https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ನಾಳೆ ಮಡಿಕೇರಿಯ ಹಲವೆಡೆ ವಿದ್ಯುತ್ ಇರಲ್ಲ

ನಾಳೆ ಮಡಿಕೇರಿಯ ಹಲವೆಡೆ ವಿದ್ಯುತ್ ಇರಲ್ಲ

16/12/202416/12/2024nadubadenews@gmail.comLeave a Comment on ನಾಳೆ ಮಡಿಕೇರಿಯ ಹಲವೆಡೆ ವಿದ್ಯುತ್ ಇರಲ್ಲ

ಮಡಿಕೇರಿ, ಡಿ.16: ಮಡಿಕೇರಿ 66/11 ಕೆ.ವಿ ವಿದ್ಯುತ್ ಉಪ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ನಿರ್ವಹಿಸುವುದರಿಂದ ಈ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ರಾಜಾಸೀಟ್, ಗದ್ದಿಗೆ, ಮೇಕೇರಿ, ಕೋಟೆ, ಭಾಗಮಂಡಲ, ಬೋಯಿಕೇರಿ, ಸಂಪಾಜೆ, ಕುಂಡಾಮೇಸ್ತ್ರಿ, ಗಾಳಿಬೀಡು, ಓಂಕಾರೇಶ್ವರ, ಜಿ.ಟಿ.ರಸ್ತೆ, ಮಕ್ಕಂದೂರು, ಕೆ.ಎಸ್.ಆರ್.ಟಿ.ಸಿ ಫೀಡರ್‍ಗಳಲ್ಲಿ ನಿರ್ವಹಣಾ ಕಾಮಗಾರಿಯನ್ನು ಡಿಸೆಂಬರ್, 17 ರಂದು ಬೆಳಗ್ಗೆ 10 ರಿಂದ 5 ಗಂಟೆವರೆಗೆ  ನಿರ್ವಹಿಸಲಾಗುವುದು. ಆದ್ದರಿಂದ ಮಡಿಕೇರಿ ನಗರ, ಮೇಕೇರಿ, ಭಾಗಮಂಡಲ, ಸಂಪಾಜೆ, ಹೆಬ್ಬೆಟ್ಟಗೇರಿ, ಕೆ,ಬಾಡಗ, ತಾಳತ್ತಮನೆ, ಬೆಟ್ಟಗೇರಿ, ಗಾಳಿಬೀಡು, ಚೆಟ್ಟಿಮಾನಿ, ಚೇರಂಬಾಣೆ, ಮಕ್ಕಂದೂರು, […]

Continue Reading
ಜನಾಂಗದ ಒಗ್ಗಟ್ಟಿನಲ್ಲಿ ಐನ್‍ಮನೆ ಪಾತ್ರ ಮಹತ್ವದ್ದು: ಸೂದನ ಈರಪ್ಪ  ಅಭಿಪ್ರಾಯ

ಜನಾಂಗದ ಒಗ್ಗಟ್ಟಿನಲ್ಲಿ ಐನ್‍ಮನೆ ಪಾತ್ರ ಮಹತ್ವದ್ದು: ಸೂದನ ಈರಪ್ಪ  ಅಭಿಪ್ರಾಯ

16/12/202416/12/2024nadubadenews@gmail.comLeave a Comment on ಜನಾಂಗದ ಒಗ್ಗಟ್ಟಿನಲ್ಲಿ ಐನ್‍ಮನೆ ಪಾತ್ರ ಮಹತ್ವದ್ದು: ಸೂದನ ಈರಪ್ಪ  ಅಭಿಪ್ರಾಯ

ಮಡಿಕೇರಿ ಡಿ.16: ಅರೆಭಾಷಿಗರ ಭಾಷೆ, ಸಂಸ್ಕೃತಿ, ಸಂಪ್ರದಾಯದಲ್ಲಿ ಕೊಡಗಿನ ಐನ್‍ಮನೆಗಳ ಪಾತ್ರ ಅತ್ಯಂತ ಮಹತ್ವದಾಗಿದ್ದು, ಮನುಷ್ಯನ ಜೀವನ ಶೈಲಿಯ ಆರಂಭ ಮತ್ತು ಅಂತ್ಯದಲ್ಲಿ ಐನ್‍ಮನೆಯ ಪಾತ್ರ ಅತ್ಯಂತ ವಿಶಿಷ್ಠವಾಗಿದೆ ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾದ ಸೂದನ ಈರಪ್ಪ ಹೇಳಿದರು. ಐಗೂರಿನ ಯಡವಾರೆ ಅರೆಭಾಷೆ ಗೌಡ ಸಮಾಜ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ 14 ನೇ ಅರೆಭಾಷೆ ದಿನಾಚರಣೆಯನ್ನು  ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಐನ್‍ಮನೆಗಳಲ್ಲಿ […]

Continue Reading
ಸೂರ್ಲಬ್ಬಿನಾಡ್‌ರ ಪಚ್ಚೆ ತಂಬುಟ್ಟ್‌ರ ಚೋದ್ ಅರ್ಂಜಿರ…  ಪುತ್ತರಿಲ್‌ ಮಾಡ್‌ನದ್‌ ಆರ್‌ ತಿಂಗ ಬೆಚ್ಚಕೋ  ಪಾಳಾಪುಲೆ.

ಸೂರ್ಲಬ್ಬಿನಾಡ್‌ರ ಪಚ್ಚೆ ತಂಬುಟ್ಟ್‌ರ ಚೋದ್ ಅರ್ಂಜಿರ…  ಪುತ್ತರಿಲ್‌ ಮಾಡ್‌ನದ್‌ ಆರ್‌ ತಿಂಗ ಬೆಚ್ಚಕೋ  ಪಾಳಾಪುಲೆ.

15/12/202415/12/2024nadubadenews@gmail.comLeave a Comment on ಸೂರ್ಲಬ್ಬಿನಾಡ್‌ರ ಪಚ್ಚೆ ತಂಬುಟ್ಟ್‌ರ ಚೋದ್ ಅರ್ಂಜಿರ…  ಪುತ್ತರಿಲ್‌ ಮಾಡ್‌ನದ್‌ ಆರ್‌ ತಿಂಗ ಬೆಚ್ಚಕೋ  ಪಾಳಾಪುಲೆ.

  ನಾಡ್‌ಕೋರ್‌ ನಡ್ಪು, ಊರ್‌ಕೋರ್‌ ಪದ್ದತಿ ಒಕ್ಕಕೋರ್‌ ಆಯಿಮೆ ಎಣ್ಣುವದೋರ್‌ ಪಳಂಜೊಲ್ಲ್‌. ಪೊಮ್ಮಾಲೆ ಕೊಡುದೇಶತ್‌ ಆದಿ ಮೂಲ ಕೊಡವ ಮಾಡುವ ಪ್ರತೀ ನಮ್ಮೆ ನಾಳ್‌ಲೂ, ಮಂಗಲ ಮಾದತೂ, ಆಯಿಮೆ ಕೊಯಿಮೆಲೂ ತರಾವಾರಿ ನಡ್ಪುನ ಕಾಂಬ.  ಅದೇ ಪೋಲೆ ಕೊಡವುಲ್‌ ಊಣ್‌ ತೀನಿ, ಪುಟ್ಟ್‌ ಒಟ್ಟಿಲೂ ಅದದ್‌ ಊರ್‌ ನಾಡ್‌ಲ್‌ ಓರೋರ್‌ ತರತ್‌ನ ಕಾಂಗೋಲು. ಇನ್ನನೆ ಪುತ್ತರಿಲ್‌ ಮಾಡುವ ತಂಬುಟ್ಟ್‌ಲೂ  ಬೋರೆ ಎಲ್ಲಾ ನಾಡ್‌ಕ್ಂಜಿ ಸೂರ್ಲಬ್ಬಿ ನಾಡ್‌ಲ್ ಮಾಡುವ ಪಚ್ಚೆ ತಂಬುಟ್ಟ್‌ ಏರ ವಿಷೇಶ ಆನದ್. ಸಾಮಾನ್ಯವಾಯಿತ್‌ ಪುತ್ತರಿ […]

Continue Reading
ಇತಿಹಾಸ ಕೇಳಿರ ಕುಂಜೇರಿ ಇನ್ನೂರೊಕ್ಕಡ ಬೊಟ್ಲಪ್ಪ ಕುಯ್ಯ…

ಇತಿಹಾಸ ಕೇಳಿರ ಕುಂಜೇರಿ ಇನ್ನೂರೊಕ್ಕಡ ಬೊಟ್ಲಪ್ಪ ಕುಯ್ಯ…

15/12/202415/12/2024nadubadenews@gmail.comLeave a Comment on ಇತಿಹಾಸ ಕೇಳಿರ ಕುಂಜೇರಿ ಇನ್ನೂರೊಕ್ಕಡ ಬೊಟ್ಲಪ್ಪ ಕುಯ್ಯ…

        ಕುಂಜೇರಿ, ಡಿ.15: (ಮಂಞಿರ ಕುಟ್ಟಪ್ಪ)    ಕುಂದ್‌ಕಿಂಜ ಬಲ್ಯ ಕುಂದುಂಡ್‌, ನಡೆಕಿಂಜ ಬಲ್ಯ ನಡ್ಪುಂಡ್‌ ಉಣ್ಣುವದ್‌ ಪಳಂಜೊಲ್ಲ್‌ ಅನನ್ನೇ ಆದಿ ಮೂಲ ಬುಡಕೆಟ್ಟ್‌ ಸಂಸ್ಕೃತಿರ ಆರಾಧಕಂಗಾಳಾನ ಕೊಡವಕೂ ತಂಗಡದೇ ಆನ ಆಯಿಮೆ ಕೊಯಿಮೆ ಉಂಡ್.‌ ಅದತೂ ಆಯಾಯ ಊರ್‌ ನಾಡ್‌ಲ್‌ ನಡ್ಪ ಪದ್ದತಿ ಪರಂಪರೆ ಒಂದಾಂಗೊಂದ್‌ ಮೀತದ್.‌ ಬೇರಗೊಂಡ್‌ ಅರಿವನ್ನತದ್.‌ ಅಂತಾ ನಡೆನುಡಿ ಉಳ್ಳ ಕೊಯಿಮೆಲ್‌ ಕಡಿಯತನಾಡ್‌, ಕುಂಜಿಲಗೇರಿ ಊರ್‌ರ ಶ್ರೀ ಆದಿ ಬೊಟ್ಲಪ್ಪ ದ್ಯಾವಡ ನಮ್ಮೆ ಕೋಪು ಏರ ವಿಶೇಷ ಪಟ್ಟದಾಯಿತುಂಡ್.‌             ಪಂಡ್‌  ರಾಮಾಯಣ […]

Continue Reading
ಪುತ್ತರಿ ನಮ್ಮೆ ಆಚರಣೆ ಮತ್ತು ದೇಶಕಟ್ಟು ಪಾಡುಗಳ ಹಿನ್ನಲೆ, ಮುನ್ನಲೆಯ ನಿಲುವಿಗೆ ಮುನ್ನ ದೇಶ ಸಭೆ ನಡೆಯಲಿ, ಮೂಲ ಸಂಪ್ರದಾಯದ ಆಚರಣೆಗೆ ಧಕ್ಕೆ ಬಾರದಿರಲಿ…

ಪುತ್ತರಿ ನಮ್ಮೆ ಆಚರಣೆ ಮತ್ತು ದೇಶಕಟ್ಟು ಪಾಡುಗಳ ಹಿನ್ನಲೆ, ಮುನ್ನಲೆಯ ನಿಲುವಿಗೆ ಮುನ್ನ ದೇಶ ಸಭೆ ನಡೆಯಲಿ, ಮೂಲ ಸಂಪ್ರದಾಯದ ಆಚರಣೆಗೆ ಧಕ್ಕೆ ಬಾರದಿರಲಿ…

14/12/202414/12/2024nadubadenews@gmail.comLeave a Comment on ಪುತ್ತರಿ ನಮ್ಮೆ ಆಚರಣೆ ಮತ್ತು ದೇಶಕಟ್ಟು ಪಾಡುಗಳ ಹಿನ್ನಲೆ, ಮುನ್ನಲೆಯ ನಿಲುವಿಗೆ ಮುನ್ನ ದೇಶ ಸಭೆ ನಡೆಯಲಿ, ಮೂಲ ಸಂಪ್ರದಾಯದ ಆಚರಣೆಗೆ ಧಕ್ಕೆ ಬಾರದಿರಲಿ…

(ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟಿತ ಲೇಖನ) ಬಾಳೋ ಬಾಳೊ ನಂಗಡ, ದೇವೋ ಬಾಳೋ ಮಾದೇವ, ದೇವೀ ಬಾಳೋ ಮಾದೇವಿ, ಪಟ್ಟೋ ಬಾಳೋ ಚೂರಿಯ…, ಕೂಡೆ ಬಾಳೋ ಚಣ್ಣೂರ, ಭೂಮಿ ಬಾಳೋ ಜಬ್ಬೂಮಿ, ಈ ಭೂಮಿರ ಮೀದಲ್‌, ಪೊಮ್ಮಾಲೆ ಕೊಡವುಲ್‌…, ನಾಡ್‌ಕೆಲ್ಲ ಒಯಿಂದದೋ, ಮಾಜಪ್ಪಯ್ಯ ಪೂಮಂದ್‌, ಪೂವೆಲಂಗೋ ಮಂದ್‌ಲ್‌, ಇಂದಿಯ ದಿನತ್‌ಲ್‌…, ಚೆಂಬೊದುಡಿ ಸದ್ದಾಪ, ಬಾಯೀ ತೋರೆ ಬಾಮುಟ್ಟೋ, ಎನ್ನತಾಂಡ ಮೊಳಿಲೆನ್ನ…, ಅಲ್ಲತಾದೇದೋ ಅಲ್ಲಲಾ, ಚಿನ್ನಿಯಾರ್‌ ತಿಂಗತ್‌, ಕಳಿ ಕಳೀ ನಟ್ಟಾನ, ಬಿರ್ಚಿಯಾರ್‌ ತಿಂಗತ್‌…, ಪೊಲಿಪೊಲೀ ಕೊಯ್ವಾಂಗ್‌, ಪುತ್ತರಿ […]

Continue Reading
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್‌ ನಾಳ್‌….

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್‌ ನಾಳ್‌….

13/12/202413/12/2024nadubadenews@gmail.comLeave a Comment on ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್‌ ನಾಳ್‌….

ಕೈಂಜ ವಾರತಿಂಜ… ಆಯಿರ್‌ತ್. ಇಂಞಿ 8 ಮಂತ್ರ ಬಾಕಿ ಉಂಡ್. ಮಿಂಞಕ್ ಇಂಞೂ ಬಲ್ಯ ಕಷ್ಟ ಬಪ್ಪಕುಂಡ್, ಎಚ್ಚರಾ!’ ಡಿಕ್ಕಿ ಬೊತ್ತಿತ್ ಗೆಜ್ಜೆಂಜಿ ಕೈ ಎಡ್‌‌ತತ್. ಒಣಕ್ ಪಿಲ್ಲ್, ಕೊಕ್ಕಲೆ ನಾರ್, ಬೇರ್, ತೋಲ್ – ತೊಪ್ಪಟೆನೆಲ್ಲ ಗುಡ್ಡೆ ಕೂಟಿತ್ ಒರ್ ಮುಂಡರ್‌ತ ಬಳ್ಳಿಲ್ ಉದ್ದಕ್ ಸುತ್ತಿ ಕೆಟ್ಟಿತ್ ತೂಡ್ ಮಾಡ್‌ ದಡ್ಡರಾಕ್ಷ, ತೂಡ್‌ ತುದಿಕ್ ಬಾಯಿಂಜ ತಿತ್ತ್ ಕಾರ್‌ಚಿ. ಆಚೇಂಗಿ, 2-3 ಕುರಿ ಕಾರ್‌ನಕಲೂ ತೂಡ್‌ಕ್ ತಿತ್ತ್ ಪುಡ್‌‌ಚ್‌ಲೆ. ”ದಡ್ಡಾ…, ಆ ದಿವ್ಯಜ್ಯೋತಿ ಮೊಟ್ಟ್ ಮೊಟ್ಟ್‌ಕ್ […]

Continue Reading
ಅಪ್ರಾಪ್ತನಿಂದ ವಾಹನ_ಚಾಲನೆ, 27000 ದಂಡ ವಿಧಿಸಿದ ಸೋಮವಾರಪೇಟೆ ನ್ಯಾಯಾಲಯ

ಅಪ್ರಾಪ್ತನಿಂದ ವಾಹನ_ಚಾಲನೆ, 27000 ದಂಡ ವಿಧಿಸಿದ ಸೋಮವಾರಪೇಟೆ ನ್ಯಾಯಾಲಯ

13/12/202413/12/2024nadubadenews@gmail.comLeave a Comment on ಅಪ್ರಾಪ್ತನಿಂದ ವಾಹನ_ಚಾಲನೆ, 27000 ದಂಡ ವಿಧಿಸಿದ ಸೋಮವಾರಪೇಟೆ ನ್ಯಾಯಾಲಯ

ಸೋಮವಾರಪೇಟೆ,ಡಿ:13: ಅಪ್ರಾಪ್ತ ಬಾಲಕ ವಾಹನ ಚಲಾಯಿಸಿದ ಕಾರಣಕ್ಕಾಗಿ ಮತ್ತು ಸದರಿ ವಾಹನದ ವಿಮಾ ಅವಧಿ ಮುಗಿದಿದ್ದ ಕಾರಣಕ್ಕೆ,  ಸೋಮವಾರಪೇಟೆಯ  ಜೆಎಂಎಫ್ ಸಿ ನ್ಯಾಯಾಲಯ 27000 ದಂಡ ವಿಧಿಸಿದ. ಸೋಮವಾರಪೇಟೆ ಪೊಲೀಸ್ ಠಾಣೆಯ ಮೊಕದ್ದಮ್ಮೆ ಸಂಖ್ಯೆ 116 /24 ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ಬಿ ಎಸ್ ರೇಂಜರ್ ಬ್ಲಾಕ್ ತಮ್ಮ ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನವನ್ನು ಚಾಲನೆ ಮಾಡಲು ನೀಡಿದ್ದಕ್ಕಾಗಿ ಮತ್ತು ದ್ವಿಚಕ್ರವಾಹನದ ವಿಮಾ ಪತ್ರ ಚಾಲ್ತಿಯಲ್ಲಿ ಇಲ್ಲದೆ ಇರುವುದರಿಂದ ಮಾನ್ಯ ಸೋಮವಾರಪೇಟೆ ಜೆಎಂಎಫ್‌ಸಿ ನ್ಯಾಯಾದೀಶರಾದ […]

Continue Reading
ಕಾವೇರಿ ಎಜುಕೇಷನ್‌ ಸೊಸೈಟಿ ಕೊರವುಕಾರನಾಯಿತ್‌, ಮಂಡೆಪಂಡ ಸುಗುಣ ಮುತ್ತಣ್ಣ

ಕಾವೇರಿ ಎಜುಕೇಷನ್‌ ಸೊಸೈಟಿ ಕೊರವುಕಾರನಾಯಿತ್‌, ಮಂಡೆಪಂಡ ಸುಗುಣ ಮುತ್ತಣ್ಣ

13/12/202413/12/2024nadubadenews@gmail.comLeave a Comment on ಕಾವೇರಿ ಎಜುಕೇಷನ್‌ ಸೊಸೈಟಿ ಕೊರವುಕಾರನಾಯಿತ್‌, ಮಂಡೆಪಂಡ ಸುಗುಣ ಮುತ್ತಣ್ಣ

ಗೋಣಿಕೊಪ್ಪ, ಡಿ.13: ಕಾವೇರಿ ಎಜುಕೇಷನ್‌ ಸೊಸೈಟಿರ ಪುದಿಯ ಕೊರವುಕಾರನಾಯಿತ್‌, ಪೆರಿಯ ಸಮಾಜಸೇವಕ, ಉಧ್ಯಮಿ, ತೋಟಕಾರ, ಅಖಿಲಕೊಡವ ಸಮಾಜ ಲೆಕ್ಕಪಟ್ಟಿಕಾರನೂ ಆಯಿತುಳ್ಳ ಕೊಡವಾಭಿಮಾನಿ, ಅಮ್ಮತ್ತಿರಳಾನ ಮಂಡೆಪಂಡ ಸುಗುಣ ಮುತ್ತಣ್ಣ ಅವು ಆಯ್ಕೆ ಆಯಿತ್.‌             ಕೂಡ್‌ಕೊರವುಕಾರನಾಯಿತ್‌, ಕುಪ್ಪಂಡ ಮೋತಿ, ಕಾರ್ಯಕಾರನಾಯಿತ್‌ ಕುಲ್ಲಚಂಡ ಬೋಪಣ್ಣ, ಲೆಕ್ಕಪಟ್ಟಿಕಾರನಾಯಿತ್‌ ಸಿ.ಡಿ. ಮಾದಪ್ಪ, ಕೂಡ್‌ ಕೂಟಾಳಿಯಳಾಯಿತ್‌, ಸಿ.ಕೆ. ಉತ್ತಪ್ಪ, ಚೆಪ್ಪುಡಿರ ಕಿರಣ್‌, ಬುಟ್ಟಿಯಂಡ ಚೆಂಗಪ್ಪ, ಎಂ.ಕೆ. ಮೊಣ್ಣಪ್ಪ, ಪಿ.ಟಿ.ಸುಬ್ಬಯ್ಯ, ಶ್ರೀಮತಿ ವಾಣಿಪಳಂಗಪ್ಪ, ಕೊಂಗಂಡ ಅಚ್ಚಯ್ಯ, ಚೆಕ್ಕೆರ ಗಣಪತಿ ಅವು  ಆಯ್ಕೆ ಆಯಿತ್‌,  ಇಕ್ಕಾಕಣೆ ಕೊರವುಕಾರನಾಯಿತ್‌ […]

Continue Reading
ತಮಿಳ್‌ ನಾಡ್‌ ರಾಜ್ಯಪಾಲಂಗಳಿಂಜ ತೊಮ್ಮಾನ ಪಡಂದ ಡಾ. ಮುಲ್ಲೇಂಗಡ ರೇವತಿಪೂವಯ್ಯ(ತಾಮನೆ: ಚೆಪ್ಪುಡಿರ)

ತಮಿಳ್‌ ನಾಡ್‌ ರಾಜ್ಯಪಾಲಂಗಳಿಂಜ ತೊಮ್ಮಾನ ಪಡಂದ ಡಾ. ಮುಲ್ಲೇಂಗಡ ರೇವತಿಪೂವಯ್ಯ(ತಾಮನೆ: ಚೆಪ್ಪುಡಿರ)

12/12/202412/12/2024nadubadenews@gmail.comLeave a Comment on ತಮಿಳ್‌ ನಾಡ್‌ ರಾಜ್ಯಪಾಲಂಗಳಿಂಜ ತೊಮ್ಮಾನ ಪಡಂದ ಡಾ. ಮುಲ್ಲೇಂಗಡ ರೇವತಿಪೂವಯ್ಯ(ತಾಮನೆ: ಚೆಪ್ಪುಡಿರ)

          ವಿರಾಜಪೇಟೆ,ಡಿ.12: ಭಾರತೀಯ ಪಾಜೆ ನಾಳ್‌ ಪಿಂಞ ತಮಿಳ್‌ ಮಾಕವಿ ಭಾರತೀಯಾರ್‌ ಅಯಿಂಗಡ 143ನೇ  ನಾಳ್‌ರ ಮಾರೀಪತ್‌, ತಮಿಳ್‌ ನಾಡ್‌ರ ರಜಭವನತ್‌ ನಡ್ಂದ ಆಯಿಮೆಲ್‌ ಕೊಡವ ಸಾಹಿತಿ, ಕೊಡವ ಸಾಹಿತ್ಯ ಅಕಾಡೆಮಿರ ಮಾಜೀ ಸದಸ್ಯೆ, ಗೋಣಿಕೊಪ್ಪ ಕಾವಾರಿ ಕಾಲೇಜ್‌ ಉಪನ್ಯಾಸಕಿ ಡಾ. ಮುಲ್ಲೇಂಗಡ ರೇವತಿಪೂವಯ್ಯ ಅಯಿಂಗಕ್‌ ತಮಿಳ್‌ ನಾಡ್‌ ರಾಜ್ಯಪಾಲ ಶ್ರೀ ಎನ್.‌ ಆರ್.‌ ರವಿ ಅವು ತೊಮ್ಮಾನ ಮಾಡಿತ್‌, ಮರ್ಯಾದಿ ಕಾಟ್‌ಚಿ.           ಪಂಡೇತ ತಮಿಳ್ ಗ್ರಂಥ ತಿರುಕುರಳ್ನ ಕೊಡವ ಪಾಜೆಕ್‌ ತರ್ಜುಮೆ ಮಾಡ್‌ನ […]

Continue Reading
ದಂತ ಚಿಕಿತ್ಸಾ ಕ್ರಮಗಳೊಂದಿಗೆ ಪ್ರಸ್ತುತ ಸಮಾಜಕ್ಕೆ ಹೊಸ ಅವಿಸ್ಕಾರಗಳನ್ನು ಪರಿಚಯಿಸಬೇಕು. ಕೊಡಗು ದಂತ  ವೈದ್ಯಕೀಯ ಮಹಾವಿದ್ಯಾಲಯದ 25ನೇ ಪದವಿ ಪ್ರಧಾನ ಸಮಾರಂಭದಲ್ಲಿ: ವಿನೋದ್‌ ನಂಬಿಯರ್ ಅಭಿಮತ

ದಂತ ಚಿಕಿತ್ಸಾ ಕ್ರಮಗಳೊಂದಿಗೆ ಪ್ರಸ್ತುತ ಸಮಾಜಕ್ಕೆ ಹೊಸ ಅವಿಸ್ಕಾರಗಳನ್ನು ಪರಿಚಯಿಸಬೇಕು. ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ 25ನೇ ಪದವಿ ಪ್ರಧಾನ ಸಮಾರಂಭದಲ್ಲಿ: ವಿನೋದ್‌ ನಂಬಿಯರ್ ಅಭಿಮತ

12/12/202412/12/2024nadubadenews@gmail.comLeave a Comment on ದಂತ ಚಿಕಿತ್ಸಾ ಕ್ರಮಗಳೊಂದಿಗೆ ಪ್ರಸ್ತುತ ಸಮಾಜಕ್ಕೆ ಹೊಸ ಅವಿಸ್ಕಾರಗಳನ್ನು ಪರಿಚಯಿಸಬೇಕು. ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ 25ನೇ ಪದವಿ ಪ್ರಧಾನ ಸಮಾರಂಭದಲ್ಲಿ: ವಿನೋದ್‌ ನಂಬಿಯರ್ ಅಭಿಮತ

ವಿರಾಜಪೇಟೆ:ಡಿ:12: (ಕಿಶೋರ್‌ಕುಮಾರ್‌ ಶೆಟ್ಟಿ) ದಂತ ವೈಧ್ಯಕೀಯ ಕ್ಷೇತ್ರವು ದಿನದಿಂದ ದಿನಕ್ಕೆ ಹೊಸ ಹೊಸ ಅವಿಸ್ಕಾರಗಳನ್ನು ಹುಟ್ಟು ಹಾಕುತ್ತಿದೆ. ಈ ನಿಟ್ಟಿನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ತಂತ್ರಜ್ಞಾನದೊಂದಿಗೆ ಪ್ರಯೋಗಗಳನ್ನು ಮಾಡುವುದರತ್ತ ಗಮನ ಹರಿಸಬೇಕು ಎಂದು ಕೊಲ್ಗೇಟ್ ಪಾಮ್ ಲೀವ್ ಕಂಪೇನಿಯ ನಿರ್ಧೇಶಕರ ಮಂಡಳಿಯ ನಿಕಟ ಪೂರ್ವ ಅದ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿನೋದ್‌ ನಂಬೀಯರ್‌ ಅವರು ಅಭಿಮತ ವ್ಯಕ್ತಪಡಿಸಿದರು. ಕೊಡಗು ದಂತ ವೈಧ್ಯಕೀಯ ಮಾಹವಿದ್ಯಾಲಯ ವಿರಾಜಪೇಟೆ ವತಿಯಿಂದ 25ನೇ ಪದವಿಪ್ರಧಾನ ಸಮಾರಂಭವು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version