45ದಿನಕ್ಕೆ 32,648 ವೀಕ್ಷಕರನ್ನು ತಲುಪಿದ್ದೇವೆ.  ಹುರಿದುಂಬಿಸಿ ಹರಸಿದವರಿಗೂ, ನಿಂದಿಸಿ ಹಂಗಿಸಿದವರಿಗೂ ಸಮರ್ಪಣೆ…

        ನಡುಬಾಡೆ ಹೆಸರಿನ ಮಾಧ್ಯಮ ಸಂಸ್ಥೆ ಹುಟ್ಟು ಹಾಕಬೇಕೆಂಬ ಸಂಕಲ್ಪ ಮಾಡಿ, ಮೂರು ವರ್ಷಗಳೇ ಕಳೆದವು.  ಆ ನಡುವೆ ನಾನಾ ಏಳು ಬೀಳುಗಳು, ಎಡರು ತೊಡರುಗಳು. ಕೆಲವಾರು ಸ್ವಯಂಕೃತ ಪ್ರಮಾದಗಳು, ಹಲವಾರು ಕಾಲೆಳೆಯೋ ಕೈಗಳ ನಡುವೆ, ಕಳೆದ ಸೆಪ್ಟೆಂಬರ್‌ 05/2024ರಂದು ನಡುಬಾಡೆ ನ್ಯೂಸ್‌ ವೆಬ್‌ಸೈಟ್‌ ಲೋಕಾರ್ಪಣೆ ಮಾಡಿ, ಸುದ್ದಿ, ಮಾಹಿತಿ ಬಿತ್ತರಿಸಲು ಪ್ರಾರಂಭಿಸಿದೆವಾದರೂ, ನಡುವೆ ಕೆಲ ತಾಂತ್ರಿಕ ಕಾರಣಗಳಿಂದ ಮತ್ತೆ 10 ದಿನ ಪ್ರಸಾರ ನಿಂತು ಹೋಯಿತು. ಆದರೂ ಎಡೆಬಿಡದ ಪ್ರಯತ್ನದ ಫಲವಾಗಿ, ಮತ್ತೆ ಸೆಪ್ಟೆಂಬರ್‌ […]

Continue Reading

ನಾಳೆ ಸೋಮವಾರಪೇಟೆ ರೈತ ಹೋರಾಟ ಸಮಿತಿ ಸಭೆ…

ಸೋಮಾವಾರಪೇಟೆ, ನ.10: ಸೋಮವಾರಪೇಟೆ ರೈತ ಹೋರಾಟ ಸಮಿತಿವತಿ ಯಿಂದ ಸಭೆಯನ್ನು, ದಿನಾಂಕ 11/11/2024ರ ಸೋಮವಾರ ಬೆಳಿಗ್ಗೆ 11.30 ಗಂಟೆಗೆ,  ಒಕ್ಕಲಿಗರ ಸಮುದಾಯ ಭವನದ, ಶ್ರೀಗಂಧ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. ರೈತರ ಹಲವು ಬೇಡಿಕೆಗಳ ಕುರಿತು, ಇಲ್ಲಿಯವರೆಗೂ ನಡೆದ ವಿದ್ಯಾಮಾನಗಳು ಹಾಗೂ  C&D. ಗೊಂದಲದ  ವಿಷಯವಾಗಿ, ಸುಪ್ರೀಂ ಕೋರ್ಟ್ನ ನೋಟಿಫಿಕೇಶನ್ ವಿರುದ್ಧ ನ್ಯಾಯಾಲಯಕ್ಕೆ ತುರ್ತುಗಿ ತಾಕರಾರು ಸಲ್ಲಿಸಬೇಕಾಗಿರುವುದರಿಂದ, ತಾಲೂಕಿನ ಎಲ್ಲಾ ಗ್ರಾಮದ ಅಧ್ಯಕ್ಸರು ಹಾಗೂ ಸಮಿತಿ ಸದಸ್ಯರುಗಳು ತಪ್ಪದೆ ಈ ಸಭೆಗೆ ಹಾಜರಾಗ ಬೇಕು, […]

Continue Reading

ಕೊಡಗಿನ ಆರ್ಕಿಡ್ಸ್(ಕಾಡ್‌ ಪೂವು) ಸಂಚಲನ, ಕಿರು ಚಿತ್ರ ಪ್ರದರ್ಶನ ಮತ್ತು ಕಾರ್ಯಗಾರ, ಮಲೆನಾಡ ಕೂಗು ಸಂಸ್ಥೆಯಿಂದ ಆಯೋಜನೆ.

ಮಡಿಕೇರಿ, ನ.10: ಮಲೆನಾಡ ಕೂಗು ಸ್ವಯಂಸೇವಾ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ, ಕೊಡಗು ವಿಶ್ವವಿದ್ಯಾಲಯ, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮಡಿಕೇರಿ, ಸಸ್ಯ ಶಾಸ್ತ್ರ ಪ್ರಾಣಿ ಶಾಸ್ತ್ರ ಮತ್ತು ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಸಹಭಾಗಿತ್ವದಲ್ಲಿ ಒಂದು ದಿನದ ರಾಜ್ಯಮಟ್ಟದ ಕಾರ್ಯಗಾರ ಮತ್ತು ಕನ್ನಡದಲ್ಲಿ ಕೊಡಗಿನ ಆರ್ಕಿಡ್ಸ್ ಸಂಚಲನ (ಕಾಡ್‌ ಪೂವು) ಕಿರು ಚಿತ್ರ ಪ್ರದರ್ಶನ, ದಿನಾಂಕ: 12/11/24ನೇ ಮಂಗಳವಾವ ಮಡಿಕೇರಿಯ, ಫಿ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ನಡೆಯಲಿದೆ. ಪರಿಸರ ಸ್ವಯಂಸೇವಕ ಪಾಂಡಿರ ಕೌಶಿಕ್‌ಕಾವೇರಪ್ಪ, ಅವರ ಸ್ವಚ್ಚ, ಸುರಕ್ಷ, ಸಮೃದ್ಧಿ […]

Continue Reading

ಶಾಸಕರ  ಮಾರ್ಗದರ್ಶನದಲ್ಲಿ ನಿಷೇದಿತ ತಿನಿಸುಗಳ ವಿರುದ್ದ,  ಸಾಮೂಹಿಕ ಸಮರ ಸಾರಿದ ಅಧಿಕಾರಿಗಳು.  ತಯಾರಕ ಕಂಪನಿಗಳನ್ನು ಪತ್ತೆ ಮಾಡುವುದೇ ಸವಾಲು. ಕೊಡಗಿನ ಮಾರಾಟಗಾರರ ಮೇಲೆ, ಕಾನೂನು ಅಸ್ತ್ರ…

ವಿರಾಜಪೇಟೆ, ನ.09: ಕೇರಳದಿಂದ ಮಾಕುಟ್ಟ ಮಾರ್ಗವಾಗಿ, ವಿರಾಜಪೇಟೆ ಸೇರಿದಂತೆ ಕೊಡಗಿನ ನಾನಾ ಭಾಗಗಳಿಗೆ ಸರಬರಾಜಾಗುವ, ವಿವಿಧ ತಿನಿಸುಗಳಲ್ಲಿ, ಬಹುತೇಕ ಪದಾರ್ಥಗಳು ನಿಯಮ ಬಾಹಿರವಾಗಿ ತಯಾರಾಗುತಿದ್ದು, ತಯಾರಿಕಾ ಕಂಪೆನಿಗಳ ಹೆಸರನ್ನು ಕಂಡು ಹಿಡಿಯುವುದೇ ಇಲಾಖೆಗೆ ಸವಾಲಾಗಿ ಮಾರ್ಪಟ್ಟಿದೆ.         ಇತ್ತೀಚೆಗೆ ಸುದ್ದಿಯಲ್ಲಿರುವ ಈ ರೀತಿಯ ಆಹಾರ ಪದಾರ್ಥಗಳಲ್ಲಿ, ಕೇರಳದಿಂದ ಬರುವ, ಚೆಕ್ಕುಲಿ, ಚಿಪ್ಸ್‌, ಪರೋಟ, ಸಿಹಿ ತಿಂಡಿಗಳು ಸೇರಿದಂತೆ ಸುಮಾರು 110 ಆಹಾರ ಪದಾರ್ಥಗಳನ್ನು ತನಿಖೆಗೆ ಒಳಪಡಿಸಲಾಯಿತು. ಅದರಲ್ಲಿ ಸುಮಾರು 20 ಪದಾರ್ಥಗಳನ್ನು ಆರಂಭದಲ್ಲಿಯೇ ಯೋಗ್ಯವಲ್ಲದವೆಂದು ನಿರ್ಣಯಿಸಿ, 90+ […]

Continue Reading

ಕುಶಾಲನಗರ ಮಹಿಳೆಯ ಮನೆಗೆ ಹೋದವರು ವಕ್ಫ್‌ಬೋರ್ಡ್‌ ಅಲ್ಲ, ಯಾರು ದೂರವಾಣಿಯೂ ಮಾಡಿ ಬೆದರಿಸಿದ ದಾಖಲೆಗಳಿಲ್ಲ. ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ. ಕೊಡಗು ಜಿಲ್ಲಾ ಪೊಲೀಸ್ ಅಧಿಕೃತ ಪ್ರಕಟಣೆ

ಮಡಿಕೇರಿ, ನ.08: ಇತ್ತೀಚೆಗೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಕೊಡವತಿ ಮಹಿಳೆಯ ಮನೆಗೆ ವಕ್ಫ್‌ ಅಧಿಕಾರಿಗಳೆಂದು  ಹೇಳಿಕೊಂಡು ಇಬಬ್ರು ವ್ಯಕ್ತಿಗಳು ಬಂದು ಬೆದರಿಸಿದರೆಂದೂ, ನಂತರ ದೂರವಾಣಿಯ ಮೂಲಕವೂ ಮನೆ ಖಾಲಿ ಮಾಡುವಂತೆ ಒತ್ತಡ ಹಾಕಿದರೆಂಬ ವಿಚಾರ  ಸಾಮಾಜಿಕ ಮಾದ್ಯದಲ್ಲಿ ಪ್ರಾರಂಭವಾಗಿ,  ಕಾಡ್ಗಿಚ್ಚಿನಂತೆ ರಾಜ್ಯಾದ್ಯಂತೆ ಹರಡಿ, ತೀವೃ ಚರ್ಚೆಗೆ ಗ್ರಾಸವಾಗಿದಲ್ಲದೆ, ಜಿಲ್ಲೆಯಲ್ಲಿ ಆತಂಕವನ್ನೂ ಸೃಷ್ಟಿಸಿತ್ತು. ಈ ಕುರಿತು ಸ್ವಯಂ ಆಸಕ್ತಿಯಿಂದ ಕಾರ್ಯ ನಿರ್ವಹಿಸಿದ ಕೊಡಗು  ಜಿಲ್ಲಾಪೋಲಿಸರು, ಪ್ರಕರಣ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾದ್ಯಮ ಪ್ರಕಟಣೆ ಹೊರಡಿಸಿರುವ, ಜಿಲ್ಲಾ […]

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್‌ ನಾಳ್‌….

ಕೈಂಜ ವಾರತಿಂಜ… “ಅದೆನ್ನ್ ಚೆರಿಯ ಕಾಡಾ ಬಾವಾ…? ಆಯಿರ ಚಿಲ್ಲರೆ ಏಕ್ರೆ ಉಂಡ್. ಎಲ್ಲೀಂದ್ ತೇಡುವೋ?” ನಂಜುಂಡಂಡ ಅಪ್ಪ ಅಯ್ಯಣ್ಣ ಕಣ್ಣ್ ತ್‌ಟ್‌ಚಿ. “ಕುಂಞಿಯಳ ಕ್‌ಟ್ಟ್‌ಲೇಂಗಿ ಈ ಚಿಮ್ಮ ನಾಚೇಂಗಿ ಬರಂಡುವಲ್ಲಾ…; ಅಂವೊ ಎಂತಾಯಿರ್‌ತ್. ಅಂವೊ ಜೊತೆಕ್ ಇಂಜಿತಿಂಜಕ ಎಲ್ಲಾರು ಪೋಯಿತ್ ಇಡೀ ಕಾಡ್‌ನ ತುಡ್‌ಂಗಿರಲುಯಿಂಜತ್!” “ನಾಕೂ ಅದೇ ಬೇರ ಮಕ್ಕಳೆ, ಕುಂಞಿಯ ಕಾಂಗತಾಯಿತ್ ಜಾಸ್ತಿ ಎಣ್ಣಕ ಒರ್ ಗಂಟೆಲ್ ಚಿಮ್ಮ ಪೋಯಿತ್. ಆ ಒರ್ ಗಂಟೆರ ಒಳ್‌ಲ್ ಮಕ್ಕ ಸುಮಾರ್‌ ಎಚ್ಚಕ್ ದೂರ ಪೋಯಿತಿಕ್ಕು!” ಕಣ್ಣ್ […]

Continue Reading

ನವೆಂಬರ್‌ 14ಲ್‌  ಅರೆಕಾಡ್‌ – ಹೊಸ್ಕೇರಿ ನಾಡೊರ್ಮೆ… ‌

ಮಡಿಕೇರಿ, ನ.08: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಪಿಂಞ ಕೊಡವ ವೆಲ್ಫೇರ್ & ರಿಕ್ರಿಯೇಷನ್ ಅಸೋಸಿಯೇಷನ್ (ರಿ), ಅರೆಕಾಡ್  ಇಯಂಗಡ ಕೂಡ್‌ ಕೂಟತ್‌ ಅರೆಕಾಡ್-ಹೊಸ್ಕೇರಿ ನಾಡೊರ್ಮೆ ನಾಳಂಕೆ: 14-11-2024ನೆ ಬೇಳಾಚೆ ಜಾಗ: ರಿಯಾವ‌ರ್ ರೆಸಾರ್ಟ್ಸ್, ಅರೆಕಾಡ್‌ಲ್‌ ನಡ್ಪ. ಅಂದ್‌ ಪೊಲಾಕ 09 ಘಂಟೆಕ್‌, , ವೀರಾಜಪೇಟೆ ಕೋವುರ ಶಾಸಕಂಗ ಪಿಂಞ ಮುಖ್ಯಮಂತ್ರಿರ ಕಾನೂನ್ ಸಲಹೆಕಾರಂಗಳಾನ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವು ನೆಲೆಕ್‌ ಕುತ್ತಿ ಇಟ್ಟಕ, ಮಡಿಕೇರಿ ಕೋವು ಶಾಸಕಂಗಳಾನ ಡಾ॥ ಮಂತರ್ ಗೌಡ ಅವು ಆಯಿಮೆಕ್ ಮೊಳಿ  […]

Continue Reading

ಕುಶಾಲನಗರ ಮಹಿಳೆ ಮನೆಗೆ ವಕ್ಫ್‌ ಹೆಸರಲ್ಲಿ ಬಂದವರು ಯಾರೂ…? ತನಿಖೆಗಿಳದ ಕೊಡಗು ಪೊಲೀಸ್‌, ದೂರುದಾರೆಗೆ ನೈತಿಕ ಬೆಂಬಲ ಸೂಚಿಸಿದ, ಕೊಡವ ಸಮಾಜ, ಸಂಘಟನೆಗಳು…

ಕುಶಾಲನಗರ, ನ.07: ಇತ್ತೀಚೆಗೆ ಕೊಡಗಿನ ಕುಶಾಲನಗರ ತಾಲೋಕಿನ ಕೊಡವತಿ ಮಹಿಳೆಯೊಬ್ಬರ ಮನೆಗೆ, ವಕ್ಫ್‌ ಬೋರ್ಡ್‌ ಹೆಸರಿನಲ್ಲಿ ಕೆಲ ವ್ಯಕ್ತಿಗಳು ಬಂದು, ಇದು ವಕ್ಫ್‌ ಬೋರ್ಡಿಗೆ ಸೇರಿದ ಆಸ್ತಿ ತಾವು ಕೂಡಲೇ ಮನೆ ಖಾಲಿ ಮಾಡಬೇಕು, ಎಂದು ಬೆದರಿಸಿ, ನಂತರ ದೂರವಾಣಿ ಮೂಲಕವೂ ಮಹಿಳೆಗೆ ಧಮಕಿ ಹಾಕಿದ ಪ್ರಕರಣ ಸದ್ದು ಮಾಡುತಿದ್ದು, ಮೇಲ್ನೋಟಕ್ಕೆ ಇವರು ವಕ್ಫ್‌  ಬೋರ್ಡಿಗೆ ಸಂಬಂದಿಸಿದ ವ್ಯಕ್ತಿಗಳಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಹಾಗಾದರೆ ಈ ಆಗುಂತಕರು ಯಾರು ಎಂಬ ತನಿಖೆ ನಡೆದು, ಸತ್ಯ ಹೊರಬರುವ ಮೂಲಕ, […]

Continue Reading

 ಮಡಿಕೇರಿರ ಜ.ತಿಮ್ಮಯ್ಯ ಸ್ಕೂಲ್‌ಲ್‌ ಅಂದೋಡೆ ನಡ್ಂದ, ತಾತ ಅವ್ವಯ್ಯಂಗಡ ನಾಳ್‌

    ಮಡಿಕೇರಿ, ನ.07: (ಬಾಳೆಯಡ ಕಿಶನ್‌ ಪೂವಯ್ಯ):  ಮಡಿಕೇರಿ ಕೊಡವ ಸಮಾಜತ ಆದನೆಲ್‌ ಉಳ್ಳ  ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ಲ್‌   ಇದೇ ಆದ್ಯವಾಯಿತ್‌  “ತಾತ ಅವ್ವಯಂಗಡ ನಾಳ್‌” ನಡ್ಂದತ್.‌   ಮಡಿಕೇರಿ ಕೊಡವ ಸಮಾಜ ಕೊರವುಕಾರ ಪಿಂಞ ಸ್ಕೂಲ್ ಸಮಿತಿರ್ ಕೊರವುಕಾರನೂ ಆಯಿತುಯಳ್ಳ, ಮಂಡುವಂಡ. ಪಿ .ಮುತ್ತಪ್ಪ ಅಯಿಂಗಡ ಕೊರವುಕಾರಿಕೆಲ್‌, ಸ್ಕೂಲ್ ಆಡಳಿತ ಅಧಿಕಾರಿ ಶ್ರೀಮತಿ ಎನ್. ಎ.ಪೊನ್ನಮ್ಮ ಅಯಿಂಗಡ ಕೂಡ್‌ ಕೂಟ್‌ಲ್‌ ಕಾರ್ಬಾರ್‌ ಮೊಳಿಯಾಚಿ.           ಆದ್ಯ ಮೊಳಿ ತಕ್ಕ್ ಪರ್ಂದ ಪ್ರಾಂಸುಪಾಲೆ  ಶ್ರೀಮತಿ ಸವಿತ […]

Continue Reading

ನವೆಂಬರ್‌ 08 ರಂದು,  ಭಾಗಮಂಡಲ ವಿಷ್ಣುಮೂರ್ತಿ  ಕೋಲ…

           ಮಡಿಕೇರಿ ನ.04:- ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯ ವ್ಯಾಪ್ತಿಯಲ್ಲಿ, ಪ್ರತೀ ವರ್ಷ ಸಂಪ್ರದಾಯದಂತೆ ನಡೆಸಿಕೊಂಡು ಬರುತ್ತಿರುವ ‘ವಿಷ್ಣುಮೂರ್ತಿ ಕೋಲ’(ಚಾಮುಂಡಿ ಉತ್ಸವ)ವು ನವೆಂಬರ್, 08 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಸಾರ್ವಜನಿಕ ಭಕ್ತಾಧಿಗಳು ‘ವಿಷ್ಣುಮೂರ್ತಿ ಕೋಲ’ ಉತ್ವದಲ್ಲಿ  ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ,  ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ, ಆಡಳಿತಾಧಿಕಾರಿಗಳ ಪರವಾಗಿ , ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ್ ಕೋರಿದ್ದಾರೆ

Continue Reading