https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ಜೂನಿಯರ್ ಇಂಡಿಯಾ ಮಹಿಳಾ ಹಾಕಿ, ಪಾಂಡಿಚೇರಿ  ತಂಡಕ್ಕೆ ಆಲೇಮಾಡ  ತ್ರಿಷಾ ಕಾವೇರಮ್ಮ ಆಯ್ಕೆ

ಜೂನಿಯರ್ ಇಂಡಿಯಾ ಮಹಿಳಾ ಹಾಕಿ, ಪಾಂಡಿಚೇರಿ  ತಂಡಕ್ಕೆ ಆಲೇಮಾಡ  ತ್ರಿಷಾ ಕಾವೇರಮ್ಮ ಆಯ್ಕೆ

30/07/202530/07/2025nadubadenews@gmail.comLeave a Comment on ಜೂನಿಯರ್ ಇಂಡಿಯಾ ಮಹಿಳಾ ಹಾಕಿ, ಪಾಂಡಿಚೇರಿ  ತಂಡಕ್ಕೆ ಆಲೇಮಾಡ  ತ್ರಿಷಾ ಕಾವೇರಮ್ಮ ಆಯ್ಕೆ

ಮಡಿಕೇರಿ,ಜು.30; (nadubadenews):   ಜೂನಿಯರ್ ಇಂಡಿಯಾ ಮಹಿಳಾ ಹಾಕಿ ಪಂದ್ಯಾಟಕೆ  ಆಲೇಮಾಡ  ತ್ರಿಷಾ ಕಾವೇರಮ್ಮ ಪಾಂಡಿಚೇರಿ  ತಂಡದ ಪರವಾಗಿ ಆಡಲು ಆಯ್ಕೆಯಾಗಿದ್ದಾರೆ. 15ನೇ ಹಾಕಿ ಇಂಡಿಯಾ ಜೂನಿಯರ್ ಮಹಿಳಾ ವಿಭಾಗದ ರಾಷ್ಟ್ರೀಯ ಚಾಂಪಿಯನ್‌ಶಿಪ್ 2025 ಪಂದ್ಯಾಟವು, ಆಗಸ್ಟ್ 1 ರಿಂದ 12ರವರೆಗೆ ಆಂಧ್ರಪ್ರದೇಶದ  ಕಾಕಿನಾಡದಲ್ಲಿ ನಡೆಯಲಿರುವ ಪಂದ್ಯಾಟದಲ್ಲಿ  ತ್ರಿಷಾ ಕಾವೇರಮ್ಮ ಪಾಂಡಿಚೇರಿ  ತಂಡದ ಪರ ಕಣಕ್ಕಿಳಿಯಲಿದ್ದಾರೆ. ಇವರು 2021ರಿಂದ  2024ರ ವರೆಗೆ ಪೊನ್ನಂಪೇಟೆ  DYSS ಕ್ರೀಡಾ ತರಬೇತಿ ಕೇಂದ್ರದಲ್ಲಿ ತರಬೇತುದಾರರಾದ ಕುಪ್ಪಂಡ ಸುಬ್ಬಯ್ಯ ಹಾಗೂ ಮುಕಳಾಮಾಡ ಗಣಪತಿಯವರಲ್ಲಿ ತರಬೇತಿ […]

Continue Reading
ರಾಜ್ಯ   ಕಾಂಗ್ರೆಸ್‌  ಪ್ರಚಾರ ಸಮಿತಿ, ಉಪಾಧ್ಯಕ್ಷರಾಗಿ ವೀಣಾ ಅಚ್ಚಯ್ಯ

ರಾಜ್ಯ   ಕಾಂಗ್ರೆಸ್‌  ಪ್ರಚಾರ ಸಮಿತಿ, ಉಪಾಧ್ಯಕ್ಷರಾಗಿ ವೀಣಾ ಅಚ್ಚಯ್ಯ

30/07/202530/07/2025nadubadenews@gmail.comLeave a Comment on ರಾಜ್ಯ   ಕಾಂಗ್ರೆಸ್‌  ಪ್ರಚಾರ ಸಮಿತಿ, ಉಪಾಧ್ಯಕ್ಷರಾಗಿ ವೀಣಾ ಅಚ್ಚಯ್ಯ

ಬೆಂಗಳೂರು,ಜು.30; (nadubadenews):  ಕೆಪಿಸಿಸಿ ಪ್ರಚಾರ ಸಮಿತಿಯ  ಉಪಾಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್‌ ನಾಯಕಿ, ಮಾಜೀ ಶಾಸಕಿ ಶಾಂತೆಯಂಡ ವೀಣಾ ಅಚ್ಚಯ್ಯ ಅವರನ್ನು ಎಐಸಿಸಿ ನೇಮಕ ಮಾಡಿದೆ.  ಸಂಚಾಲಕರಾಗಿ ಡಾ. ನಿಶ್ಚಲ್‌  ಕೊಡಗು, ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಟಿ.ಪಿ. ರಮೇಶ್‌ ಆಯ್ಕೆಯಾಗಿದ್ದಾರೆ.

Continue Reading
   ಆನೆದಾಳಿಗೆ ಬಾಳೆ ನಷ್ಟ;  ಮುಂದಾಗುವ ಅನಾಹುತಕ್ಕೆ ಇಲಾಖೆಯೇ ಹೊನೆ ರೈತ ಆಕ್ರೋಷ

   ಆನೆದಾಳಿಗೆ ಬಾಳೆ ನಷ್ಟ;  ಮುಂದಾಗುವ ಅನಾಹುತಕ್ಕೆ ಇಲಾಖೆಯೇ ಹೊನೆ ರೈತ ಆಕ್ರೋಷ

30/07/202530/07/2025nadubadenews@gmail.comLeave a Comment on    ಆನೆದಾಳಿಗೆ ಬಾಳೆ ನಷ್ಟ;  ಮುಂದಾಗುವ ಅನಾಹುತಕ್ಕೆ ಇಲಾಖೆಯೇ ಹೊನೆ ರೈತ ಆಕ್ರೋಷ

     ಚೆಂಬೆಬೆಳ್ಳೂರ್‌, ಜು.30; (nadubadenews):   ವಿರಾಜಪೇಟೆ ವಲಯದ ಚೆಂಬೆಬೆಳ್ಳೂರ್‌ ಸುತ್ತ ಮುತ್ತ ಕಳೆದ ಹಲವು ದಿನಗಳಿಂದ ಬೀಡು ಬಿಟ್ಟಿರುವ  ಕಾಡಾನೆಯೊಂದು, ದಿನ ನಿತ್ಯ ದಾಂದಲೆ ನಡೆಸುತಿದ್ದು, ಇತ್ತೀಚೆಗೆ ಬೆಳೆಗಾರ ಮಂಡೆಪಂಡ ರಿಶು ಕಾರ್ಯಪ್ಪ ಅವರ ಕಾಫಿ ತೋಟಕ್ಕೆ ನುಗ್ಗಿ ಸುಮಾರು 70ಕ್ಕೂ ಹೆಚ್ಚು ಫಸಲಿಗೆ ತಯಾರಾಗಿದ್ದ ಬಾಳೆಕಂದುಗಳನ್ನು ನಾಶಮಾಡಿದ್ದು, ಕಾಫಿ ಗಿಡಗಳೂ ಹಾನಿಗೊಳಗಾಗಿವೆ.            ಕಳೆದ ಹಲವು ತಿಂಗಳಿನಿಂದಲೇ   ಒಂಟಿ ಕಾಡಾನೆಯು ಈ ಭಾಗದಲ್ಲಿ ಬೀಡುಬಿಟ್ಟಿದ್ದು, ಅರಣ್ಯ ಇಲಾಖೆ ಇಲ್ಲಿಂದ ಓಡಿಸಿದರೆ. ಒಂಟಿಯಂಗಡಿ ಅಮ್ಮತ್ತಿ ಭಾಗಕ್ಕೆ ತೆರಳುತ್ತದೆ […]

Continue Reading
ಕೊಡಗಿನ ಅಭಿವೃದ್ದಿಗೆ ಸರ್ಕಾರ ಕಟಿಬದ್ದವಾಗಿದೆ; ಶಾಸಕರ ಸಭೆಯಲ್ಲಿ  ಮುಖ್ಯಮಂತ್ರಿ ಅಭಯ

ಕೊಡಗಿನ ಅಭಿವೃದ್ದಿಗೆ ಸರ್ಕಾರ ಕಟಿಬದ್ದವಾಗಿದೆ; ಶಾಸಕರ ಸಭೆಯಲ್ಲಿ  ಮುಖ್ಯಮಂತ್ರಿ ಅಭಯ

30/07/202530/07/2025nadubadenews@gmail.comLeave a Comment on ಕೊಡಗಿನ ಅಭಿವೃದ್ದಿಗೆ ಸರ್ಕಾರ ಕಟಿಬದ್ದವಾಗಿದೆ; ಶಾಸಕರ ಸಭೆಯಲ್ಲಿ  ಮುಖ್ಯಮಂತ್ರಿ ಅಭಯ

ಬೆಂಗಳೂರ್‌,ಜು.30; (nadubadenews):  ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರು ಇಂದು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳೊಂದಿಗೆ ವಿಧಾನಸೌಧ ತಮ್ಮ ಕಚೇರಿಯಲ್ಲಿ ವಿಶೇಷ ಸಭೆ ನಡೆಸಿದರು. ಕೊಡಗು ಜಿಲ್ಲೆಯ ಅಭಿವೃದ್ಧಿ, ಅನುದಾನ ಹಾಗೂ ಸಮಸ್ಯೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ಭೋಸರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ   ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ, ಹಾಗೂ ಮಡಿಕೇರಿ ಶಾಸಕರಾದ ಡಾ. ಮಂತರ್ ಗೌಡ ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು. ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಧನಾತ್ಮಕ ಅನುಷ್ಟಾನ, […]

Continue Reading
ಏಳ್‌ನಾಡ್‌ ಕೊಡವ ಸಂಘ 39ನೇ ಒತ್ತೋರ್ಮೆ ಕೂಟ, ಕಕ್ಕಡ 18ನೇ ನಾರಾಚೆ. 

ಏಳ್‌ನಾಡ್‌ ಕೊಡವ ಸಂಘ 39ನೇ ಒತ್ತೋರ್ಮೆ ಕೂಟ, ಕಕ್ಕಡ 18ನೇ ನಾರಾಚೆ. 

30/07/202530/07/2025nadubadenews@gmail.comLeave a Comment on ಏಳ್‌ನಾಡ್‌ ಕೊಡವ ಸಂಘ 39ನೇ ಒತ್ತೋರ್ಮೆ ಕೂಟ, ಕಕ್ಕಡ 18ನೇ ನಾರಾಚೆ. 

ಬೆಂಗಳೂರ್‌,ಜು.30; (nadubadenews): ಬೆಂಗಳೂರ್‌ಲ್‌ ನೆಲೆ ನಿಂದ ಏಳ್‌ನಾಡ್‌ಕ್‌ ಅಡ್ಂಗ್‌ನ ಕೊಡವ ಕೈಂಜ 39ಕಾಲತೊಟ್ಟ್‌, ಒಕ್ಕಟ್ಟ್‌ ಒತ್ತೋರ್ಮೆ ಆಯಿಮೆಕೊಯಿಮೆಕಾಯಿ ಒಂದಾಯಿ ಕೆಟ್ಟಿತ್‌ ನಡ್ತಿ ನೇತಿಯಂಡ್‌ ಬಂದ, ಏಳ್‌ನಾಡ್‌ ಕೊಡವ ಸಂಘತ್‌ರ 39ನೇ ಒತ್ತೋರ್ಮೆಕೂಟ, ಅಗಷ್ಟ್‌ 03ನೇ ಕಕ್ಕಡ 18 ನಾರಾಚೆ  ಬೆಂಗಳೂರ್‌ ಕೊಡವ ಸಮಾಜ, ಫಿ.ಮಾ. ಕಾರ್ಯಪ್ಪ  ಬಾಡೆಲ್‌ ನಡ್ಪ.           ಸಂಘತ್‌ರ ಕೊರವುಕಾರ ಮಂಡಿರ ಸಿ. ಬೋಪಯ್ಯ ಅಯಿಂಗಡ ಕೊರವುಕಾರಿಕೆಲ್‌ ನಡ್‌ಪ ಈ ಆಯಿಮೆಲ್‌ ಅರಣ್ಯ ಇಲಾಖೆರ DCF ಕೊಚ್ಚೆರ ನೆಹರು ಪಿಂಞ ತೊಮ್ಮಾನಿತ ಬೆಂದು ಆಯಿತ್‌ […]

Continue Reading
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

25/07/202525/07/2025nadubadenews@gmail.comLeave a Comment on ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

ನಾಡ್‌ಲ್ ನಾಳ್- 29 ಕೈಂಜ ವಾರತಿಂಜ… ಚಿಮ್ಮನ ಕಂಡದೇ ಪಟ್ಟಿಲ್ ಕೊರ್ತ ನಾಯಿಕಿಂಜ ಜೋರಾಯಿತ್ ಚಿಮ್ಮಂಡ ಮೀದ ಬೂವಕ್ ಪೊರ್‌ಟತ್, ಪಟ್ಟೆದಾರಂಡ ಕುಟ್ಟಿಯ. ಚಿಮ್ಮಂಗ್ ಕಾಂಬ್‌ಚಿಟ್ಟವತಿ, ಒಳ್‌ಲಿರೀಂದ್ ಪಟ್ಟೆದಾರ ಸುಯಿಂಪು ಕೊಡ್‌ಪದು, ಮತ್ಯಯಿಂಗ ಒಳ್‌ಕ್ ಓಡಿ ಪೋಯಿರುವಂಜಿ ಪೊರ್‌ಮೆತ್‌ರ ತಕ್ಕ್-ಬಾಕ್‌ಕ್ ಕೆಮಿ ಕೊಡ್‌‌ತಂಡ್ ಅಳ್‌ತತ್. ತಾಂಡ ಮನತ್ ಕೊದ್‌ಚಂಡುಳ್ಳ ವಿಷ ನಾವ್‌ಕಾಯಿತ್ ಕಾರಿ ಪೋಕತನೆಕೆ ಪಲ್ಲ್ ಕಡ್‌ಚಂಡ್, ಇಂವೊ ಎನ್ನಂಗ್ ಬಂದಿತಿಕ್ಕೂಂದ್ ನೆನತಿಯಂಡ್ ನಿಂದತ್, ಪಟ್ಟೆದಾರ. “ಚಾಯಿಲುಳ್ಳಿಯ ಅಯ್ಯಾ, ಬಲ್ಯವ್ವ ಚಾಯಿಲುಂಡಾ” ಕೇಟಂಡ್ ಪಟ್ಟೆದಾರಂಡ ಕಾಲ್‌ಕ್ ಬಗ್ಗ್‌ಚಿ, […]

Continue Reading

ನಾಳೆ ರಂದು ದಸರಾ ಆಚರಣೆ ಪೂರ್ವಭಾವಿ ಸಭೆ ಹಾಗೂ ಪ್ರಥಮ ಪೂಜೆ

25/07/202525/07/2025nadubadenews@gmail.comLeave a Comment on ನಾಳೆ ರಂದು ದಸರಾ ಆಚರಣೆ ಪೂರ್ವಭಾವಿ ಸಭೆ ಹಾಗೂ ಪ್ರಥಮ ಪೂಜೆ

ಮಡಿಕೇರಿ ಜು.25(nadubadenews):- ನಗರ ದಸರಾ ಸಮಿತಿಯ 2024ನೇ ಸಾಲಿನ ಜಮಾ ಖರ್ಚು ಮಂಡನೆ ಹಾಗೂ 2025ರ ಅಕ್ಟೋಬರ್ ಮಾಹೆಯಲ್ಲಿ ಜರುಗುವ ಮಡಿಕೇರಿ ದಸರಾ ಆಚರಣೆಯ ಪೂರ್ವ ಸಿದ್ಧತೆ ಬಗ್ಗೆ ಜುಲೈ, 26 ರಂದು ಸಂಜೆ 4 ಗಂಟೆಗೆ ನಗರ ದಸರಾ ಸಮಿತಿಯ ಅಧ್ಯಕ್ಷರು ಹಾಗೂ ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರ ಅಧ್ಯಕ್ಷತೆಯಲ್ಲಿ ನಗರದ ಹೋಟೆಲ್ ರಾಜ್ ದರ್ಶನ್ ಇಲ್ಲಿ ದಸರಾ ಆಚರಣೆಯ ಪೂರ್ವಭಾವಿ ಸಭೆ ನಡೆಯಲಿದೆ.  ಸಂಪ್ರದಾಯದಂತೆ ಜುಲೈ, 26 ರಂದು ಮಧ್ಯಾಹ್ನ 3 ಗಂಟೆಗೆ ಪೇಟೆ […]

Continue Reading
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಕ್ಕೆ ದುಡಿದವರಿಗೆ  ಪ್ರಶಸ್ತಿಗೆ ಅರ್ಜಿ ಆಹ್ವಾನ

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಕ್ಕೆ ದುಡಿದವರಿಗೆ  ಪ್ರಶಸ್ತಿಗೆ ಅರ್ಜಿ ಆಹ್ವಾನ

25/07/202525/07/2025nadubadenews@gmail.comLeave a Comment on ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಕ್ಕೆ ದುಡಿದವರಿಗೆ  ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಡಿಕೇರಿ ಜು.25,(nadubadenews): ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ವತಿಯಿಂದ 2025 ರ ಅಕ್ಟೋಬರ್, 01 ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ರಾಜ್ಯ ಮಟ್ಟದಲ್ಲಿ ಆಚರಿಸುವ  ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಾದ ಶಿಕ್ಷಣ, ಸಾಹಿತ್ಯ, ಕಲೆ, ಕಾನೂನು, ಪ್ರತಿಭೆ/ ಕ್ರೀಡೆ ಮತ್ತು ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸಮಾಜ ಸೇವೆ ಈ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ನಾಗರಿಕರಿಗೆ 06 ವೈಯಕ್ತಿಕ ಪ್ರಶಸ್ತಿಗಳನ್ನು ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ 01 ಸಂಸ್ಥೆಗೆ […]

Continue Reading
 ಮಳೆ ತಂದ ಅವಾಂತರ, ಸಸಿಮಡಿಗಳು ಕೊಳೆತು ರೈತ ಅತಂತ್ರ

 ಮಳೆ ತಂದ ಅವಾಂತರ, ಸಸಿಮಡಿಗಳು ಕೊಳೆತು ರೈತ ಅತಂತ್ರ

25/07/202525/07/2025nadubadenews@gmail.comLeave a Comment on  ಮಳೆ ತಂದ ಅವಾಂತರ, ಸಸಿಮಡಿಗಳು ಕೊಳೆತು ರೈತ ಅತಂತ್ರ

ಮುಟ್ಟ, ಜು.25,(nadubadenews): ಕೊಡಗು ಜಿಲ್ಲೆಯಲ್ಲಿ ಈ ಭಾರಿಯ ಮಳೆಗಾಲ ಈ ವರೆಗೂ ಏಕಾ ಏಕಿ ಎರಗಿ ಭಾರೀ ಹಾನಿ ಮಾಡಿಲ್ಲವಾದರೂ, ನಿಧಾನವಾಗಿ ಸ್ಲೋಪಾಯಿಸನ್‌ ತರ ರೈತರ ಬಾಳು ಭವಿಷ್ಯವನ್ನು ಕೊಲ್ಲುತ್ತಿದೆ.  ಕಳೆದು ಹಲವು ವರ್ಷಗಳಿಗೆ ಹೋಲಿಸಿದರೆ ಈ ಭಾರೀ ಮಳೆಯ ಪ್ರಮಾಣ ಅಧಿಕ.  ಕೊಡಗಿನ ಹಲವು ಭಾಗಗಳಲ್ಲಿ ವಾರ್ಷಿಕ ವಾಡಿಕೆಗಿಂತಲೂ ಅಧಿಕ ಮಳೆ ಈಗಾಗಗಲೇ ದಾಖಲಾಗಿದೆ. ತಲೆಕಾವೇರಿ ಹಾಗೂ ಸೂರ್ಲಬ್ಬಿ ಭಾಗದಲ್ಲಂತೂ ಈಗಾಗಲೇ 250 ಇಂಚಿನ ಸಮೀಪ ಮಳೆಯಾಗಿದೆ. ಹಲವು ಗ್ರಾಮೀಣ ಭಾಗಗಳಲ್ಲಿ ಈಗಾಗಲೆ ಭತ್ತದ ನಾಟಿ […]

Continue Reading
ಸ್ವಾತಂತ್ರ್ಯೊತ್ಸವದ  ವಿಶೇಷ ರಾಯಭಾರಿಯನ್ನು ಸನ್ಮಾನಿಸಿದ  ಮಂತರ್ ಗೌಡ.

ಸ್ವಾತಂತ್ರ್ಯೊತ್ಸವದ  ವಿಶೇಷ ರಾಯಭಾರಿಯನ್ನು ಸನ್ಮಾನಿಸಿದ  ಮಂತರ್ ಗೌಡ.

24/07/202524/07/2025nadubadenews@gmail.comLeave a Comment on ಸ್ವಾತಂತ್ರ್ಯೊತ್ಸವದ  ವಿಶೇಷ ರಾಯಭಾರಿಯನ್ನು ಸನ್ಮಾನಿಸಿದ  ಮಂತರ್ ಗೌಡ.

ಮಡಿಕೇರಿ‌,ಜು.24;(nadubadenews): ಆಗಷ್ಟ್ 15 ರಂದು ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯ ಉತ್ಸವದಲ್ಲಿ ವಿಶೇಷ ಯುವ ರಾಯಭಾರಿಯಾಗಿ ಪ್ರಧಾನ ಮಂತ್ರಿ ಸೇರಿದಂತೆ ಗಣ್ಯರೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ಪಡೆದ ಕೊಡಗು ಜಿಲ್ಲೆಯ ಪ್ರತಿಭಾನ್ವಿತ ಯುವಕ ಯಶಸ್ ರೈರವರನ್ನು ಮಡಿಕೇರಿ ಶಾಸಕರಾದ ಡಾ ಮಂತರ್ ಗೌಡ ರವರು ಇಂದು ಸುದರ್ಶನ ಅತಿಥಿಗೃಹದಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು. ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದ ಲವ ಕುಮಾರ್ ಹಾಗೂ ಜಯಂತಿ ದಂಪತಿ ಪುತ್ರರಾದ ಯಶಸ್ ರೈ ಸುಳ್ಯ ಕೆವಿಜಿ ಕಾಲೇಜಿನ ಇಂಜಿನಿಯರಿಂಗ್ ವಿಧ್ಯಾರ್ಥಿ. ಸ್ವಾತತ್ರ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version