https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಗೌರವಾರ್ಥ ನಾಳೆ ರಾಜ್ಯದ್ಯಂತ ಎಲ್ಲಾ ಶಾಲಾ ಕಾಲೇಜು, ಕಛೇರಿಳಿಗೆ ರಜೆ, ಮೂರು ದಿನ ಶೋಕ. ಸರ್ಕಾರದ ಅಧಿಕೃತ ಆದೇಶ…

ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಗೌರವಾರ್ಥ ನಾಳೆ ರಾಜ್ಯದ್ಯಂತ ಎಲ್ಲಾ ಶಾಲಾ ಕಾಲೇಜು, ಕಛೇರಿಳಿಗೆ ರಜೆ, ಮೂರು ದಿನ ಶೋಕ. ಸರ್ಕಾರದ ಅಧಿಕೃತ ಆದೇಶ…

Uncategorized
10/12/202410/12/2024nadubadenews@gmail.comLeave a Comment on ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಗೌರವಾರ್ಥ ನಾಳೆ ರಾಜ್ಯದ್ಯಂತ ಎಲ್ಲಾ ಶಾಲಾ ಕಾಲೇಜು, ಕಛೇರಿಳಿಗೆ ರಜೆ, ಮೂರು ದಿನ ಶೋಕ. ಸರ್ಕಾರದ ಅಧಿಕೃತ ಆದೇಶ…
Spread the love
ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಗೌರವಾರ್ಥ ನಾಳೆ ರಾಜ್ಯದ್ಯಂತ ಎಲ್ಲಾ ಶಾಲಾ ಕಾಲೇಜು, ಕಛೇರಿಳಿಗೆ ರಜೆ, ಮೂರು ದಿನ ಶೋಕ. ಸರ್ಕಾರದ ಅಧಿಕೃತ ಆದೇಶ…

ವಿರಾಜಪೇಟೆ, ಡಿ.10: ಕರ್ನಾಟಕದ ಮಾಜೀ ಮುಖ್ಯ ಮಂತ್ರಿ, ಮಾಜೀ ವಿದೇಶಾಂಗ ಸಚಿವರೂ ಆಗಿದ್ದ,ಸಜ್ಜನ ರಾಜಕಾರಣೀ ಎಂದೇ ಖ್ಯಾತರಾಗಿದ್ದ, ಎಸ್. ಎಂ. ಕೃಷ್ಣ ಅವರ ನಿಧನಕ್ಕೆ ರಾಜ್ಯ ಸರ್ಕಾರ ತೀವ್ರ ಸಂತಾಪ ಸೂಚಿಸಿದ್ದು, ರಾಜ್ಯದಲ್ಲಿ ಮೂರು ದಿನ ಶೋಕಾಚರಣೆಯ ಜೊತೆಗೆ ನಾಳೆ(11/12/2024) ಬುಧವಾರ ಒಂದಿ ದಿನ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳು,ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶಿಸಿದೆ.

            ಮೃತರ ಗೌರವಾರ್ಥ 10/12/24ರಿಂದ 12/12/24ರ ವರೆಗೆ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ರಾಷ್ಟ್ರ ದ್ವಜವನ್ನು ಅರ್ಧಕ್ಕೆ ಹಾರಿಸಲಾಗುವುದು. ಮತ್ತು ಈ ಮೂರು ದಿನ ರಾಜ್ಯದಲ್ಲಿ ಯಾವುದೇ ಸರ್ಕಾರಿ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ನಿಷೇದಿಸಿದೆ. ಜೊತೆಗೆ ನಾಳೆ ಒಂದು ದಿನ ರಾಜ್ಯ ಸರ್ಕಾರಿ ರಜೆಯನ್ನು ಘೋಷಿಸಿ ಅಧಿಕೃತ ಆದೇಶ ಮಾಡಿದೆ.

Post navigation

ವಾರಕೊಮ್ಮೆ ಕೊಡಗು ಕಛೇರಿಗೆ ಬರುತ್ತೇನೆ: ಸಂಸದ ಯಧುವೀರ್‌ ಒಡೆಯರ್.‌
ನಾಳೆ ಕೊಡಗು ಬಂದ್‌, ಜಿಲ್ಲೆಯಾಧ್ಯಂತ ವ್ಯಕ್ತವಾಗುತ್ತಿರುವ ಮಿಶ್ರ ಅಭಿಪ್ರಾಯ : ಸರ್ಕಾರಿ ಕಛೇರಿ, ಶಾಲಾಕಾಲೇಜುಗಳು ಎಂದಿನಂತೆ  ಕಾರ್ಯನಿರ್ವಹಣೆ

Related Posts

ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅವಾರ್ಡ್‌ 2024ಕ್ಕೆ,  ಹರ್ಡಲ್ಸ್‌ ಪಟು ತೀತರಮಾಡ ಸಿಂಚಲ್ ಕಾವೇರಮ್ಮ ಆಯ್ಕೆ…    

ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅವಾರ್ಡ್‌ 2024ಕ್ಕೆ,  ಹರ್ಡಲ್ಸ್‌ ಪಟು ತೀತರಮಾಡ ಸಿಂಚಲ್ ಕಾವೇರಮ್ಮ ಆಯ್ಕೆ…  

19/11/202419/11/2024nadubadenews@gmail.com

ಕೆದಮುಳ್ಳೂರು ವಲಯ ಕಾಂಗ್ರೇಸ್‌ನಿಂದ, ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ರಿಗೆ ಶ್ರದ್ದಾಂಜಲಿ

27/12/202427/12/2024nadubadenews@gmail.com
ಒಂದು ದಿನ, ಒಂದೇ ವಿಚಾರ ಎರಡು ಹೋರಾಟ… ಗೊಂದಲ ಮೂಡಿಸುತ್ತಿರುವ ಮಾಜಿ ಸೈನಿಕರ ಸಂಘ ಮತ್ತು ಕೊಡವ ಸಮಾಜಗಳ  ಪ್ರತಿಭಟನಾ ಕರೆ…

ಒಂದು ದಿನ, ಒಂದೇ ವಿಚಾರ ಎರಡು ಹೋರಾಟ… ಗೊಂದಲ ಮೂಡಿಸುತ್ತಿರುವ ಮಾಜಿ ಸೈನಿಕರ ಸಂಘ ಮತ್ತು ಕೊಡವ ಸಮಾಜಗಳ  ಪ್ರತಿಭಟನಾ ಕರೆ…

04/12/202404/12/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us