https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ಪೊನ್ನಂಪೇಟೆಯಲ್ಲಿ ಲೋಕಾಯುಕ್ತ ದೂರು ಅರ್ಜಿ ಸ್ವೀಕಾರ

ಪೊನ್ನಂಪೇಟೆಯಲ್ಲಿ ಲೋಕಾಯುಕ್ತ ದೂರು ಅರ್ಜಿ ಸ್ವೀಕಾರ

06/03/202506/03/2025nadubadenews@gmail.comLeave a Comment on ಪೊನ್ನಂಪೇಟೆಯಲ್ಲಿ ಲೋಕಾಯುಕ್ತ ದೂರು ಅರ್ಜಿ ಸ್ವೀಕಾರ

ಮಡಿಕೇರಿ,ಮಾ.06:- ಕರ್ನಾಟಕ ಲೋಕಾಯುಕ್ತ, ಕೊಡಗು ಜಿಲ್ಲೆಯ ಅಧಿಕಾರಿಗಳು ಮಾರ್ಚ್, 12 ರಂದು ಬೆಳಗ್ಗೆ 11 ರಿಂದ 1 ಗಂಟೆಯವರೆಗೆ ಪೊನ್ನಂಪೇಟೆ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿ ವಿತರಿಸಿ, ಭರ್ತಿ ಮಾಡಿದ ಮತ್ತು ನೋಟರಿಯಿಂದ ಆಫಿಡೆವಿಡ್ ಮಾಡಿಸಿದ ಅರ್ಜಿ ಸ್ವೀಕರಿಸಲಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ/ ನೌಕರರ ವಿರುದ್ದ ಸಾರ್ವಜನಿಕರು ದೂರುಗಳನ್ನು ನಿಗದಿತ ಪತ್ರದಲ್ಲಿ ನೀಡಬಹುದಾಗಿದೆ. ಸಾರ್ವಜನಿಕರು ಈ ಅವಕಾಶ ಸದುಪಯೋಗಪಡಿಸಿಕೊಳ್ಳಲು ಕೋರಿದೆ. […]

Continue Reading
ಅಮ್ಮತ್ತಿಲ್‌  ಅಕಾಡೆಮಿರ ಬಲ್ಯ ನಮ್ಮೆ: ಆಟ್‌ ಪಾಟ್‌ ಪೈಪೋಟಿ

ಅಮ್ಮತ್ತಿಲ್‌  ಅಕಾಡೆಮಿರ ಬಲ್ಯ ನಮ್ಮೆ: ಆಟ್‌ ಪಾಟ್‌ ಪೈಪೋಟಿ

06/03/202506/03/2025nadubadenews@gmail.comLeave a Comment on ಅಮ್ಮತ್ತಿಲ್‌  ಅಕಾಡೆಮಿರ ಬಲ್ಯ ನಮ್ಮೆ: ಆಟ್‌ ಪಾಟ್‌ ಪೈಪೋಟಿ

ವಿರಾಜಪೇಟೆ, ಮಾ.06:  ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪಿಞ್ಞ ಅಮ್ಮತ್ತಿ ಕೊಡವ ಸಮಾಜತ್‍ರ ಒತ್ತೊರ್ಮೆಲ್, 2025 ಮಾರ್ಚ್ 29 ಪಿಞ್ಞ 30ನೆ ಚೆನಿಯಾಚೆ ಪಿಂಞ ನಾರಾಚೆ, ಅಮ್ಮತ್ತಿ ಕೊಡವ ಸಮಾಜತ್ ಕೊಡವ ಬಲ್ಯನಮ್ಮೆ ಕಾರ್ಬಾರ್ ನಡ್‍ತುವಕ್ ಕೈ ತೆಕ್ಕಿತ್ಂದ್‌ ಅಕಾಡೆಮಿ ಕೊರವುಕಾರ ಅಜ್ಜಿನಿಕಂಡ ಮಹೇಶ್‌ ನಾಚಯ್ಯ ಅವು ಅರಿಚಿಟ್ಟಿತ್. ‌ ಈ ಆಯಿಮೆಲ್ ಪುಸ್ತಕ ಬುಡುಗಡೆ, ತರಾವರಿ ಆಟ್-ಪಾಟ್ ಪೈಪೋಟಿ, ವಿಚಾರ ಒಪ್ಪುಚಿಡೋ, ಕವಿವೊರ್ಮೆ, ಕಾನಡೆಪೋಕ್, ಕೊಡವ ಪಳೆಯ ವಸ್ತು ತೊರಂದ್‌ ಕಾಟೋ, ಪುಸ್ತಕ ಮಾರುವೋ, ಅಲ್ಲತೆ […]

Continue Reading
ಸರ್ಕಾರದ ವಿರುದ್ದ ಕೊಡಗು ಬಿಜೆಪಿ ನಾಳೆ ಅಹೋರಾತ್ರಿ ಧರಣಿ, ಸ್ಪಂದಿಸದಿದ್ದರೆ ಕೊಡಗು ಬಂದ್‌

ಸರ್ಕಾರದ ವಿರುದ್ದ ಕೊಡಗು ಬಿಜೆಪಿ ನಾಳೆ ಅಹೋರಾತ್ರಿ ಧರಣಿ, ಸ್ಪಂದಿಸದಿದ್ದರೆ ಕೊಡಗು ಬಂದ್‌

05/03/202505/03/2025nadubadenews@gmail.comLeave a Comment on ಸರ್ಕಾರದ ವಿರುದ್ದ ಕೊಡಗು ಬಿಜೆಪಿ ನಾಳೆ ಅಹೋರಾತ್ರಿ ಧರಣಿ, ಸ್ಪಂದಿಸದಿದ್ದರೆ ಕೊಡಗು ಬಂದ್‌

ಮಡಿಕೇರಿ, ಮಾ.05: ರಾಜ್ಯ ಕಾಂಗ್ರೆಸ್‌ ಸರ್ಕಾರ ಜನ ವಿರೋಧಿ ಧೋರಣೆಯನ್ನು ಅನುಸರಿಸುತಿದ್ದು, ಕೂಡಲೇ ಅಭಿವೃದ್ದಿ ಕಾರ್ಯಗಳಿಗೆ ಒತ್ತು ನೀಡಬೇಕು ಮತ್ತು ಕೊಡಗು ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಆಗ್ರಹಿಸಿ ಕೊಡಗು ಬಿಜೆಪಿ ಘಟಕದಿಂದ ದಿನಾಂಕ 6-3-2025ರ ಗುರುವಾರ ಬೆಳಿಗ್ಗೆ 10 ಗಂಟೆಯಿಂದ, 7-3-2025ರ ಶುಕ್ರವಾರ ಮಧ್ಯಾಹ್ನ 2-00 ಗಂಟೆಯ ತನಕ ಅಹೋರಾತ್ರಿ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.  ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಏಕಾಏಕಿ ಭಾರತೀಯ ಜನತಾ ಪಾರ್ಟಿಯ ಸರ್ಕಾರ ಜಿಲ್ಲೆಗೆ ನೀಡಿದ ಕೊಡಗು ವಿಶ್ವ […]

Continue Reading
ಕಾವೇರಿ ಕಾಲೇಜುಗಳನ್ನು ಸರ್ಕಾರಿ ಅನುದಾನಕ್ಕೆ ಒಳಪಡಿಸಲು, ಪೊನ್ನಣ್ಣ ಮನವಿ

ಕಾವೇರಿ ಕಾಲೇಜುಗಳನ್ನು ಸರ್ಕಾರಿ ಅನುದಾನಕ್ಕೆ ಒಳಪಡಿಸಲು, ಪೊನ್ನಣ್ಣ ಮನವಿ

05/03/202505/03/2025nadubadenews@gmail.comLeave a Comment on ಕಾವೇರಿ ಕಾಲೇಜುಗಳನ್ನು ಸರ್ಕಾರಿ ಅನುದಾನಕ್ಕೆ ಒಳಪಡಿಸಲು, ಪೊನ್ನಣ್ಣ ಮನವಿ

ಬೆಂಗಳೂರು: ಮಾ,05: ಗೋಣಿಕೊಪ್ಪ ಮತ್ತು ವಿರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜುಗಳನ್ನು ಸರ್ಕಾರದ ಅನುದಾನಕ್ಕೆ ಒಳಪಡಿಸಲು  ಮಾನ್ಯ ಶಿಕ್ಷಣ ಸಚಿವರಿಗೆ, ವಿರಾಜಪೇಟೆ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು ಕಾಲೇಜಿನ ನಿಯೋಗದೋಂದಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು. 1968ರಲ್ಲಿ ಪ್ರಾರಂಭವಾಗಿರುವ, ಸುಮಾರು 55 ವರ್ಷಗಳಿಂದ ಕಾವೇರಿ ಪದವಿ ಪೂರ್ವ ಕಾಲೇಜು, ಗೋಣಿಕೊಪ್ಪ ಕಾವೇರಿ ಪದವಿಪೂರ್ವ ಕಾಲೇಜು, ವಿರಾಜಪೇಟೆ ಈ  ಎರಡೂ ಸಂಸ್ಥೆಗಳು ಉತ್ತಮ ಫಲಿತಾಂಶ, ಗುಣಮಟ್ಟದ ಶಿಕ್ಷಣದ ಸಾಧನೆ, ಉತ್ತಮ ಮೂಲ ಸೌಕರ್ಯ ಸೇರಿದಂತೆ ಜಿಲ್ಲೆಯಲ್ಲಿ ಅಗ್ರ […]

Continue Reading
ಕೊಡವ ಎಜುಕೇಷನ್‌, ಕಲ್ಚರಲ್‌ ಪಿಂಞ ಸ್ಪೋರ್ಟ್ಸ್‌ ಟ್ರಸ್ಟ್‌ ಬೊಳಿಕ್:‌ ಮಿನಿ ಒಲಂಪಿಕ್‌ ಕಳಿನಮ್ಮೆಕ್‌ ಮೊಳಿ…

ಕೊಡವ ಎಜುಕೇಷನ್‌, ಕಲ್ಚರಲ್‌ ಪಿಂಞ ಸ್ಪೋರ್ಟ್ಸ್‌ ಟ್ರಸ್ಟ್‌ ಬೊಳಿಕ್:‌ ಮಿನಿ ಒಲಂಪಿಕ್‌ ಕಳಿನಮ್ಮೆಕ್‌ ಮೊಳಿ…

05/03/202505/03/2025nadubadenews@gmail.com1 Comment on ಕೊಡವ ಎಜುಕೇಷನ್‌, ಕಲ್ಚರಲ್‌ ಪಿಂಞ ಸ್ಪೋರ್ಟ್ಸ್‌ ಟ್ರಸ್ಟ್‌ ಬೊಳಿಕ್:‌ ಮಿನಿ ಒಲಂಪಿಕ್‌ ಕಳಿನಮ್ಮೆಕ್‌ ಮೊಳಿ…

ವಿರಾಜಪೇಟೆ, ಮಾ.05: ಕೊಡವ ಕೊಡವಾಮೆರ ವಿಚಾರತ್‌, ಕೊಡವಡ ನೇರ್‌ ನಲ್ಲಾಮೆ, ಬಾಳ್‌ ಬವುಸ್‌, ಮಕ್ಕಡ ಓದೋ ಎಳ್ದೋ, ಆಟ್‌ ಪಾಟ್‌, ಪದ್ದತಿ ಪರಂಪರೆ, ಆಯಿಮೆ ಕೊಯಿಮೆ, ನಡ್ಪು ನುಡ್ಪು, ಕಳಿ ತೆಳಿರ ಅರಿವು, ತಿರಿವು, ಸೇವೆ ಸಾಕಾರನ ಜನಾಂಗಕ್‌ ಮಾಡ್ಯಂಡ್‌, ಕೊಡವಾಮೆರ ಕೋವುಲ್‌ ಒರ್ಪಾಯಿತ್‌ ನಿಪ್ಪ ಏತುಲ್‌, ಕೊಡವ ಎಜುಕೇಷನ್‌, ಕಲ್ಚರಲ್‌ ಪಿಂಞ ಸ್ಪೋರ್ಟ್ಸ್‌ ಟ್ರಸ್ಟ್‌ ಎಣ್ಣುವ ಸಂಸ್ಥೆನ ಮಾರ್ಚ್‌ 01, 2025ಲ್‌ ನೋಂದಣಿ ಮಾಡಿತ್ಂದ್‌ ಟ್ರಸ್ಟ್‌ರ ಪದಾಧಿಕಾರಿಯ ಎಣ್ಣಿತ್.‌           ಟ್ರಸ್ಟ್‌ರ ಕೊರವು ಕಾರನಾಯಿತ್ ಚೇನಂಡ […]

Continue Reading
ಹಿರಿಯ ಬಹುಭಾಷಾ ಸಾಹಿತಿ ನಾಗೇಶ್‌ ಕಾಲೂರ್ ಅವರಿಗೆ ದಿ. ಬಿ.ಎಸ್.ಗೋಪಾಲಕೃಷ್ಣ ದತ್ತಿ, ಪ್ರಥಮ ಪ್ರಶಸ್ತಿ.

ಹಿರಿಯ ಬಹುಭಾಷಾ ಸಾಹಿತಿ ನಾಗೇಶ್‌ ಕಾಲೂರ್ ಅವರಿಗೆ ದಿ. ಬಿ.ಎಸ್.ಗೋಪಾಲಕೃಷ್ಣ ದತ್ತಿ, ಪ್ರಥಮ ಪ್ರಶಸ್ತಿ.

03/03/202503/03/2025nadubadenews@gmail.comLeave a Comment on ಹಿರಿಯ ಬಹುಭಾಷಾ ಸಾಹಿತಿ ನಾಗೇಶ್‌ ಕಾಲೂರ್ ಅವರಿಗೆ ದಿ. ಬಿ.ಎಸ್.ಗೋಪಾಲಕೃಷ್ಣ ದತ್ತಿ, ಪ್ರಥಮ ಪ್ರಶಸ್ತಿ.

ಮಡಿಕೇರಿ, ಮಾ.03: ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಪುರುಷ ಸಾಹಿತಿಗಳಿಗೆ ಮೀಸಲಾಗಿ ಇಟ್ಟಿರುವ ಪ್ರಪ್ರಥಮ ಹಾಗೂ ಪ್ರತಿಷ್ಠಿತ ದತ್ತಿ “ದಿ. ಬಿ.ಎಸ್ ಗೋಪಾಲಕೃಷ್ಣ ದತ್ತಿ ಪ್ರಶಸ್ತಿ” ಯು ಜಿಲ್ಲೆಯ ಹಿರಿಯ ಸಾಹಿತಿಗಳಾದ ನಾಗೇಶ್ ಕಾಲೂರು ರವರು ರಚಿಸಿದ “ಶ್ರೀ ಕಾವೇರಿ ದರ್ಶನಂ –  ಸಮಗ್ರ ಕಾವೇರಿ ಚರಿತೆ”  ಕೃತಿಯು ಪುರಸ್ಕೃತ ಗೊಂಡಿದೆ.    ಜಿಲ್ಲೆಯ ದೈನಿಕ ಶಕ್ತಿ ಪತ್ರಿಕೆಯ ಸ್ಥಾಪಕ ಸಂಪಾದಕರಾದ ಬಿ.ಎಸ್ ಗೋಪಾಲಕೃಷ್ಣ ಅವರ ಹೆಸರಿನಲ್ಲಿ, ಅವರ ಪುತ್ರರು ಸ್ಥಾಪಿಸಿರುವ ಈ ದತ್ತಿಯ  ಮೊದಲ   ಪ್ರಶಸ್ತಿ ಇದಾಗಿದ್ದು, […]

Continue Reading
ಕೊಡಗು ವಿವಿ ಉಳಿಯುವವರೆಗೂ ನಿರಂತರ ಹೋರಾಟ: ಕರವೆ ಘೋಷಣೆ

ಕೊಡಗು ವಿವಿ ಉಳಿಯುವವರೆಗೂ ನಿರಂತರ ಹೋರಾಟ: ಕರವೆ ಘೋಷಣೆ

03/03/202503/03/2025nadubadenews@gmail.comLeave a Comment on ಕೊಡಗು ವಿವಿ ಉಳಿಯುವವರೆಗೂ ನಿರಂತರ ಹೋರಾಟ: ಕರವೆ ಘೋಷಣೆ

ಸೋಮವಾರಪೇಟೆ, ಮಾ.03: (ಸುಮತಿ ಬಿ.ಪಿ)  ಹಲವಾರು ವರ್ಷಗಳ ಹೋರಾಟದ ಪ್ರತಿಫಲವಾಗಿ  ಕೊಡಗಿಗೆ ದಕ್ಕಿರುವ ವಿಶ್ವ ವಿದ್ಯಾನಿಲಯವನ್ನು. ರಾಜ್ಯ ಸರಕಾರ ಮುಚ್ಚುವುದಿಲ್ಲ ಎಂದು  ಅಧಿಕೃತಗೊಳಿಸುವವರೆಗೆ ಕರವೇ ಹೋರಾಟ ಮುಂದುವರೆಯುತ್ತದೆ ಎಂದು ಕರ್ನಾಟಕ ರಕ್ಷಣಾವೇದಿಕೆ ಕೊಡಗು ಜಿಲ್ಲಾಧ್ಯಕ್ಷ ದೀಪಕ್ ಕನ್ನಡಿಗ ಹೇಳಿದರು.  ಸರ್ಕಾರದ ಉಪಸಮಿತಿಯು ಅನುದಾನದ ಕೊರತೆ ಎಂದುವಿಶ್ವ ವಿದ್ಯಾಲಯವನ್ನು ಮುಚ್ಚಲು ಮುಂದಾಗಿರುವ ಸರ್ಕಾರದ ನಿರ್ಧಾರ ಖಂಡಿಸಿಕರ್ನಾಟಕ ರಕ್ಷಣಾ ವೇದಿಕೆ ಕೊಡಗು ಜಿಲ್ಲೆ ವತಿಯಿಂದ, ಸೋಮವಾರಪೇಟೆ ತಾಲ್ಲೂಕು ಕಛೇರಿಯಲ್ಲಿ ತಹಶೀಲ್ದಾರ್‌ ಅವರ ಮೂಲಕ, ಜಿಲ್ಲಾಧಿಕಾರಿ ಮತ್ತು ರಾಜ್ಯಪಾಲರಿಗೆ ವಿಶ್ವವಿದ್ಯಾಲಯ ಉಳಿಸುವಂತೆ […]

Continue Reading
ದಕ್ಷಿಣ ಕೊಡಗಿಗೆ ಹುಲಿಗಳ ಲಗ್ಗೆ, ಅಪಾಯ ಎದುರಾಗುವ ಮುನ್ನ ಕ್ರಮವಾಗಲಿ…

ದಕ್ಷಿಣ ಕೊಡಗಿಗೆ ಹುಲಿಗಳ ಲಗ್ಗೆ, ಅಪಾಯ ಎದುರಾಗುವ ಮುನ್ನ ಕ್ರಮವಾಗಲಿ…

03/03/202503/03/2025nadubadenews@gmail.comLeave a Comment on ದಕ್ಷಿಣ ಕೊಡಗಿಗೆ ಹುಲಿಗಳ ಲಗ್ಗೆ, ಅಪಾಯ ಎದುರಾಗುವ ಮುನ್ನ ಕ್ರಮವಾಗಲಿ…

ವಿರಾಜಪೇಟೆ, ಮಾ.03:  ದಕ್ಷಿಣ ಕೊಡಗು ಭಾಗದ ಅರಣ್ಯದಂಚಿನ ಗ್ರಾಮಗಳ, ಅದರಲ್ಲಿಯೂ ನಾಗರಹೊಳೆ ಅರಣ್ಯವಲಯದ ಭಾಗಗಳಲ್ಲಿ,   ಹುಲಿಗಳ ಇರುವಿಕೆಯ ಬಗ್ಗೆ ಬಲ್ಲ ಮತ್ತು ಖಚಿತ ಸುದ್ದಿಯಿದ್ದು, ಈ ವ್ಯಾಪ್ತಿಯಲ್ಲಿ ಸುಮಾರು 05 ರಿಂದ 06 ಹೆಬ್ಬುಲಿಗಳು ಸಂಚರಿಸುತ್ತಿರುವ ಬಗ್ಗೆ ಚರ್ಚೆಯಾಗುತ್ತಿದೆ.  ಇದಕ್ಕೆ ಪೂರಕ ಎಂಬಂತೆ ಎರಡು ದಿನದ ಹಿಂದೆ ತಾನೆ ಆ ಭಾಗದಲ್ಲಿ   ಹಸುಗಳನ್ನು ಹುಲಿ ಕೊಂದಿದ್ದು,  ಮತ್ತಷ್ಟು ಪುಷ್ಟಿ ನೀಡುತ್ತಿದೆ. ಒಂದು ವೇಳೆ ಐದಾರು ಹುಲಿಗಳು ಜನ ಜಾನುವಾರುಗಳ ಮೇಲೆ ಧಾಳಿ ಮಾಡಿದರೆ ಪರಿಸ್ಥತಿ ತೀರಾ ಹದಗೆಟ್ಟು, […]

Continue Reading
ಮನೆ ಹಂಚಿಕೆಯಲ್ಲಿ ಅನ್ಯಾಯವಾಗಿದ್ದರೆ ಮರು ಪರಿಶೀಲನೆ : ಶಾಸಕ ಡಾ. ಮಂಥರ್‌ಗೌಡ

ಮನೆ ಹಂಚಿಕೆಯಲ್ಲಿ ಅನ್ಯಾಯವಾಗಿದ್ದರೆ ಮರು ಪರಿಶೀಲನೆ : ಶಾಸಕ ಡಾ. ಮಂಥರ್‌ಗೌಡ

03/03/202503/03/2025nadubadenews@gmail.comLeave a Comment on ಮನೆ ಹಂಚಿಕೆಯಲ್ಲಿ ಅನ್ಯಾಯವಾಗಿದ್ದರೆ ಮರು ಪರಿಶೀಲನೆ : ಶಾಸಕ ಡಾ. ಮಂಥರ್‌ಗೌಡ

ವಿರಾಜಪೇಟೆ, ಮಾ.03:  2018ರ  ಪ್ರಕೃತಿ ವಿಕೋಪ ಸಂತ್ರಸ್ತರ ಮನೆ ಹಂಚಿಕೆಯಲ್ಲಿ ಅನ್ಯಾಯ ಆಗಿರುವ ನೈಜ ಫಲಾನುಭಾವಿಗಳು, ಜಿಲ್ಲಾಡಳಿತಕ್ಕೆ ಕುದ್ದು ಲಿಖಿತ ಮನವಿ ಸಲ್ಲಿಸಿದರೆ, ಕಾನೂನು ವ್ಯಾಪ್ತಿಯಲ್ಲಿ ಮರು ಪರಿಶೀಲನೆ ಮಾಡಲು ಸೂಚಿಸುವುದಾಗಿ ಮಡಿಕೇರಿ ಶಾಸಕ ಡಾ. ಮಂಥರ್‌ ಗೌಡ ಹೇಳಿದ್ದಾರೆ. 20218ರ ಪ್ರಕೃತಿ ವಿಕೋಪ ಸಂತ್ರಸ್ಥರಿಗೆ ಮನೆ ಹಂಚಿಕೆಯಲ್ಲಿ ಪಾರದರ್ಶಕತೆ ಇಲ್ಲ. ಹಲವಾರು ನೈಜ ಸಂತ್ರಸ್ಥರನ್ನು ಕೈ ಬಿಟ್ಟು, ಉಳ್ಳವರಿಗೆ ಮತ್ತು ಜನ ಪ್ರತಿನಿಧಿಗಳ ಆಪ್ತರಿಗೆ ಮನೆ  ನೀಡಲಾಗಿದೆ, ಎಂಬ ಆರೋಪ ದಿನೇ ದಿನೇ ಹೆಚ್ಚಾಗುತ್ತಿದ್ದು, ನ್ಯಾಯ […]

Continue Reading
ಕೊಡವ ಆಯಿಮೆಲ್‌ ಕಳ್ಳ್‌ ಅನಿವಾರ್ಯವಾ, ಅವಶ್ಯವಾ….?!!

ಕೊಡವ ಆಯಿಮೆಲ್‌ ಕಳ್ಳ್‌ ಅನಿವಾರ್ಯವಾ, ಅವಶ್ಯವಾ….?!!

02/03/202502/03/2025nadubadenews@gmail.com1 Comment on ಕೊಡವ ಆಯಿಮೆಲ್‌ ಕಳ್ಳ್‌ ಅನಿವಾರ್ಯವಾ, ಅವಶ್ಯವಾ….?!!

ಸಂಪಾದಕೀಯ: ಮಾ.02:-  ಕಳ್ಳ್‌ ಕುಡಿಕೊಂಡು ಬಾವಾ…! ಕಳ್ಳೇ ನಂಗಡ ದೇವಾ….! ಎಣ್ಣೋದೋರ್‌ ಪಾಟ್‌ 1980ನೇ ದಶಕತಿಂಜ ಇಂದೆಕೂ ಕೊಡವುಲ್‌ ಭಾರೀ ಸದ್ದ್‌ ಮಾಡ್ಯಂಡುಂಡ್.‌ ಆಚೇಂಗಿ ಈ ಪಾಟ್‌ ಎಳ್ದಿತ್‌  ಪಾಡ್‌ನವು ಮಾತ್ರ ಒಮ್ಮಲೂ ಕಳ್ಳೇ ಕುಡ್ಚಿತಿಲ್ಲೆ ಎಣ್ಣೋದ್‌ ಇಂಞೋರ್‌ ತಮಾಷಿ.           ಆಚೇಂಗಿ ಈ ಕಳ್ಳ್‌ಕೊತ್ತನಕೆ  ಎನ್ನೇಂಗೋರ್‌ ತಕರಾರ್‌, ಸರ್ಕಾರತ ನೇಮ ನಿರ್ಕ್‌ ಬಂದಕ್ಕ, ಕೊಡವಡ ಆಯಿಮೆ ಕೊಯಿಮೆ, ಅದತೂ ಕೊಡವ ಮಂಗಲತ್‌ ಕಳ್ಳ್‌ ಬಳ್ಂಬುವ ವಿಚಾರಕ್‌ ತೋಪರೆ  ಬಂದಕ ಎಂತೂ ಕೊಡಗ್‌ಲ್‌ ಅದೂ ಕೊಡವಡಲ್ಲಿ ಭಾರೀ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version