ಚಿತ್ರಕುರಿಲೋರ್ ಕೊಡವಾಮೆರ ಬೈಸ್ಯಕಾರ(ಥೆರಪಿಸ್ಟ್); ಮೂವೆರ ರಾಯ್ ಪೊನ್ನಣ್ಣ.
ಓರ್ ಚಿತ್ರಪಟ ಆಯಿರ ತಕ್ಕ್ಕ್ ಸಮಾಂದ್ ಅರ್ಂಜೈಂಗಡ ತಕ್ಕುಂಡ್. ಅದತೂ ಕುತ್ತ್ಂಜಿತ್ರ (ಕಾರ್ಟೂನ್) ಕುರಿಲ್ ಇಡೀ ವ್ಯವಸ್ಥೆನೇ ಬದಲಾಕ್ನ ಎಚ್ಚಕೋ ಉದಾಹರಣೆ ನಂಗಡ ಕಣ್ಣೆದಿಕೆ ಕಾಂಬ. ಈ ಕುತ್ತ್ಂಜಿತ್ರತಿಂಜ ಎಚ್ಚಕೋ ಸರ್ಕಾರ ಅಳ್ಳಾಡ್ನ ಕಥೆ ಉಂಡ್, ಎಲ್ಲಿಯೂ ಆಕತ ಕಾರ್ಯ ಇಂತದೋರ್ ಚಿತ್ರಕುರಿಂಜ ಆನದುಂಡ್. ಇದತಿಂಜ ಕೋರ್ಟ್, ಯಾಜ್ಯ, ಮಾನನಷ್ಟ ಕೇಸ್ ಆನದೂ ಉಂಡ್. ಅನ್ನತೋರ್ ಬೀರ್ಯಪಟ್ಟ ತಾಕತ್ತ್ ಚಿತ್ರಕುರಿಕ್ ಉಂಡ್. ಇನ್ನತ ಚಿತ್ರ ಕುರಿಪವು, ತಾಂಡ ಸುತ್ತೋಡ್ ಸುತ್ತ್ ಆಪ ಪೋಪಾನ ಅರಂಜಿತ್ ಅದಂಗೊತ್ತ ಬದಲಾವಣೆಕ್, […]
Continue Reading ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ…
ವಿರಾಜಪೇಟೆ, ಸೆ.15(nadubade news): ಕರ್ನಾಟಕ ರಾಜ್ಯ ಪೊಲೀಸ್ (KSP) ಉಡುಪಿಯಲ್ಲಿ ಬೋಟ್ ಕ್ಯಾಪ್ಟನ್ ಮತ್ತು ಎಂಜಿನ್ ಡ್ರೈವರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 54 ಹುದ್ದೆಗಳಿದ್ದು, ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಸೆಪ್ಟೆಂಬರ್ 30. 10ನೇತರಗತಿ ಪಾಸಾಗಿರುವ ಅಭ್ಯರ್ಥಿಗಳು ಈ ಹುದ್ದೆ ಪಡೆಯಲು ಅರ್ಹರಾಗಿರುತ್ತಾರೆ. ಗರಿಷ್ಠ ವಯಸ್ಸು 58 ವರ್ಷಗಳು. ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ. ಕರ್ನಾಟಕ ರಾಜ್ಯ ಪೊಲೀಸ್(KSP) ಅಧಿಕೃತ ಅಧಿಸೂಚನೆಯ ಮೂಲಕ ಬೋಟ್ ಕ್ಯಾಪ್ಟನ್, ಎಂಜಿನ್ ಡ್ರೈವರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ […]
Continue Readingದಸರಾ ಯಶಸ್ವಿಯಾಗಿ ನಡೆಸಲು ಉಸ್ತುವಾರಿ ಸಚಿವ ಶ್ರೀ ಎನ್. ಎಸ್ ಬೋಸರಾಜು ಸೂಚನೆ…
ಮಡಿಕೇರಿ,ಸೆ.15(nadubade news): ಪ್ರತಿ ಬಾರಿಯಂತೆ ಈ ಬಾರಿಯೂ ಕೊಡಗಿನಲ್ಲಿ ದಸರಾ ಯಶಸ್ವಿಯಾಗಿ ನಡೆಸಬೇಕು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್ ಬೋಸರಾಜರವರು ದಸರಾ ಸಮಿತಿ ಅಧ್ಯಕ್ಷರುಗಳಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಭವನದಲ್ಲಿ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಉತ್ತಮ ರೀತಿಯಲ್ಲಿ ಕೊಡಗಿನ ಹೆಸರನ್ನು ಉನ್ನತ ಮಟ್ಟದಲ್ಲಿ ತಲುಪಿಸಬೇಕು ಎಂದು ನುಡಿದರು. ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಸಮಿತಿಯೊಂದಿಗೆ ನಾವಿದ್ದೇವೆ ಪ್ರತಿಯೊಂದು ಹಂತದಲ್ಲಿಯೂ ನಾವಿರುತ್ತೇವೆ ತಮ್ಮ ಸಹಕಾರ ಅತ್ಯಗತ್ಯ ಎಂದು ದಸರಾ ಸಮಿತಿಯ ಅಧ್ಯಕ್ಷರನ್ನು […]
Continue Readingಅಕ್ಟೋಬರ್ 17ರ ಮಧ್ಯಾಹ್ನ ಆವಿರ್ಭವಿಸಲಿರುವ ಕುಲಮಾತೆ ಕಾವೇರಿ …
ವಿರಾಜಪೇಟೆ, ಸೆ.15(nadubade news): ಕುಲಮಾತೆ ಕಾವೇರಿ ಅಕ್ಟೋಬರ್ 17ರ ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಮಕರ ಲಗ್ನದಲ್ಲಿ ತೀರ್ಥರೂಪಿಣಿಯಾಗಿ ಆವಿರ್ಭವಿಸಲಿರುವ ಕಾವೇರಿ. ಕಾವೇರಿ ಚಂಗ್ರಾದಿಯ ಪ್ರಯುಕ್ತ ದೇವಾಲಯದಲ್ಲಿ ಇದೇ ತಿಂಗಳು 26ರ ಶುಕ್ರವಾರ ಬೆಳಗ್ಗೆ 9:31ಕ್ಕೆ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದು, ಅಕ್ಟೋಬರ್ 4ರ ಶನಿವಾರ ಬೆಳಗ್ಗೆ 8:33ರ ತುಲಾ ಲಗ್ನದಲ್ಲಿ ಆಜ್ಞಾ ಮುಹೂರ್ತ, ಅ. 14ರ ಮಂಗಳವಾರ ಬೆಳಗ್ಗೆ 11:45ಕ್ಕೆ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವುದು,ಸಂಜೆ 4:45ಕ್ಕೆ ಮೀನಾ ಲಗ್ನದಲ್ಲಿ ಕಾಣಿಕೆ […]
Continue Reading


