https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಎ.ಟಿ. ರಘು ಅವು ನಡ್ಂದ ಬಟ್ಟೆಕೋರ್‌, ಅಕ್ಷರ ಮಾಲೆ

ಎ.ಟಿ. ರಘು ಅವು ನಡ್ಂದ ಬಟ್ಟೆಕೋರ್‌, ಅಕ್ಷರ ಮಾಲೆ

News, Informatin , Enteetinement and Advertisement
30/03/202531/03/2025nadubadenews@gmail.comLeave a Comment on ಎ.ಟಿ. ರಘು ಅವು ನಡ್ಂದ ಬಟ್ಟೆಕೋರ್‌, ಅಕ್ಷರ ಮಾಲೆ
Spread the love
ಎ.ಟಿ. ರಘು ಅವು ನಡ್ಂದ ಬಟ್ಟೆಕೋರ್‌, ಅಕ್ಷರ ಮಾಲೆ

ಕೊಡವುಲ್‌  ಸಿನೇಮಾ, ನಟನೆರ ಕೋವುಲ್‌  ಏದೇ ಒತ್ತಾಸೆ ಇಲ್ಲತೇ ಇಂಜ ಸುಮಾರ್‌ 50ಕಾಲ ಬಯ್ಯ, ಆ ಕೋವುಲ್‌ ಕೊದಿಗೊಂಡಿತ್‌, ಎಡೆಬುಡತೆ ನೈಚಿತ್, ನಾಲ್‌ ಪಾಜೆರ ಸಿನೇಮಾ ಕೋವುಲ್‌ ಕಾರ್ಬಾರ್‌ ಮಾಡಿತ್.‌ ಕೊಡವಕ್ಕೂ ಕೊಡವುಕೂ ಕೇಳಿ ಕೋಂದ, ಆಪಾಡಂಡ ಟಿ. ರಘು ಅವು ಇದೇ ನಾಳಂಕೆ, 20/03/2025ನೇ ಬ್ಯಾಳಾಚೆ, ತಾಂಡ 75ನೇ ಬಯತ್‌ಲ್‌ ನಂಗಳೆಲ್ಲ ಬುಟ್ಟಿತ್‌ ಒಯಿಂಜಿಪೋಚಿ. ಅಯಿಂಗಡ ಮಾದ ಕಾರ್ಬಾರ್‌ ಇಂದ್‌ ನಡ್ಂದಂಡುಳ್ಳಲ್ಲಿ ಅಯಿಂಗಡ ಜೀಂವಕ್‌ ತಣು ಬಯಂದಂಡ್‌ ಅಯಿಂಗ ನಡ್ಂದ ಬಟ್ಟೆರ ಚೆರಿಯೋರ್‌ ಅರಿವು ನಿಂಗಡ ಮಿಂಞಲ್.

ಬೇಂಗ್‌ನಾಡ್‌, ಬೆಟ್ಟತೂರ್‌ಕಾರಳಾನ ಆಪಾಡಂಡ ತಿಮ್ಮಯ್ಯ ಪಿಂಞ ಮುತ್ತಮ್ಮ(ತಾಮನೆ:ಕೊಟ್ಟ್‌ಕತ್ತಿರ) ಅಯಿಂಗಡ ಏಳ್‌ ಮಕ್ಕಡಾತ್‌, ನಾಲನೇ ಮೋಂವೊನಾಯಿತ್‌ ನಾಳಂಕೆ 02/08/1949ಲ್ ಪುಟ್ಟ್‌ನ ಆಪಾಡಂಡ ರಘು ಅವು, ವಿದ್ಯಾಬುದ್ದಿನ ಮಡಿಕೇರಿ ಸರ್ಕಾರಿ ಸ್ಕೂಲ್‌ಲ್‌ 10ನೇ ಕ್ಲಾಸ್‌ಕೆತ್ತನೆ ‌ ಪಡ್ಚತ್.‌ ಅದೇ ಸಮಯತ್‌, ಕೇಳಿಪೋನ ಮಿಸ್. ಲೀಲಾವತಿ ಎಣ್ಣುವ ಫಿಕ್ಚರ್‌ ಮಡಿಕೇರಿಲ್‌ ಶೂಟಿಂಗ್‌ ಆಯಂಡಿಪ್ಪಕ, ಅದತ್ ರಘು ಅಯಿಂಗಕೂ ಓರ್‌ ಚೆರಿಯ ರೋಲ್‌ ಕೊಡ್ತತ್‌, ಅಂದಿಂಜ ಸಿನೇಮಾ ಕಾಯಾಸ್‌ ಅಂಟ್‌ಚಿಟ್ಟಂಡ ರಘು ಅವು, 1966ಲ್ ನಾಡ್‌ಬುಟ್ಟಿತ್‌ ಮಡ್ರಾಸ್‌ಕ್‌ ಪೋಚಿ.‌ ಅಲ್ಲಿಂಜ ತಮಿಳ್‌ ಪಿಂಞ ತೆಲಗು ನಿರ್ದೇಶಕ ಬಿ.ವಿ. ಆಚಾರ್ಯ ಅಯಿಂಗಡ ಕೂಡೆ ಕೆಲಸ ಮಾಡಿತ್, 1975ಲ್‌ ಬೆಂಗಳೂರ್‌ಕ್‌ ಬಂದಿತ್‌ ವೈ.ಆರ್.‌ ಸ್ವಾಮಿ ಎಣ್ಣುವ ಕನ್ನಡ ನಿರ್ದೇಶಕಂಡ, ಕೂಟ್‌ ನಿರ್ದೇಶಕನಾಯಿತ್‌ ಕಾರ್ಬಾರ್‌ ಮಾಡಿತ್‌, 1980ಲಿಂಜ ಸ್ವತಂತ್ರ ನಿರ್ದೇಶಕನಾಯಿತ್‌, ಈ ಕೋವುಲ್ ಕನ್ನಡ, ಹಿಂದಿ, ಮಲೆಯಾಳಂ, ಕೊಡವ ತಕ್ಕ್‌ಲ್ ತರಾವರಿ ಸಿನೇಮಾ, ಧಾರವಾಹಿ ಮಾಡಿತ್‌, ಕೇಳಿ ಎಡ್ತತ್.‌

          1980ಲಿಂಜ 2004ಕೆತ್ತನೆ ತಾಂಡ ಕೊದಿರ ಸಿನೇಮ ಕೋವುಲ್‌ ನೈಚ ಇವು, ಅಲ್ಲಿಂಜ ತಾಂಡ ತಡಿಲ್‌ ಸೌಕ್ಯ ಕಮ್ಮಿ ಆನಾನಕೊಂಡ್‌ ಸಿನೇಮಾ ಕೋವುಲ್‌ ನೈಪಾನ ನಿಪ್ಪುಚಿಟ್ಟಿತ್‌, ಮನೆಲೇ ಆಚಿ.

          1980ಲ್‌ “ನ್ಯಾಯಾ ನೀತಿ ಧರ್ಮ” ಎಣ್ಣುವ ಚಿತ್ರತ್‌ನ ಅಂಬರೀಶ್‌, ಆರತಿ, ದ್ವಾರಕೀಶ್‌ ಅಯಿಂಗಡ ಕೂಡೆ ಸ್ವತಂತ್ರ ನಿರ್ದೇಶಕನಾಯಿತ್‌ ಮಾಡ್‌ಚಿ.  1984ಲ್‌ ಹಿಂದಿ ಪಾಜೆರ “ಮೇರಿ ಅದಾಲತ್”‌ ಎಣ್ಣುವ ಚಿತ್ರತ್‌ನ ರಜನೀಕಾಂತ್‌ರ ಕೂಡೆ ಮಾಡ್‌ಚಿ, ಮಲೆಯಾಳತ್‌ “ಕುಟ್ಟುರಾಣಿ” ಎಣ್ಣುವ ಸಿನೆಮಾನ ಮಾಡ್‌ಚಿ. 2004ಕೆತ್ತನೆ ಇವು ಕನ್ನಡತ್‌ ಸುಮಾರ್‌ 55 ತರಾವರಿ ಸಿನೇಮಾ ಮಾಡಿತ್‌. ಅದತ್‌ ಅಂಬರೀಶ್‌ ಅವು ನಾಯಕನಾಯಿತ್‌ 27 ಚಿತ್ರತ್‌ ನಟನೆ ಮಾಡಿತ್.‌ ಇದ್‌ಲ್‌ 1994ಲ್‌‌ ಅಂಬರೀಶ್ ಅಯಿಂಗಡ ಕೂಡೆ ಮಾಡ್‌ನ, “ಮಂಡ್ಯದ ಗಂಡು” ಎಣ್ಣುವ ಕನ್ನಡ ಚಲನ ಚಿತ್ರ ರಘು ಅಯಿಂಗಕ್‌ ಭಾರೀ ಬಲ್ಯ ಕೇಳಿ ಪೆದ ಕೊಂಡಬಾತ್. ಇವು ಒಟ್ಟು 05 ಕನ್ನಡ ಸಿನೇಮಾತ್‌ನ ನಿರ್ಮಾಣ ಮಾಡಿತ್.‌

          ಇವು ಕರ್ನಾಟಕ ಸರ್ಕಾರಕ್‌ ಸುಮಾರ್‌ ಡಾಕ್ಯುಮೆಂಟರಿನೂ ಮಾಡಿ ಕೊಡ್ತಿತ್.‌ ಆರ್.‌ ಎನ್.‌ ಜಯಗೋಪಾಲ್‌ ಅಯಿಂಗಡ ಕೂಡೆ ಕೂಡಿತ್‌ ರಾಮಾಯಣತ್‌ನ ಕನ್ನಡತ್‌ ಮಾಡಿತ್.‌

          ಇದೆಲ್ಲೆಂಡ ಕೂಟ್‌ಕ್‌, ಕೊಡವ ತಕ್ಕ್‌ಲ್‌ ಇವು, “ಐನ್‌ಮನೆ, ಪೊಂಬೊಳ್ಚ, ತಾಮನೆ, ಗೆಜ್ಜೆತಂಡ್‌, ಜಮ್ಮಭೂಮಿ, ನಂಗ ಕೊಡವ” ಎಣ್ಣುವ ಟಿ.ವಿ ಸೀರಿಯಲ್,  ನಟನೆ, ನಿರ್ದೇಶನ, ನಿರ್ಮಾಣ ಮಾಡಿತ್‌, ಬೆಂಗಳೂರ್‌ ದೂರ್‌ ದರ್ಶನ ಡಿ.ಡಿ ಚಂದನತ್‌ ಸುಮಾರ್‌ 20ಕಾಲ ಎಡೆಬುಡತೆ ಪ್ರಸಾರ  ಮಾಡಿತ್‌. ಗೆಜ್ಜೆತಂಡ್‌ ಧಾರವಾಹಿಲ್‌ ಇಂಗಡ ತಮ್ಮಣ್ಣ ಆಪಾಡಂಡ ಜಗಮೊಣ್ಣಪ್ಪ ಅಯಿಂಡ ಸಾಹಿತ್ಯತ್‌ರ ಪಾಟ್‌, “ಕೊಡವಡ ನಲ್ಲಾಮೆಕ್‌ ಓರ್‌ ಗೆಜ್ಜೆ ತಂಡ್‌, ಅದ್‌ ಪೊಮ್ಮಾಲೆ ಕೊಡಗ್‌ಲ್‌ ಕೇಳಿ ಪೋನ ಅಜ್ಜಪ್ಪಂಡ ತಂಡ್‌….” ಎಣ್ಣುವ ಪಾಟ್‌ ಇಂದೆಕೂ ಕೇಳಿ ಪೋಯಿತ್‌ ಎಲ್ಲರೂ ಅಜ್ಜಪ್ಪನ ಬೋಡಿ ಪಾಡುವನ್ನಕೆ ಆಯಿತ್.‌  ಐನ್‌ಮನೆ ಧಾರವಾಹಿ ನೋಟ್‌ನ ಎಚ್ಚಕೋ ಒಕ್ಕಕಾರ ಪಾಳ್‌ಬುಟ್ಟಿತಿಂಜ ತಂಗಡ ಬಲ್ಯಮನೆನ, ಒಡ್ಕಿ ತೇಚಿತ್‌, ನೆಲ್ಲಕ್ಕಿ ನಡುಬಾಡೆಲ್ ಬೊಳ್ಚಬೆಚ್ಚಿತ್‌ ತೊಪ್ಪನ್ನೆಕೆ ಆನದ್‌ ನೇರಾಯಿತೂ ಕೊಡವ ಕಾರೋಣಂಗಕ್‌ ಇಯಂಗಡ ನೇರಾನ  ಸೇವೆ.

           ಇಯಂಗಡ ಸಾಧನೆನ ಕಂಡಿತ್‌, ಕರ್ನಾಟಕ ಸರ್ಕಾರ 2024/05ಲ್‌ ಪುಟ್ಟಣ್ಣ ಕಣಗಾಲ್‌ ಬಿರ್‌ದ್‌, 2020ಲ್‌ ಕನ್ನಡ ರಾಜ್ಯೋತ್ಸವ ಬಿರ್‌ದ್‌ ಕೊಡ್ತಿತ್.‌ ಇದೆಲ್ಲಂಡ ಕೂಟ್‌ಕ್‌, ಕರ್ನಾಟಕ ಫಿಲ್ಮ್‌ ಫ್ಯಾನ್‌ ಅಸೋಷಿಯೇಶನ್‌ ಬಿರ್‌ದ್‌, ಕೊಡವ ಸಾಹಿತ್ಯ ಅಕಾಡೆಮಿ ಬಿರ್‌ದ್‌, ನಾತಕ ಅಕಾಡೆಮಿ ಬಿರ್‌ದ್‌, ಕಾನ್‌ಫಿಡಾ ಬಿರ್‌ದ್‌, RNR ಬಿರ್‌ದ್‌, ಬೆಂಗಳೂರು ದೂರದರ್ಶನ ಬಿರ್‌ದ್‌, ಅಲ್ಲತೆ ಬೆಂಗಳೂರ್‌ ಕೊಡವ ಸಮಾಜ ತಾಂಡ ನೂಯ್ಟಾಂಡ್‌ ನಮ್ಮೆಲ್‌ ಇಯಂಗಳ ವಿಷೇಶ ತೊಮ್ಮಾನ ಮಾಡಿತ್.‌ ಇವು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿರ ಸದಸ್ಯನಾಯಿತೂ ಕಾರ್ಬಾರ್‌ ಮಾಡಿತ್.‌

           ಆಪಾಡಂಡ ತಿಮ್ಮಯ್ಯ, ಮುತ್ತಮ್ಮ ಅಯಿಂಡ ಏಳ್‌ ಮಕ್ಕಡಾತ್‌ ನಾಲನೇ ಮೋಂವೊನಾನ, ಆಪಾಡಂಡ ರಘು ಅಯಿಂಗಕ್‌, ದಂಡ್‌ ಅಣ್ಣಂಗ, ದಂಡ್‌ ತಮ್ಮಣ್ಣಂಗ, ಓರ್‌ ಅಕ್ಕ, ಓರ್‌ ತಂಗೆ. ಇವು ಪಾಲೆಂಗಡ ಲೀಲ ಅಯಿಂಗಳ ಮಂಗಲಾನ ರಘು ಅಯಿಂಗಕ್‌ ದಂಡ್‌ ಮಕ್ಕ, ಮೋವ ಬಿನೂ, ಬಯವಂಡ ಡಾ. ಸಚಿನ್‌ನ ಮಂಗಲಾಯಿತ್‌ ದಂಡ್‌ ಮಕ್ಕ ಉಂಡ್.‌ ಪೊನ್ನಚಂಡ ಚರಿತನ ಮಂಗಲಾಯಿತುಳ್ಳ, ಮೋಂವೊ, ಬಿಜೊಯ್ ಗಣಪತಿಕ್ ಓರ್‌ ಕ್‌ಣ್ಣ ಕುಂಞಿ ಉಂಡ್.‌

          ಸಿನೇಮಾ ಕೋವುಲ್‌ ಎ.ಟಿ. ರಘು ಎಣ್ಣಿತ್‌ ಕೇಳಿ ಪೋಯಿತ್‌, ನಾಲ್‌ ಪಾಜೆಲ್‌ ಕಲಾ ಸೇವೆನ ಮಾಡಿತ್‌, ಕೇಳಿ ನೇಡ್‌ನ ಇಯಂಗಡ ತಡಿ ಬುಟ್ಟ ಜೀಂವಕ್‌ ತಣು ದಕ್ಕಿತ್‌, ಕಾರೋಣಂಡ ರೂಪತ್‌, ಒಕ್ಕ ಮಕ್ಕಕೂ, ಸಾಲ್‌ ಸಂತಾನ ಕಂದ್‌ ಕರ್‌ಕೂ, ಕೊಡವು ದೇಶತ ಎಲ್ಲಾ ಮಕ್ಕ ಮರಿಯಕೂ ಬಟ್ಟೆಬೊಳಿಯಾಯಿತ್‌ ಇಕ್ಕಡ್ಂದ್‌, ನಡುಬಾಡೆನ್ಯೂಸ್‌ರ ಎಲ್ಲಾ ಓದುವವೂ ಕಣ್ಣೀರ್‌ರ ಕೂಡೆ,  ತೊತ್ತ್‌ಬಯಂದವ.‌

Post navigation

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌
‌ಪಿಯುಸಿ ಫಲಿತಾಂಶ ಉಡುಪಿ ಪ್ರಥಮ, ಕೊಡಗು ನಾಲ್ಕನೇ ಸ್ಥಾನ

Related Posts

ಬೂಕರ್‌ ಪ್ರಶಸ್ತಿ ಪಡೆದ ದೀಪಬಸ್ತಿನಾಣಯ್ಯ & ಬಾನು ಮುಷ್ತಾಕ್‌ ಅವರಿಗೆ ಅಭಿನಂದನೆಗಳು…

ಬೂಕರ್‌ ಪ್ರಶಸ್ತಿ ಪಡೆದ ದೀಪಬಸ್ತಿನಾಣಯ್ಯ & ಬಾನು ಮುಷ್ತಾಕ್‌ ಅವರಿಗೆ ಅಭಿನಂದನೆಗಳು…

26/05/202526/05/2025nadubadenews@gmail.com

ಪಿಎಸ್‌ಐ ಪರೀಕ್ಷಾ ಪೂರ್ವ ತರಬೇತಿ, ಅರ್ಜಿ ಸಲ್ಲಿಸಲು ಮೇ 23 ಕೊನೆಯ ದಿನಾಂಕ:

18/05/202518/05/2025nadubadenews@gmail.com
ಭೂ ಕುಸಿತ ಸಂತ್ರಸ್ತರ  ಮನೆ ಹಂಚಿಕೆಗೆ ಅಪಸ್ವರ, ನ್ಯಾಯಾಲಯದ ಕದ ತಟ್ಟಲು ಚಿಂತನೆ…

ಭೂ ಕುಸಿತ ಸಂತ್ರಸ್ತರ  ಮನೆ ಹಂಚಿಕೆಗೆ ಅಪಸ್ವರ, ನ್ಯಾಯಾಲಯದ ಕದ ತಟ್ಟಲು ಚಿಂತನೆ…

28/02/202528/02/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us