https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕಮಸಾಪ, ಕೊಡಗು ಜಿಲ್ಲಾ ಸಮಿತಿಗೆ ಆಯ್ಕೆ…

ಕಮಸಾಪ, ಕೊಡಗು ಜಿಲ್ಲಾ ಸಮಿತಿಗೆ ಆಯ್ಕೆ…

News, Informatin , Enteetinement and Advertisement
22/02/202522/02/2025nadubadenews@gmail.comLeave a Comment on ಕಮಸಾಪ, ಕೊಡಗು ಜಿಲ್ಲಾ ಸಮಿತಿಗೆ ಆಯ್ಕೆ…
Spread the love
ಕಮಸಾಪ, ಕೊಡಗು ಜಿಲ್ಲಾ ಸಮಿತಿಗೆ ಆಯ್ಕೆ…

ವಿರಾಜಪೇಟೆ, ಫೆ.22: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌, ಕೊಡಗು ಜಿಲ್ಲಾ ಘಟಕಕ್ಕೆ ನೂತನ ಆಡಳಿತ ಮಂಡಳಿಯನ್ನು ರಚಿಸಿ, ಜಿಲ್ಲಾಧ್ಯಕ್ಷ ಚಾಮೆರ ದಿನೇಶ್‌ಬೆಳ್ಯಪ್ಪ ಅವರು ಆದೇಶಿಸಿದ್ದಾರೆ.

          ಸಂಘಟನೆಯ ಉಪಾಧ್ಯಕ್ಷರಾಗಿ ಶ್ರೀಮತಿ ಸುಮಿತ್ರ ಸಿ.ಎಸ್.‌, ಪ್ರಧಾನ ಕಾರ್ಯದರ್ಶಿಯಾಗಿ ಕರಿನೆರವಂಡ ಡ್ಯಾನಿ ಕುಶಾಲಪ್ಪ, ಸದಸ್ಯರುಗಳಾಗಿ ಮಲ್ಲಂಡ ಶೃತಿಯಮುದ್ದಪ್ಪ, ಮೀತಲತಂಡ ಇಸ್ಮಾಯಿಲ್‌, ಶರಣುಗೌಡ ಹರಗ, ಕಡೇಮಡ ಸುವಿತ್‌ ಸೋಮಣ್ಣ, ಚೊಕ್ಕಂಡ ನಝೀರ್‌ ಪಾಲಿಬೆಟ್ಟ, ಎಂ.ಬಿ. ವಿನ್ಸೆಂಟ್‌ ವಿನೋದ್‌ ಅವರನ್ನು ಆಯ್ಕೆ ಮಾಡಿದ್ದು ಮುಂದಿನ ದಿನಗಳಲ್ಲಿ ಸಂಘಟನೆಯ ನೇತೃತ್ವದಲ್ಲಿ ಮಕ್ಕಳ  ಸಾಹಿತ್ಯ ಸಾಂಸ್ಕೃತಿಕ ಬೆಳವಣಿಗೆಗೆ  ಪೂರಕವಾದ ಕಾರ್ಯಚಟುವಟಿಕೆಯೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಚಾಮೆರ ದಿನೇಶ್‌ ಬೆಳ್ಯಪ್ಪ ಹೇಳಿದ್ದಾರೆ.

Post navigation

ಕೊಡವಾಮೆ ಬಾಳೋ ಪಾದಯಾತ್ರೆಯಿಂದ  ಆಗಿದ್ದೇನು..? ಹೋಗಿದ್ದೇನು…?!!
ಫೆ.24 ರಂದು ಮಡಿಕೇರಿಯಲ್ಲಿ ಉದ್ಯೋಗ ಮೇಳ

Related Posts

ಬೆಂಗಳೂರ್‌ ಸಮಾಜ 7 ಏಕ್ರೆಕ್‌, ಒಟ್ಟು ಓರ್‌ ಕೋಟಿ, ಏಳ್‌ಲಕ್ಷತ ಪತ್ತಾಯಿರ ಮಾತ್ರ

ಬೆಂಗಳೂರ್‌ ಸಮಾಜ 7 ಏಕ್ರೆಕ್‌, ಒಟ್ಟು ಓರ್‌ ಕೋಟಿ, ಏಳ್‌ಲಕ್ಷತ ಪತ್ತಾಯಿರ ಮಾತ್ರ

11/06/202511/06/2025nadubadenews@gmail.com
ಕ್ಯಾಟರಿಂಗ್‌ ಬೋಂಡುವಾ..

ಕ್ಯಾಟರಿಂಗ್‌ ಬೋಂಡುವಾ..

13/02/202513/02/2025nadubadenews@gmail.com
ಮುದ್ದಂಡ ಕಪ್ : ಚಾಲನೆಗೊಂಡ ಮಹಿಳಾ ಹಾಕಿ…

ಮುದ್ದಂಡ ಕಪ್ : ಚಾಲನೆಗೊಂಡ ಮಹಿಳಾ ಹಾಕಿ…

21/04/202521/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version