https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್‌ ನಾಳ್‌

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್‌ ನಾಳ್‌

07/03/202507/03/2025nadubadenews@gmail.comLeave a Comment on ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್‌ ನಾಳ್‌

ನಾಡ್‌ಲ್ ನಾಳ್ -16  ಕೈಂಜ ವಾರತಿಂಜ…. “ಹ್ಹ… ನೀಡಪ್ಪಂಡದೂ ಅಲ್ಲಾ, ಇಡೀ ಒಕ್ಕಕ್ ಕೂಡಿತಿಪ್ಪಕ ಈ ಮನೆಂಜಿ ಒರ್ ಪಿಲ್ಲ್ ಕಳೆನ ಎಡ್‌‌ಪಕೂ ನೀಕೊಬ್ಬಂಗ್ ಹಕ್ಕ್ ಇಲ್ಲೇಂದ್ ಗೊತ್ತ್‌ಮಾಡ್ ಚಿಡುವಕ್ ಬುದ್ದ ಚೌಟದ್: ಗೊತ್ತಾಚಾ…?” “ಏಯ್, ಕಳ್ಳಂಡನೆಕೆ ಬೆಂಬರತಿಂಜ ಚೌಟಿರುವಂಜಿ ಬಲ್ಯ ಅಳಕತೆ. ತಾಕತ್ತ್ ಉಂಡೇಂಗಿ ಪಕ್ಕ ಬಂದ್‌ ನೋಟ್‌ರೇ?” ಅಣ್ಣುರ ತಕ್ಕ್ ತೀರುವಾಂಗ್ ಮಿಂಞಲೇ 7 ಅಡಿ ಕೊಡಿಂಜಿ ಅಡಿಕ್ ಪಾರಿತ್ “ಹ್ಂ… ಬಂದ” ಗರ್ವತ್ ಎಣ್ಣ್‌ಚಿ, ಚಿಮ್ಮ. ಚಿಮ್ಮನ ಪೊಯ್ಯುವಕ್ ಕೈಕ್ ಒಂದು ಕ್‌ಟ್ಟತಾಪಕ […]

Continue Reading
ಬಡ್ಚೆಟ್‌ ಅಲ್ಲ ಓಲೈಕೆ ಪತ್ರ: ಮಹೇಶ್‌ ತಿಮ್ಮಯ್ಯ

ಬಡ್ಚೆಟ್‌ ಅಲ್ಲ ಓಲೈಕೆ ಪತ್ರ: ಮಹೇಶ್‌ ತಿಮ್ಮಯ್ಯ

07/03/202507/03/2025nadubadenews@gmail.comLeave a Comment on ಬಡ್ಚೆಟ್‌ ಅಲ್ಲ ಓಲೈಕೆ ಪತ್ರ: ಮಹೇಶ್‌ ತಿಮ್ಮಯ್ಯ

ಸೋಮವಾರಪೇಟೆ,  ಮಾ. 07: ಇಂದು ರಾಜ್ಯ ಸರ್ಕಾರದ ಬಡ್ಜೆಟ್‌ ಮಂಡನೆ ಎನ್ನುವ ಬದಲು, ಕಾಂಗ್ರೆಸ್‌ನ ಓಲೈಕೆ ಚೀಟಿ ಎನ್ನುವುದು ಸೂಕ್ತ ಎಂದು ಬಾಜಾಪ ಯುವ ಮೋರ್ಚಾ ಕೊಡಗು ಜಿಲ್ಲಾಧ್ಯಕ್ಷ ಮಹೇಶ್‌ತಿಮ್ಮಯ್ಯ ಅವರು ವ್ಯಂಗ್ಯ ಮಾಡಿದ್ದಾರೆ.            ಕಾಂಗ್ರೆಸ್‌ ಸರ್ಕಾರ ಎಂದರೆ  ಒಂದು ವರ್ಗದ ಪರ ಎನ್ನುವುದು ಲೋಕಕ್ಕೇ ಗೊತ್ತಿರುವ ಸತ್ಯ. ಆದರೆ ಇಷ್ಟೊಂದು ತುಷ್ಟೀಕರಣ, ರಾಜ್ಯದ ಭವಿಷ್ಯಕ್ಕೆ ಒಳ್ಳೆಯದಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಕಳೆದ ಬಡ್ಜೆಟ್‌ನಲ್ಲಿ ಘೋಷಿಸಿದ ಅಭಿವೃದ್ದಿ ಕಾರ್ಯಗಳಿಗೇ ಸರ್ಕಾರದಲ್ಲಿ ಅನುದಾನ ಇಲ್ಲದಿರುವಾಗ, ಹೊಸ […]

Continue Reading
ಇದು ಅಲ್ಪ ಸಂಖ್ಯಾತರ ಬಡ್ಜೆಟ್‌ : ನೆಲ್ಲಿರ ಚಲನ್‌ ಕುಮಾರ್‌  

ಇದು ಅಲ್ಪ ಸಂಖ್ಯಾತರ ಬಡ್ಜೆಟ್‌ : ನೆಲ್ಲಿರ ಚಲನ್‌ ಕುಮಾರ್‌  

07/03/202507/03/2025nadubadenews@gmail.comLeave a Comment on ಇದು ಅಲ್ಪ ಸಂಖ್ಯಾತರ ಬಡ್ಜೆಟ್‌ : ನೆಲ್ಲಿರ ಚಲನ್‌ ಕುಮಾರ್‌  

ಬಿರುನಾಣಿ, ಮಾ.07:  ಇಂದು ಸಿದ್ದರಾಮಯ್ಯ ಅವರು ಮಂಡಿಸಿರುವುದು, ರಾಜ್ಯ ಸರ್ಕಾರದ ಬಡ್ಜೆಟ್‌ ಅಲ್ಲ ಬದಲಿಗೆ ಅಲ್ಪಸಂಕ್ಯಾತರ ಬಡ್ಜೆಟ್‌ ಎಂದು ಬಾಜಪಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್‌ ಕುಮಾರ್‌ ಅಭಿಪ್ರಾಯಿಸಿದ್ದಾರೆ.           ಸಿದ್ದರಾಮಯ್ಯ ಮುಖ್ಯ ಮಂತ್ರಿ ಆದಾಗಿನಿಂದಲೇ ಅಲ್ಪ ಸಂಖ್ಯಾತರ ಶುಕ್ರದೆಸೆ ಪ್ರಾರಂಭವಾಗಿದೆ. ಅವರಿಂದ ಈ ಘೋಷಣೆಗಳು ನಿರೀಕ್ಷಿತವೇ ಆಗಿತ್ತು, ಜನರ ಕಲ್ಯಾಣ ಮಾಡಲು, ರಾಜ್ಯದ ಅಭಿವೃದ್ದಿ ಮಾಡಲು ಅನುದಾನದ ಕೊರತೆ ಇರುವ ಸಿದ್ದರಾಮಯ್ಯ ಅವರಿಗೆ ಮುಂದಿನ ಕಾಂಗ್ರೆಸ್‌ ಓಟ್‌ ಬ್ಯಾಂಕ್‌ ಗಟ್ಟಿಗೋಳಿಸಲು  ಒಂದು ವರ್ಗದ ಓಲೈಕೆ […]

Continue Reading
ರಾಜ್ಯದ ಎಲ್ಲಾ ಜನತೆಯ ನಿರೀಕ್ಷೆಗೆ ಪೂರಕ ಬಡ್ಜೆಟ್ : ಸಂಕೇತ್ ಪೂವಯ್ಯ

ರಾಜ್ಯದ ಎಲ್ಲಾ ಜನತೆಯ ನಿರೀಕ್ಷೆಗೆ ಪೂರಕ ಬಡ್ಜೆಟ್ : ಸಂಕೇತ್ ಪೂವಯ್ಯ

07/03/202507/03/2025nadubadenews@gmail.comLeave a Comment on ರಾಜ್ಯದ ಎಲ್ಲಾ ಜನತೆಯ ನಿರೀಕ್ಷೆಗೆ ಪೂರಕ ಬಡ್ಜೆಟ್ : ಸಂಕೇತ್ ಪೂವಯ್ಯ

ವಿರಾಜಪೇಟೆ,ಮಾ.07: ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರು ಇಂದು ಮಂಡಿಸಿದ ದಾಖಲೆಯ 16ನೇ ಬಜೆಟ್, ರಾಜ್ಯದ ಎಲ್ಲಾ ಜನತೆಯ ನಿರೀಕ್ಷೆಯನ್ನು ಮತ್ತಷ್ಟು ಪುಷ್ಟಿಕರಿಸುವುದರೊಂದಿಗೆ ಆರೋಗ್ಯ, ಶಿಕ್ಷಣ, ಸಾಮಾಜಿಕ ನ್ಯಾಯ, ರೈತ ಕೇಂದ್ರೀಕೃತ, ಗ್ರಾಮೀಣಾಭಿವೃದ್ಧಿ, ನಾಗರಾಭಿವೃದ್ಧಿ ಹಾಗೂ ಮಾನವ-ಪ್ರಾಣಿ ಸಂಘರ್ಷ ನಿವಾರಣೆಗೆ ವಿಶೇಷ ಒತ್ತು ನೀಡಿರುವುದು ಮಾನ್ಯ ಮುಖ್ಯಮಂತ್ರಿಗಳ ಸಾಮಾಜಿಕ ಬದ್ಧತೆ, ಆರ್ಥಿಕ ಕ್ಷೇತ್ರದಲ್ಲಿನ ವಿಶೇಷ ಅನುಭವ ಹಾಗೂ ಆಡಳಿತದಲ್ಲಿನ ಪ್ರಬುದ್ಧತೆಗೆ ಹಿಡಿದ ಕೈಗನ್ನಡಿ ಎಂದು ಕಾಂಗ್ರೆಸ್‌ ರಾಜ್ಯ ವಕ್ತಾರ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರೂ ಆಗಿರುವ ಮೇರಿಯಂಡ ಸಂಕೇತ್‌ […]

Continue Reading
ಇದೊಂದು ಬೋಗಸ್‌ ಬಡ್ಜೆಟ್‌ : ತೇಲಪಂಡ ಶಿವಕುಮಾರ್‌ ನಾಣಯ್ಯ

ಇದೊಂದು ಬೋಗಸ್‌ ಬಡ್ಜೆಟ್‌ : ತೇಲಪಂಡ ಶಿವಕುಮಾರ್‌ ನಾಣಯ್ಯ

07/03/202507/03/2025nadubadenews@gmail.comLeave a Comment on ಇದೊಂದು ಬೋಗಸ್‌ ಬಡ್ಜೆಟ್‌ : ತೇಲಪಂಡ ಶಿವಕುಮಾರ್‌ ನಾಣಯ್ಯ

ಮಡಿಕೇರಿ, ಮಾ.07: ಇಂದು ರಾಜ್ಯ ಕಾಂಗ್ರೆಸ್‌ ಸರ್ಕಾರ ಮಂಡಿಸಿರುವ ಬಡ್ಜೆಟ್‌ ಕೇವಲ ಕಾಗದ ಪತ್ರಗಳಿಗೆ ಸೀಮಿತವಾಗಿದ್ದು, ಜನರಿಗೆ ಯಾವುದೇ ನಿರೀಕ್ಷೆಗಳಿರಲಿಲ್ಲ. ಬಡ್ಜೆಟನ್ನು ನೋಡಿದರೆ ಜನತೆಯ ಕಣ್ಣೊರೆಸಲು ಹೇಳಿದ ಕಥೆ ಎನ್ನುವುದು ಸ್ಪಷ್ಟವಾಗಲಿದೆ ಎಂದು ಬಿಜೆಪಿ ಮುಖಂಡ ತೇಲಪಂಡ ಶಿವಕುಮಾರ್‌ ನಾಣಯ್ಯ ಅಭಿಪ್ರಾಯಿಸಿದ್ದಾರೆ.           ಬಿಟ್ಟಿ ಭಾಗ್ಯಗಳಿಂದ ಬೊಕ್ಕಸ ಬರಿದಾಗಿ, ಸರ್ಕಾರವೇ ಸಾಲದ ಹೊರೆಯಲ್ಲಿದೆ. ಇನ್ನು ಕಳೆದ ಭಾರಿ  ಗೋಷಿಸಿದ ಯೋಜನೆಗಳೇ ಇನ್ನೂ ಕೂಡ ಕಾರ್ಯಗತವಾಗಿಲ್ಲ. ಹೀಗಿರುವಾಗ ಹೊಸ ಯೋಜನೆಗಳ  ಘೋಷಣೆ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ ಅವರು, […]

Continue Reading
ರಾಜ್ಯಕಂಡ ಅತ್ಯುತ್ತಮ ಬಡ್ಜೆಟ್‌ : ತೀತಿರ ಧರ್ಮಜ ಉತ್ತಪ್ಪ

ರಾಜ್ಯಕಂಡ ಅತ್ಯುತ್ತಮ ಬಡ್ಜೆಟ್‌ : ತೀತಿರ ಧರ್ಮಜ ಉತ್ತಪ್ಪ

07/03/202507/03/2025nadubadenews@gmail.comLeave a Comment on ರಾಜ್ಯಕಂಡ ಅತ್ಯುತ್ತಮ ಬಡ್ಜೆಟ್‌ : ತೀತಿರ ಧರ್ಮಜ ಉತ್ತಪ್ಪ

ವಿರಾಜಪೇಟೆ, ಮಾ. 07: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ದಾಖಲೆಯ 16ನೇ ಆಯವ್ಯವನ್ನು ಮಂಡಿಸಿದ್ದು,  ಕಾಂಗ್ರೆಸ್‌ ಜಿಲ್ಲಾಧ್ಯಕ್ಷ, ಕಾರ್ಯಕರ್ತ,  ಎನ್ನುವುದಕ್ಕಿಂತ ಹೆಚ್ಚಾಗಿ ಒಬ್ಬ ಸಾಮಾನ್ಯ ಪ್ರಜೆಯಾಗಿ ಹರ್ಷಿಸುತ್ತೇನೆ ಎಂದು, ಕಾಂಗ್ರೆಸ್‌ ಜಿಲ್ಲಾಧ್ಯಕ್ಷರೂ, ಗ್ಯಾರಂಟಿ ಅನುಸ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷರೂ ಆಗಿರುವ ತೀತಿರ ದರ್ಮಜ ಉತ್ತಪ್ಪ ಅವರು ಅಭಿಪ್ರಾಯಿಸಿದ್ದಾರೆ.            ಇಂದು ಸಿದ್ದರಾಮಯ್ಯ ಅವರು ಮಂಡಿಸಿದ ಬಡ್ಜೆಟ್‌ ಸಂಪೂರ್ಣ ಜನಪರವಾಗಿದ್ದು, ಎಲ್ಲಾ ವರ್ಗದ ಜನರನ್ನೂ ಏಕ ಸಮಾನವಾಗಿ ಸಮೀಕರಿಸುವ ಕಾರ್ಯವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ ಎಂದು ಅವರು […]

Continue Reading
ಇದೊಂದು ಖೋತಾ ಬಡ್ಜೆಟ್‌:  ಅಪ್ಪಚ್ಚು ರಂಜನ್‌  ವ್ಯಂಗ್ಯ

ಇದೊಂದು ಖೋತಾ ಬಡ್ಜೆಟ್‌:  ಅಪ್ಪಚ್ಚು ರಂಜನ್‌ ವ್ಯಂಗ್ಯ

07/03/202507/03/2025nadubadenews@gmail.comLeave a Comment on ಇದೊಂದು ಖೋತಾ ಬಡ್ಜೆಟ್‌:  ಅಪ್ಪಚ್ಚು ರಂಜನ್‌ ವ್ಯಂಗ್ಯ

ಮಡಿಕೇರಿ, ಮಾ. 07: ಇಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಡ್ಜೆಟ್‌ ಅವರ ಹೆಸರಿಗೆ ಮಾತ್ರ ದಾಖೆಲೇಯಾಗಿದ್ದು, ಒಟ್ಟಾರೆಯಾಗಿ ಇದೊಂದು ಖೋತಾ ಬಡ್ಜೆಟ್‌ ಆಗಿದೆ. ಇದರಿಂದ ಜಿಲ್ಲೆಗೆ ಮಾತ್ರ ಅಲ್ಲ ರಾಜ್ಯ್ಕಕೇ ಬಿಡಿಗಾಸು ಉಪಯೋಗ ಇಲ್ಲ ಎಂದು ಮಾಜೀ ಸಚಿವ ಮಂಡೆಪಂಡ ಅಪ್ಪಚ್ಚು ರಂಜನ್‌ ಹೇಳಿದ್ದಾರೆ.           ಇಂದು ಮಂಡಿಸಿರುವ ರಾಜ್ಯ ಬಡ್ಚೆಟ್ಟ್‌ ದೂರದೃಷಗಟಿ ಇಲ್ಲದ, ಮತ್ತು ಆರ್ಥಿಕ ಹಿಡಿತ ವಿಲ್ಲದ ಸಾಲದ ಬಡ್ಜೆಟ್‌ ಆಗಿದೆ. ಇದರಿಂದ ರಾಜ್ಯ ಅಭಿವೃದ್ದಿಯ ನಿರೀಕ್ಷೆ  ಮಾಡಲು ಸಾಧ್ಯವಿಲ್ಲ. ಹಿಂದಿನ ಬಿಜೆಪಿ […]

Continue Reading
ಅತ್ಯುತ್ತಮ ಬಡ್ಜೆಟ್‌ನೊಂದಿಗೆ, ಕೊಡಗಿಗೆ ಸಿಂಹಪಾಲು:  ಮಂಥರ್‌ ಗೌಡ ಸಂತಸ

ಅತ್ಯುತ್ತಮ ಬಡ್ಜೆಟ್‌ನೊಂದಿಗೆ, ಕೊಡಗಿಗೆ ಸಿಂಹಪಾಲು:  ಮಂಥರ್‌ ಗೌಡ ಸಂತಸ

07/03/202507/03/2025nadubadenews@gmail.comLeave a Comment on ಅತ್ಯುತ್ತಮ ಬಡ್ಜೆಟ್‌ನೊಂದಿಗೆ, ಕೊಡಗಿಗೆ ಸಿಂಹಪಾಲು:  ಮಂಥರ್‌ ಗೌಡ ಸಂತಸ

ಬೆಂಗಳೂರು, ಮಾ.07:   ದಾಖಲೆಯ 16ನೇ ರಾಜ್ಯ ಬಡ್ಜೆಟ್‌, ಮಂಡಿಸಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕೊಡಗಿಗೆ ಸಿಂಹಪಾಲು ನೀಡಿದ್ದು ಇದೋಂದು ಅಭಿವೃದ್ದಿ ಪರ, ಸರ್ವ ಜನತೆಯ  ಬಡ್ಜೆಟ್‌ ಆಗಿದೆ ಎಂದು  ಮಡಿಕೇರಿ ಶಾಸಕ ಡಾ. ಮಂಥರ್‌ ಗೌಡ  ಸಂತಸ ವ್ಯಕ್ತಪಡಿಸಿದ್ದಾರೆ.           ಕೊಡಗಿಗೆ ಈ ಬಡ್ಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವಾರು ನೇರ ಮತ್ತು ಮಿಶ್ರಿತ ಯೋಜನೆಗಳನ್ನು ನೀಡಿದ್ದು, ವಿರಾಜಪೇಟೆಗೆ 400 ಹಾಸಿಗೆಗಳ ಆಸ್ಪತ್ರೆ, ಪೊನ್ನಂಪೇಟೆಗೆ ನೂತನ ECH ಆಸ್ಪತ್ರೆ, ಪೊನ್ನಂಪೇಟೆ, ವಿರಾಜಪೇಟೆ, ಮಡಿಕೇರಿ ವ್ಯಾಪ್ತಿಯ ರಸ್ತೆಗಳಿಗೆ […]

Continue Reading
ಕೊಡಗಿನ ಇತಿಹಾಸದಲ್ಲೇ ಶ್ರೇಷ್ಟ  ಬಡ್ಜೆಟ್‌ : ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಹರ್ಷ

ಕೊಡಗಿನ ಇತಿಹಾಸದಲ್ಲೇ ಶ್ರೇಷ್ಟ  ಬಡ್ಜೆಟ್‌ : ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಹರ್ಷ

07/03/202507/03/2025nadubadenews@gmail.comLeave a Comment on ಕೊಡಗಿನ ಇತಿಹಾಸದಲ್ಲೇ ಶ್ರೇಷ್ಟ  ಬಡ್ಜೆಟ್‌ : ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಹರ್ಷ

ಬೆಂಗಳೂರು, ಮಾ.07:   ಇಂದು ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಅವರ ದಾಖಲೆಯ 16ನೇ ರಾಜ್ಯ ಬಡ್ಜೆಟ್‌, ಸರ್ಕಾರಕ್ಕೆ, ಸಿದ್ದರಾಮಯ್ಯ ಅವರಿಗೆ ಮತ್ತು ಕೊಡಗಿನ ಪಾಲಿಗೂ ಕೂಡ ಐತಿಹಾಸಿಕ ಬಡ್ಜೆಟ್‌ ಆಗಿದ್ದು, ಮುಖ್ಯ ಮಂತ್ರಿ ಮತ್ತು ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ವಿರಾಜಪೇಟೆ ಶಾಸಕರೂ, ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ಅಜ್ಜಿಕುಟ್ಟಿರ ಪೊನ್ನಣ್ಣ ಹರ್ಷ ವ್ಯಕ್ತಪಡಿಸಿದ್ದಾರೆ.           ಆರ್ಥಿಕ ತಜ್ಞರಾಗಿರುವ ಮುಖ್ಯಮಂತ್ರಿಗಳು, ಎಲ್ಲಾ ಆಯಾಮಗಳಲ್ಲೂ ಅಳೆದೂ ತೂಗಿ, ಬಡ್ಜೆಟ್‌ ತಯಾರಿಸಿದ್ದು, ರಾಜ್ಯದ ಎಲ್ಲಾ ವರ್ಗ, ಭಾಗ, […]

Continue Reading
ಕಾಂಗ್ರೆಸ್‌ ಪಧಾದಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ

ಕಾಂಗ್ರೆಸ್‌ ಪಧಾದಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ

06/03/202506/03/2025nadubadenews@gmail.comLeave a Comment on ಕಾಂಗ್ರೆಸ್‌ ಪಧಾದಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನ

ವಿರಾಜಪೇಟೆ, ಮಾ.06:  ಕೊಡಗು ಜಿಲ್ಲಾ ಕಾಂಗ್ರೆಸ್‌ ವಿವಿಧ  ಬ್ಲಾಕ್‌ ಮತ್ತು ಮುಂಚೂಣಿ ಘಟಕಗಳ ಅಧ್ಯಕ್ಷ ಸ್ಥಾನಗಳಿಗೆ ಆಸಕ್ತ ಕಾರ್ಯಕರ್ತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು, ಕೊಡಗು ಜಿಲ್ಲಾ  ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ತೀತಿರ ದರ್ಮಜ ಉತ್ತಪ್ಪ ಪ್ರಕಟಣೆಯಲ್ಲಿ ಕೋರಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಆದೇಶದಂತೆ, ಕೊಡಗಿನಲ್ಲಿ ತಳಮಟ್ಟದಿಂದ ಪಕ್ಷ ಸಂಘಟಿಸಲು, ಎಲ್ಲಾ ಬ್ಲಾಕ್ ಕಾಂಗ್ರೆಸ್ ಹಾಗು ಮುಂಚೂಣಿ ಘಟಕ/ಸೆಲ್’ಗಳ ಅಧ್ಯಕ್ಷ ಸ್ಥಾನಗಳಿಗೆ ನೇಮಕಾತಿ ಮಾಡಬೇಕಿದ್ದು, ಆಸಕ್ತ ಕಾರ್ಯಕರ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆದ್ದರಿಂದ ಬ್ಲಾಕ್ ಕಾಂಗ್ರೆಸ್ ಹಾಗು ಮುಂಚೂಣಿ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version