https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಧನಂಜಯ ಕುಮಾರ್ ಆಡಳಿತಾತ್ಮಕ ಕಾರಣದಲ್ಲಿ ವರ್ಗಾವಣೆ ಆದರೂ, ಸ್ಥಳ ಖಾಲಿ ಇಲ್ಲದೆ ಅತಂತ್ರ.

ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಧನಂಜಯ ಕುಮಾರ್ ಆಡಳಿತಾತ್ಮಕ ಕಾರಣದಲ್ಲಿ ವರ್ಗಾವಣೆ ಆದರೂ, ಸ್ಥಳ ಖಾಲಿ ಇಲ್ಲದೆ ಅತಂತ್ರ.

28/11/202428/11/2024nadubadenews@gmail.comLeave a Comment on ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಧನಂಜಯ ಕುಮಾರ್ ಆಡಳಿತಾತ್ಮಕ ಕಾರಣದಲ್ಲಿ ವರ್ಗಾವಣೆ ಆದರೂ, ಸ್ಥಳ ಖಾಲಿ ಇಲ್ಲದೆ ಅತಂತ್ರ.

ಮಡಿಕೇರಿ, ನ.28: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ ನವರನ್ನು ಅಪಮಾನಿಸಿದ ಆರೋಪಿಗೆ ಜಾಮೀನು ನೀಡಲು ನಿಯಮಬಾಹಿರವಾಗಿ ಸಹಾಯ ಮಾಡಿದ ಆರೋಪ ಹೊತ್ತಿರುವ,  ಮಡಿಕೇರಿ ಪ್ರಧಾನ ಸಿ.ಜೆ, ಜೆ.ಎಂ.ಎಫ್.ಸಿ. ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ, ಕೆ.ಧನಂಜಯಕುಮಾರ್‌ರನ್ನು ವರ್ಗಾವಣೆ ಮಾಡಲಾಗಿದೆ.  ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನಿರ್ದೇಶಕರಾದ ಅಂಜಲಿದೇವಿಯವರು ಆಡಳಿತಾತ್ಮಕ ಹಿತದೃಷ್ಟಿಯಿಂದ ಧನಂಜಯರವರನ್ನು ಸಿಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ವಿರಾಜಪೇಟೆ ಇಲ್ಲಿಗೆ ವರ್ಗ ಮಾಡಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ. ವಿರಾಜಪೇಟೆಯಲ್ಲಿ ಈಗಾಗಲೇ ಮತ್ತೊಬ್ಬರು ಕರ್ತವ್ಯದಲ್ಲಿ […]

Continue Reading
208 ಕೋಟಿಯಲ್ಲಿ ಕೊಡಗಿನ 40 ವರ್ಷದ  ವಿದ್ಯುತ್‌ ಸಮಸ್ಯೆಗೆ ಶಾಸ್ವತ ಕಾಯಕಲ್ಪಕ್ಕೆ ಚಾಲನೆ, 66, 33 ಕೆವಿ ಉಪಕೇಂದ್ರಗಳಿಗೆ ಪ್ರತ್ಯೇಕ ಅನುದಾನ ನೀಡಲಾಗಿದೆ : ಶಾಸಕ ಎ. ಎಸ್. ಪೊನ್ನಣ್ಣ  

208 ಕೋಟಿಯಲ್ಲಿ ಕೊಡಗಿನ 40 ವರ್ಷದ  ವಿದ್ಯುತ್‌ ಸಮಸ್ಯೆಗೆ ಶಾಸ್ವತ ಕಾಯಕಲ್ಪಕ್ಕೆ ಚಾಲನೆ, 66, 33 ಕೆವಿ ಉಪಕೇಂದ್ರಗಳಿಗೆ ಪ್ರತ್ಯೇಕ ಅನುದಾನ ನೀಡಲಾಗಿದೆ : ಶಾಸಕ ಎ. ಎಸ್. ಪೊನ್ನಣ್ಣ  

28/11/202428/11/2024nadubadenews@gmail.comLeave a Comment on 208 ಕೋಟಿಯಲ್ಲಿ ಕೊಡಗಿನ 40 ವರ್ಷದ  ವಿದ್ಯುತ್‌ ಸಮಸ್ಯೆಗೆ ಶಾಸ್ವತ ಕಾಯಕಲ್ಪಕ್ಕೆ ಚಾಲನೆ, 66, 33 ಕೆವಿ ಉಪಕೇಂದ್ರಗಳಿಗೆ ಪ್ರತ್ಯೇಕ ಅನುದಾನ ನೀಡಲಾಗಿದೆ : ಶಾಸಕ ಎ. ಎಸ್. ಪೊನ್ನಣ್ಣ  

ಕೊಡಕು ಜಿಲ್ಲೆಯ ಬಹುಕಾಲದ ವಿದ್ಯುತ್ ಸಮಸ್ಯೆ ಸರಿಪಡಿಸಲು, ವಿದ್ಯುತ್  ಉನ್ನತೀಕರಣಕ್ಕೆ  ಸರ್ಕಾರದಿಂದ 208 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಕೊಡಗಿನ ಇತಿಹಾಸದಲ್ಲಿ  ಇಷ್ಟೊಂದು ದೊಡ್ಡ ಮೊತ್ತದ ಅನುದಾನವನ್ನು ವಿದ್ಯುತ್ ಕ್ಷೇತ್ರಕ್ಕೆ ತರಲಾಗಿದೆ, ಈ ಮೂಲಕ ವಿದ್ಯುತ್ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಹೆಜ್ಜೆ ಇಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರು ತಿಳಿಸಿದ್ದಾರೆ.             ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಕೊಡಗು ಜಿಲ್ಲೆಯವರೇ ಆಗಿದ್ದು, ಅವರೊಂದಿಗೆ ಸಮಾಲೋಚಿಸಿ ಅವರ […]

Continue Reading
ಕೊಡವಾಮೆರ ಆದನೆಲ್‌, ಕೊಡವ ಸಂಸ್ಕೃತಿರ ಅರಿವು ಮೋಪುಕೂಟ

ಕೊಡವಾಮೆರ ಆದನೆಲ್‌, ಕೊಡವ ಸಂಸ್ಕೃತಿರ ಅರಿವು ಮೋಪುಕೂಟ

28/11/202428/11/2024nadubadenews@gmail.comLeave a Comment on ಕೊಡವಾಮೆರ ಆದನೆಲ್‌, ಕೊಡವ ಸಂಸ್ಕೃತಿರ ಅರಿವು ಮೋಪುಕೂಟ

ಬೆಂಗಳೂರ್‌, ನ.28: ಕೊಡವಾಮೆರ ಸಂಘಟನೆರ ಆದನೆಲ್‌ ಉಳ್ಳ, ಬುಡಕೆಟ್ಸ್ ಸಂಸ್ಕೃತಿ ಅಧ್ಯಯನ ಕೇಂದ್ರ ಪಿಂಞ ಕ್‌ಗ್ಗಟ್ಟ್‌ ನಾಡ್ ಕೊಡವ ಸಂಘ (ರಿ) ಬೆಂಗಳೂ‌ರ್ ಈಂಗಡ ಕೂಟಾದನೆಲ್ “ಕೊಡವ ಸಂಸ್ಕೃತಿ”ರ ಮೀದ ನಡ್‌ತುವ ಮೋಪ್‌ಟ ನಾಳಂಕೆ: 30.11.2024ನೇ ಚನಿಯಾಚೆ ಬೆಂಗಳೂರ್ ವಸಂತನಗರ, ಕೊಡವ ಸಮಾಜತ, ಜನರಲ್ ಕೆ ಎಸ್ ತಿಮ್ಮಯ್ಯ ಸಬಾಬಾಡೆಲ್‌ ನಡ್ಪ.               ಅಂದ್‌ ಪೊಲಾಕ, 10-00 ಲಿಂಜ 10.30 ಘಂಟೆಕ್ ಮೊಳಿಯಾಪ ಈ ಮೋಪುಲ್‌,  ಕೊಡವಾಮೆ ಸಂಘಟನೆರ ಕೊರವುಕಾರ ಉದಿಯಂಡ ರೋಷನ್‌ ಸೋಮಣ್ಣ, ಬುಡಕಟ್ಟ್‌ […]

Continue Reading
ದೇಶ ದ್ರೋಹಿಯ ವಿದ್ಯಾಧರನ ವಿರುದ್ದ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಖಂಡನಾ ನಿರ್ಣಯ

ದೇಶ ದ್ರೋಹಿಯ ವಿದ್ಯಾಧರನ ವಿರುದ್ದ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಖಂಡನಾ ನಿರ್ಣಯ

27/11/202427/11/2024nadubadenews@gmail.comLeave a Comment on ದೇಶ ದ್ರೋಹಿಯ ವಿದ್ಯಾಧರನ ವಿರುದ್ದ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಖಂಡನಾ ನಿರ್ಣಯ

ಮಡಿಕೇರಿ, ನ.27: ದೇಶದ ಮಹಾನ್ ದಂಡನಾಯಕರಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್‌ ಕೆ.ಎಸ್. ತಿಮ್ಮಯ್ಯ ಅರನ್ನ ಅವಮಾನಿಸಿರುವ ದೇಶದ್ರೋಹಿ, ವಿದ್ಯಾಧರ್ ವಿರುದ್ದ ಇಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸರ್ವ ಸದಸ್ಯರ ಸಭೆಯಲ್ಲಿ, ಕಂಡನಾ ನಿರ್ಣಯ ಕೈಗೊಂಡಿದೆ. ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಆರೋಪಿಯು ಬೇನಾಮಿ ಹೆಸರಿನಲ್ಲಿ ತಮ್ಮ ವಾಟ್ಸಾಪ್ ಗುಂಪಿನಲ್ಲಿ, ತುಚ್ಚವಾಗಿ ಬರೆದಿದ್ದು ಇದರ ಪರಿಣಾಮ ಜಿಲ್ಲೆ ಹಾಗೂ ರಾಜ್ಯಾದ್ಯಂತ ಅಸಮಧಾನ ಹಾಗೂ ವಿರೋಧದ ಅಲೆಗಳು ಹುಟ್ಟಿಕೊಂಡಿವೆ. ದೇಶ ದ್ರೋಹದ ಕೃತ್ಯ ಮಾಡಿರುವ, ವಿದ್ಯಾಧರ್ […]

Continue Reading
ಕೆ.ಬಿ ಪ್ರೌಢಶಾಲೆಯ ವಜ್ರಮೋಹತ್ಸವದ ಪ್ರಯುಕ್ತ ನಡೆಯುತ್ತಿರುವ, ಹಾಕಿ ಕೊರ್ಗ್ ನ ನೊಂದಾಯಿತ ತಂಡಗಳ ಹಾಕಿ ಪಂದ್ಯದ ಇಂದಿನ ಫಲಿತಾಂಶ…

ಕೆ.ಬಿ ಪ್ರೌಢಶಾಲೆಯ ವಜ್ರಮೋಹತ್ಸವದ ಪ್ರಯುಕ್ತ ನಡೆಯುತ್ತಿರುವ, ಹಾಕಿ ಕೊರ್ಗ್ ನ ನೊಂದಾಯಿತ ತಂಡಗಳ ಹಾಕಿ ಪಂದ್ಯದ ಇಂದಿನ ಫಲಿತಾಂಶ…

27/11/202427/11/2024nadubadenews@gmail.comLeave a Comment on ಕೆ.ಬಿ ಪ್ರೌಢಶಾಲೆಯ ವಜ್ರಮೋಹತ್ಸವದ ಪ್ರಯುಕ್ತ ನಡೆಯುತ್ತಿರುವ, ಹಾಕಿ ಕೊರ್ಗ್ ನ ನೊಂದಾಯಿತ ತಂಡಗಳ ಹಾಕಿ ಪಂದ್ಯದ ಇಂದಿನ ಫಲಿತಾಂಶ…

ಕದನೂರ್‌, ನ.27:(ವಿನೋದ್‌ ಜೆಸಿಬಿ) ಕುತ್ತ್‌ನಾಡ್‌, ಬೆರಳಿನಾಡ್‌, ಪ್ರೌಢಶಾಲೆಯ ವಜ್ರಮೂಹತ್ಸವದ ಪ್ರಯುಕ್ತ ನಡೆಯುತ್ತಿರುವ ಹಾಕಿ ಪಂದ್ಯವಾಳಿಯಲ್ಲಿ,  ಎರಡನೇ ದಿನದ ಪ್ರಥಮ ಪಂದ್ಯದಲ್ಲಿ, K S R C ವಿರಾಜಪೇಟೆ ತಂಡವು, ವನಭದ್ರಕಾಳಿ ಹಾತೂರು ತಂಡವನ್ನು,  ಶೂಟೌಟ್ ಮೂಲಕ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಪಂದ್ಯದಲ್ಲಿ Ksrc ವಿರಾಜಪೇಟೆ ಪರವಾಗಿ ಮೋಣ್ಣಪ್ಪ ಹಾತೂರು ಪರವಾಗಿ ಕುಮಾರ್ ಗೋಲು ಗಳಿಸಿ ಪಂದ್ಯ ಸಮಗೋಳಿಸಿದರು. ನಂತರದ ಶೂಟೌಟ್‌ನಲ್ಲಿ ವಿರಾಜಪೇಟೆ ತಂಡ 3–1 ಅಂತರದಿಂದ ಗೆಲುವು ದಾಖಲಿಸಿತು. ದ್ವಿಥೀಯ ಪಂದ್ಯದಲ್ಲಿ M R F […]

Continue Reading
ರಾಷ್ಟ್ರದ್ರೋಹಿ ವಿದ್ಯಾಧರ ಗೌಡ ಪ್ರಕರಣದಲ್ಲಿ ಪೊಲೀಸರ ಕಾರ್ಯ ಕ್ಷಮತೆಯನ್ನು ಅಭಿನಂದಿಸುತ್ತೇವೆ. ಆದರೆ ಪ್ರಕರಣವನ್ನು ಮರು ತನಿಖೆಯೊಂದಿಗೆ, ಆತನ  ಗಡಿಪಾರು ಮಾಡದಿದ್ದರೆ, ಮುಂದೆ ಅಹಿತಕರ ಘಟನೆಗಳಾದರೆ ಇಲಾಖೆಯೆ ಹೊಣೆ: ವಿವಿಧ ಸಂಘಟನೆಗಳ ಹೇಳಿಕೆ…

ರಾಷ್ಟ್ರದ್ರೋಹಿ ವಿದ್ಯಾಧರ ಗೌಡ ಪ್ರಕರಣದಲ್ಲಿ ಪೊಲೀಸರ ಕಾರ್ಯ ಕ್ಷಮತೆಯನ್ನು ಅಭಿನಂದಿಸುತ್ತೇವೆ. ಆದರೆ ಪ್ರಕರಣವನ್ನು ಮರು ತನಿಖೆಯೊಂದಿಗೆ, ಆತನ  ಗಡಿಪಾರು ಮಾಡದಿದ್ದರೆ, ಮುಂದೆ ಅಹಿತಕರ ಘಟನೆಗಳಾದರೆ ಇಲಾಖೆಯೆ ಹೊಣೆ: ವಿವಿಧ ಸಂಘಟನೆಗಳ ಹೇಳಿಕೆ…

27/11/202427/11/2024nadubadenews@gmail.comLeave a Comment on ರಾಷ್ಟ್ರದ್ರೋಹಿ ವಿದ್ಯಾಧರ ಗೌಡ ಪ್ರಕರಣದಲ್ಲಿ ಪೊಲೀಸರ ಕಾರ್ಯ ಕ್ಷಮತೆಯನ್ನು ಅಭಿನಂದಿಸುತ್ತೇವೆ. ಆದರೆ ಪ್ರಕರಣವನ್ನು ಮರು ತನಿಖೆಯೊಂದಿಗೆ, ಆತನ  ಗಡಿಪಾರು ಮಾಡದಿದ್ದರೆ, ಮುಂದೆ ಅಹಿತಕರ ಘಟನೆಗಳಾದರೆ ಇಲಾಖೆಯೆ ಹೊಣೆ: ವಿವಿಧ ಸಂಘಟನೆಗಳ ಹೇಳಿಕೆ…

ಮಡಿಕೇರಿ, ನ.27: ದೇಶ ಕಂಡ ಮಹಾನ್‌ ಚೇತನಗಳಾದ, ಫೀ.ಮಾ. ಕೆ.ಎಂ. ಕಾರ್ಯಪ್ಪ ಮತ್ತು ಪದ್ಮಭೂಷಣ ಕೆ.ಎಸ್.‌ ತಿಮ್ಮಯ್ಯ ಅವರ ಕುರಿತು ಸಪ್ತ ಸಾಗರ (ಕಡಲು) ಎಂಬ ವಾಟ್ಸಾಪ್‌ ಗುಂಪಿನಲ್ಲಿ, ನಕಲಿ ಖಾತೆಯಿಂದ  ಬೇರೆ ಜನಾಂಗದ ವ್ಯಕ್ತಿಯ ಹೆಸರು ಬಳಸಿ, ತೀರಾ ಅವಹೇಳನಕಾರಿ  ಹೇಳಿಕೆ ನೀಡಿದ, ಕೆ.ಆರ್‌. ವಿದ್ಯಾಧರ ಯಾನೆ ಶ್ರೀವತ್ಸಭಟ್ ಎಂಬ ವ್ಯಕ್ತಿಯನ್ನು ಸುಮೋಟೋ ಕೇಸ್‌ ದಾಖಲಿಸಿ, ಕ್ಷಿಪ್ರ ಕಾರ್ಯಾಚರಣೆ‌ ಮಾಡಿ ಬಂಧಿಸಿದ ಕೊಡಗು ಪೊಲೀಸರಿಗೆ ಪ್ರಥಮವಾಗಿ ಅಭೀನಂದನೆಗಳನ್ನು ಸಲ್ಲಿಸುತ್ತೇವೆ. ಆದರೆ ಪ್ರಕರಣವನ್ನು ಮರು ತನಿಖೆಯೊಂದಿಗೆ, ಆತನ […]

Continue Reading
ವಿರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಕಾವೇರಿ ಕಾರ್ನಿವಾಲ್ – 2024. – ಸಾಂಸಕೃತಿಕ, ಕ್ರೀಡಾ ಸ್ಪರ್ಧೆಯೊಂದಿಗೆ,  ಸಾಂಪ್ರದಾಯಿಕ ತಿನಿಸು  ಅಂಗಡಿ, “ಕಲಿಕೆಯೊಂದಿಗೆ ಗಳಿಕೆ” ಹಬ್ಬ…

ವಿರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಕಾವೇರಿ ಕಾರ್ನಿವಾಲ್ – 2024. – ಸಾಂಸಕೃತಿಕ, ಕ್ರೀಡಾ ಸ್ಪರ್ಧೆಯೊಂದಿಗೆ, ಸಾಂಪ್ರದಾಯಿಕ ತಿನಿಸು ಅಂಗಡಿ, “ಕಲಿಕೆಯೊಂದಿಗೆ ಗಳಿಕೆ” ಹಬ್ಬ…

26/11/202426/11/2024nadubadenews@gmail.comLeave a Comment on ವಿರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಕಾವೇರಿ ಕಾರ್ನಿವಾಲ್ – 2024. – ಸಾಂಸಕೃತಿಕ, ಕ್ರೀಡಾ ಸ್ಪರ್ಧೆಯೊಂದಿಗೆ, ಸಾಂಪ್ರದಾಯಿಕ ತಿನಿಸು ಅಂಗಡಿ, “ಕಲಿಕೆಯೊಂದಿಗೆ ಗಳಿಕೆ” ಹಬ್ಬ…

ವಿರಾಜಪೇಟೆ, ನ.26:  ತರಗತಿ ಪಠ್ಯದೊಳಗೆ ಹುದುಗಿರುವ ವಿದ್ಯಾರ್ಥಿಗಳನ್ನು ಪಠ್ಯೇತರವಾಗಿ ನವೊಲ್ಲಾಸದೊಂದಿಗೆ ಹೊಸ ಹುರುಪು ತುಂಬುವ ಉದ್ದೇಶದಿಂದ, ವಿರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ  ನವೆಂಬರ್ 27 ರಂದು ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ  ಕಾವೇರಿ ಕಾರ್ನಿವಾಲ್  ಜಿಲ್ಲಾಮಟ್ಟದ  ಪೆಸ್ಟ್  ನಡೆಸಲಾಗುವುದು, ಎಂದು ಕಾವೇರಿ ಪದವಿಪೂರ್ವ  ಕಾಲೇಜಿನ ಪ್ರಾಂಶುಪಾಲರಾದ ಎನ್.ಎಂ. ನಾಣಯ್ಯ  ತಿಳಿಸಿದರು. ಕಾಲೇಜಿನ ಕೌಸ್ತುಭ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‌ಪಠ್ಯದೊಂದಿಗೆ ಪಠ್ಯೇತರ   ಚಟುವಟಿಕೆಗಳನ್ನು ನಡೆಸಿ ತರಗತಿ , ಪರೀಕ್ಷೆ , ಪಾಠದ ವಿಚಾರದಲ್ಲಿ […]

Continue Reading
ಬೆಳಿಗ್ಗೆ ನೀನಿರದೇ ಇದ್ದಿದ್ದರೆ ನಾನೀಗ ಹೋಗಿ ಬಿಡುತಿದ್ದೆ ಎಂದು ಹಾಸ್ಯಮಾಡಿದ್ದ ಅಪ್ಪ, ಸಂಜೆಯ ಸಮಯಕ್ಕೆ ಹೋಗಿಯೇ ಬಿಟ್ಟರು.

ಬೆಳಿಗ್ಗೆ ನೀನಿರದೇ ಇದ್ದಿದ್ದರೆ ನಾನೀಗ ಹೋಗಿ ಬಿಡುತಿದ್ದೆ ಎಂದು ಹಾಸ್ಯಮಾಡಿದ್ದ ಅಪ್ಪ, ಸಂಜೆಯ ಸಮಯಕ್ಕೆ ಹೋಗಿಯೇ ಬಿಟ್ಟರು.

25/11/202425/11/2025nadubadenews@gmail.com2 Comments on ಬೆಳಿಗ್ಗೆ ನೀನಿರದೇ ಇದ್ದಿದ್ದರೆ ನಾನೀಗ ಹೋಗಿ ಬಿಡುತಿದ್ದೆ ಎಂದು ಹಾಸ್ಯಮಾಡಿದ್ದ ಅಪ್ಪ, ಸಂಜೆಯ ಸಮಯಕ್ಕೆ ಹೋಗಿಯೇ ಬಿಟ್ಟರು.

                  ಅಪ್ಪ ಹೋಗಿ ಇವತ್ತಿಗೆ 05ವರ್ಷ, ನಿನ್ನೆ ರಾತ್ರಿಯಿಂದಲೇ ಸಂಕಟ ಆಗುತಿತ್ತು, ಯಾಕೋ ಗೊತ್ತಿಲ್ಲ ಬೇರೆಲ್ಲಾ ನೋವುಗಳಿಗಿಂತ ಅಪ್ಪನ ಅಗಲಿಕೆ ನನ್ನನ್ನ ತೀರ ಜರ್ಜಿರಿತನಾಗಿಸುತ್ತಿದೆ. ಕಾರಣಗಳು ಹಲವಿರಬಹುದು. ಆದರೂ ತಡೆಯಲಾರದ ತೊಳಲಾಟ, ಯಾರಿಗೂ ಹೇಳಲಾಗದ, ಹೇಳಿದರೂ ಮುಗಿಸಲಾಗದ ಪಾಠ… ಅದಕ್ಕಾಗಿಯೇ ಕಳೆದ ವರ್ಷ ಬರೆದ ಅಪ್ಪನ ಅಗಲಿಕೆಯ ಅಂಕಣವನ್ನು ಮತ್ತೊಮ್ಮೆ ಹಾಗೇ ಹಂಚುತಿದ್ದೇನೆ, ಕಳೆದವರ್ಷ ಲೇಖನ ಓದಿದ ಹಲವರು, ಅವರ ಅನುಭವ ಹಂಚಿಕೊಂಡು ಹಗುರಾಗಿದ್ದರು. ಈಗಲೂ ಇದನ್ನ ಓದಿ ನಿಮಗೂ ಭಾವನೆ ಅರಳಿದರೆ ಹಂಚಿಕೊಳ್ಳಿ, ಆ […]

Continue Reading
ಸೇನಾನಿಗಳಿಗೆ ಅಪಮಾನ ಪ್ರಕರಣ ಆರೋಪಿಯ ವಿರುದ್ದ ರಾಜದ್ರೋಹದ ಪ್ರಕರಣ ಧಾಖಲಿಸಲು ಚಿಂತನೆ,   ಸಹಕರಿಸಿದ ಎಪಿಪಿ ಸೇವೆಯಿಂದ ವಜಾಗೊಳಿಸಬೇಕು. ಕಾಂಗ್ರೇಸ್‌ ವಕ್ತಾರ ತೆನ್ನಿರ ಮೈನಾ ಹೇಳಿಕೆ…

ಸೇನಾನಿಗಳಿಗೆ ಅಪಮಾನ ಪ್ರಕರಣ ಆರೋಪಿಯ ವಿರುದ್ದ ರಾಜದ್ರೋಹದ ಪ್ರಕರಣ ಧಾಖಲಿಸಲು ಚಿಂತನೆ,   ಸಹಕರಿಸಿದ ಎಪಿಪಿ ಸೇವೆಯಿಂದ ವಜಾಗೊಳಿಸಬೇಕು. ಕಾಂಗ್ರೇಸ್‌ ವಕ್ತಾರ ತೆನ್ನಿರ ಮೈನಾ ಹೇಳಿಕೆ…

25/11/202425/11/2024nadubadenews@gmail.comLeave a Comment on ಸೇನಾನಿಗಳಿಗೆ ಅಪಮಾನ ಪ್ರಕರಣ ಆರೋಪಿಯ ವಿರುದ್ದ ರಾಜದ್ರೋಹದ ಪ್ರಕರಣ ಧಾಖಲಿಸಲು ಚಿಂತನೆ,   ಸಹಕರಿಸಿದ ಎಪಿಪಿ ಸೇವೆಯಿಂದ ವಜಾಗೊಳಿಸಬೇಕು. ಕಾಂಗ್ರೇಸ್‌ ವಕ್ತಾರ ತೆನ್ನಿರ ಮೈನಾ ಹೇಳಿಕೆ…

ವಿರಾಜಪೇಟೆ, ನ.25: ದೇಶದ ಅಪ್ರತಿಮ ಸೇನಾನಿಗಳು ಎಂದು ಖ್ಯಾತರಾಗಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಪದ್ಮ ಭೂಷಣ ಜನರಲ್ ತಿಮ್ಮಯ್ಯ ನವರನ್ನು ಅವಹೇಳನ ಮಾಡಿದ ಅರೋಪಿ ವಕೀಲ ವಿದ್ಯಾಧರನಿಗೆ ನಿಯಮ ಬಾಹಿರವಾಗಿ ಸಹಕಾರ ನೀಡಿದ ಅಡಿಶನಲ್ ಜೆ.ಎಂ.ಎಫ್.ಸಿ ನ್ಯಾಯಾಲಯದ ಎ.ಪಿ.ಪಿ ಧನಂಜಯ ರವರನ್ನು ಹುದ್ದೆಯಿಂದ ತೆರವುಗೊಳಿಸಲು ಸರ್ಕಾರಕ್ಕೆ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ರವರ ಮುಖೇನ ಒತ್ತಾಯಿಸಲಾಗಿದೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಆಗ್ರಹಿಸಿದ್ದಾರೆ. ಪೋಲೀಸ್ ಇಲಾಖೆ ಸ್ವಯಂಪ್ರೇರಿತ […]

Continue Reading
ದೇಶದ್ರೋಹಿ ವಿದ್ಯಾಧರ, ವಕೀಲರ ಸಂಘದಿಂದ ಅಮಾನತು. ಪೊಲೀಸರ ಶ್ರಮಕ್ಕೆ, ದೇಶಭಕ್ತರ ಹೋರಾಟಕ್ಕೆ ಪ್ರಥಮ ಜಯ.  ಕುಟಿಲ ಕೂಟಕ್ಕೆ ಮುಖಭಂಗ…

ದೇಶದ್ರೋಹಿ ವಿದ್ಯಾಧರ, ವಕೀಲರ ಸಂಘದಿಂದ ಅಮಾನತು. ಪೊಲೀಸರ ಶ್ರಮಕ್ಕೆ, ದೇಶಭಕ್ತರ ಹೋರಾಟಕ್ಕೆ ಪ್ರಥಮ ಜಯ.  ಕುಟಿಲ ಕೂಟಕ್ಕೆ ಮುಖಭಂಗ…

25/11/202425/11/2024nadubadenews@gmail.comLeave a Comment on ದೇಶದ್ರೋಹಿ ವಿದ್ಯಾಧರ, ವಕೀಲರ ಸಂಘದಿಂದ ಅಮಾನತು. ಪೊಲೀಸರ ಶ್ರಮಕ್ಕೆ, ದೇಶಭಕ್ತರ ಹೋರಾಟಕ್ಕೆ ಪ್ರಥಮ ಜಯ.  ಕುಟಿಲ ಕೂಟಕ್ಕೆ ಮುಖಭಂಗ…

       ವಿರಾಜಫೇಟೆ, ನ.24: ವೀರಾಸೇನಾನಿಗಳನ್ನು ಅವಮಾನಿಸಿದ್ದ ಕುಟೀಲ ವಕೀಲ ದೇಶದ್ರೋಹಿ ವಿದ್ಯಾಧರ ಎಂಬವನ್ನನ್ನು ಮಡಿಕೇರಿ ವಕೀಲರ ಸಂಘ ಆರು ತಿಂಗಳ ಕಾಲ ಅಮಾನತು ಮಾಡಿ ಆದೇಶ ಹೊರಡಿಸಿದೆ.  ಇದು ದೇಶಭಕ್ತರಿಗೆ ಮತ್ತು ಈತನ ವಿರುದ್ದದ ಹೋರಾಟಗಾರಿಗೆ ಸಂದ  ಮೊದಲ ವಿಜಯವಾಗಿದೆ.          ಕಳೆದ ಮೂರು  ದಿನದಿಂದ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣದಲ್ಲಿ, ಪೋಲೀಸರು ಸಂಗ ಸಂಸ್ಥೆಗಳು ದೂರು ನೀಡುವ ಮೊದಲೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ಷಿಪ್ರ ಕಾರ್ಯಾಚರಣೆ ಮಾಡಿ, ಆರೋಪಿಯನ್ನು ಬಂಧಿಸಿ ಜೈಲಿಗಟ್ಟಲು […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version