https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮುಖ್ಯ ಸುದ್ದಿ
  • News, Informatin , Enteetinement and Advertisement
    ವಿರಾಜಪೇಟೆಗೇ ಎಲ್ಲಾ, ಮಡಿಕೇರಿಗೆ ಏನೂ ಇಲ್ಲ: ಮಹೇಶ್‌ ತಿಮ್ಮಯ್ಯ
  • News, Informatin , Enteetinement and Advertisement
    ಜನಸಾಮಾನ್ಯರ ಬಡ್ಜೆಟ್‌ : ಬಾಚಮಂಡ ಲವ ಚಿಣ್ಣಪ್ಪ
  • News, Informatin , Enteetinement and Advertisement
    ಕ್ರೀಡಾ ಜಿಲ್ಲೆಗೆ ಪೂರಕ ಕೊಡುಗೆ : ಮಾದಂಡ ತಿಮ್ಮಯ್ಯ
  • News, Informatin , Enteetinement and Advertisement
    ಅತ್ಯತ್ತಮ ಬಡ್ಜೆಟ್‌, ವಿರೋದಿಸುವ ಮೊದಲು ಪಾಲು ಹಣ ಕೊಡಿಸಿ : ಧರ್ಮಜ ಉತ್ತಪ್ಪ
  • News, Informatin , Enteetinement and Advertisement
    ಐನ್‌ಮನೆಗಳಿಗೆ ಪ್ಯಾಕೇಜ್‌ ಕೊಡಬಹುದಿತ್ತು : ಭಾರತೀಶ್
ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಸೋ.ಪೇಟೆ ತಾಲೂಕು ಘಟಕಕ್ಕೆ ನೇಮಕ

ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಸೋ.ಪೇಟೆ ತಾಲೂಕು ಘಟಕಕ್ಕೆ ನೇಮಕ

08/04/202508/04/2025nadubadenews@gmail.comLeave a Comment on ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಸೋ.ಪೇಟೆ ತಾಲೂಕು ಘಟಕಕ್ಕೆ ನೇಮಕ

ಸೋಮವಾರಪೇಟೆ, ಏ.08: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌, ಕೊಡಗು ಜಿಲ್ಲಾಘಟಕದ ಅಧೀನಕ್ಕೊಳಪಡುವ, ಸೋಮವಾರಪೇಟೆ ತಾಲೂಕು ಘಟಕಕ್ಕೆ, ಜಿಲ್ಲಾಧ್ಯಕ್ಷ ಚಾಮೆರ ದಿನೇಶ್‌ ಬೆಳ್ಯಪ್ಪ, ಹಾಗೂ ಜಿಲ್ಲಾ ಸಮಿತಿಯ ನಿರ್ದೇಶನದಂತೆ,  ಸೋಮವಾರಪೇಟೆ ತಾಲೂಕು ಘಟಕದ  ಉಪಾಧ್ಯಕ್ಷರಾಗಿ, ಶ್ರೀಮತಿ ಸುಮತಿ ಬಿ. ಪಿ.      ಪ್ರಧಾನ ಕಾರ್ಯದರ್ಶಿಯಾಗಿ ಒಡೆಪ್ಪನ ಕಾವ್ಯ ಪವನ್ , ಶರಣು ಗೌಡ ಹರಗ ಜಿಲ್ಲಾ ಸಮಿತಿ ಸದಸ್ಯರು,  ಹಾಗೂ ಸದಸ್ಯರಾಗಿ  ಪ್ರದೀಪ್ ಪೆಂಗ್ವಿನ್,  ಬಸೀರಾ ರಶೀದ್,  ಉಮೇಶ್ ಅಂಥೋನಿ,  ಚಂದ್ರಕಲಾ ಬಿ ಬಿ,  ಸಜಿತ್ ಕೆ ಪಿ […]

Continue Reading
ಉಳುವಂಗಡ ಕಾವೇರಿ ಉದಯ ಅವರ,  ಸಿಪಾಯಿ ಮಾದಪ್ಪ ಬಿಡುಗಡೆ

ಉಳುವಂಗಡ ಕಾವೇರಿ ಉದಯ ಅವರ, ಸಿಪಾಯಿ ಮಾದಪ್ಪ ಬಿಡುಗಡೆ

08/04/202508/04/2025nadubadenews@gmail.comLeave a Comment on ಉಳುವಂಗಡ ಕಾವೇರಿ ಉದಯ ಅವರ, ಸಿಪಾಯಿ ಮಾದಪ್ಪ ಬಿಡುಗಡೆ

ಟಿ. ಶೆಟ್ಟಿಗೇರಿ, ಏ.08:    ಬಹುಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ಅವರ 33ನೇ ಕೃತಿ ಸಿಪಾಯಿ ಮಾದಪ್ಪ ಕಾದಂಬರಿ ಬಿಡುಗಡೆಯಾಯಿತು. ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ  ಕಟ್ಟೆರ ವಿಶ್ವನಾಥ್   ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪುಸ್ತಕದಾನಿಗಳು, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಎಡಿಎಲ್‌ಆರ್ ಆದ, ಬಾನಂಗಡ ಅರುಣ್  ಞವರು ಕೃತಿ ಲೋಕಾರ್ಪಣೆ ಮಅಡಿದರು.  ಕೊಟ್ಟುಕತ್ತಿರ ಸೋಮಣ್ಣ ಸಾಹಿತಿ, ಅಧ್ಯಕ್ಷರು, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೊಡಗು ಜಿಲ್ಲೆ ಇವರು ಕೃತಿ ವಿಮರ್ಷಿಸಿದರೆ, ಕ್ಯಾ.ಬಿದ್ದಂಡ […]

Continue Reading
ಸೆಂಟ್‌ ಜೋಸೆಫ್‌, ಸಾಯಿಶಂಕರ್‌ ಸೇರಿ ಪ್ರತಿಷ್ಟಿತ ಶಾಳೆಗಳ ಉಚಿತ ಪ್ರವೇಶಕ್ಕೆ SE/ST ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಸೆಂಟ್‌ ಜೋಸೆಫ್‌, ಸಾಯಿಶಂಕರ್‌ ಸೇರಿ ಪ್ರತಿಷ್ಟಿತ ಶಾಳೆಗಳ ಉಚಿತ ಪ್ರವೇಶಕ್ಕೆ SE/ST ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

08/04/202508/04/2025nadubadenews@gmail.comLeave a Comment on ಸೆಂಟ್‌ ಜೋಸೆಫ್‌, ಸಾಯಿಶಂಕರ್‌ ಸೇರಿ ಪ್ರತಿಷ್ಟಿತ ಶಾಳೆಗಳ ಉಚಿತ ಪ್ರವೇಶಕ್ಕೆ SE/ST ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಮಡಿಕೇರಿ ಏ.08:- 2025-26ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪರಿಶಿಷ್ಟ ಜಾತಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಾದ, ಪೊನ್ನಂಪೇಟೆಯ ಸಾಯಿ ಶಂಕರ್‌ ಮತ್ತು ಮಡಿಕೇರಿಯ ಸೆಂಟ್‌ ಜೋಸೆಫ್ಸ್‌ ಶಾಲೆಗಳಿಗೆ ದಾಖಲಿಸಲು ಅರ್ಜಿ ಆಹ್ವಾನಿಸಲಾಗಿದೆ.      ಅರ್ಜಿ ಸಲ್ಲಿಸಲು ಏಪ್ರಿಲ್, 15 ಪ್ರಾರಂಭದ ದಿನಾಂಕ, ಅರ್ಜಿಯನ್ನು ಆನ್‍ಲೈನ್‍ನಲ್ಲಿ ಸಲ್ಲಿಸಲು ಮೇ, 03 ಕೊನೆಯ ದಿನವಾಗಿದೆ. ಪ್ರವೇಶ ಪರೀಕ್ಷೆಯು ಮೇ, 09 ರಂದು ನಡೆಯಲಿದೆ. ಪ್ರವೇಶ ಪರೀಕ್ಷೆ ಫಲಿತಾಂಶ ಮೇ, 13 […]

Continue Reading
‌ಪಿಯುಸಿ ಫಲಿತಾಂಶ ಉಡುಪಿ ಪ್ರಥಮ, ಕೊಡಗು ನಾಲ್ಕನೇ ಸ್ಥಾನ

‌ಪಿಯುಸಿ ಫಲಿತಾಂಶ ಉಡುಪಿ ಪ್ರಥಮ, ಕೊಡಗು ನಾಲ್ಕನೇ ಸ್ಥಾನ

08/04/202508/04/2025nadubadenews@gmail.comLeave a Comment on ‌ಪಿಯುಸಿ ಫಲಿತಾಂಶ ಉಡುಪಿ ಪ್ರಥಮ, ಕೊಡಗು ನಾಲ್ಕನೇ ಸ್ಥಾನ

ಬೆಂಗಳೂರು, ಏ. 08: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ, 2025ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ್ದು ಸಂಪ್ರದಾಯದಮಂತೆ ಉಡುಪಿ ಪ್ರಥಮ ಹಾಗೂ ಕೊಡಗು  ಜಿಲ್ಲೆ ನಾಲ್ಕನೇ ಸ್ಥಾನ ಪಡೆದು ಕೊಂಡಿದ್ದರೆ, ಯಾದಗಿರಿ ಕೊನೇ ಸ್ಥಾನ ಪಡೆದು ಕೊಂಡಿದೆ.           ಇಲಾಖೆ ಪ್ರಕಟಿಸಿದ ಜಿಲ್ಲಾವಾರು ಶೇ. ಪಲಿತಾಂಶದಲ್ಲಿ,  ಉಡುಪಿ (ಶೇ. 93.30) ದ.ಕನ್ನಡ(ಶೇ.93.57)  ಬೆಂಗಳೂರು ದಕ್ಷಿಣ 3ನೇ ಸ್ಥಾನ(ಶೇ.85.36), ಕೊಡಗು 4ನೇ ಸ್ಥಾನ (ಶೇ.83.84), ಬೆಂಗಳೂರು ಉತ್ತರ 5ನೇ ಸ್ಥಾನ (ಶೇ.83.31), ಉತ್ತರ ಕನ್ನಡ (ಶೇ.82.93), […]

Continue Reading
ಎ.ಟಿ. ರಘು ಅವು ನಡ್ಂದ ಬಟ್ಟೆಕೋರ್‌, ಅಕ್ಷರ ಮಾಲೆ

ಎ.ಟಿ. ರಘು ಅವು ನಡ್ಂದ ಬಟ್ಟೆಕೋರ್‌, ಅಕ್ಷರ ಮಾಲೆ

30/03/202531/03/2025nadubadenews@gmail.comLeave a Comment on ಎ.ಟಿ. ರಘು ಅವು ನಡ್ಂದ ಬಟ್ಟೆಕೋರ್‌, ಅಕ್ಷರ ಮಾಲೆ

ಕೊಡವುಲ್‌  ಸಿನೇಮಾ, ನಟನೆರ ಕೋವುಲ್‌  ಏದೇ ಒತ್ತಾಸೆ ಇಲ್ಲತೇ ಇಂಜ ಸುಮಾರ್‌ 50ಕಾಲ ಬಯ್ಯ, ಆ ಕೋವುಲ್‌ ಕೊದಿಗೊಂಡಿತ್‌, ಎಡೆಬುಡತೆ ನೈಚಿತ್, ನಾಲ್‌ ಪಾಜೆರ ಸಿನೇಮಾ ಕೋವುಲ್‌ ಕಾರ್ಬಾರ್‌ ಮಾಡಿತ್.‌ ಕೊಡವಕ್ಕೂ ಕೊಡವುಕೂ ಕೇಳಿ ಕೋಂದ, ಆಪಾಡಂಡ ಟಿ. ರಘು ಅವು ಇದೇ ನಾಳಂಕೆ, 20/03/2025ನೇ ಬ್ಯಾಳಾಚೆ, ತಾಂಡ 75ನೇ ಬಯತ್‌ಲ್‌ ನಂಗಳೆಲ್ಲ ಬುಟ್ಟಿತ್‌ ಒಯಿಂಜಿಪೋಚಿ. ಅಯಿಂಗಡ ಮಾದ ಕಾರ್ಬಾರ್‌ ಇಂದ್‌ ನಡ್ಂದಂಡುಳ್ಳಲ್ಲಿ ಅಯಿಂಗಡ ಜೀಂವಕ್‌ ತಣು ಬಯಂದಂಡ್‌ ಅಯಿಂಗ ನಡ್ಂದ ಬಟ್ಟೆರ ಚೆರಿಯೋರ್‌ ಅರಿವು ನಿಂಗಡ […]

Continue Reading
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌

28/03/202528/03/2025nadubadenews@gmail.comLeave a Comment on ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌

ಏದ್ 5 ಸ್ಟಾರ್ ಹೊಟೇಲ್‌ಲ್ ಕ್‌‌ಟ್ಟೂಂದ್ ನೆನತಿಯಂಡತ್ ಚಿಮ್ಮ. ಅಂತೂ ಐನ್‌‌ಮನೆ ತೆಳಿ ತೆಳಿಪನೆಕೆ ಕಂಡತವಂಗ್. “ಹ್ಂ… ಆ ಪಟ್ಟೆದಾರ ಕಟ್ಟಂಡ್ ಪೋನ ಬಾರಿಪಟ್ಟಿನ ಒಮ್ಮ ಬಲ್‌‌ಚಂಡ್ ಬಂದಿತ್ ಮಾಮೂಲ್ ಜಾಗತ್ ಬಡ್‌‌ಚಿಟಕ ಐನ್‌ಮನೆ ಸೆರಿ ಆನನೆಕೆ” ಎಣ್ಣಿಯಂಡ್ ಗೊಣಂಗ್‌ನ ಚಿಮ್ಮಂಡ ಕಣ್ಣ್‌ಲ್ ಕುಸಿರ ಕಣ್ಣ್ ನೀರ್ ಒಕ್ಕ್‌ಚಿ. ಪೊಲಾಕ್ಂಜಿ ಒರ್ ಪೋಲೆ ಪಣಿ ಕೆಜ್ಜಂಡಿಂಜ ಚಿಮ್ಮಂಡ ಕೂಡೆ ತಕ್ಕ ಸುರು ಮಾಡುವಕ್ ಧೈರ್ಯ ಇಲ್ಲತೆ ನೇರ ಕಯಿಪಕ್ ಕಳ್ಳ ಪಣಿ ಕೆಜ್ಜಂಡಿಂಜತ್ ಕೀರಿಕ್‌ಣ್ಣ. ಇಕ್ಕ ಚಿಮ್ಮಂಡ […]

Continue Reading
ರಾಜಕೀಯ ಏರಿಳಿತದ ಲೆಕ್ಕಚಾರದತ್ತ ಕೊಡಗು ವಿವಿ ಸಂಚಲನ, ಹರಣವಾಗದಿರುವುದೇ ನಮ್ಮ ಸ್ವಾಭಿಮಾನ…!!!

ರಾಜಕೀಯ ಏರಿಳಿತದ ಲೆಕ್ಕಚಾರದತ್ತ ಕೊಡಗು ವಿವಿ ಸಂಚಲನ, ಹರಣವಾಗದಿರುವುದೇ ನಮ್ಮ ಸ್ವಾಭಿಮಾನ…!!!

28/03/202528/03/2025nadubadenews@gmail.comLeave a Comment on ರಾಜಕೀಯ ಏರಿಳಿತದ ಲೆಕ್ಕಚಾರದತ್ತ ಕೊಡಗು ವಿವಿ ಸಂಚಲನ, ಹರಣವಾಗದಿರುವುದೇ ನಮ್ಮ ಸ್ವಾಭಿಮಾನ…!!!

ನಡುಬಾಡೆ ಸಂಪಾದಕೀಯ. ಮಾ28: ಕಳೆದ ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ, ಕೊಡಗು ವಿಶ್ವ ವಿದ್ಯಾಲಯಕ್ಕೆ ಇಂದಿಗೆ ದ್ವಿವಾರ್ಷಿಕೋತ್ಸವ ಸಂಭ್ರಮ. ಆದರೆ ಈ ಕುಶಿಯನ್ನು ಆಶ್ವಾದಿಸುವ ಸ್ಥಿಮಿತದಲ್ಲಿ ಕೊಡಗಿನ ವಿದ್ಯಾಪ್ರೇಮಿಗಳು ಇಲ್ಲ. ಕಾರಣ ಮಾರಿಯಮ್ಮನ ಮುಂದೆ, ಕುರಿಯನ್ನು ಕಡಿಯಲು ಕತ್ತಿ ಇಟ್ಟು ಘಳಿಗೆ ನೋಡುವಂತೆ, ಸರ್ಕರ ಕೊಡಗು ವಿವಿಯನ್ನು ಮುಚ್ಚಲು ಕಾಲಕ್ಕಾಗಿ ಕಾಯತ್ತಿದೆ. ಇದೊಂತರ ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಣ ಎನ್ನುವಂತೆ, ಸರ್ಕಾರ ಮತ್ತು ಕೆಲ ಹಿರಿಯರು ಎನಿಸಿಕೊಂಡ, ವಿವೇಚನೆ ಇಲ್ಲದೆ ಅಧಿಕಾರಿಗಳಿಗೆ ಪ್ರತಿಷ್ಟೆಯಾಗಿದ್ದರೆ, ಇತ್ತ […]

Continue Reading
KSOU ಕನ್ನಡ ಎಂ.ಎ. ಬೊಟ್ಟಂಗಡ ಸುಮನ್‌ ಸೀತಮ್ಮ ಜಿಲ್ಲೆಕ್‌ ಆದ್ಯ, ವಿವಿಕ್‌ ಏಳನೇ…

KSOU ಕನ್ನಡ ಎಂ.ಎ. ಬೊಟ್ಟಂಗಡ ಸುಮನ್‌ ಸೀತಮ್ಮ ಜಿಲ್ಲೆಕ್‌ ಆದ್ಯ, ವಿವಿಕ್‌ ಏಳನೇ…

28/03/202528/03/2025nadubadenews@gmail.comLeave a Comment on KSOU ಕನ್ನಡ ಎಂ.ಎ. ಬೊಟ್ಟಂಗಡ ಸುಮನ್‌ ಸೀತಮ್ಮ ಜಿಲ್ಲೆಕ್‌ ಆದ್ಯ, ವಿವಿಕ್‌ ಏಳನೇ…

ತೆರಾಲ್‌, ಮಾ.28: ಕರ್ನಾಟ ರಾಜ್ಯ ಮುಕ್ತ ವಿದ್ಯಾನಿಲಯ ಎಂ.ಎ. ಕನ್ನಡ ವಿಭಾಗತ್‌, ತೆರಾಲ್‌ ನಿವಾಸಿ ಬೊಟ್ಟಂಗಡ ಸುಮನ್‌ ಸೀತಮ್ಮ(ತಾಮನೆ: ಬೊಳ್ಳೆರ, ಕೆ.ನಿಡುಗಣೆ) ಅವು, 78.10% ಅಂಕೆ ಎಡ್ತಿತ್‌, ಯೂನಿವರ್ಸಿಟಿ ಲೆವೆಲ್‌ಕ್‌ ಏಳನೇ, ಪಿಂಞ  ksou ಕೊಡಗು ಪ್ರಾದೇಶಿಕ ಕೇಂದ್ರಕ್‌ ಆದ್ಯ ಬಂದಿತ್.‌           ಎಳ್ತ್‌ಕರ್ತಿ, ಸಾಹಿತಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ ಪೊನ್ನಂಪೇಟೆ ತಾಲೂಕ್‌ ಕೊರವುಕಾರಿ, ಕೊಡವಾಮೆರ ಕೊಂಡಾಟ ಸಂಘಟನೆರ ಕೂಟಾಳಿಯೂ ಆಯಿತುಳ್ಳ ಇವು, ಮಡಿಕೇರಿ ಗಾಳೀಬೀಡ್‌ ನಿವಾಸಿ ಬೊಳ್ಳೆರ ತಮ್ಮಯ್ಯ, ಹೇಮಾವತಿ(ತಾಮನೆ: ಕುಳ್ಳೋಡಂಡ) ದಂಪತಿಯಡ […]

Continue Reading
ಶಾಂತಳ್ಳಿ ಶಾಲಾ ಶತಮಾನೋತ್ಸವ ನೆನಪಿಗೆ  ಉಚಿತ  ಆರೋಗ್ಯ ಶಿಭಿರ

ಶಾಂತಳ್ಳಿ ಶಾಲಾ ಶತಮಾನೋತ್ಸವ ನೆನಪಿಗೆ ಉಚಿತ  ಆರೋಗ್ಯ ಶಿಭಿರ

28/03/202528/03/2025nadubadenews@gmail.comLeave a Comment on ಶಾಂತಳ್ಳಿ ಶಾಲಾ ಶತಮಾನೋತ್ಸವ ನೆನಪಿಗೆ ಉಚಿತ  ಆರೋಗ್ಯ ಶಿಭಿರ

ಶಾಂತಳ್ಳಿ, ಮಾ:28:- ಶಾಂತಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಇದೇ ತಾರೀಕು 4 ಏಪ್ರಿಲ್ 2025 ಶುಕ್ರವಾರದಂದು ಶಾಲೆಯ ಆವರಣದಲ್ಲಿ ನಡೆಯಲಿದೆ ಎಂದು ಶಾಲಾ ಶತಮಾನೋತ್ಸವ ಸಮಿತಿ ತಿಳಿಸಿದೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ ಹಾಗೂ ಶಾಂತಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಮಿತಿ ಇವರ ಸಂಯುಕ್ತಾ ಆಶ್ರಯದಲ್ಲಿ ನಡೆಯುವ ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ […]

Continue Reading
ಆಪಾಡಂಡ ರಘು ಅಯಿಂಗಕ್‌ ಪೂ-ನಮನ ಒಪ್ಪುಚಿಟ್ಟ ಬೆಂಗಳೂರ್‌ ಕೊಡವ ಸಮಾಜ, ಮಾದಕ್‌ ಬಣ್ಣೆ ಬಾಡೆ.

ಆಪಾಡಂಡ ರಘು ಅಯಿಂಗಕ್‌ ಪೂ-ನಮನ ಒಪ್ಪುಚಿಟ್ಟ ಬೆಂಗಳೂರ್‌ ಕೊಡವ ಸಮಾಜ, ಮಾದಕ್‌ ಬಣ್ಣೆ ಬಾಡೆ.

28/03/202528/03/2025nadubadenews@gmail.comLeave a Comment on ಆಪಾಡಂಡ ರಘು ಅಯಿಂಗಕ್‌ ಪೂ-ನಮನ ಒಪ್ಪುಚಿಟ್ಟ ಬೆಂಗಳೂರ್‌ ಕೊಡವ ಸಮಾಜ, ಮಾದಕ್‌ ಬಣ್ಣೆ ಬಾಡೆ.

ಬೆಂಗಳೂರ್‌, ಮಾ:28:- ಕೇಳಿಪೋನ ಸಿನೆಮಾತಾರೆ, ಪಲಪಾಜೆರ ನಟನೆಕಾರ, ನಿರ್ದೇಶಕ, ನಿರ್ಮಾಪಕ, ಆಪಾಡಂಡ ರಘು ಅಯಿಂಗಡ ತಡಿ ಬುಟ್ಟ ಜೀಂವಕ್‌ ತಣು ದಕ್ಕಡ್ಂದ್‌, ಬೆಂಗಳೂರ್‌ ಕೊಡವ ಸಮಾಜ ಪೂ-ನಮನ ಒಪ್ಪುಚಿಟ್ಟತ್.‌           ಸಮಾಜ ಬಾಡೆಲ್, ಬೆಂಗಳೂರ್‌ ಕೊಡವ ಸಮಾಜ ಕೊರವುಕಾರ, ಕರವಟ್ಟಿರ ಪೆಮ್ಮಯ್ಯ ಅಯಿಂಗಡ ಕೊರವುಕಾರಿಕೆಲ್‌, ಆಡಳಿತ ಮಂಡಳಿರ ಎಲ್ಲಾ ಮೂಪಂಗಡ ಕೂಡ್‌ ಕೂಟತ್‌ ನಡ್ಂದ ಆಯಿಮೆಲ್‌, ಆಪಾಡಂಡ ರಘು ಅಯಿಂಗಡ ಚಿತ್ರಪಟಕ್‌ ಪೂವು ಇಟ್ಟಿತ್‌, ಎಲ್ಲರೂ ತೊತ್ತ್‌ ಬಯಂದಂಡತ್.‌            ಈ ನ್ಯಾರತ್‌ ತಕ್ಕ್‌ ಪರಂದ, ಕರವಟ್ಟಿರ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us