Site icon nadubadenews.com

ಬೆಂಗಳೂರ್ ಕೊಡವ ಸಮಾಜ ಚುನಾವಣೆ ಬೋಂಡ, ಅಳ್ತ್‌‌ ಪರ್ಂದೋಳಿ ಕನೆಕ್ಟಿಂಗ್ ಕೊಡವಾಸ್ ಕಾಗದ

Spread the love

ಮಡಿಕೇರಿ, ಜೂ.05: (nadubadenews):     ಉಲಗತುಳ್ಳ ಎಲ್ಲಾ ಕೊಡವಕೂ, ಕೊಡವ ಸಮಾಜಕೂ ಪೆರಿಯ ಅಣ್ಣಂಡ ಜಾಗತುಳ್ಳ ಬೆಂಗಳೂರ್ ಕೊಡವ ಸಮಾಜಕ್ ಚುನಾವಣೆರ ಪೆದತ್ ಅಪ್ಪರಿಪ್ಪರ ಪೇಕ್ ಪೋರಮೆ ಮಾಡ್ಯಂಡ್, ಕಾಲ್ ಬಲ್ಚಾಡೋಂಗಿಂಜ, ಎಲ್ಲಾರೂ ಕೂಡಿತ್ ಅಳ್ತ್ ತಕ್ಪರ್ಂದ್ ಓರ್ ತೀರ್ಮಾನಕ್ ಬಂದಕ ಕೊಡವಡ ಒಕ್ಕಟ್ಟ್ ಒತ್ತೋರ್ಮೆ ಪೆರ್ಪ. ಈ ನ್‌ಟ್ಟ್‌‌ಲ್ ಇಕ್ಕ ಉಳ್ಳ ಆಡಳಿತ ಮಂಡಳಿ, ಸಮಾಜತ ಪೆರಿಯ ಮೂಪಂಗ, ಸದಸ್ಯಂಗಕ್ ಕನೆಕ್ಟಿಂಗ್ ಕೊಡವಾಸ್ ಸಂಘಟನೆ ಮನವಿ ಮಾಡಿತ್.  

          ವಿಚಾರಕೊತ್ತನ್ನಕೆ ಸಮಾಜಕ್ ಕಾಗದ ಎಳ್ದಿತುಳ್ಳ ಕನೆಕ್ಟಿಂಗ್‌ ಕೊಡವಾಸ್ ಸಂಘಟನೆರ ಮೂಪ ಶಾಂತೆಯಂಡ ನಿರಾನ್‌ ನಾಚಪ್ಪ ಪಿಂಞ ಕೂಟ್‌ಕಾರಂಗ,   ಬೆಂಗಳೂರ್‌ ಕೊಡವ ಸಮಾಜ ಎಣ್ಣಕ ಎಲ್ಲಾ ತರತೂ ಎಲ್ಲಾ ಕೊಡವಕೂ ಮಾದರಿ ಆಯಿತ್‌  ಉಳ್ಳಂತದ್.‌ ಚುನಾವಣೆರ ವಿಚಾರತೂ ಮಾದರಿ ಆಯಿತ್‌ ಬಾಕಿ ಎಲ್ಲಾ ಸಮಾಜ‌, ಸಂಘ ಸಂಸ್ಥೆಯಕೂ ಮಾದರಿ ಬಟ್ಟೆಬೊಳಿ ಆಕೋಂಡೂಂದ್‌ ಕೇಟಂಡಿತ್.‌

          ಮಿಂಞತ ಆಡಳಿತ ಮಂಡಳಿಕ್‌ ಚುನಾವಣೆ ನಡ್ಪ ಏತುಲ್‌ ಇಕ್ಕಾಕಲೇ ಬಾರೀ ತಯಾರಿ ಆಯಂಡುಂಡ್‌. ಈ ಪೈಪೋಟಿಕ್‌ ನಿಂದವು ಅಪ್ಪರಿಪ್ಪರ ಓಟ್ಂಗಳಿಕೂ, ಚುನಾವಣೆ ನಡ್ತೋಕ್‌ ಸಮಾಜತಿಂಜಲೂ ಸುಮಾರ್‌ ಪಣ ಕರ್ಚಾಪದುಂಡ್.‌ ಇನ್ನತ ಖರ್ಚಿ ಮಾಡಿತ್‌ ಚುನಾವಣೆ ಮಾಡೋದ್‌ ನಂಗಡಂತ ಚೆರಿಯ ಜನಾಂಗಕ್‌ ಎಣ್ಣ್‌ನದಲ್ಲ.  ಇದೇ ಪಣತ್‌ನ ಗರೀಬಕೋ, ಓದೋ ಮಕ್ಕಕೋ ಕಾಯಿಲ ಕಾರಕೋ ಕೊಡ್ತಕ ಉಪಯೋಗ ಆಕೂ. ಅದೂ ಅಲ್ಲತೆ ಚೆರಿಯೋರ್‌ ಜನಾಂಗ ತಾಂಡ ಒಕ್ಕಟ್ಟ್‌ ಒತ್ತೋರ್ಮೆಕಾಯಿತ್‌ ಪೇಚಾಡಿತ್‌, ಇಕ್ಕೆನ್ನೆ ಎಲ್ಲಾರೂ ಪೇಕ್‌ ಪೋರಮೆ ಬುಟ್ಟಿತ್‌, ಒಂದಾಚಿ ಎಣ್ಣೋಕ ಬೆಂಗಳೂರ್ ಕೊಡವ ಸಮಾಜತಂತ ಜಾಗತ್‌ ಅಪ್ಪರಿಪ್ಪರ ಪಾರ್ಟಿ ಪಂಗಡ ಆಯಂಡ್‌ ಒಬ್ಬನೊಬ್ಬ ದೂರಿಯಂಡ್‌, ಪೇಕ್‌ ಪೋರಮೆ ಮಾಡ್‌ನಕ‌, ಜನಾಂಗತ ಒಕ್ಕಟ್ಟ್‌ಕ್‌ ಇಚ್ಚಕ್‌ ಕಾಲ ನೈಚೈಂಗಡ ನೈಪು ನೀರ್‌ ಪುಳಿ ಪುಂಡ್‌ನನಕೆ ಆಕೂ. ಬೆಂಗಳೂರ್‌ರನ್ನತ ಜಾಗತ್‌ ಚುನಾವಣೆ  ಮಾಡೋದ್‌ ನೇರಾಯಿತೂ ಸುಲಭ ಅಲ್ಲ, ಅಪ್ಪರಿಪ್ಪರ ಓಟ್ಂಗಳಿ, ಮೋಪುಕೂಟ ಎಣ್ಯಂಡ್‌ ಆಪ ಸಮಯ ಪಾಳ್‌ನುಂಡ್‌ ಎಚ್ಚಕೋ ಜನಡ ಕೆಲಸಕಾರ್ಯಕೂ ತೊಂದರೆ ಆಕೂ.  ಎಲ್ಲಾಂಗಿಂಜ ಅದಿಯಾಯಿತ್‌ ನಂಗಡ ಒಕ್ಕಟ್ಟ್‌ ಪೊಳ್ಂಜಿತ್‌ ಪುನಾ ಅಪ್ಪರಿಪ್ಪರ ಕಡ್ಚಿಬೂವನ ಕಾಂಬಕಾಕು.

          ಈ ಎಲ್ಲಾ ವಿಚಾರತ್‌ನ ಮನತ್‌ ಬೆಚ್ಚಂಡ್‌, ಬೆಂಗಳೂರ್‌ ಕೊಡವ ಸಮಾಜ ಪೆರಿಯವು, ಅರಿಯವು, ಆಡಳಿತ ಮಂಡಳಿಲ್‌ ಉಳ್ಳವು ಎಲ್ಲಾ ಕೂಡಿತ್‌  ಅಳ್ತ್‌ ಪರ್ಂದಿತ್‌, ಚುನಾವಣೆಕ್‌ ನಿಪ್ಪಕ್‌ ಪೊರ್ಟೈಂಗಳೆಲ್ಲ ಕಾಕಿತ್‌ ಪರಿಸ್ಥಿತಿರ ನೇರ್‌ ನಲ್ಲಾನ ಅರಿವು ಮಾಡಿತ್‌, ಎಲ್ಲಾರ್‌ಕೂ ಒಪ್ಪಚಾರತ ಓರ್‌ ನಿರ್ಕ್‌ಕ್‌ ಬಂದಕ, ಮಿಂಞಕ್‌ ಕೊಡವಾಮೆರ ಬೊಳ್ಚೆಲ್‌ ಬಲ್ಯೋರ್‌ ಮೊಟ್ಟಾಕು.  ಪಿಂಞ ಬಾಕಿ ಉಳ್ಳ ಎಲ್ಲಾ ಕೊಡವ ಸಮಾಜ ಸಂಘಟನೆಕಾರಕೂ ಬಟ್ಟೆಬೊಳಿಯಾಪಾತ್‌ ದಂಡ್‌ ತಕ್ಕೇ ಇಲ್ಲೆ.

          ಇನ್ನನೆ ಉಳ್ಳಲ್ಲಿ ದಯಬೆಚ್ಚಿತ್‌, ಸಮಾಜತ ಪೆರಿಯವು, ಅರಿಯವು, ಇಕ್ಕತ ಆಡಳಿತ ಮಂಡಳಿ, ಸಮಾಜ ಸದಸ್ಯಂಗ ಎಲ್ಲಾರೂ ಒಮ್ಮ ಬೇರ್‌ಚಿಟ್ಟಿತ್‌, ಚುನಾವಣೆ ಇಲ್ಲತೇ ಆಡಳಿತಮಂಡಳಿ ತಿರಿಪಕ್‌ ಒತ್ತನ್ನಕೆ ಓರ್‌ ತೀರ್ಮಾನಕ್‌ ಬರೋಂಡೂಂದ್‌ ಕನೆಕ್ಟಿಂಗ್‌ ಕೊಡವಾಸ್‌ ಸಂಘಟನೆ ಕಾಗದತ್‌ ಕೇಟಂಡಿತ್.‌

Exit mobile version