನವರ ಅಧೀಕೃತ ಕಚೇರಿ ಉಧ್ಘಾಟನೆ… 

ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯನವರ ಅಧೀಕೃತ ಕಚೇರಿ ಉಧ್ಘಾಟನೆ… 

15/04/202515/04/2025nadubadenews@gmail.comLeave a Comment on ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯನವರ ಅಧೀಕೃತ ಕಚೇರಿ ಉಧ್ಘಾಟನೆ… 

      ವಿರಾಜಪೇಟೆ, ಏ.15;  ವಿರಾಜಪೇಟೆಯ ಶಾಸಕರ ಗೃಹ ಕಚೇರಿಯಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯನವರ ಕಚೇರಿಯನ್ನು  ಇಂದು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರು ನೆರವೇರಿಸಿದರು.              ಕ್ಷೇತ್ರದಲ್ಲಿ, ಅದರಲ್ಲೂ ವಿಶೇಷವಾಗಿ ದಕ್ಷಿಣ ಕೊಡಗು ಭಾಗದಲ್ಲಿ ರೈತರನ್ನು ಹಾಗೂ ಸಾರ್ವಜನಿಕರನ್ನು ಅತಿಯಾಗಿ ಕಾಡುತ್ತಿರುವ ಪ್ರಾಣಿ-ಮಾನವ ಸಂಘರ್ಷಕ್ಕೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಅವಿರತ ಶ್ರಮಿಸುತ್ತಿರುವ ಮಾನ್ಯ ಶಾಸಕರಿಗೆ, ಸಂಕೇತ್ ಪೂವಯ್ಯನವರ ಬೆಂಬಲ ದೊಡ್ಡಮಟ್ಟದಲ್ಲಿ ಇದೆ.        ಆ ನಿಟ್ಟಿನಲ್ಲಿ […]

Continue Reading
ಕೊಡಗ್‌ಲ್  ಕಳಿ  ನಮ್ಮೆ  ನಡ್ತುವಕ್  ನಾಳ್  ನೇರ ನೋಟುವದ್ ನಲ್ಲದ್…

ಕೊಡಗ್‌ಲ್  ಕಳಿ  ನಮ್ಮೆ  ನಡ್ತುವಕ್  ನಾಳ್  ನೇರ ನೋಟುವದ್ ನಲ್ಲದ್…

15/04/202515/04/2025nadubadenews@gmail.comLeave a Comment on ಕೊಡಗ್‌ಲ್  ಕಳಿ  ನಮ್ಮೆ  ನಡ್ತುವಕ್  ನಾಳ್  ನೇರ ನೋಟುವದ್ ನಲ್ಲದ್…

‌           ✍–ಚೆಪ್ಪುಡೀರ ಕಾರ್ಯಪ್ಪ      ಕೊಡಗ್‌ಲ್ ಸಾಧಾರಣ ಮಾರ್ಚ್ ಪಿಂಞ ಏಪ್ರಿಲ್ ತಿಂಗ ಎಣ್ಣನ ಕಳಿಕೂಟ ನಡ್‌ಪ ತಿಂಗ. ಕೊಡಗ್‌ಲ್ ಎಲ್ಲಾರು ಈ ಕಳಿಕೂಟತ್ ಕೂಡಿಕಳಿಪ ಪುರ್‌ಡ್‌ಲ್ ಇಪ್ಪ. ಇದ್ ನೇರಾಯಿತೂ ಪೆರ್ತ್ ನಲ್ಲ ವಿಷಯ, ಮೆಚ್ಚುವನ್ನತದ್. ಕೊಡಗ್‌ಲ್ ಕಳಿನಮ್ಮೆ ನಡ್‌ತುವಕ್ ಮೂಲ ಕಾರಣ ಎಣ್ಣಕ, 1997ಲ್ ಪಾಂಡಂಡ ಕುಟ್ಟಪ್ಪ ಪಿಂಞ ಕಾಶಿ ಅಣ್ಣ ತಮ್ಮಣಂಗ. ಕೊಡವಡ ನಡುಲ್ ಒಕ್ಕಟ್ಟ್ ಒತ್ತೋರ್ಮೆನ ಕೊಂಡಬಪ್ಪದ್ ಇದ್ಂಡ ಬಯ್ಯ‌ತುಳ್ಳ ಬಲ್ಯ ಕಾರಣ. ಅಲ್ಲತೆ ಊರೂ‌ರ್‌ಲ್  ಉಳ್ಳ ಸ್ಕೂಲ್ ಕಳಿ‌ಪರಂಬುರ ಅಭಿವೃದ್ಧಿ‌ಕ್ […]

Continue Reading
ಅರಮೇರಿ ಕಳಂಚೇರಿ ಮಠದಲ್ಲಿ ಹೊಂಬೆಳಕು  ಮಾಸಿಕ ತತ್ತ್ವಚಿಂತನಾ ಗೋಷ್ಠಿ…   

ಅರಮೇರಿ ಕಳಂಚೇರಿ ಮಠದಲ್ಲಿ ಹೊಂಬೆಳಕು  ಮಾಸಿಕ ತತ್ತ್ವಚಿಂತನಾ ಗೋಷ್ಠಿ…   

15/04/202515/04/2025nadubadenews@gmail.comLeave a Comment on ಅರಮೇರಿ ಕಳಂಚೇರಿ ಮಠದಲ್ಲಿ ಹೊಂಬೆಳಕು  ಮಾಸಿಕ ತತ್ತ್ವಚಿಂತನಾ ಗೋಷ್ಠಿ…   

  ಅರಮೇರಿ. ಏ.15.[ಡಾ.ನರಸಿಂಹನ್] ‌ ದಿನಾಂಕ 20ನೇ ಏಪ್ರಿಲ್ 2025ರಂದು ಭಾನುವಾರ, ಸಂಜೆ 3ರಿಂದ 5 ಗಂಟೆಯವರೆಗೆ, ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜ ಪ್ರಸಾದ ನಿಲಯದ ಸಭಾಂಗಣದಲ್ಲಿ 230ನೆಯ ಹೊಂಬೆಳಕು ಮಾಸಿಕ ತತ್ತ್ವಚಿಂತನಾಗೋಷ್ಠಿ ಜರುಗಲಿದೆ.                 ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮೂರ್ನಾಡು ಪದವಿಪೂರ್ವ ಕಾಲೇಜಿನ  ಪ್ರಾಧ್ಯಾಪಕರಾದ‌  ಶ್ರೀ ಕಿಗ್ಗಾಲು ಹರೀಶ್‌ರವರ ಪೂಚಂತೇ- ಕೃತಿಗಳು ಹಾಗೂ ಜೀವನ  ಎಂಬ ವಿಷಯದಲ್ಲಿ  ಉಪನ್ಯಾಸ  ಕಾರ್ಯಕ್ರಮ ನಡೆಯಲಿದೆ.

Continue Reading
ಬೇಗೂರ್ ‌ ಪೂಳೆಮಾಡ್‌ ಈಶ್ವರ ದೇವಸ್ಥಾನತ್‌ ಕೊಡವ ಆಟ್-ಪಾಟ್  ಪಡಿಪು ಶಿಬಿರ…

ಬೇಗೂರ್ ‌ ಪೂಳೆಮಾಡ್‌ ಈಶ್ವರ ದೇವಸ್ಥಾನತ್‌ ಕೊಡವ ಆಟ್-ಪಾಟ್ ಪಡಿಪು ಶಿಬಿರ…

15/04/202515/04/2025nadubadenews@gmail.comLeave a Comment on ಬೇಗೂರ್ ‌ ಪೂಳೆಮಾಡ್‌ ಈಶ್ವರ ದೇವಸ್ಥಾನತ್‌ ಕೊಡವ ಆಟ್-ಪಾಟ್ ಪಡಿಪು ಶಿಬಿರ…

                 ಬೇಗೂರ್.‌ ಏ. 15; [ ಮತ್ರಂಡ ಹರ್ಷಿತ್‌ ಪೂವಯ್ಯ]  ‌ ಶ್ರೀ.ಪೂಳೆಮಾಡ್ ಈಶ್ವರ ಕೊಡವ ಸಾಂಸ್ಕೃತಿಕ ತಂಡ ಬೇಗೂರ್  ಪಿಂಞ ಶ್ರೀ ಪೂಳೆಮಾಡ್ ಈಶ್ವರ ದೇವಸ್ಥಾನ ಸಮಿತಿರ ಸಹಕಾರತ್ ಇದೇ ಏಪ್ರಿಲ್ 23  ಪದನಾಚೆಲಿಂಜ ಒರ್ ತಿಂಗ ಬೇಗೂರ್ ಪೂಳೆಮಾಡ್ ಈಶ್ವರ ದೇವಸ್ಥಾನತ್ ಕೊಡವ ಆಟ್-ಪಾಟ್ ಪಡಿಪು ಶಿಬಿರ ನಡ್ತುವಕ್ ತೀರ್ಮಾನ ಮಾಡಿತ್. ಪ್ರತಿನಾಳ್ ಒಯಿಪತ್ 5.30 ಗಂಟೆಕ್ ಶುರುವಾಪ  ಶಿಬಿರತ್  ಕೋಲಾಟ್, ಬೊಳಕಾಟ್, ಕತ್ತಿಯಾಟ್, ಉಮ್ಮತ್ತಾಟ್ ಕಪ್ಪೆಯಾಟ್, ಪರೆಯಕಳಿ, ಬಾಳೊಪಾಟ್, ತಾಲಿಪಾಟ್,  ಅಲ್ಲತೇ […]

Continue Reading
ಚಿತ್ರತಾರೆ ದಿ.ಅಪಾಡಂಡ ಟಿ.ರಘು ಮರೆಯಲಾಗದ ಮಾಣಿಕ್ಯ.: ವಿರಾಜಪೇಟೆಯಲ್ಲಿ ಅರ್ಥಪೂರ್ಣ ಶ್ರದ್ದಾಂಜಲಿ

ಚಿತ್ರತಾರೆ ದಿ.ಅಪಾಡಂಡ ಟಿ.ರಘು ಮರೆಯಲಾಗದ ಮಾಣಿಕ್ಯ.: ವಿರಾಜಪೇಟೆಯಲ್ಲಿ ಅರ್ಥಪೂರ್ಣ ಶ್ರದ್ದಾಂಜಲಿ

14/04/202514/04/2025nadubadenews@gmail.comLeave a Comment on ಚಿತ್ರತಾರೆ ದಿ.ಅಪಾಡಂಡ ಟಿ.ರಘು ಮರೆಯಲಾಗದ ಮಾಣಿಕ್ಯ.: ವಿರಾಜಪೇಟೆಯಲ್ಲಿ ಅರ್ಥಪೂರ್ಣ ಶ್ರದ್ದಾಂಜಲಿ

ವಿರಾಜಪೇಟೆ: ಏ: 14: (ಕಿಶೋರ್ ಕುಮಾರ್ ಶೆಟ್ಟಿ) :  ಕಲಾವಿದನ ಬದುಕು ಅನೇಕ ಏರಿಳಿತಗಳನ್ನು ಕಂಡು ಸಾಗುತ್ತದೆ. ಅದರೇ ಬದುಕಿನಲ್ಲಿ ಸಾಧಿಸಿರುವ ಸಾದನೆಯು ಯುಗಯುಗಳು ಕಳೆದರು ಶಾಶ್ವತವಾಗಿ ನೆಲೆ ನಿಲ್ಲುತ್ತದೆ ಇದಕ್ಕೆ ಸಾಕ್ಷಿ ದಿ.ಅಪಾಡಂಡ ರಘು ಅವರು ಎಂದು, ಅವರ ನೆನಪಿನಲ್ಲಿ ನಡೆದ  ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿದ್ದ ಗಣ್ಯರು ಮನದಾಳದಿಂದ ನುಡಿ ನಮನ ಸಲ್ಲಿಸಿದರು. ಕೊಡಗು ಜಿಲ್ಲಾ ಕಲಾವಿದರ ಸಂಘ (ರಿ) ಮಡಿಕೇರಿ ಕೊಡಗು ಜಿಲ್ಲೆ ವತಿಯಿಂದ ವಿರಾಜಪೇಟೆ ನಗರದ ನಿಸರ್ಗ ಬಡಾವಣೆಯ ಕೆ.ಕೆ. ಗ್ರೂಪ್ ಖಾಸಗಿ […]

Continue Reading
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿದ  ಸಂಸದ ಯದುವೀರ್…

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿದ  ಸಂಸದ ಯದುವೀರ್…

14/04/202514/04/2025nadubadenews@gmail.comLeave a Comment on ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿದ  ಸಂಸದ ಯದುವೀರ್…

ಮಡಿಕೇರಿ, ಏ.14; ಮಡಿಕೇರಿಯಲ್ಲಿ ಕೊಡಗು ಬಿಜೆಪಿ ಎಸ್.ಸಿ ಮೋರ್ಚಾ ವತಿಯಿಂದ ನಡೆದ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕಾರ್ಯಗಾರವನ್ನು ಕೊಡಗು- ಮೈಸೂರು ಲೋಕಸಭಾ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ಈ ಸಂದರ್ಭ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ರಕ್ತದಾನ ಶಿಬಿರ ಕೂಡ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಸ್ವಾವಲಂಬಿಗಳಾದರೆ ಮಾತ್ರ ಮಾನ್ಯ ಪ್ರಧಾನ […]

Continue Reading
ಡಾಕ್ಟರೇಟ್ ಪದವಿ ಪಡೆದ ಶೃತಿ .ಎಸ್. ಮಂಜುನಾಥ್ …

ಡಾಕ್ಟರೇಟ್ ಪದವಿ ಪಡೆದ ಶೃತಿ .ಎಸ್. ಮಂಜುನಾಥ್ …

14/04/202514/04/2025nadubadenews@gmail.comLeave a Comment on ಡಾಕ್ಟರೇಟ್ ಪದವಿ ಪಡೆದ ಶೃತಿ .ಎಸ್. ಮಂಜುನಾಥ್ …

      ಕುಶಾಲನಗರ, ಏ.14: [ಟಿ.ಜಿ.ಪ್ರೇಮ್‌ಕುಮಾರ್] ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ  ಶೃತಿ .ಎಸ್. ಮಂಜುನಾಥ್ ಅವರು ಮಂಡಿಸಿದ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದ 43ನೇ ಘಟಿಕೋತ್ಸವದಲ್ಲಿ ಪಿ.ಎಚ್.ಡಿ. ಪದವಿಯನ್ನು ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರಿಂದ ಪಡೆದುಕೊಂಡರು.  ಮಂಗಳೂರು ವಿಶ್ವವಿದ್ಯಾನಿಲಯದ ರಾಸಾಯನ ಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕಿ ಪ್ರೊಫೆಸರ್ ಬಿ. ವಿಶಾಲಾಕ್ಷಿ ಅವರ ಮಾರ್ಗದರ್ಶನದಲ್ಲಿ “ಹೈಬ್ರೀಡ್ ಪಾಲಿಮರ್ ನ್ಯಾನೋಕೋಪೋಸೈಟ್ಸ್  ಸಿಂಥೆಸೀಸ್ ಕ್ಯಾರಕ್ಟರೈಷೇಶನ್ಸ್ ಅಂಡ್ ಅಪ್ಲಿಕೇಶನ್ಸ್” ಎಂಬ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ.  […]

Continue Reading
ಚೆಕ್ಕೇರ‌ ಕಪ್‌ಲ್‌ ಒಕ್ಕಕ್‌ ರಿಲೇ ಓಟ್ ಪೈಪೋಟಿ …   ‌

ಚೆಕ್ಕೇರ‌ ಕಪ್‌ಲ್‌ ಒಕ್ಕಕ್‌ ರಿಲೇ ಓಟ್ ಪೈಪೋಟಿ …   ‌

14/04/202514/04/2025nadubadenews@gmail.comLeave a Comment on ಚೆಕ್ಕೇರ‌ ಕಪ್‌ಲ್‌ ಒಕ್ಕಕ್‌ ರಿಲೇ ಓಟ್ ಪೈಪೋಟಿ …   ‌

     ಹುದಿಕೇರಿ, ಏ.14.   23 ನೇ ಕಾಲತ್‌ರ ಚೆಕ್ಕೇರ ಕ್ರಿಕೆಟ್ ಕಳಿ ನಮ್ಮೆ – 2025 ಕೊಡವ ಒಕ್ಕಕ್ 8 ಕಿ.ಮೀ. ರಸ್ತೆ ರಿಲೆ ಓಟ್, ನಾಳಂಕೆ : 27-04-2025 ನಾರಾಚೆ  ಪೊಲಾಕ 6.30 ಗಂಟೆಕ್  ಪೊನ್ನಂಪೇಟೆರ ಬಸವೇಶ್ವರ ತಿರಿಕೆಲಿಂಜ (ಬಸ್ಸಸ್ಟಾಂಡ್ ಮಿಂಞತಿಂಜ) ಹುದಿಕೇರಿ ಜನತಾ ಹೈಸ್ಕೂಲ್‌ರ ಪರಂಬುಕೆತ್ತನೆ ನಡ್ಪದುಂಡ್. ಓರ್ ಒಕ್ಕತಿಂಜ ನಾಲಾಳ್‌ಕ್ ಅವಕಾಶ, ಒರ್ ಪೊಮ್ಮಕ್ಕ  ಇಂಜಿತೇ ಇರೊಂಡು, ಬಯತ್‌ರ ನಿರ್ಕ್‌ ಇಲ್ಲೆ. 700 ಉರ್‌ಪಿಯ (ಏಳ್‌ನೂ‌ರ್) ಕಟ್ಟಿತ್‌ ಪೆದ ದಾಖಲ್‌ ಮಾಡ್ಯವಲು. […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version