ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ…

ಮಡಿಕೇರಿ ಜೂ.07(Nadubade News): ಕೇಂದ್ರ ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ಶೈಕ್ಷಣಿಕ ವರ್ಷ 2026-27 ಕ್ಕಾಗಿ 6 ನೇ ತರಗತಿಗೆ ಪ್ರವೇಶ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.   ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವುದರ ಮುಖಾಂತರ ತಮ್ಮ ಹೆಸರನ್ನು ನೋಂದಾಯಿಸಲು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಸಿ.ವಿ.ಪ್ರಮೀಳಾ ಅವರು ತಿಳಿಸಿದ್ದಾರೆ.    ಅರ್ಹ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ಅಭ್ಯರ್ಥಿ ಮತ್ತು ಆತನ/ಅವಳ ಪೋಷಕರು ಕೊಡಗು ಜಿಲ್ಲೆಯವರಾಗಿರಬೇಕು. ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ […]

Continue Reading

ಕರಡ ನಿವೃತ್ತ ಶಿಕ್ಷಕಿಗೆ ಬಿಳ್ಕೊಡುಗೆ 

ಚೆಯ್ಯಂಡಾಣೆ,: ಜೂ.06: (nadubadenews) (ಅಶ್ರಫ್‌) ಸಮೀಪದ ಕರಡ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ  ಬಿ.ಎ. ದಮಯಂತಿ ಯವರನ್ನು ಶಾಲಾ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬಿಳ್ಕೊಟ್ಟರು.ಈ ಸಂದರ್ಭ ಎಸ್ ಡಿಎಂಸಿ ಅಧ್ಯಕ್ಷ ಎಚ್.ಎಂ.ಲೋಕೇಶ್, ಸಲಹಾ ಸಮಿತಿಯ ಸದಸ್ಯರಾದ ಬೇಪಡಿಯಂಡ ಬಿದ್ದಪ್ಪ, ಐತಿಚಂಡ ಭೀಮಯ್ಯ, ಸುಬ್ರಮಣಿ, ನೆರಪಂಡ ಸುಷಾ ಮೊಣ್ಣಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ವಿಲೀನ್ ಹಾಗೂ ನೇತ್ರಾವತಿ, ಸ್ಥಳ ದಾನಿಗಳಾದ ಬಿದ್ದೇರಿಯಂಡ ಈಶ ದೇವಯ್ಯ, ಮುಖ್ಯ ಶಿಕ್ಷಕಿ ಲೀಲಾವತಿ, ಸಿಆರ್‌ಪಿ ಪವಿತ್ರ, […]

Continue Reading

ವಿರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

          ವಿರಾಜಪೇಟೆ, ಜೂ. 06: (nadubadenews) : ಕಾವೇರಿ ಪದವಿ ಪೂರ್ವ ಕಾಲೇಜು, ವಿರಾಜಪೇಟೆಯ 2025-2026ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ದಿನಾಂಕ 06.06.2025ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು..     ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎನ್.ಎಂ. ನಾಣಯ್ಯನವರು, ಕಾಲೇಜಿನ ಕಾರ್ಯ ಚಟುವಟಿಕೆಗಳು ಹಾಗೂ ಶೈಕ್ಷಣಿಕ ಚಟುವಟಿಗಳು ಮತ್ತು ಕಾಲೇಜಿನಲ್ಲಿರುವ ಸವಲತ್ತುಗಳ ಬಗ್ಗೆ  ಸಂಪೂರ್ಣ  ಮಾಹಿತಿ ನೀಡಿದರಲ್ಲದೆ, ಯುವಜನತೆ ಹದಿ ಹರೆಯದಲ್ಲಿ ದುಶ್ಚಟಗಳಿಗೆ ಬಲಿಯಾಗದಂತೆ ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿ ಜೀವನದಲ್ಲಿ […]

Continue Reading

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್ ನಾಳ್- 26

 ಕೈಂಜ ವಾರತಿಂಜ… ವಿದ್ಯಾನಿಧಿ, ದವಸ ಭಂಡಾರ, ಒಕ್ಕ ಫಂಡ್ಂದ್ ಒರ್ ಕಾಸ್ ಬೆಚ್ಚವತ ಒಕ್ಕ…. ಥೂ ನಾಕ್ ಎಣ್ಣಿಯವಕ್ ಞಾಣ ಆಪ. ಕೊಡವ ಆಕಾಡೆಮಿ ಖನಪಟ್ಟ, “ಕೊಡವ ಮೇಳ’ ನಡ್‌ತಿತ್ ದಾಖಲೆ ಮಾಡ್‌ಚಿ, ಆಚೇಂಗಿ ನಂಗಡ ಒಕ್ಕತ್‌ರ ಒರ್ ಕುಂಞಿ ಏದೇ ಒರ್ ಕಳಿ – ತೆಳಿ ಪೈಪೋಟಿಲ್ ಕೂಡ್‌‌ಲೆ. ಕೇಳಿಪೋನ ಕೊಡವ ಕಪ್ ಹಾಕಿಕ್ ನಂಗಡ ಒಕ್ಕತ್ಂಜಿ ಒರ್ ಟೀಂನ ಸೆರಿಕೆಟ್ಟಿತ್ ಅಯೆಪ ಕಯಿಂಜಿಲೆ. ಎನ್ನಂಗ್…? ಪಂಡ್ ತಾತ ಮುತ್ತಾತಂಗ ಗತ್ತ್ ಬೆಚ್ಚಂಡ್ ಒಕ್ಕ -ಒತ್ತೊರ್ಮೆಕ್ […]

Continue Reading

ನಾಪೋಕ್ಲು ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ವಿಶ್ವ ಪರಿಸರ ದಿನಾಚರಣೆ

ಕರಡ: ಜೂ.06: (nadubade news) ವರದಿ: ಅಶ್ರಫ್:-‌ ನಾಪೋಕ್ಲು ವ್ಯಾಪ್ತಿಯ, ಕರಡ, ಚೆಯ್ಯಂಡಾಣೆ, ನಾಲಡಿ, ಕಕ್ಕಬ್ಬೆಯ ಶಾಲಾ ಆವರಣದಲ್ಲಿ ವಿಶ್ವಪರಿಸರ ದಿನಾಚರಿಸಲಾಗಿದೆ.           ಕರಡ: ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಅಮ್ಮನ ಹೆಸರಿನಲ್ಲಿ ಒಂದು ಮರ ಎಂಬ ಧ್ಯೇಯ ವಾಕ್ಯದಂತೆ  ವಿದ್ಯಾರ್ಥಿಗಳು ಇಕೋ ಕ್ಲಬ್ ವತಿಯಿಂದ ನೀಡಿದ ಸಸಿಗಳನ್ನು ನೆಟ್ಟರು. ಶಾಲೆಯ ಮುಖ್ಯ ಶಿಕ್ಷಕಿ ಲೀಲಾವತಿ ಪರಿಸರ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿ ಗಿಡಗಳನ್ನು ಪೋಷಿಸುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. […]

Continue Reading

ವಿದ್ಯಾರ್ಥಿಗಳಿಗೆ ವಿವಿಧ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಮಡಿಕೇರಿ ಜೂ.05 (nadubadenews):- ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಅರಿವು ಮತ್ತು ವಿದೇಶದಲ್ಲಿ ಓದುವ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಸೇವಾ ಸಿಂಧು ತಂತ್ರಾಂಶದ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ. ಅರಿವು-ಶೈಕ್ಷಣಿಕ ಸಾಲ ಯೋಜನೆ: ಈ ಯೋಜನೆಯಡಿ ಸಿಇಟಿ ಮತ್ತು ನೀಟ್ ಇತ್ಯಾದಿ ಪರೀಕ್ಷೆಗಳ ಮೂಲಕ ಆಯ್ಕೆಯಾಗಿ ಮುಂದಿನ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ಎಲ್ಲಾ ಪ್ರವರ್ಗಗಳ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್ ಗಳಾದ ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮುಂತಾದ […]

Continue Reading

ಬೆಂಗಳೂರ್ ಕೊಡವ ಸಮಾಜ ಚುನಾವಣೆ ಬೋಂಡ, ಅಳ್ತ್‌‌ ಪರ್ಂದೋಳಿ ಕನೆಕ್ಟಿಂಗ್ ಕೊಡವಾಸ್ ಕಾಗದ

ಮಡಿಕೇರಿ, ಜೂ.05: (nadubadenews):     ಉಲಗತುಳ್ಳ ಎಲ್ಲಾ ಕೊಡವಕೂ, ಕೊಡವ ಸಮಾಜಕೂ ಪೆರಿಯ ಅಣ್ಣಂಡ ಜಾಗತುಳ್ಳ ಬೆಂಗಳೂರ್ ಕೊಡವ ಸಮಾಜಕ್ ಚುನಾವಣೆರ ಪೆದತ್ ಅಪ್ಪರಿಪ್ಪರ ಪೇಕ್ ಪೋರಮೆ ಮಾಡ್ಯಂಡ್, ಕಾಲ್ ಬಲ್ಚಾಡೋಂಗಿಂಜ, ಎಲ್ಲಾರೂ ಕೂಡಿತ್ ಅಳ್ತ್ ತಕ್ಪರ್ಂದ್ ಓರ್ ತೀರ್ಮಾನಕ್ ಬಂದಕ ಕೊಡವಡ ಒಕ್ಕಟ್ಟ್ ಒತ್ತೋರ್ಮೆ ಪೆರ್ಪ. ಈ ನ್‌ಟ್ಟ್‌‌ಲ್ ಇಕ್ಕ ಉಳ್ಳ ಆಡಳಿತ ಮಂಡಳಿ, ಸಮಾಜತ ಪೆರಿಯ ಮೂಪಂಗ, ಸದಸ್ಯಂಗಕ್ ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಮನವಿ ಮಾಡಿತ್.             ವಿಚಾರಕೊತ್ತನ್ನಕೆ ಸಮಾಜಕ್ ಕಾಗದ ಎಳ್ದಿತುಳ್ಳ ಕನೆಕ್ಟಿಂಗ್‌ […]

Continue Reading

ಮೀನಾಳ ಪೋಷಕರಿಗೆ ಶಾಸಕ ಮಂಥರ್‌ ಗೌಡ ಸ್ವಂತ ಹಣದಲ್ಲಿ ನಿರ್ಮಿಸಿರು ಮನೆ, ಸೋಮವಾರ ಹಂಚಿಕೆ

ಮುಟ್ಟ, ಜೂ.05:   (ndubadenews): ಒಂದು ವರ್ಷದ ಹಿಂದೆ ಹತ್ಯೆಯಾಗಿದ್ದ, ಉದಿಯಂಡ ಮೀನಾಳ ಪೋಷಕರಿಗೆ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಅವರು ತಮ್ಮ ಸ್ವಂತ ಹಣದಲ್ಲಿ, ಕಾಂಗ್ರೆಸ್ ಕಾರ್ಯಕರ್ತರ ಸಹಕಾರದಿಂದ ಗಾಳಿ ಬೀಡು ಪಂಚಾಯಿತಿ ಮುಟ್ಲುಗ್ರಾಮದಲ್ಲಿ ನಿರ್ಮಿಸಿರುವ ಮನೆಯನ್ನು, ದಿನಾಂಕ 09/6/25ನೇ ಸೋಮವಾರ 11.30 ಘಂಟೆಗೆ,      ಈ ಹಿಂದಿ ಮಳೆಯ ಕಾರಣಕ್ಕೆ ಮುಂದೂಡಪಲ್ಪಟ್ಟಿದ್ದ ಕಾರ್ಯಕ್ರಮವು ಸೋಮವಾರದಂದು ನಡೆಯಲಿದೆ. ಅಂದು ಸಾಂಕೇತಿಕವಾಗಿ ನಡೆಯುವ ಕಾರ್ಯಕ್ರಮದಲ್ಲಿ, ಶಾಕರು,      ಗರ್ವಾಲೆ ಕೊಡವ ಸಮಾಜ, ಏಳ್‌‌ನಾಡ್ ಕೊಡವ ಸಂಘ ಬೆಂಗಳೂರು, ಕಾಂಗ್ರೆಸ್ […]

Continue Reading

ಪೊನ್ನಂಪೇಟೆಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಟಾಸ್ಕ್ ಫೋರ್ಸ್ ಸಭೆ…

ಪೊನ್ನಂಪೇಟೆ,ಜೂ.02 (Nadubade News): ಪೊನ್ನಂಪೇಟೆಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಆಗಿರುವ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರು ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಬಾರಿಯ ಮಳೆಗಾಲವನ್ನು ಎದುರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಮಾಡಿಕೊಂಡಿರುವ ತಯಾರಿ ಬಗ್ಗೆ ವಿವರಣೆ ಕೇಳಿದರು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಈ ಬಾರಿಯ ಮಳೆಗಾಲವನ್ನು ಎದುರಿಸಲು ಎಲ್ಲರೂ ಸಜ್ಜಾಗಿರುವಂತೆ ಸೂಚಿಸಿದ ಮಾನ್ಯ ಶಾಸಕರು, ಸಾರ್ವಜನಿಕರ ಯಾವುದೇ […]

Continue Reading