ಮಡಿಕೇರಿ ಜು.11(nadubadenews):- ಯುವನಿಧಿ ಯೋಜನೆಯಡಿ ಅರ್ಜಿ ಸಲ್ಲಿಸದ ಅರ್ಹರ ಅನುಕೂಲಕ್ಕಾಗಿ ಜುಲೈ, 07 ರಿಂದ ಆಗಸ್ಟ್, 07 ರವರೆಗೆ ವಿಶೇಷ ನೋಂದಣಿ ಅಭಿಯಾನ...
ಮಡಿಕೇರಿ,ಜು.11; (nadubadenews): ಮಡಿಕೇರಿಯಲ್ಲಿ  ನಗರಸಭೆ ವತಿಯಿಂದ ಪ್ರತಿ ಮನೆಗೆ ತೆರಳಿ ಕಸ  ಸಂಗ್ರಹಿಸುತ್ತಿದ್ದರು. ಆದರೆ ಇತ್ತೀಚೆಗೆ,  ಹಸಿ ಹಾಗೂ ಒಣ  ಕಸವನ್ನು ಪ್ರತ್ಯೇಕಿಸಿ...
ಮಡಿಕೇರಿ,ಜು.11; (nadubadenews):  ಗುರು ಪೂರ್ಣೀಮೆಯ ಅಂಗವಾಗಿ ಕೊಡಗು ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ,  ಮಡಿಕೇರಿ ನಗರದ ಯೋಗ...
ಕುಶಾಲನಗರ, ಜು.09;(nadubadenews):  ಕುಶಾಲನಗರ ಅಭಿವೃದ್ದಿಗೆ ಪೂರಕವಾಗಿ  ಸ್ಪಂದಿಸುವ ಮೂಲಕ, ಕಾರ್ಯಚಟುವಟಿಗೆಗಳನ್ನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮಡಿಕೇರಿ ಶಾಸಕ ಡಾ. ಮಂತರ್‌ ಗೌಡ ಸೂಚಿಸಿದರು. ಕುಶಾಲನಗರ...
ವಿರಾಜಪೇಟೆ, ಜು.09;(nadubadenews): ಕರ್ನಾಟಕ ಕಾನೂನು ವಿವಿಯ ಫಲಿತಾಂಶ ಪ್ರಕಟಗೊಂಡಿದ್ದು, ಮೂಲತಃ ವೀರಾಜಪೇಟೆ ನಿವಾಸಿ, ಬೆಂಗಳೂರು ಸಂತ ಜೋಸೆಫ್ ಲಾ ಕಾಲೇಜು ವಿದ್ಯಾರ್ಥಿ ಎನ್.ವೆಂಕಟೇಶ್...
ಗರ್ವಾಲೆ; ಜು.08. (nadubadenews): ಗರ್ವಾಲೆ ಅಂಗನವಾಡಿಯ   ಮೇಲೆ  ಮರಬಿದ್ದು ಭಾಗಷಃ ಜಕಂಗೊಂಡಿದ್ದು, ಅಂಗನವಾಡಿ ಸಹಾಯಕಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಡೆಯಲಿದ್ದ  ಭಾರೀ ಅನಾಹುತವೊಂದು...
ಬೆಂಗಳೂರ್;‌ ಜು.07: (nadubadenews): ಬೆಂಗಳೂರ್‌ ಕೊಡವ ಸಮಾಜ ಮಿಂಞತ ಮೂಂದ್‌ ಕಾಲತ ಆಡಳಿತ ಮಂಡಳಿಕ್‌ ಚೆನ್ನಂಗೇ ದಿನತ್‌ ಚುನಾವಣೆ ನಡ್ಪದುಂಡ್.‌  ಈ ಪೈಪೋಟಿಕ್‌...
error: Content is protected !!
WhatsApp us