https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ಕಾಫಿ ಸೊಸೈಟಿ ಚುನಾವಣೆ ಮುದ್ದಂಡ ದೇವಯ್ಯ ಬಣದ ದಿಗ್ವಿಜಯ

ಕಾಫಿ ಸೊಸೈಟಿ ಚುನಾವಣೆ ಮುದ್ದಂಡ ದೇವಯ್ಯ ಬಣದ ದಿಗ್ವಿಜಯ

11/04/202511/04/2025nadubadenews@gmail.comLeave a Comment on ಕಾಫಿ ಸೊಸೈಟಿ ಚುನಾವಣೆ ಮುದ್ದಂಡ ದೇವಯ್ಯ ಬಣದ ದಿಗ್ವಿಜಯ

ಮಡಿಕೇರಿ, ಏ.11:-  ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ  ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಮುದ್ದಂಡ ದೇವಯ್ಯ ಬಣದ, ಬಿಜೆಪಿ ಬೆಂಬಲಿಗರು ದಿಗ್ವಿಜಯ ಸಾಧಿಸಿದ್ದಾರೆ.           ಇಂದು ನಡೆದ ಮತ ಎಣಿಕೆಯಲ್ಲಿ, ಬಿಜೆಪಿ ಬೆಂಬಲಿತ ಎಲ್ಲಾ 15 ಸದಸ್ಯರು ಜಯ ಸಾದಿಸಿದ್ದು,  ನಿರ್ದೇಶಕರುಗಳಾಗಿ,  ಮುದ್ದಂಡ. ಬಿ. ದೇವಯ್ಯ, ನಾಪಂಡ ರವಿ ಕಾಳಪ್ಪ ಪಳೆಯಂಡರಾಬಿನ್ ದೇವಯ್ಯ, ತಾಕೇರಿ ಪೊನ್ನಪ್ಪ, ಗೌತಮ್ ಗೌಡ  ಮಾಚಿಮಂಡ ಸುವಿನ್ ಗಣಪತಿ, ಬಿ. ಎ. ಹರೀಶ್, ಪಡಿಯಮ್ಮನ […]

Continue Reading
ಪ್ರವಾಸಿಗರಿಂದ ಕಾವೇರಿ ಮಲೀನ, ಕ್ರಮಕ್ಕೆ ಚಂದ್ರಮೋಹನ್‌ ಆಗ್ರಹ..

ಪ್ರವಾಸಿಗರಿಂದ ಕಾವೇರಿ ಮಲೀನ, ಕ್ರಮಕ್ಕೆ ಚಂದ್ರಮೋಹನ್‌ ಆಗ್ರಹ..

11/04/202511/04/2025nadubadenews@gmail.comLeave a Comment on ಪ್ರವಾಸಿಗರಿಂದ ಕಾವೇರಿ ಮಲೀನ, ಕ್ರಮಕ್ಕೆ ಚಂದ್ರಮೋಹನ್‌ ಆಗ್ರಹ..

ಕುಶಾಲನಗರ. ಏ.11:  ಅಲೆಮಾರಿ ಪ್ರವಾಸಿಗರಿಂದ ಕಾವೇರಿ ನದಿಯ ಸ್ವಾಸ್ತ್ಯ ಕೆಡುತಿದ್ದು, ಸಂಬದ್ದಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿಯ ಸಂಚಾಲಕರಾದ ಎಂ.ಎನ್‌ ಚಂದ್ರಮೋಹನ್‌ ಅವರು ಆಗ್ರಹಿಸಿದ್ದಾರೆ. ಕೊಡಗಿಗೆ ಬರುತ್ತಿರುವ ಅನೇಕ ಪ್ರವಾಸಿಗರಿಗೆ ಕಾವೇರಿ ನದಿಯೇ ಎಲ್ಲಾ. ನದಿಯಲ್ಲೇ ನಿತ್ಯಕರ್ಮಗಳನ್ನು ಮಾಡುವುದು, ನದಿಯಲ್ಲಿಯೇ ತೊಳೆಯುವುತ್ತಾರೆ. ಇದೇ ನೀರನ್ನು ಕಾವೇರಿ ನಾಡಿನ ನಾವು ಕುಡಿಯುಬೇಕು ಎಂದಿರುವ ಅವರು, ಪ್ರತಿದಿನ ಬೆಳಗ್ಗೆ ಕುಶಾಲನಗರ ಕೊಪ್ಪ ಗಡಿಭಾಗದಲ್ಲಿ ಇವು, ನಿತ್ಯ ಕಾಣುತ್ತಿರುವ ದೃಶ್ಯಗಳು. ಬಯಲು ಮುಕ್ತ ಶೌಚ ಪಟ್ಟಣ, […]

Continue Reading
ವೃತ್ತಿಪರ ತರಬೇತಿ ಕೋರ್ಸ್‍ಗಳಲ್ಲಿ ಪರಿಶಿಷ್ಟಪಂಗಡದ ಎಂಜಿನಿಯರಿಂಗ್  ಪದವೀಧರರ ಅರ್ಜಿಆಹ್ವಾನ

ವೃತ್ತಿಪರ ತರಬೇತಿ ಕೋರ್ಸ್‍ಗಳಲ್ಲಿ ಪರಿಶಿಷ್ಟಪಂಗಡದ ಎಂಜಿನಿಯರಿಂಗ್ ಪದವೀಧರರ ಅರ್ಜಿಆಹ್ವಾನ

11/04/202511/04/2025nadubadenews@gmail.comLeave a Comment on ವೃತ್ತಿಪರ ತರಬೇತಿ ಕೋರ್ಸ್‍ಗಳಲ್ಲಿ ಪರಿಶಿಷ್ಟಪಂಗಡದ ಎಂಜಿನಿಯರಿಂಗ್ ಪದವೀಧರರ ಅರ್ಜಿಆಹ್ವಾನ

ಮಡಿಕೇರಿ ಏ.11:-  2024-25ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ (176)ರಲ್ಲಿ ಘೋಷಿಸಿರುವಂತೆ ಸರ್ಕಾರದ ಆದೇಶ ಮತ್ತು ತಿದ್ದುಪಡಿ ಆದೇಶದನ್ವಯ ಐಐಎಸ್‍ಸಿ, ಐಐಟಿ ಮತ್ತು ಎನ್‍ಐಟಿ ಸಂಸ್ಥೆಯ ಮೂಲಕ ಆರ್ಟಿಫೀಸಿಯಲ್ ಇಂಟಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ಮುಂತಾದ ವೃತ್ತಿಪರ ತರಬೇತಿ ಕೋರ್ಸ್‍ಗಳಲ್ಲಿ ಭಾಗವಹಿಸುವ ಪರಿಶಿಷ್ಟ ಪಂಗಡದ 200 ಎಂಜಿನಿಯರಿಂಗ್ ಪದವೀಧರರಿಗೆ ತರಬೇತಿ ನೀಡುವ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ.  ತರಬೇತಿಗೆ ಆಫ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. (ತರಬೇತಿ ಅವಧಿಯಲ್ಲಿ ರೂ.15 ಸಾವಿರ ಗಳ ಶಿಷ್ಯವೇತನವನ್ನು ನೀಡಲಾಗುವುದು) ನಿಗಧಿತ ಅರ್ಜಿ ನಮೂನೆಯನ್ನು […]

Continue Reading
ಮುಖ್ಯಮಂತ್ರಿಪದಕ ಪಡೆದ ಸಿ.ಕೆ. ರಾಜೇಶ್.

ಮುಖ್ಯಮಂತ್ರಿಪದಕ ಪಡೆದ ಸಿ.ಕೆ. ರಾಜೇಶ್.

11/04/202511/04/2025nadubadenews@gmail.comLeave a Comment on ಮುಖ್ಯಮಂತ್ರಿಪದಕ ಪಡೆದ ಸಿ.ಕೆ. ರಾಜೇಶ್.

ಮಡಿಕೇರಿ ಏ.11;  ಕೊಡಗು ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಹೆಡ್ ಕಾನ್ಸ್ ಟೇಬಲ್ ಸಿ.ಕೆ. ರಾಜೇಶ್ ಅವರಿಗೆ   ಮುಖ್ಯಮಂತ್ರಿ ಪದಕ ಲಭಿಸಿದೆ. 2002 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಇಲಾಖೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದು, ಉತ್ತಮ ಸೇವೆಗಾಗಿ ರಾಜೇಶ್  2016ರಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರಶಸ್ತಿ ಪಡೆದಿರುತ್ತಾರೆ. ಜಿಲ್ಲೆ, ಹೊರ ಜಿಲ್ಲೆಯ ಹಾಗೂ ಹೊರ ರಾಜ್ಯದ ಹಲವಾರು ಕ್ಲಿಷ್ಟಕರವಾದ ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇವರ ಉತ್ತಮವಾದ ಮತ್ತು ದಕ್ಷತೆಯ ಕರ್ತವ್ಯ ನಿರ್ವಹಣೆಗಾಗಿ  ಕರ್ನಾಟಕ […]

Continue Reading
ಕ್ರೀಡಾಶಾಲೆ/ ವಸತಿನಿಲಯಗಳಿಗೆ ಪ್ರತಿಭಾನ್ವಿತ ಕ್ರೀಡಾಪಟುಗಳ ವಿಶೇಷ ಆಯ್ಕೆ ಶಿಬಿರ

ಕ್ರೀಡಾಶಾಲೆ/ ವಸತಿನಿಲಯಗಳಿಗೆ ಪ್ರತಿಭಾನ್ವಿತ ಕ್ರೀಡಾಪಟುಗಳ ವಿಶೇಷ ಆಯ್ಕೆ ಶಿಬಿರ

10/04/202510/04/2025nadubadenews@gmail.comLeave a Comment on ಕ್ರೀಡಾಶಾಲೆ/ ವಸತಿನಿಲಯಗಳಿಗೆ ಪ್ರತಿಭಾನ್ವಿತ ಕ್ರೀಡಾಪಟುಗಳ ವಿಶೇಷ ಆಯ್ಕೆ ಶಿಬಿರ

ಮಡಿಕೇರಿ ಏ.10:-  ಪ್ರಸಕ್ತ(2025-26) ಸಾಲಿಗೆ ಕ್ರೀಡಾ ಶಾಲೆ/ ವಸತಿ ನಿಲಯಗಳಿಗೆ  8 ನೇ ತರಗತಿ ಮತ್ತು ಪ್ರಥಮ ಪಿ.ಯು.ಸಿಗೆ ಈಗಾಗಲೇ ಆಯ್ಕೆ ಪ್ರಕ್ರಿಯೆ ಮಾಡಲಾಗಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸದೆ ಅವಕಾಶ ವಂಚಿತರಾದ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆಯನ್ನು ಏಪ್ರಿಲ್, 15 ರಂದು ಹಾಕಿ ಮೈಸೂರು ಚಾಮುಂಡಿ ವಿಹಾರ ಕ್ರೀಡಾಂಗಣ, ಜಿಮ್ನಾಸ್ಟಿಕ್ಸ್ ತುಮುಕೂರು ಜಿಲ್ಲಾ ಕ್ರೀಡಾಂಗಣದಲ್ಲಿ, ಫುಟ್ಬಾಲ್ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಗೂ ಏಪ್ರಿಲ್, 17 ರಂದು ಅಥ್ಲೆಟಿಕ್ಸ್, ಬಾಸ್ಕೇಟ್ ಬಾಲ್, ವಾಲಿಬಾಲ್ ಮತ್ತು ಕಬಡ್ಡಿ ಉಡುಪಿ ಜಿಲ್ಲಾ […]

Continue Reading
ಕಾವೇರಿ ತೇರ್ಥೋ ದ್ಬವ ಆಗೋದಿಲ್ಲ ಅಂದೇ ಇಲ್ಲ ಎ.ಕೆ. ಸುಬ್ಬಯ್ಯ..!? : ಹಿರಿಯ ಬಿಜೆಪಿ ಮುಖಂಡರೇ ಹೇಳಿದ ಸತ್ಯ

ಕಾವೇರಿ ತೇರ್ಥೋ ದ್ಬವ ಆಗೋದಿಲ್ಲ ಅಂದೇ ಇಲ್ಲ ಎ.ಕೆ. ಸುಬ್ಬಯ್ಯ..!? : ಹಿರಿಯ ಬಿಜೆಪಿ ಮುಖಂಡರೇ ಹೇಳಿದ ಸತ್ಯ

10/04/202510/04/2025nadubadenews@gmail.comLeave a Comment on ಕಾವೇರಿ ತೇರ್ಥೋ ದ್ಬವ ಆಗೋದಿಲ್ಲ ಅಂದೇ ಇಲ್ಲ ಎ.ಕೆ. ಸುಬ್ಬಯ್ಯ..!? : ಹಿರಿಯ ಬಿಜೆಪಿ ಮುಖಂಡರೇ ಹೇಳಿದ ಸತ್ಯ

           ನಡುಬಾಡೆ ಸಂಪಾದಕೀಯ, ಏ.10:-      ಅವ್ವ ಕಾವೇರಿಯ ಪವಿತ್ರ ತೇರ್ಥೋದ್ಬವವೇ ಆಗುವುದಿಲ್ಲ ಎಂದು  ಮಾಜೀ ಶಾಸಕರೂ, ರಾಜ್ಯ ರಾಜಕಾರಣದಲ್ಲಿ ತನ್ನದೇ ಛಾಪು ಮೂಡಿಸಿದ್ದ, ಎ.ಕೆ. ಸುಬ್ಬಯ್ಯ ಹೇಳಿದ್ದರು ಎಂದು ವಿವಾದೊಂದು ಶುರುವಾಗಿತ್ತು, ಆದರೆ ಇದರ ವಾಸ್ತವತೆಯನ್ನುಅಂದಿನ ಸುಬ್ಬಯ್ಯ ಅವರ ಒಡನಾಡಿಗಳು ಸುಬ್ಬಯ್ಯ ಅವರೇ ಮುಂಚೂಣಿಯಲ್ಲಿ ನಿಂತು ಕಟ್ಟಿದ ಭಾರತೀಯ ಜನಸಂಘ, ನಂತರ ಬಾಜಪಾ ಆದಾಗಲೂ ಅದರೊಂದಿಗೇ ಗುರುತಿಸಿಕೊಂಡ ನಾಯಕರು ಹೇಳಿದ ವಾಸ್ತವ ಕಥೆಯನ್ನೊಮ್ಮೆ ನೋಡಿ.  ಕೆಲ  ವರ್ಷಗಳ ಹಿಂದೆ ಭಾರೀ ವಿವಾಧವಾಗಿತ್ತು.  ಆ ನಂತರ ಕಳೆದ […]

Continue Reading
ವಿರಾಜಪೇಟೆಯಲ್ಲಿ ತಿಮಿಂಗಿಲ ವಾಂತಿ  ವಶ. 10 ಮಂದಿ ಆರೋಪಿಗಳ ಬಂಧನ

ವಿರಾಜಪೇಟೆಯಲ್ಲಿ ತಿಮಿಂಗಿಲ ವಾಂತಿ  ವಶ. 10 ಮಂದಿ ಆರೋಪಿಗಳ ಬಂಧನ

10/04/202510/04/2025nadubadenews@gmail.comLeave a Comment on ವಿರಾಜಪೇಟೆಯಲ್ಲಿ ತಿಮಿಂಗಿಲ ವಾಂತಿ  ವಶ. 10 ಮಂದಿ ಆರೋಪಿಗಳ ಬಂಧನ

ವಿರಾಜಪೇಟೆ, ಏ.10:  ಕೇರಳದ ತಿರುವನಂತಪುರದಿಂದ ಕೊಡಗಿಗೆ ಅಕ್ರಮವಾಗಿ ಕೋಟ್ಯಾಂತರ ರೂ. ಮೌಲ್ಯದ ತಿಮಿಂಗಿಲ ವಾಂತಿಯನ್ನು (ಅಂಬರ್ ಗ್ರೀಸ್)  ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮಾಲು ಸಮೇತ 10 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.  ಈ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ  ಡಿವೈಎಸ್ಪಿ ಮಹೇಶ್ ಕುಮಾರ್ ಹಾಗೂ ವೃತ್ತ ನಿರೀಕ್ಷಕರಾದ ಅನುಪ್ ಮಾದಪ್ಪ ರವರ ನೇತೃತ್ವದ ತಂಡ ಹಾಗೂ ಅಪರಾಧ ಪತ್ತೆದಳ ತಂಡ ಏಪ್ರಿಲ್ 10 ರಂದು ಬೆಟೋಳಿ ಗ್ರಾಮದ ಹೆಗ್ಗಳ ಜಂಕ್ಷನ್ ಬಳಿ  ದಾಳಿ […]

Continue Reading
ವಿರಾಜಪೇಟೆ ತಾಲೂಕು ಮಹಿಳಾ ಬ್ಯಾಂಕ್ ಅಧ್ಯಕ್ಷರಾಗಿ ಮೀದೇರಿರ ಕವಿತರಾಮು, ಉಪಾಧ್ಯಕ್ಷರಾಗಿ ಕೋಳೆರ ಭಾರತಿ ಆಯ್ಕೆ.

ವಿರಾಜಪೇಟೆ ತಾಲೂಕು ಮಹಿಳಾ ಬ್ಯಾಂಕ್ ಅಧ್ಯಕ್ಷರಾಗಿ ಮೀದೇರಿರ ಕವಿತರಾಮು, ಉಪಾಧ್ಯಕ್ಷರಾಗಿ ಕೋಳೆರ ಭಾರತಿ ಆಯ್ಕೆ.

09/04/202509/04/2025nadubadenews@gmail.comLeave a Comment on ವಿರಾಜಪೇಟೆ ತಾಲೂಕು ಮಹಿಳಾ ಬ್ಯಾಂಕ್ ಅಧ್ಯಕ್ಷರಾಗಿ ಮೀದೇರಿರ ಕವಿತರಾಮು, ಉಪಾಧ್ಯಕ್ಷರಾಗಿ ಕೋಳೆರ ಭಾರತಿ ಆಯ್ಕೆ.

ವಿರಾಜಪೇಟೆ, ಏ.09: ವಿರಾಜಪೇಟೆ ತಾಲೂಕು ವಿವಿಧೋದ್ದೇಶ ಗ್ರಾಮೀಣ ಮಹಿಳಾ ಸಹಕಾರ ಸಂಘ ನಿಯಮಿತ ಗೋಣಿಕೊಪ್ಪಲು ಇದರ ನೂತನ ಅಧ್ಯಕ್ಷರಾಗಿ ಮೀದೇರಿರ ಕವಿತಾ ರಾಮು ಹಾಗು ಉಪಾಧ್ಯಕ್ಷರಾಗಿ ಕೋಳೆರ  ಭಾರತಿ ದಿನು ಅವಿರೋಧ ಆಯ್ಕೆಯಾಗಿದ್ದಾರೆ.     ಕಾನೂನು ಸಲಹೆಗಾರರಾಗಿ ಬೊಳ್ಳಚಂಡ ಶೃಂಗ ಸೋಮಣ್ಣ    ಸಲಹೆಗಾರರಾಗಿ   ಶಂಕರಿ ಪೊನ್ನಪ್ಪ,( ಸ್ಥಾಪಕ ಅಧ್ಯಕ್ಷರು), ಮನೆಯಪಂಡ ಶೀಲಾ ಬೋಪಣ್ಣ, ಮುಲ್ಲೆಂಗಡ ಮದೋಷ ಪೂವಯ್ಯ, ಕದ್ದಣಿಯಂಡ ಹರೀಶ್ ಬೋಪಣ್ಣ ಮುಲ್ಲೆಂಗಡ ರೇವತಿ ಪೂವಯ್ಯ ಅವರುಗಳು ಆಯ್ಕೆ ಆಗಿದ್ದಾರೆ.    ಸಭೆಯಲ್ಲಿ ನಿಕಟ ಪೂರ್ವ  ಅಧ್ಯಕ್ಷರಾದ […]

Continue Reading
ಸರ್ಕಾರದ ವಿರುದ್ದ ಮಡಿಕೇರಿಯಲ್ಲಿ ಬಿಜೆಪಿ ಜನಾಕ್ರೋಷ ಯಾತ್ರೆ

ಸರ್ಕಾರದ ವಿರುದ್ದ ಮಡಿಕೇರಿಯಲ್ಲಿ ಬಿಜೆಪಿ ಜನಾಕ್ರೋಷ ಯಾತ್ರೆ

09/04/202509/04/2025nadubadenews@gmail.comLeave a Comment on ಸರ್ಕಾರದ ವಿರುದ್ದ ಮಡಿಕೇರಿಯಲ್ಲಿ ಬಿಜೆಪಿ ಜನಾಕ್ರೋಷ ಯಾತ್ರೆ

ಮಡಿಕೇರಿ, ಏ.09: ರಾಜ್ಯ ಸರ್ಕಾರದ ನೀತಿಗಳ ವಿರುದ್ದ ಮಡಿಕೇರಿಯಲ್ಲಿ ಇಂದು ಬಿಜೆಪಿ ವತಿಯಿಂದ ಬೃಹತ್‌ ಜನಾಕ್ರೋಷ ಯಾತ್ರೆ ನಡೆಯಿತು.  ಯಾತ್ರೆಯ ನೇತೃತ್ವ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮಾತನಾಡಿ, ಸಕಾ೯ರದ ಧೋರಣೆ ವಿರುದ್ದ ವಿಜಯೇಂದ್ರ ಆಕ್ರೋಷ   ವ್ಯಕ್ತಪಡಿಸಿದರು. ಮಡಿಕೇರಿಯ ಖಾಸಗಿ ಬಸ್ ಸ್ಟಾಂಡ್ ನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು,  ಹಿಂದೂಗಳನ್ನು ಶೋಷಿಸುವ ಹುನ್ನಾರ ಸಕಾ೯ರದ ಅನೇಕ ತೀಮಾ೯ನಗಳ ಹಿಂದಿದೆ, ಮುಸಲ್ಮಾನರ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ ಎಂದರು. ಬಿಜೆಪಿ ಮುಸಲ್ಮಾನರ ವಿರೋಧಿಯಲ್ಲ ಕಾಶ್ಮೀರದಲ್ಲಿ ಮುಸಲ್ಮಾನರಿಗೆ ನ್ಯಾಯ […]

Continue Reading
ಮಕ್ಕಳ ಸಾಹಿತ್ಯ ಪರಿಷತ್‌  ವಿರಾಜಪೇಟೆ ತಾಲೂಕು ಘಟಕಕ್ಕೆ ನೇಮಕ

ಮಕ್ಕಳ ಸಾಹಿತ್ಯ ಪರಿಷತ್‌  ವಿರಾಜಪೇಟೆ ತಾಲೂಕು ಘಟಕಕ್ಕೆ ನೇಮಕ

09/04/202509/04/2025nadubadenews@gmail.comLeave a Comment on ಮಕ್ಕಳ ಸಾಹಿತ್ಯ ಪರಿಷತ್‌  ವಿರಾಜಪೇಟೆ ತಾಲೂಕು ಘಟಕಕ್ಕೆ ನೇಮಕ

ವಿರಾಜಪೇಟೆ, ಏ.09: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ವಿರಾಜಪೇಟೆ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.     ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್ ಬೆಳ್ಯಪ್ಪ ಹಾಗೂ ಜಿಲ್ಲಾ ಸಮಿತಿಯ  ನಿರ್ದೇಶನದಂತೆ, ವಿರಾಜಪೇಟೆ ತಾಲೂಕು ಘಟಕದ ಉಪಾಧ್ಯಕ್ಷರಾಗಿ ಮುಕ್ಕಾಟಿರ ಕಾವೇರಮ್ಮ ಕರಂಬಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಸವಿತ ಬಿ ಜೆ ಹಾಗೂ ಸದಸ್ಯರಾಗಿ ಪವಿತ್ರ ಕೆ ಎಚ್, ಪೂವಮ್ಮ ಪಿ ಕೆ,  ಕಡೇಮಡ ಸುವಿತ್ ಸೋಮಣ್ಣ,  ನಝೀರ್ ಚೊಕ್ಕಂಡ, ಇಸ್ಮಾಯೀಲ್ ಎಂ ಎಂ. ಕರಿನೆರವಂಡ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version