https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌ – 13

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌ – 13

10/01/202510/01/2025nadubadenews@gmail.comLeave a Comment on ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌ – 13

ನಾಡ್‌ಲ್ ನಾಳ್ 13…  ಕೈಂಜ ವಾರತಿಂಜ…. ಅಚ್ಚಕ್ ನೇರ ಒಂದೂ ಪರೆಯತೆ ಶೋಕಪಟ್ಟಂಡಿಂಜ ನಂಜುಂಡ, ಪೊನ್ನಕ್ಕಂಡ ಅಪ್ಪಂಡ ಮೇಲೊಮ್ಮ ತರಾ…ತರಾ… ಂದ್ ಬೊರ್‌ತತ್. ಅಂವೊ ನಿಧಿಂಜ ಕಣ್ ಎಡ್‌ತಿತ್ ಚಿಮ್ಮಂಡ ಮೂಡ್‌ಕ್ ಥೂ…ಂದ್ ತುಪ್ಪ್‌ಚಿ.. ಇಕ್ಕ ಎಲ್ಲಾಡ ದೃಷ್ಟಿ ಅವೊಂಡ ಮೀದ ಬುದ್ದತ್. ಅಂವೊ ಪಲ್ಲ್ ಕಡ್‌ಚಂಡ್ ಎಣ್ಣ್‌ಚಿ. ”ಇಕ್ಕ ನಾಕ್ ಎಲ್ಲಾ ಅರ್ಥ ಆಯಂಡುಂಡ್. ಗೊಳೋಂದ್ ಎದೆ ಪೊಜ್ಜಂಡ್ ಮೊರ್‌ಡ್‌ವಕ್ ಸುರು ಮಾಡ್‌ಚಂವೊ. ಚಿಮ್ಮಂಗ್ ಎಂತ ಎಣ್ಣುವಕೂ ಗೊತ್ತಾಕತೆ ತಪ್ಪಿತಸ್ತಂಡನೆಕೆ ನಿಂದಿತಿಂಜತ್. ನಂಜುಂಡ, ಪೊನ್ನಕ್ಕಂಡ ಅಪ್ಪ […]

Continue Reading
ವಾಸ್ತವಗಳನ್ನು ಅರಿಗಿಸಿಕೊಳ್ಳಲಾಗುವುದಿಲ್ಲ, ಆದರೂ ನೀವಿದನ್ನ ಓದಲೇ ಬೇಕೂ… – ಕೊ. ಮಾಳೇಟಿರ ಸೀತಮ್ಮ ವಿವೇಕ್‌, ಹಾಸನ.

ವಾಸ್ತವಗಳನ್ನು ಅರಿಗಿಸಿಕೊಳ್ಳಲಾಗುವುದಿಲ್ಲ, ಆದರೂ ನೀವಿದನ್ನ ಓದಲೇ ಬೇಕೂ… – ಕೊ. ಮಾಳೇಟಿರ ಸೀತಮ್ಮ ವಿವೇಕ್‌, ಹಾಸನ.

10/01/202510/01/2025nadubadenews@gmail.comLeave a Comment on ವಾಸ್ತವಗಳನ್ನು ಅರಿಗಿಸಿಕೊಳ್ಳಲಾಗುವುದಿಲ್ಲ, ಆದರೂ ನೀವಿದನ್ನ ಓದಲೇ ಬೇಕೂ… – ಕೊ. ಮಾಳೇಟಿರ ಸೀತಮ್ಮ ವಿವೇಕ್‌, ಹಾಸನ.

ನಿಮಗೆ ಗೊತ್ತಾ ಕೊಡವರೂ  ಗೋವಿಂದ ಗೋವಿಂದ ಎನ್ನುತ್ತಿದ್ದರು! ಅಪ್ಪಚ್ಚ ಕವಿಯೂ  ಗೋವಿಂದ ಗೋವಿಂದ ಎಂದು ಉಚ್ಚರಿಸುತ್ತಿದವರೇ. ಕಾರಣ ಅಪ್ಪಚ್ಚ ಕವಿಯು ಓಂಕಾರೇಶ್ವರ ದೇವಾಸ್ಥಾನದಲ್ಲಿಯೇ ನೌಕರಿಯಲ್ಲಿ ಇದ್ದಂತವರು. ಅಲ್ಲಿ ಅವರು ಲಿಂಗರಾಜರು ನೇಮಿಸಿದ್ದ ಬ್ರಹ್ಮಣ ಕುಲದ ವೈದಿಕರು (ನಾರಾಯಣ ಆರಾಧಕರು) ಮತ್ತು ವೈದಿಕ ಬಲ್ಲವರಾಗಿದ್ದ ಸ್ಮಾರ್ಥ(ಶಿವನ ಆರಾಧಕರು) ಬ್ರಾಹ್ಮಣರಿಂದ ಸಂಸ್ಕೃತ, ವೇದ, ಉಪನಿಷತ್, ಹಾಡು,  ನಾಟಕಗಳನ್ನು ಕಲಿತು ಬರಹ ರೂಪದಲ್ಲಿಯೂ ದಾಖಲಿಸಿ ಬ್ರಾಹ್ಮಣ್ಯವನ್ನು ಕೊಡವಾಮೆಗೆ ಮತ್ತು ಕೊಡವ ಭಾಷೆಗೆ ತಂದು ಸಾಹಿತ್ಯವನ್ನು ಪೋಷಿಸಿದವರು. ಅವರಂತೆ ವೈಷ್ಣವ ಬ್ರಹ್ಮಣರನ್ನು ಅಪ್ಪಿಕೊಂಡ […]

Continue Reading

ಕೊಡವಾಮೆರ ಒಕ್ಕಟ್ಟ್‌ಲ್‌ ಚೋತ ಸಮಾಜಕಾರ, ಬೆಂಗಳೂರ್ ಸಮಾಜ, ಯೂತ್‌ಕೌನ್ಸಿಲ್‌ ಅಡ್ವೈಸರಿ ಬೋರ್ಡ್‌ರ ಎಲ್ಲಾ ಪಧಾದಿಕಾರಿಯಡ ರಾಜೀಮೆ…

10/01/202510/01/2025nadubadenews@gmail.comLeave a Comment on ಕೊಡವಾಮೆರ ಒಕ್ಕಟ್ಟ್‌ಲ್‌ ಚೋತ ಸಮಾಜಕಾರ, ಬೆಂಗಳೂರ್ ಸಮಾಜ, ಯೂತ್‌ಕೌನ್ಸಿಲ್‌ ಅಡ್ವೈಸರಿ ಬೋರ್ಡ್‌ರ ಎಲ್ಲಾ ಪಧಾದಿಕಾರಿಯಡ ರಾಜೀಮೆ…

ಬೆಂಗಳುರ್‌, ಜ.10: ಇಂದ್‌ ಕೊಡವಾಮೆರ ಬೇರ್‌ಕ್‌ ಚೆನ್ನಂಗಾಳ್‌ ಕೈ ಇಟ್ಟಿತ್‌, ತಾರಾವರಿ ರೀತಿಲ್‌ ಕೊಡವಳ ಅಂವುಂಕಿ ಬೆಪ್ಪಕ್‌ ನೋಟ್ಯಂಡುಳ್ಳಲ್ಲಿ, ಕೊಡವಡ ನಲ್ಲಾಮೆಕ್ಂದ್‌ ಉದ್‌ಚಿ ಬಂದ ಕೊಡವ ಸಮಾಜಕಾರ ಎಲ್ಲಾರ್ನೂ ಒಕ್ಕಚೆ ಕೂಟ್ಯಂಡ್‌, ನಂಗಡ ತನತ್‌ನ ಕಾತ್‌ ಬೆಪ್ಪದ್‌ ಬುಟ್ಟಿತ್‌ ತಂಗಡೋಟ್ಟ್‌ಕ್‌ ಮುಂಡತೇ ಅಳ್ತಾನ ನೋಟಿತ್‌, ಬೆಂಗಳೂರ್‌ ಕೊಡವ ಸಮಾಜ ಯೂತ್‌ ಕೌನ್ಸಿಲ್‌ರ ಅಡ್ವೈಸರೀ ಬೋರ್ಡ್‌ರ ಎಲ್ಲಾ ಪಧಾದಿಕಾರಿಯ ತಂಗಡ ಜವಾಬ್ದಾರಿಕ್‌ ರಾಜೀನಾಮೆ ಕೊಡ್ತಿತ್ಂದ್‌ ಅರ್ಂಜಿ ಬಂದಿತ್.‌ ಕೊಡವ ಸಮಾಜತ್‌ರ ಪೆರಿಯ ಅಣ್ಣಂಡ ಪೋಲೆ ಉಳ್ಳ ಕೊಡವ ಸಮಾಜ […]

Continue Reading
ಕೆದಮುಳ್ಳೂರು ದವಸಭಂಡಾರ ಅಧ್ಯಕ್ಷರಾಗಿ ಮಾಳೇಟಿರ ಪ್ರಶಾಂತ್‌ ಉತ್ತಪ್ಪ ಅವಿರೋಧ ಆಯ್ಕೆ

ಕೆದಮುಳ್ಳೂರು ದವಸಭಂಡಾರ ಅಧ್ಯಕ್ಷರಾಗಿ ಮಾಳೇಟಿರ ಪ್ರಶಾಂತ್‌ ಉತ್ತಪ್ಪ ಅವಿರೋಧ ಆಯ್ಕೆ

10/01/202510/01/2025nadubadenews@gmail.comLeave a Comment on ಕೆದಮುಳ್ಳೂರು ದವಸಭಂಡಾರ ಅಧ್ಯಕ್ಷರಾಗಿ ಮಾಳೇಟಿರ ಪ್ರಶಾಂತ್‌ ಉತ್ತಪ್ಪ ಅವಿರೋಧ ಆಯ್ಕೆ

ಪಾಲಂಗಾಲ,ಜ.10: (ಕರಿನೆರವಂಡ ಡ್ಯಾನಿ ಕುಶಾಲಪ್ಪ) ಕೆದಮುಳ್ಳೂರು,  ನಂ 474 ವಿವಿದೋದ್ದೇಶ ಸಹಕಾರ ಧವಸ ಭಂಡಾರದ ಮುಂದಿನ ಐದು ವರ್ಷ ಅವದಿಗೆ ಅಧ್ಯಕ್ಷರಾಗಿ ಮಾಳೇಟಿರ ಪ್ರಶಾಂತ್ ಉತ್ತಪ್ಪ ಹಾಗೂ ಉಪಾಧ್ಯಕ್ಷರಾಗಿ ಮಾಳೇಟಿರ ಜೀವನ್ ಮುದ್ದಯ್ಯ ಅವರು ಅವಿರೋಧವಾಗಿ ಅಯ್ಕೆಯಾಗಿದ್ದಾರೆ.  ನಿರ್ದೇಷಕರುಗಳಾಗಿ, ಮಾಳೇಟಿರ ಬ್ರಂದತಿಮ್ಮಯ್ಯ, ಪುದಿಯನೆರವನ ಡಾಲು ಪೂಣಚ್ಚ, ಬಿ. ಕೆ. ಸಹದೇವ, ತಂಬಾಂಡ ಇಮ್ಮಿಪೊನ್ನಪ್ಪ, ಪ್ರವೀಣ್ ಕ್ರಾಸ್ತ, ಮಾಳೇಟಿರ ಡಾಟಿಗಣಪತಿ, ತುಳಸಿ, ಬಣ್ಣರ ನಂಜಪ್ಪ ಹಾಗೂ ಅನಿತಾ ಬಿ. ಜೆ ಇವರುಗಳು ಅವಿರೋಧವಾಗಿ ಅಯ್ಕೆಯಾಗಿದ್ದಾರೆ ದಿನಾಂಕ 09/01/2025 ರಂದು […]

Continue Reading
ಬೇಳೂರು ಬಾಣೆ ಗಾಲ್ಫ್‌ ಗ್ರೌಂಡ್‌ ಸಾರ್ವಜನಿಕ ನಿಷೇದಿಸುವ ಬದಲು, ಶುಲ್ಕದೋಂದಿಗೆ ಸಾರ್ವಜನಿಕ ಮುಖ್ತಮಾಡಿ. ಸ್ಥಳೀಯರಿಗೆ ಉಚಿತವಿರಲಿ – ಪ್ರಶಾಂತ್‌ ಗಣೇಶ್

ಬೇಳೂರು ಬಾಣೆ ಗಾಲ್ಫ್‌ ಗ್ರೌಂಡ್‌ ಸಾರ್ವಜನಿಕ ನಿಷೇದಿಸುವ ಬದಲು, ಶುಲ್ಕದೋಂದಿಗೆ ಸಾರ್ವಜನಿಕ ಮುಖ್ತಮಾಡಿ. ಸ್ಥಳೀಯರಿಗೆ ಉಚಿತವಿರಲಿ – ಪ್ರಶಾಂತ್‌ ಗಣೇಶ್

10/01/202510/01/2025nadubadenews@gmail.comLeave a Comment on ಬೇಳೂರು ಬಾಣೆ ಗಾಲ್ಫ್‌ ಗ್ರೌಂಡ್‌ ಸಾರ್ವಜನಿಕ ನಿಷೇದಿಸುವ ಬದಲು, ಶುಲ್ಕದೋಂದಿಗೆ ಸಾರ್ವಜನಿಕ ಮುಖ್ತಮಾಡಿ. ಸ್ಥಳೀಯರಿಗೆ ಉಚಿತವಿರಲಿ – ಪ್ರಶಾಂತ್‌ ಗಣೇಶ್

            ಸೋಮವಾರಪೇಟೆ ಸಮೀಪದ, ಇತಿಹಾಸ ಪ್ರಸಿದ್ದ, ಬೇಳೂರು ಬಾಣೆ ಗಾಲ್ಫ್‌ ಕ್ರೀಡಾಂಗಣಕ್ಕೆ ಸಾರ್ವಜನಿಕ ಪ್ರವೇಶ ನಿಶೇಧ ಮಾಡುವ ಕ್ರಮ ಸರಿಯಾದದಲ್ಲ. ಇದು ಸೋಮವಾರಪೇಟೆ ಪಟ್ಟಣ, ಸುತ್ತಲ ಗ್ರಾಮಗಳ ಮತ್ತು ಪ್ರವಾಸಿಗರ ವಾಯುವಿಹಾರಕ್ಕೆ ನಿತ್ಯದ ನೆಚ್ಚಿನ ತಾಣವಾಗಿದ್ದು, ಈದೀಗ ಬೇಳೂರು ಕ್ಲಬ್‌ ಇಡೀ ಬಾಣೆಗೆ ಬೇಲಿ ಹಾಕಿ ಸಾರ್ವಜನಿಕ ಪ್ರವೇಶ  ನಿಷೇಧ ಮಾಡುವ ಅಧಿಸೂಚನೆ ಹೊರಡಿಸಿದ್ದು, ಮೀರಿದವರ ವಿರುದ್ದ ಕ್ರಿಮಿನಲ್‌ ಪ್ರಕರಣ ದಾಖಲಿಸುವ ಬೆಧರಿಕೆಯನ್ನೂ ಹಾಕಿದ್ದಾರೆ. ಇದು ಸ್ಥಳೀಯರ ನೆಮ್ಮದಿ ಮತ್ತು ಪ್ರವಾಸಿಗರ ಸಂತೋಷವನ್ನು ಕಿತ್ತುಕೊಳ್ಳುವ ಪ್ರಯತ್ನ […]

Continue Reading
ವಿರಾಜಪೇಟೆ ಕ್ಷೇತ್ರದಲ್ಲಿ ಇಂದು 31ಕೋಟಿ ಶಂಕು ಸ್ಥಾಪನೆಯೊಂದಿಗೆ, ಸರ್ಪೃೈಸ್‌ ಅನುದಾನ ಘೋಷಿಸಲಿರುವ, ಲೋಕೋಪಯೋಗಿ ಸಚಿವರು.

ವಿರಾಜಪೇಟೆ ಕ್ಷೇತ್ರದಲ್ಲಿ ಇಂದು 31ಕೋಟಿ ಶಂಕು ಸ್ಥಾಪನೆಯೊಂದಿಗೆ, ಸರ್ಪೃೈಸ್‌ ಅನುದಾನ ಘೋಷಿಸಲಿರುವ, ಲೋಕೋಪಯೋಗಿ ಸಚಿವರು.

10/01/202510/01/2025nadubadenews@gmail.comLeave a Comment on ವಿರಾಜಪೇಟೆ ಕ್ಷೇತ್ರದಲ್ಲಿ ಇಂದು 31ಕೋಟಿ ಶಂಕು ಸ್ಥಾಪನೆಯೊಂದಿಗೆ, ಸರ್ಪೃೈಸ್‌ ಅನುದಾನ ಘೋಷಿಸಲಿರುವ, ಲೋಕೋಪಯೋಗಿ ಸಚಿವರು.

            ವಿರಾಜಪೇಟೆ, ಜ,10: ಇಂದು ವಿರಾಜಪೇಟೆಗೆ ಆಗಮಿಸಲಿರುವ ಲೋಕೋಪಯೋಗಿ ಸಚಿವ ಸತೀಶ್‌ ಜಾರಕೀಹೋಳಿ ಅವರು, ಕ್ಷೇತ್ರವ್ಯಾಪ್ತಿಗೆ 31 ಕೋಟಿ ರಸ್ತೆ ಕಾಮಗಾರಿಯ ಶಂಕುಸ್ಥಾಪನೆಯೊಂದಿಗೆ, ಹೆಚ್ಚುವರಿ ಅನುದಾನವನ್ನೂ ಘೋಷಿಸಲಿದ್ದಾರೆ ಎಂದು ಎಲ್.ಎ.ಸಿ. ಹಾಗೂ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ತಿಳಿಸಿದ್ದಾರೆ.             ಇಂದು ಬೆಂಗಳೂರಿನಿಂದ ಮದ್ಯಹ್ನ 1.30ರ ಸಮಯಕ್ಕೆ ಆನೆ ಚೌಕೂರುಗೇಟ್‌ ಮೂಲಕ ವಿರಾಜಪೇಟೆಗೆ ಆಗಮಿಸುವ ಸಚಿವರು, ವಿರಾಜಪೇಟೆಯಲ್ಲಿ ವಿವಿಧ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಗೆ 06 ಕೋಟಿ ಮತ್ತು ರಾಜ್ಯ ಹೆದ್ದಾರಿಗೆ 25ಕೋಟಿ […]

Continue Reading

ಸಮ್ಮಿಲನ, ಸಂಭ್ರಮಕ್ಕಿಂತ ಬಡವರಿಗೆ ನೆರವಾಗೋಣ: ವಿಜಯ ಪ್ರೌಡಶಾಲೆಯ ಹಳೇ ವಿದ್ಯಾರ್ಥಿಗಳ ನಿರ್ಣಯ

09/01/202509/01/2025nadubadenews@gmail.comLeave a Comment on ಸಮ್ಮಿಲನ, ಸಂಭ್ರಮಕ್ಕಿಂತ ಬಡವರಿಗೆ ನೆರವಾಗೋಣ: ವಿಜಯ ಪ್ರೌಡಶಾಲೆಯ ಹಳೇ ವಿದ್ಯಾರ್ಥಿಗಳ ನಿರ್ಣಯ

ಕಾಕೋಟ್‌ಪರಂಬು, ಜ.10: (ಕುಂಞಿರ ಗಿರೀಶ್‌ಭೀಮಯ್ಯ) ವರ್ಷಕ್ಕೊಮ್ಮೆ ಒಟ್ಟು ಸೇರಿ, ಒಂದು ಪಾರ್ಟಿ ಮಾಡಿದರೆ ಸಾಲದು, ನಮಗೆ ವಯಸ್ಸಾದಂತೆ ನಮ್ಮ ಹಿಂದೆ ಬರುವ ಹೊಸಬರಿಗೆ ಏನಾದರೂ ಹೊಸತನ್ನು ಪರಿಚಯಿಸುವ ಪ್ರಯತ್ನದೊಂದಿಗೆ, ಬಡವರಿಗೆ ಮತ್ತು ಪರಿಸರಕ್ಕೆ ಪೂರಕ ಕಾರ್ಯಗಳನ್ನು ಮಾಡೋನ ಎಂದು, ಕಡಂಗಮರೂರು, ವಿಜಯ‌ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಹತ್ತನೆ ತರಗತಿ ಉತ್ತೀರ್ಣರಾದ  1992-93ರ ಸಾಲಿನ ವಿದ್ಯಾರ್ಥಿಗಳ ವಾರ್ಷಿಕ ಸಮ್ಮಿಲನದಲ್ಲಿ ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು. ಜನವರಿ 7ರಂದು ಮೈಸೂರಿನ ಸಿಂಪ್ಲಿ ಕೊಡವಾಸ್ ಹೊಟೇಲ್’ನ ಸಭಾಂಗಣದಲ್ಲಿ ನಡೆದ, ಐದನೇ ವರ್ಷದ ಸ್ನೇಹ […]

Continue Reading

ಕೊಡವರ ಸಾಧನೆಗೆ ಸರ್ಕಾರಗಳು ಸೇತುವೆಯಾಗಲಿ : ಸಂಸದ ಅಜಯ್‌ಮಾಖೇನ್‌

09/01/202509/01/2025nadubadenews@gmail.comLeave a Comment on ಕೊಡವರ ಸಾಧನೆಗೆ ಸರ್ಕಾರಗಳು ಸೇತುವೆಯಾಗಲಿ : ಸಂಸದ ಅಜಯ್‌ಮಾಖೇನ್‌

ಬೆಂಗಳೂರು, ಜ.09:  ಪ್ರಪಂಚದಲ್ಲಯೇ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಕೊಡವರು, ಜನಸಂಖ್ಯೆಯಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದರೂ, ಸಾಧನೆಯಲ್ಲಿ ಎಲ್ಲರನ್ನೂ ಮೀರಿಸಿದ್ದು, ಇಡೀ ದೇಶವೇ ಹೆಮ್ಮೆ ಪಡುವಂತದ್ದು. ಇವರ ಬೇಡಿಕೆಗಳಿಗೆ ಸರ್ಕಾರಗಳು ಸಮಯೋಚಿತವಾಗಿ ಸ್ಪಂದಿಸುವ ಮೂಲಕ, ಕೊಡವರಿಂದ ಮತ್ತಷ್ಟು ಸಾಧನೆಗೆ ಸಹಕಾರಿಯಾಗಬೇಕು ಎಂದು ರಾಜ್ಯ ಸಭಾಸದಸ್ಯರೂ, ಮಾಜೀ ಕೇಂದ್ರ ಸಚಿವರೂ ಆಗಿರುವ ಅಜಯ್‌ ಮಾಖೇನ್‌ ಹೆಳಿದರು.           ಇಂದು ಬೆಂಗಳೂರಿನಲ್ಲಿ, ಕುಂಡ್ಯೋಳಂಡ  ಒಕ್ಕದ ಹಾಕಿನಮ್ಮೆಗೆ ಬಿಡುಗಡೆಯಾದ ಅನುದಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಕೊಡವರ ಸಂಖ್ಯೆ […]

Continue Reading
ಕೊಡವ ಹಾಕಿನ ಇಂಞಚ್ಚಕೂ ಎತ್ತರಕ್‌ ಕೊಂಡಪೋಪಕ್‌ ಸರ್ಕಾರತ ಒತ್ತಾಸೆ ಉಂಡ್‌, ಕುಂಡ್ಯೋಳಂಡ ಒಕ್ಕಕ್‌ ಓರ್‌ ಕೋಟಿ ಕೊಡ್ತಿತ್‌, ಸಿ.ಎಂ. ಸಿದ್ದರಾಮಯ್ಯ

ಕೊಡವ ಹಾಕಿನ ಇಂಞಚ್ಚಕೂ ಎತ್ತರಕ್‌ ಕೊಂಡಪೋಪಕ್‌ ಸರ್ಕಾರತ ಒತ್ತಾಸೆ ಉಂಡ್‌, ಕುಂಡ್ಯೋಳಂಡ ಒಕ್ಕಕ್‌ ಓರ್‌ ಕೋಟಿ ಕೊಡ್ತಿತ್‌, ಸಿ.ಎಂ. ಸಿದ್ದರಾಮಯ್ಯ

09/01/202509/01/2025nadubadenews@gmail.comLeave a Comment on ಕೊಡವ ಹಾಕಿನ ಇಂಞಚ್ಚಕೂ ಎತ್ತರಕ್‌ ಕೊಂಡಪೋಪಕ್‌ ಸರ್ಕಾರತ ಒತ್ತಾಸೆ ಉಂಡ್‌, ಕುಂಡ್ಯೋಳಂಡ ಒಕ್ಕಕ್‌ ಓರ್‌ ಕೋಟಿ ಕೊಡ್ತಿತ್‌, ಸಿ.ಎಂ. ಸಿದ್ದರಾಮಯ್ಯ

‌            ಬೆಂಗಳೂರ್‌, ಜ: 09: ಉಲಗ ಕೇಳಿ ಪೋಯಿತುಳ್ಳ ಕೊಡವ ಹಾಕಿನ ಇಂಞಚ್ಚಕೂ ಎತ್ತರಕ್‌ ಪತ್ತ್‌ಚಿಡೋಕ್‌ ಎಲ್ಲಾರೀತಿರ ಒತ್ತಾಸೆನ ಸರ್ಕಾರ ತಪ್ಪಾಂದ್‌ ಮುಖ್ಯಮಂತ್ರಿ ಸಿದ್ದತರಾಮಯ್ಯ ಅವು ಭರವಸೆರ ತಕ್ಕ್‌ ಪರ್ಂದತ್. 24ನೇ ಕಾಲತ ಹಾಕಿ ನಮ್ಮೆಕ್‌ ಸರ್ಕಾರತೀಂಜ ಮಂಜೂರಾಯಿತಿಂಜ ಓರ್‌ ಕೋಟಿ ಉರ್ಪಿಯತ್‌ನ ಎಲ್‌.ಎ.ಸಿ. ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಡ ಕೂಡೆ, ಇಂದ್‌ ಕುಂಡ್ಯೋಳಂಡ ಒಕ್ಕಕಾರಕ್‌ ಕೊಡ್ತಿತ್‌ ಅವು ತಕ್ಕ್‌ ಪರ್ಂದತ್.‌             ಭಾರತತೇ ಪುಟ್ಟ್‌ನ ಹಾಕಿ ಕಳಿನ ಇಂದ್‌ ಕೊಡವ  ಒಕ್ಕಡೊಕ್ಕಡ ನಡುಲ್‌ ನಮ್ಮೆಆಯಿತ್‌ ನಡ್ತಿತ್‌, […]

Continue Reading
ಸೋಮವಾರಪೇಟೆಯಲ್ಲಿ ಇಂದು ನಡೆದ, ಬೌದ್ದ ದ್ವಜ ದಿನಾಚರಣೆ

ಸೋಮವಾರಪೇಟೆಯಲ್ಲಿ ಇಂದು ನಡೆದ, ಬೌದ್ದ ದ್ವಜ ದಿನಾಚರಣೆ

08/01/202508/01/2025nadubadenews@gmail.comLeave a Comment on ಸೋಮವಾರಪೇಟೆಯಲ್ಲಿ ಇಂದು ನಡೆದ, ಬೌದ್ದ ದ್ವಜ ದಿನಾಚರಣೆ

ಸೋಮವಾರಪೇಟೆ,ಜ.08: (ತೇಲಪಂಡ ಕವನ್‌ ಕಾರ್ಯಪ್ಪ) ಭಾರತೀಯ ಬೌದ್ಧ ಮಹಾಸಭಾ ಕೊಡಗು ಜಿಲ್ಲಾ ಶಾಖೆಯ ವತಿಯಿಂದ ಪಟ್ಟಣದ ಪತ್ರಿಕಾಭವನದಲ್ಲಿ ಬೌದ್ಧ ಧ್ವಜಾ ದಿನಾಚರಣೆಯನ್ನು ಬುಧವಾರ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ ಗೊದ್ದು ಸೋಮಶೇಖರ್ ಮಾತನಾಡಿ, ಭಗವಾನ್ ಬುದ್ಧರ ವಿಚಾರಗಳು ಇಂದು ಜಗತ್ತಿನಾದ್ಯಂತ ವ್ಯಾಪಕವಾಗಿ ಬೆಳೆಯುತ್ತಿದೆ. ಇದಕ್ಕೆ ಕಾರಣ ಬೌದ್ಧ ಧರ್ಮದಲ್ಲಿರುವ ಪಂಚಶೀಲ ಮತ್ತು ಅಷ್ಟಾಂಗ ಮಾರ್ಗಗಳ ವಿಚಾರಗಳೇ ಕಾರಣ ಎಂದು ಹೇಳಿದರು.         ಜಿಲ್ಲಾಧ್ಯಕ್ಷ ಎಚ್.ಆರ್.ಶಿವಪ್ಪ ಅವರು ಮಾತನಾಡಿ, ಬುದ್ಧರ ವಿಚಾರಗಳು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಜೀವನದಲ್ಲಿ ಸುಖ, […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version