Author: nadubadenews@gmail.com
ಶಾಸಕ ಡಾ. ಮಂಥರ್ ಗೌಡ ಆಹ್ವಾನದ ಮೇರೆ, ನಾಳೆ, ಮಾನ್ಯ ಉಪಮುಖ್ಯ ಮಂತ್ರಿಗಳ ಕೊಡಗು ಪ್ರವಾಸ
ಬೆಂಗಳೂರು, ಅ.10: ಮಡಿಕೇರಿ ಶಾಸಕ ಡಾ. ಮಂಥರ್ ಗೌಡರ ಆಹ್ವಾನಕ್ಕೆ ಓಗೊಟ್ಟು, ದಸರಾ ಕಾಯಕ್ರಮದಲ್ಲಿ ಪಾಲ್ಗೊಳ್ಳ ಮಾನ್ಯ ಉಪಮುಖ್ಯಮಂತ್ರಿಗಳಾದ, ಶ್ರೀ ಡಿ ಕೆ ಶಿವಕುಮಾರ್ರವರು, ನಾಳೆ, (11/10/2024) ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ ನಾಳೆ ಬೆಳಿಗ್ಗೆ 11 ಘಂಟೆಗೆ ವಿಶೇಷ ವಿಮಾನದ ಮೂಲಕ, ಬೆಂಗಳೂರಿಂದ ಹೊರಟು, 11.45ಕ್ಕೆ ಮೈಸೂರು ತಲುಪುವ ಉಪಮುಖ್ಯ ಮಂತ್ರಿಗಳು, ಮಧ್ಯಾಹ್ನ 12.00 ಘಂಟೆಗೆ, ಮೈಸೂರಿನಿಂದ ರಸ್ತೆ ಮೂಲಕ ಪ್ರಯಾಣಿಸಿ, 02 ಘಂಟೆಗೆ ಮಡಿಕೇರಿ, ಗಾಂಧಿ ಮೈದಾನ, ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ […]
Continue Readingಮೈಸೂರು ವಿಭಾಗ ಮಟ್ಟದ ಬಾಲಕರ ಕ್ರಿಕೆಟ್ ಪಂದ್ಯಾಟದಲ್ಲಿ ಕೊಡಗು ವಿಜಯ
ವಿರಾಜಪೇಟೆ, ಅ. 08: (ಕಿಶೋರ್ ಕುಮಾರ್ ಶೆಟ್ಟಿ) : ಮೈಸೂರು ವಿಭಾಗ ಮಟ್ಟದ ಬಾಲಕರ ಕ್ರಿಕೆಟ್ ಪಂದ್ಯಾಟದಲ್ಲಿ 14 ವರ್ಷ ಒಳಗಿರುವ ಬಾಲಕರ ತಂಡ ಪ್ರಥಮ ಸ್ಥಾನ ಪಡೆದಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ಮೈಸೂರು ವಿಭಾಗ ಮಟ್ಟದ ಬಾಲಕರ ಕ್ರಿಕೆಟ್ ಪಂದ್ಯಾಟದಲ್ಲಿ ನಡೆಯಿತು. ಪಂದ್ಯಾಟದಲ್ಲಿ ಭಾಗವಹಿಸಿದ ಕೊಡಗು ಜಿಲ್ಲಾ 14 ವರ್ಷ ಒಳಗಿರುವ ಬಾಲಕರ ತಂಡವು ತನ್ನ ಎದುರಾಳಿ ಹಾಸನ ತಂಡವನ್ನು ಮಣಿಸಿ ವಿಜಯ ಮಾಲೆಗೆ ಕೊರಳೊಡ್ಡಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಮೈಸೂರು ವಿಭಾಗ ಮಟ್ಟದ 14 […]
Continue Readingರಾಜ್ಯಮಟ್ಟದಮೈಸೂರುದಸರಾಲಲಿತಕಲೆ ಚಿತ್ರ ಕುರಿಲ್ ಐಮಂಡ ರೂಪೇಶ್ ನಾಣಯ್ಯಂಗ್ ಬಿರ್ದ್…
ಮರಗೋಡ್, ಅ.08: ಕೇಳಿ ಪೋನ ಮೈಸೂರ್ ದಸರ ಮಾರೀಪತ್ ಲಲಿತ ಕಲೆ ಪಿಂಞ ಕರಕುಶಲ ಕಲೆ ಉಪಸಮಿತಿ ಪೈಪೋಟಿ ಪಿಂಞ ಪ್ರದರ್ಶನತ ವೃತ್ತಿಪರ ವಿಭಾಗತ್, ಕೊಡವುರ ಮರಗೋಡ್ಕಾರಳಾನ, ಐಮಂಡ ನಾಣಯ್ಯ ದಿ. ಗೌರಮ್ಮ ಅಯಿಂಡ ಮೋವೋ, ರೂಪೇಶ್ ಅಯಿಂಗ ಕುರ್ಕ ನೀರ್ರಂಗ್ರ “ಡೆಕ್ಸ್ಟ ರಿಟಿ” ಕಲಾಕೃತಿಕ್ ಬಿರ್ದ್ ದಕ್ಕಿತ್. ನಾಳಂಕೆ: 7-10.2024ರಂದು ನಡಂದ್ ಆಯಿಮೆಲ್, ಐಮಂಡ ರೂಪೇಶ್ ನಾಣಯ್ಯ ಅವು ಈ ಬಿರ್ದ್ ಪಡ್ಂದಂಡತ್. ಚಿತ್ರಕಲೆ ವಿಭಾಗತ್ ಪೈಪೋಟಿಲ್, ಸುಮಾರ್ 350ಕ್ಕೂೇರ ಪೈಪೋಟಿಕಾರ ಇಂಜತ್.. ಆಯಿಮೆಲ್, […]
Continue Readingಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ಕೊಡಗು ಸೇರಿದಂತೆ ಹಲವೆಡೆ ಭಾರೀ ಮಳೆ ಸೂಚನೆ, ರೈತರಿಗೆ ಆತಂಕ…
ಬೆಂಗಳೂರು, ಅ.08 : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿದಿದ್ದು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ವಾಯುಭಾರ ಕುಸಿತಗೊಂಡ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಎರಡ್ಮೂರು ದಿನ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದ ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇನ್ನುಳಿದಂತೆ ಕರಾವಳಿಯ ದಕ್ಷಿಣ ಕನ್ನಡ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಮಲೆನಾಡಿನ ಶಿವಮೊಗ್ಗ, ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಿಗೆ ಮುಂದಿನ ಎರಡು […]
Continue Readingಸುಟ್ಟು ಕರಕಲಾದ ವ್ಯಕ್ತಿಯ ಗುರುತು ಪತ್ತೆಗೆ ಸಕರಿಸಲು, ಪೊಳೀಸರ ಮನವಿ…
ಸುಂಟಿಕೊಪ್ಪ, ಅ.08: ಸುಂಟಿಕೊಪ್ಪ ಮಾದಾಪುರ ರಸ್ತೆಯ ಪನ್ಯದಲ್ಲಿರುವ, ಸಂದೇಶ್ ಎಂಬಡರಿಗೆ ಸೇರಿದ ತೋಟದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಸಿಕ್ಕಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಗೆ ಸಹಕರಿಸುವಂತೆ ಪೊಲೀಸರು ಈ ಕೆಳಗಿನಂತೆ ಪ್ರಕಟಣೆ ಹೊರಡಿಸಿ, ಮನವಿ ಮಾಡಿದ್ದಾರೆ. ಈ ದಿನ ದಿನಾಂಕ 8. 10.24 ರಂದು ಸುಂಟಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಪನ್ಯ ಕಾಫಿ ಎಸ್ಟೇಟ್ ಒಳಗೆ (ಸುಂಟಿಕೊಪ್ಪ ಮಾದಾಪುರ ರಸ್ತೆಯ ಎಡ ಬದಿ )ಒಬ್ಬ ಅಪರಿಚಿತ ಗಂಡಸಿನ ಮೃತ ದೇಹ ಅರ್ಧ ಸುಟ್ಟ […]
Continue Readingಕೊಡವ ಭಾಷೆಯ ಆದ್ಯ ಕಾದಂಬರಿ ಕಾರ್ತಿ ಬರೆದ, ಕಾದಂಬರಿ, ಧಾರವಾಹಿಯಾಗಿ ನಿಮ್ಮ ಮುಂದೆ…
ನಲ್ಮೆಯ ಬಂಧುಗಳೆ…, ಮನುಷ್ಯನ ಭಾವನೆಗಳನ್ನ ಉಲ್ಲಾಸಗೊಳಿಸುವ, ಹೊಸ ಹುರುಪಿನೊಂದಿಗೆ ನವ ದಿಕ್ಕಿನತ್ತ ತಿರುಗಿಸಬಲ್ಲ ಶಕ್ತಿ ತಾಕತ್ತು ಕಥೆ ಕಾದಂಬರಿಗಳಿಗೆ ಇದೆ. ಅದರಲ್ಲೂ ಕಾದಂಬರಿಗಳಂತೂ ಒಂದಿಡೀ ಸಂಸಾರ, ಸಾಮಾಜಿಕ ಬದುಕನ್ನೇ ಕಣ್ಣೆದುರಿಗೆ ತಂದು ನಿಲ್ಲಿಸುವ ವಾಸ್ತವ ಚಿತ್ರಗಳಿರುತ್ತವೆ. ಅದರಲ್ಲೂ ಬರಹಗಾರರ ನಿರೂಪಣಾ ಶೈಲಿ, ಕಥಾವಸ್ತುವಿನ ಆಧಾರದಲ್ಲಿ ಓದುಗರನ್ನ ತನ್ನೊಳಗೆ ಹಿಡಿದಿಟ್ಟುಕೊಳ್ಳುವ ಜೊತೆಗೆ, ಓದುಗನ ಮಾನಸಿಕ ಮತ್ತು ಸಾಮಾಜಿಕ ದಿಕ್ಕನ್ನ ಬದಲಿಸಿಬಿಡುವ ತಾಕತ್ತು ಕಾದಂಬರಿಗಳಿಗೆ ಇದೆ. ಅಂತ ತಾಕತ್ತಿರುವ ಕಾದಂಬರಿಕಾರರಲ್ಲಿ ಉಳ್ಳಿಯಡ ಡಾಟಿಪೂವಯ್ಯ ಕೂಡ ಒಬ್ಬರು. […]
Continue Readingಮಡಿಕೇರಿ ದಸರಕ್ಕೆ 800+ ಸಿ.ಸಿ. ಟಿ.ವಿ, 8 ಜಂಬೋ ತಂಡ, 4 ಸಹಾಯವಾಣಿ, ವಿದ್ವಾಂಸಕ ಕೃತ್ಯ ತಡೆ ತಂಡಗಳೊಂದಿಗೆ ಕೊಡಗು ಜಿಲ್ಲಾಪೊಲೀಸರ ಅಭಯ…
ಮುಖವಾಡ(Mask)ಗಳನ್ನು ಧರಿಸುವುದು, ಮಾರಾಟ ಮಾಡುವುದು, ಕರ್ಕಶ ಶಬ್ದವನ್ನು ಹೊರ ಹಾಕುವ ಪೀಪಿ/ತುತ್ತೂರಿಯ ಬಳಕೆ ಹಾಗೂ ಮಾರಾಟ ಮಾಡುವುದು ನಿಷೇಧ. ಮೈಸೂರ್ ದಸರದಷ್ಟೇ ಮಹತ್ವ ಮತ್ತು ಹಿನ್ನಲೆಯನ್ನು ಹೊಂದಿರುವ ಮಡಿಕೇರಿ ದಸರವನ್ನ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ, ಯಾವುದೇಅಹಿತಕರ ಘಟನೆಳಿಲ್ಲದೆ, ಮಹಿಳೆಯರು, ಮಕ್ಕಳು, ವಯಸ್ಕರು, ಅಸಾಯಕರೂ ಸೇರಿದಂತೆ ಸಾರ್ವಜನಿಕರು, ನಿರ್ಭಯವಾಗಿ ದಸರವನ್ನ ಆಸ್ವಾಧಿಸಲು ಅನುವಾಗುವಂತೆ ಕೊಡಗು ಪೊಲೀಸ್ ಹಲವಾರು ಕ್ರಮಗಳನ್ನು ಕೈಗೊಂಡಿದೆ. ದಿನಾಂಕ: 12-10-2024 ರಂದು ನಡೆಯಲಿರುವ ವಿಶ್ವ ವಿಖ್ಯಾತ ಮಡಿಕೇರಿ ದಸರಾ ಅಂಗವಾಗಿ ಸಾರ್ವಜನಿಕರ ಸುರಕ್ಷತೆ, […]
Continue Readingಮೂಕಳೆರ ಟೈನಿ ಪೂಣಚ್ಚ ಅಯಿಂಗಕ್ ಡಾ. ಪುನೀತ್ ರಾಜ್ಕುಮಾರ್ ಬಿರ್ದ್.
ಧಾರವಾಡ, ಅ.07: ಧಾರವಾಡತ ಚಲನ ಚಿತ್ರ ಕಲಾವಿದಂಗಡ ಕ್ಷೇಮಾಭಿವೃದ್ದಿ ಮಂಡಳಿ, ಕೊಡ್ಪ, ಡಾ. ಪುನಿತ್ ರಾಜ್ಕುಮಾರ್ ಬಿರ್ದ್ಕ್ ಪೊನ್ನಂಪೇಟೆ ಜೋಡ್ ಪಟ್ಟಿಕಾರಳಾನ ಮೂಕಳೆರ ಟೈನಿ ಸುರೇಶ್ ಅವು ಆಯ್ಕೆ ಆಯಿತ್. ಚಲನ ಚಿತ್ರ ಕಲಾವಿದಂಗಡ ಕ್ಷೇಮಾಭಿವೃದ್ದಿ ಮಂಡಳಿ ನಡ್ತುವ ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ನೆಪ್ಪುರ ಕಾರ್ಬಾರ್, ಧಾರವಾಡತ್ ನಡ್ಪ. ಅಂದ್ ಪಲಪಾಜೆರ ಚಲನಚಿತ್ರ ಬುಡ್ಗಡೆ, ಪ್ರರ್ಶನ, ಪಿಂಞ ಪ್ರಶಸ್ತಿ ಬಳಂಬುವ ಕಾರ್ಬಾರ್, ಅಕ್ಟೋಬರ್ 27,28,29ಲ್, ನಡ್ಪ ಈ ಆಯಿಮೆಲ್ ಸಾಹಿತ್ಯ ಕ್ಷೇತ್ರತ ಸಾಧನೆಕ್ಕಾಯಿತ್, ಮೂಕಳೆರ […]
Continue Reading