https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ಅವ್ವ ಕಾವೇರಿಯೇ ಸುಗಮಾಡ್‌ ಈ ಜಗಕ್…

13/04/202513/04/2025nadubadenews@gmail.comLeave a Comment on ಅವ್ವ ಕಾವೇರಿಯೇ ಸುಗಮಾಡ್‌ ಈ ಜಗಕ್…

ಬೆಂಗಳೂರ್ ‌ ಸಮಾಜ ಏಳೇಕ್ರೆ ಜಾಗ… ಬೆಂಗಳೂರ್ ಯಲಹಂಕ ಭಾಗತ್ ಏಳ್ ಏಕ್ರೆ ಜಾಗ ಬೆಂಗಳೂರ್ ಕೊಡವ ಸಮಾಜಕ್  ದಾನ ರೂಪತ್ ದಕ್ಕ್‌ನಾಂಗ್   ಆದ್ಯ ಆಯಿತ್  ಅವ್ವ ಕಾವೇರಿಕೂ , ಮಾಸ್ವಾಮಿ ಈಶ್ವರಿಗ್ಗುತಪ್ಪಂಗೂ ಅಡ್ಡ ಬುದ್ದಿತ್, ಈ ಜಾಗ ಸಮಾಜಕ್ ದಕ್ಕುವಕ್ ಪ್ರಯತ್ನ ಪಟ್ಟ  ಎಲ್ಲಾಕೂ ನಲ್ಲಾಮೆ ಬಯಂದಂಡ್, ಎಲ್ಲಾಂಗೂಡಿ ಪಕ್ಕ ಪಕ್ಕ ಸುಮಾರ್ 60 ಕೋಟಿರ ಆಸ್ತಿನ  3  ಕೋಟಿಕ್ ಉಳ್’ಪಿತ್  ಕೊಡವಕ್  ಒರ್ ಇನಾಂ‌ ಕ್’ಟ್ಟ್’ಚಿಟ್ಟನ್ನತ  ವೀರಾಜಪೇಟೆ ಕ್ಷೇತ್ರ ಶಾಸಕನೂ, ಮುಖ್ಯಮಂತ್ರಿರ ಕಾನೂನ್ ಸಲಹೆಕಾರನೂ […]

Continue Reading
ಚೆಕ್ಕೇರ ಕಪ್‌ಲ್ ಚುಪ್ಪಿ ಮಕ್ಕಡ‌ ‌ ತಕ್ಕ್‌‌ ಪೈಪೋಟಿ…

ಚೆಕ್ಕೇರ ಕಪ್‌ಲ್ ಚುಪ್ಪಿ ಮಕ್ಕಡ‌ ‌ ತಕ್ಕ್‌‌ ಪೈಪೋಟಿ…

12/04/202512/04/2025nadubadenews@gmail.comLeave a Comment on ಚೆಕ್ಕೇರ ಕಪ್‌ಲ್ ಚುಪ್ಪಿ ಮಕ್ಕಡ‌ ‌ ತಕ್ಕ್‌‌ ಪೈಪೋಟಿ…

  ಹುದಿಕೇರಿ, ಏ.12; 23 ನೇ ಕಾಲತ್‌ರ ಚೆಕ್ಕೇರ ಕ್ರಿಕೆಟ್ ಕಳಿ ನಮ್ಮೆ – 2025  ಜನತಾ ಹೈಸ್ಕೂಲ್ ಹುದಿಕೇರಿ ಕಳಿಪರಂಬುಲ್‌ ನಡಂದಂಡುಳ್ಳಲ್ಲಿ  ನಾಳಂಕೆ 06-05-2025, ಚೊವ್ವಾಚೆ, ಪೊಲಾಕ 10 ಗಂಟೆಕ್‌, ಚುಪ್ಪಿ ಮಕ್ಕಕ್ ಕೊಡವ ಪಾಜೆಲ್ ತಕ್ಕ್  ಪೈಪೋಟಿ  ನಡ್ತಿಯಂಡುಂಡ್.  ವಿಷಯ  5 ಬಯತ್ಂಜ 10 ಬಯತ್‌ಕಾರಕ್ ನಂಗ ಕೊಡವ , ಪಿಂಞ 11 ಬಯತ್ಂಜ 16 ಬಯತ್‌ಕಾರಕ್  ಕೊಡವಡ ಪದ್ದತಿ, ಪರಂಪರೆ, ಸಂಸ್ಕೃತಿ ಪಿಂಞ  ಬದ್‌ಕ್‌ಲ್ ಆನ ಬದ್‌ಲ್  ಎಣ್ಣುವ  ವಿಷಯತ ಮೀದ  ನಿರ್‌ಕ್ […]

Continue Reading
ಐತಿಹಾಸಿಕ ಪರಂಪರೆಯ 37 ಕೂರ್ಗ್   ರೆಜಿಮೆಂಟ್ ಹಾಗು ಹಾಕಿ…

ಐತಿಹಾಸಿಕ ಪರಂಪರೆಯ 37 ಕೂರ್ಗ್ ರೆಜಿಮೆಂಟ್ ಹಾಗು ಹಾಕಿ…

12/04/202512/04/2025nadubadenews@gmail.comLeave a Comment on ಐತಿಹಾಸಿಕ ಪರಂಪರೆಯ 37 ಕೂರ್ಗ್ ರೆಜಿಮೆಂಟ್ ಹಾಗು ಹಾಕಿ…

  ✍-ಚೆಪ್ಪುಡೀರ ಕಾರ್ಯಪ್ಪ , ಖ್ಯಾತ ಹಾಕಿ ವೀಕ್ಷಕ ವಿವರಣೆಗಾರರು             ಸುದೀರ್ಘ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕೂರ್ಗ್ ರೆಜಿಮೆಂಟ್, ಭಾರತೀಯ ಸೇನೆಯ ಗೌರವಾನ್ವಿತ ರೆಜಿಮೆಂಟ್ ಗಳಲ್ಲಿ ಒಂದಾಗಿದೆ. ಯುದ್ಧ ಭೂಮಿಯಲ್ಲಿ ಮತ್ತು ಕ್ರೀಡಾ ಮೈದಾನದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿರುವ ಕೂರ್ಗ್ ರೆಜಿಮೆಂಟ್ ಶಿಸ್ತು, ಸೇವೆ ಮತ್ತು ಸಾಧನೆಯ ಸಂಕೇತದ  ಪ್ರಭಲ ಘಟಕವಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸೇವೆಗೆ ಹೆಸರುವಾಸಿಯಾಗಿರುವ ಕೂರ್ಗ್ ರೆಜಿಮೆಂಟ್ ಕ್ರೀಡಾ ವಲಯದಲ್ಲಿ ಬಹಳ ಮುಂಚೂಣಿಯಲ್ಲಿದೆ.      ಮಿಲಿಟರಿ ಇತಿಹಾಸದಲ್ಲಿ ಕೂರ್ಗ್ ರೆಜಿಮೆಂಟ್ […]

Continue Reading
ವಿರಾಜಪೇಟೆಯಲ್ಲಿ ನಾಳೆ ಎ.ಟಿ.ರಘು ಅವರಿಗೆ ಶ್ರದ್ದಾಂಜಲಿ ಸಭೆ

ವಿರಾಜಪೇಟೆಯಲ್ಲಿ ನಾಳೆ ಎ.ಟಿ.ರಘು ಅವರಿಗೆ ಶ್ರದ್ದಾಂಜಲಿ ಸಭೆ

12/04/202512/04/2025nadubadenews@gmail.comLeave a Comment on ವಿರಾಜಪೇಟೆಯಲ್ಲಿ ನಾಳೆ ಎ.ಟಿ.ರಘು ಅವರಿಗೆ ಶ್ರದ್ದಾಂಜಲಿ ಸಭೆ

ವಿರಾಜಪೇಟೆ, ಏ.12 (ನಡುಬಾಡೆ ನ್ಯೂಸ್) : ಇತ್ತೀಚೆಗೆ ಅಗಲಿದ  ಖ್ಯಾತ ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಕಲಾವಿದರಾಗಿ ರಾಜ್ಯೋತ್ಸವ ಮತ್ತು ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ವಿಜೇತರಾದ ದಿ. ಅಪಾಡಂಡ ರಘು ರವರಿಗೆ ಶ್ರದ್ಧಾಂಜಲಿ ಸಭೆ ನಾಳೆ ವಿರಾಜಪೇಟೆಯಲ್ಲಿ ಕೊಡಗು ಕಲಾವಿಧರ ಸಂಘದ ಆಶ್ರಯದಲ್ಲಿ ನಡೆಯಲಿದೆ.    13.04.2025ರ ಭಾನುವಾರ ಪೂರ್ವಾಹ್ನ 10.30 ಗಂಟೆಗೆ ವಿರಾಜಪೇಟೆಯ ನಿಸರ್ಗ ಬಡಾವಣೆಯಲ್ಲಿರುವ   ಕೆ.ಕೆ. ಗ್ರೂಫ್ ಸಭಾಂಗಣದಲ್ಲಿ ನಡೆಯಲಿದೆ. ಹಿರಿಯ ಕಲಾವಿದರಾದ  ವಾಂಚಿರ ವಿಠಲ್ ನಾಣಯ್ಯ ಅವರ ಅಧಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ  ಅತಿಥಿಗಳಾಗಿ, ಅಜ್ಜಿನಿಕಂಡ […]

Continue Reading
ಬೆಂಗಳೂರ್‌ ಕೊಡವ ಸಮಾಜ ಏಳಕ್ರೆ ಜಾಗತ ಕ್ರಯ, ಅಂದಾಜ್ 56‌+ ಕೋಟಿಂಜ 03 ಕೋಟಿಕ್‌ ತಾತ್‌ನ ಸರ್ಕಾರ : ಶಾಸಕ ಪೊನ್ನಣ್ಣ ಅಯಿಂಡ ಮೇನತ್‌ರ ಫಲ

ಬೆಂಗಳೂರ್‌ ಕೊಡವ ಸಮಾಜ ಏಳಕ್ರೆ ಜಾಗತ ಕ್ರಯ, ಅಂದಾಜ್ 56‌+ ಕೋಟಿಂಜ 03 ಕೋಟಿಕ್‌ ತಾತ್‌ನ ಸರ್ಕಾರ : ಶಾಸಕ ಪೊನ್ನಣ್ಣ ಅಯಿಂಡ ಮೇನತ್‌ರ ಫಲ

12/04/202512/04/2025nadubadenews@gmail.comLeave a Comment on ಬೆಂಗಳೂರ್‌ ಕೊಡವ ಸಮಾಜ ಏಳಕ್ರೆ ಜಾಗತ ಕ್ರಯ, ಅಂದಾಜ್ 56‌+ ಕೋಟಿಂಜ 03 ಕೋಟಿಕ್‌ ತಾತ್‌ನ ಸರ್ಕಾರ : ಶಾಸಕ ಪೊನ್ನಣ್ಣ ಅಯಿಂಡ ಮೇನತ್‌ರ ಫಲ

ಬೆಂಗಳೂರ್‌, ಏ.13: ಬೆಂಗಳೂರ್‌ ಕೊಡವ ಸಮಾಜತ ಪಲತರ ಕಾರ್ಯಯೋಜನೆಕ್‌ ಈ ಮುಪ್ಪಡೆ ಯಲಹಂಕ ಪಕ್ಕತ್‌ 07 ಏಕರೆ ಜಾಗತ್‌ನ  ಸರ್ಕಾರತಿಂಜ ಮಂಜೂರ್‌ ಮಾಡಿತಿಂಜತ್.‌ ಈ ಜಾಗ ಇಂಞೂ ಕೂಡಿ ಪೂರ್ತಿ ಆಯಿತ್‌, ಸಮಾಜತ ಪುಡ್ತಕ್‌ ಬಂದಿತಿಂಜಿಲೆ. ಇದ್‌ ಸಮಾಜತ‌ ನೋಂದಣಿ ಆಕೋಂಡುವೇಂಗಿ ಆ ಪ್ರದೇಶತ್‌ ಉಳ್ಳ ಮಾರ್ಕೆಟ್‌ ಕ್ರಯಪೋಲೆ ಸರ್ಕಾರಕ್‌ ಕೆಟ್ಟಿತ್‌ ನೋಂದಣಿ ಮಾಡ್ಯವಲೂಂದ್‌ ಮಿಂಞತ ಸರ್ಕಾರ ನಿರ್ಕ್‌ ಮಾಡಿತಿಂಜತ್.‌           ಅಲ್ಲಿಯತ್‌ರ ಇಕ್ಕತ ಮಾರ್ಕೇಟ್‌ ಬೆಲೆ ಅರ್ಂಜಿ ಕಂಡನ್ನಕೆ, ಅಗ್ರಿಕಲ್ಚರಲ್‌ ಲ್ಯಾಂಡ್ ಏಳೆಕ್ರೆಕ್‌ ಸುಮಾರ್‌ ಅಂದಾಜ್‌ […]

Continue Reading
ಬೇಟೋಳಿ  ಸರ್ಕಾರಿಶಾಲೆಗೆ‌ ಪುಷ್ಟಿ ಯೋಜನೆಯ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿ

ಬೇಟೋಳಿ ಸರ್ಕಾರಿಶಾಲೆಗೆ‌ ಪುಷ್ಟಿ ಯೋಜನೆಯ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿ

12/04/202512/04/2025nadubadenews@gmail.comLeave a Comment on ಬೇಟೋಳಿ ಸರ್ಕಾರಿಶಾಲೆಗೆ‌ ಪುಷ್ಟಿ ಯೋಜನೆಯ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿ

      ವಿರಾಜಪೇಟೆ, ಏ.12; 2024-25ನೇ ಶೈಕ್ಷಣಿಕ ಸಾಲಿನ ಅತ್ಯುತ್ತಮ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಪ್ರಶಸ್ತಿಯನ್ನು ವಿರಾಜಪೇಟೆ ಸಮೀಪದ ಗುಂಡಿಕೆರೆಯಲ್ಲಿರುವ ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡೆದುಕೊಂಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ‘ಪುಷ್ಟಿ ಯೋಜನೆ’ಯಡಿ ಸಮೀಕ್ಷೆ ಕೈಗೊಂಡು, ಜಿಲ್ಲೆಯಲ್ಲಿ ಆಯ್ಕೆಗೊಂಡಿರುವ ಒಟ್ಟು ಮೂರು ಶಾಲೆಯ ಎಸ್ ಡಿ ಎಂ ಸಿ. ಪೈಕಿ ವಿರಾಜಪೇಟೆ ತಾಲೂಕಿನಿಂದ ಆಯ್ಕೆಗೊಂಡ ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಏಕೈಕ ಶಾಲೆಯಾಗಿದೆ.  ಮೀತಲತಂಡ ಎಂ. ಇಸ್ಮಾಯಿಲ್ ಈ ಶಾಲೆಯ ಎಸ್ […]

Continue Reading
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

11/04/202511/04/2025nadubadenews@gmail.comLeave a Comment on ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

ನಾಡ್‌ಲ್ ನಾಳ್; 20 ಕೈಂಜ ವಾರತಿಂಜ…         ಉಂಡಿತ್ ತೇಕ್ ಎಡ್‌ತ ಕೀರಿ ಕ್‌ಣ್ಣ “ಅಣ್ಣಯ್ಯಾ, ನೀಡ ಕೂಪದಿನ ಬಯ್ಯಕೇ ಎಡ್‌ತ ಪೋಪದಾ?” ಕೇಟತ್. ”ಬೈಟೆಕ್ ಅದ್ ಕೋಟ ಪತ್ತಿತ್ ಕೂಳಿ ಕೈ ಇಟ್ಟನೆಕೆ ಇಪ್ಪ, ಬೋಂಡಿಕೆ ಉಂಡ್‌ರ್‌‌ರೇ” ತೆಳಿಚಂಡ್ ಎಣ್ಣ್‌ಚಿ, ಚಿಮ್ಮ.  ಕೀರಿ ಕ್‌ಣ್ಣ ದಂಡನೆ ಬಾರಣೆ ಎಡ್‌‌ತಿತ್ ತೆಳಿಚಂಡ್ ನಿಂದತ್.     “ಕೀರೀ… ನಂಗ ಒಮ್ಮ ಐನ್‌‌ಮನೆರ ಆ ಕೆರೆನ ತೊಕ್ಕಿರಂಡುರಾ?” ಪುರ್‌ಡ್‌ಲ್ ಎಣ್ಣ್‌ಚಿ, ಚಿಮ್ಮ. ”ಆಪಕಾಯಿತಾ ಮಾಂಯೀ ಬರ್‌ತಿತ್ ಬಿತ್ತುವೊ ಎಣ್ಣುವನೆಕೆ ಕಳಿಪಿಯಲ್ಲಣ್ಣಯ್ಯಾ […]

Continue Reading
ಸೂರಿಗಾಗಿ ಬೇಡುವ ಪರಿಸ್ಥಿತಿ, ಕೊಡವ ಭಾಷಿಕ ಜನಾಂಗಗಳ ಒಕ್ಕೂಟದ ಮಹಾಸಭೆಯಲ್ಲಿ ಬೇಸರ.

ಸೂರಿಗಾಗಿ ಬೇಡುವ ಪರಿಸ್ಥಿತಿ, ಕೊಡವ ಭಾಷಿಕ ಜನಾಂಗಗಳ ಒಕ್ಕೂಟದ ಮಹಾಸಭೆಯಲ್ಲಿ ಬೇಸರ.

11/04/202511/04/2025nadubadenews@gmail.comLeave a Comment on ಸೂರಿಗಾಗಿ ಬೇಡುವ ಪರಿಸ್ಥಿತಿ, ಕೊಡವ ಭಾಷಿಕ ಜನಾಂಗಗಳ ಒಕ್ಕೂಟದ ಮಹಾಸಭೆಯಲ್ಲಿ ಬೇಸರ.

ಗೋಣಿಕೊಪ್ಪ, ಏ.11 (ನಡುಬಾಡೆ ನ್ಯೂಸ್):- ತಲಾಂತರದಿಂದ , ಕೊಡಗಿನ ಮಣ್ಣಿನಲ್ಲಿ  ಹುಟ್ಟಿಬೆಳೆದು, ಮೂಲ ಸಂಸ್ಕೃತಿಯೊಂದಿಗೆ ಬಾಳುತ್ತಿರುವ ಕೊಡವ ಭಾಷಿಕ ಮೂಲ ನಿವಾಸಿಗಳು, ನಮ್ಮ ನೆಲದಲ್ಲಿಯೇ ಸಮಾಜದ ಸೂರಿಗಾಗಿ ಅಂಗಾಲಾಚುವ ಪ್ರಸಂಗ ಬಂದಿದೆ ಎಂದು, ಜನಾಂಗ ಪ್ರಮುಖರು ಬೇಸರ ವ್ಯಕ್ತಪಡಿಸಿದರು. ಇತ್ತೀಚೆಗೆ ಗೋಣಿಕೊಪ್ಪದ ಸವಿತಾ ಸಮಾಜದಲ್ಲಿ ನಡೆದ ಕೊಡವ ಭಾಷಿಕ ಜನಾಂಗಗಳ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ, ಉಪಸ್ತಿತರಿದ್ದ 22ಮೂಲನಿವಾಸಿ ಜನಾಂಗ ಪ್ರಮುಖರು ಹಾಗೂ ಸದಸ್ಯರು ಸರ್ಕಾರಗಳ ನಿರ್ಲಕ್ಷತೆಗೆ ತೀವ್ರ ಬೇಸರ ವ್ಯಕ್ತಪಡಿಸಿದರು.  ಜನಾಂಗಳ ಶ್ರೇಯೋಭಿವೃದ್ದಿಗಾಗಿ, ವಿವಿಧ ಯೋಜನೆಗಳನ್ನು ರೂಪಿಸಿ […]

Continue Reading
ಮೊಬೈಲ್‌ ಬಿಟ್ಟು ಮೈದಾನಕ್ಕಿಳಿಯಿರಿ, ಮಕ್ಕಳಿಗೆ ಚೆಪ್ಪುಡಿರ ಕಾರ್ಯಪ್ಪ ಕಿವಿಮಾತು

ಮೊಬೈಲ್‌ ಬಿಟ್ಟು ಮೈದಾನಕ್ಕಿಳಿಯಿರಿ, ಮಕ್ಕಳಿಗೆ ಚೆಪ್ಪುಡಿರ ಕಾರ್ಯಪ್ಪ ಕಿವಿಮಾತು

11/04/202511/04/2025nadubadenews@gmail.comLeave a Comment on ಮೊಬೈಲ್‌ ಬಿಟ್ಟು ಮೈದಾನಕ್ಕಿಳಿಯಿರಿ, ಮಕ್ಕಳಿಗೆ ಚೆಪ್ಪುಡಿರ ಕಾರ್ಯಪ್ಪ ಕಿವಿಮಾತು

ಬಲ್ಲಮಾವಟಿ ಏ.11 (ನಡುಬಾಡೆ ನ್ಯೂಸ್) :-  ಮಕ್ಕಳು ದಿನದ ಬಹುಪಾಲು ಮೊಬೈಲ್‌ನಲ್ಲಿ ಮುಳುಗುವುದನ್ನು ಬಿಟ್ಟು, ಮೈದಾನದೆಡೆಗೆ ಧಾವಿಸಿಬಂದು, ಆಟ ಓಟಗಳಲ್ಲಿ ಪಾಲ್ಗೊಂಡರೆ ಆರೋಗ್ಯದ ಜೊತೆಗೆ ಮಾನಸಿಕ ಸ್ಥಮಿತವೂ ದ್ವಿಗುಣಗೊಳ್ಳುತ್ತದೆ ಎಂದು ಖ್ಯಾತ ಹಾಕೀ ವೀಕ್ಷಕ ವಿವರಣಗಾರ ಹಾಗೂ ಅಂಕಣಕಾರರಾಗಿರುವ ಚೆಪ್ಪುಡಿರ ಕಾರ್ಯಪ್ಪ ಅವರು ಕಿವಿ ಮಾತು ನುಡಿದರು.       ಬಲ್ಲಮಾವಟಿಯ ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ಅಪ್ಪಚೆಟ್ಟೋಳಂಡ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ಬಲ್ಲಮಾವಟಿಯ ನೇತಾಜಿ ವಿದ್ಯಾ ಸಂಸ್ಥೆಯ ಆಟದ ಮೈದಾನದಲ್ಲಿ ದಿನಾಂಕ 9-4-03-2025 ರ ಬುಧವಾರದಂದು  ನಡೆದ ಉಚಿತ […]

Continue Reading
ನಾಳೆಯಿಂದ ರಸ್ತೆಯಲ್ಲಿ ದನಗಳ ಕಂಡರೆ ಸೆರೆ : ಪೊಲೀಸ್‌ ಇಲಾಖೆ ಕಡೇ ಎಚ್ಚರಿಕೆ

ನಾಳೆಯಿಂದ ರಸ್ತೆಯಲ್ಲಿ ದನಗಳ ಕಂಡರೆ ಸೆರೆ : ಪೊಲೀಸ್‌ ಇಲಾಖೆ ಕಡೇ ಎಚ್ಚರಿಕೆ

11/04/202511/04/2025nadubadenews@gmail.comLeave a Comment on ನಾಳೆಯಿಂದ ರಸ್ತೆಯಲ್ಲಿ ದನಗಳ ಕಂಡರೆ ಸೆರೆ : ಪೊಲೀಸ್‌ ಇಲಾಖೆ ಕಡೇ ಎಚ್ಚರಿಕೆ

ಮಡಿಕೇರಿ, ಏ.11:  ನಗರ, ಪಟ್ಟಣ ಪ್ರದೇಶಗಳಲ್ಲಿ ಎಗ್ಗಿಲದಂತೆ ಸುತ್ತಾಡುವ ಬೀಡಾಡಿ ದನಗಳನ್ನು ಕಂಡರೆ ಸೆರೆಹಿಡಿದು ಗೋಶಾಲೆಗೆ ರವಾನಿಸಲಾಗುವುದೆಂದು ಪೊಲೀಸ್‌ ಪ್ರಕಟಣೆ ತಿಳಿಸಿದೆ.   ಈಗಾಗಲೇ  ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಮಾಹಿತಿ ನೀಡಿದ ಪ್ರಕಾರ, ನಗರದಲ್ಲಿ ಎಲ್ಲೆಂದರಲ್ಲಿ ಓಡಾಡಿ  ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ  ಬೀಡಾಡಿ ದನಗಳನ್ನು  ಮಾಲೀಕರುಗಳು ಕೂಡಲೇ  ತಮ್ಮ ಜಾಗಗಳಲ್ಲಿ  ಕಟ್ಟಿ ಹಾಕಿಕೊಳ್ಳಬೇಕು ಅಥವಾ ತಮ್ಮ  ದನದ ದೊಡ್ಡಿಯಲ್ಲಿ  ಇರಿಸಿಕೊಳ್ಳತಕ್ಕದ್ದು.   ಕೊಡಗು ಜಿಲ್ಲಾ ಪೊಲೀಸ್ ಆದೇಶದ ಪ್ರಕಾರ  ಕ್ರಮಕ್ಕೆ ಇಂದು ಕೊನೆಯ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version