https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮುಖ್ಯ ಸುದ್ದಿ
  • News, Informatin , Enteetinement and Advertisement
    ವಿರಾಜಪೇಟೆಗೇ ಎಲ್ಲಾ, ಮಡಿಕೇರಿಗೆ ಏನೂ ಇಲ್ಲ: ಮಹೇಶ್‌ ತಿಮ್ಮಯ್ಯ
  • News, Informatin , Enteetinement and Advertisement
    ಜನಸಾಮಾನ್ಯರ ಬಡ್ಜೆಟ್‌ : ಬಾಚಮಂಡ ಲವ ಚಿಣ್ಣಪ್ಪ
  • News, Informatin , Enteetinement and Advertisement
    ಕ್ರೀಡಾ ಜಿಲ್ಲೆಗೆ ಪೂರಕ ಕೊಡುಗೆ : ಮಾದಂಡ ತಿಮ್ಮಯ್ಯ
  • News, Informatin , Enteetinement and Advertisement
    ಅತ್ಯತ್ತಮ ಬಡ್ಜೆಟ್‌, ವಿರೋದಿಸುವ ಮೊದಲು ಪಾಲು ಹಣ ಕೊಡಿಸಿ : ಧರ್ಮಜ ಉತ್ತಪ್ಪ
  • News, Informatin , Enteetinement and Advertisement
    ಐನ್‌ಮನೆಗಳಿಗೆ ಪ್ಯಾಕೇಜ್‌ ಕೊಡಬಹುದಿತ್ತು : ಭಾರತೀಶ್
ಪೇಟೆ ಸಮಾಜ ಬಾಡೆಲ್‌ 23ಕ್‌ ಬಣ್ಣೆ ಕಣ್ಣ್‌ ಪರೀಕ್ಷೆ

ಪೇಟೆ ಸಮಾಜ ಬಾಡೆಲ್‌ 23ಕ್‌ ಬಣ್ಣೆ ಕಣ್ಣ್‌ ಪರೀಕ್ಷೆ

18/06/202518/06/2025nadubadenews@gmail.comLeave a Comment on ಪೇಟೆ ಸಮಾಜ ಬಾಡೆಲ್‌ 23ಕ್‌ ಬಣ್ಣೆ ಕಣ್ಣ್‌ ಪರೀಕ್ಷೆ

ವಿರಾಜಪೇಟೆ, ಜೂ.18: (nadubadenews): ವಿರಾಜಪೇಟೆ ಕೊಡವ ಸಮಾಜ ಪಿಂಞ ಲೋಪಾಮುದ್ರ ದೃಷ್ಟಿ ಕಣ್ಣ್ ಆಸ್ಪತ್ರೆ ಗೋಣಿಕೊಪ್ಪ  ಇಯಂಗಡ ಕೂಡ್ ಕೂಟಾದನೆಲ್ ಬಣ್ಣೆ ಕಣ್ಣ್ ಪರೀಕ್ಷೆ ಕೋಪು, ಇದೇ ನಾಳಂಕೆ 23/06/2025ನೇ ತಿಂಗಳಾಚೆ ಪೋಲಾಕ 9.30 ಘಂಟೆಂಜ ಬೈಟಾಪಕ 4.30ಗಂಟೆಕತ್ತನೇ ವಿರಾಜಪೇಟೆ ಕೊಡವ ಸಮಾಜ ಬಾಡೆಲ್ ನಡ್ಪ. ನಾಡ್‌ರ ಮಾಜನ ಜಾತಿ ಧರ್ಮ ಬಯತ್‌ರ ನಿರ್ಕಿಲ್ಲತೆ ಬಂದಿತ್‌  ತಂಗಡ ಕಣ್ಣ್‌ನ ಬಣ್ಣೆ ಪರೀಕ್ಷೆ ಮಾಡ್ಯಂಡ್‌ ಪರಿಹಾರ ಪಡ್ಂದವಲು.  ಏರ ಅರಿವುಕ್‌ ತಾತಂಡ ದಿಲೀಪ್  ವ್ಯವಸ್ಥಾಪಕಂಗ  ವಿರಾಜಪೇಟೆ ಕೊಡವ ಸಮಾಜ  […]

Continue Reading
ಡಾ ಎಪಿಜೆ ಅಬ್ದುಲ್ ಕಲಾಂ ವಸತಿ ವಿಜ್ಞಾನ ಕಾಲೇಜು ಕಟ್ಟಡಕ್ಕೆ ಶಾಸಕ ಡಾ. ಮಂಥರ್‌ ಗೌಡ ಭೂಮಿ ಪೂಜೆ

ಡಾ ಎಪಿಜೆ ಅಬ್ದುಲ್ ಕಲಾಂ ವಸತಿ ವಿಜ್ಞಾನ ಕಾಲೇಜು ಕಟ್ಟಡಕ್ಕೆ ಶಾಸಕ ಡಾ. ಮಂಥರ್‌ ಗೌಡ ಭೂಮಿ ಪೂಜೆ

18/06/202518/06/2025nadubadenews@gmail.comLeave a Comment on ಡಾ ಎಪಿಜೆ ಅಬ್ದುಲ್ ಕಲಾಂ ವಸತಿ ವಿಜ್ಞಾನ ಕಾಲೇಜು ಕಟ್ಟಡಕ್ಕೆ ಶಾಸಕ ಡಾ. ಮಂಥರ್‌ ಗೌಡ ಭೂಮಿ ಪೂಜೆ

ಕೊಡ್ಲಿಪೇಟೆ, ಜೂ.18: (nadubadenews) ಕೊಡ್ಲಿಪೇಟೆಯಲ್ಲಿ ನೂತನವಾಗಿ ನಿರ್ಮಾಣವಾಗುವ ಡಾ ಎಪಿಜೆ ಅಬ್ದುಲ್ ಕಲಾಂ ವಸತಿ ವಿಜ್ಞಾನ ಕಾಲೇಜು ಕಟ್ಟಡಕ್ಕೆ ಮಡಿಕೇರಿ ಶಾಸಕ ಡಾ. ಮಂಥರ್‌ ಗೌಡ ಅವರು ಭೂಮಿ ಪೂಜೆ ನೆರವೇರಿಸಿದರು. ಸುಮಾರು ಏಳು ಕೋಟಿ ವೆಚ್ಚದ ಕಟ್ಟಡ ನಿರ್ಮಾಣವಾಗಲಿದ್ದು, ನಿಗಧಿತ ಸಮಯದಲ್ಲಿ, ಯೋಜನೆಯನ್ನು ಪೂರ್ಣಗೊಳಿಸಲು ಶಾಸಕರು ಸಂಬಂಧಿಸಿದವರಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಮಾಜೀ ತಾಲೂಕು ಪಂಚಾಯತಿ ಅಧ್ಯಕ್ಷ ಲೋಕೇಶ್ ಕುಮಾರ್, ಕೆಡಿಪಿ ಸದಸ್ಯರು ಔರಂಗ್ ವೇದ ಕುಮಾರವರು, ಅಧಿಕಾರಿಗಳು, ಹಾಗೂ ಯುವ ಕಾಂಗ್ರೆಸ್ ಜಿಲ್ಲಾ […]

Continue Reading
 ದೇಶಕ್ಕೆಸೇವೆ, ಮತ್ತು ಬದ್ದತೆಗೆ  ಸಮರ್ಪಿತವಾದ  ಮೇಜರ್‌  ಜನರಲ್ ಚೆಪ್ಪುಡೀರಜಯ್ಅಪ್ಪಚ್ಚು

 ದೇಶಕ್ಕೆಸೇವೆ, ಮತ್ತು ಬದ್ದತೆಗೆ ಸಮರ್ಪಿತವಾದ  ಮೇಜರ್‌ ಜನರಲ್ ಚೆಪ್ಪುಡೀರಜಯ್ಅಪ್ಪಚ್ಚು

18/06/202518/06/2025nadubadenews@gmail.comLeave a Comment on  ದೇಶಕ್ಕೆಸೇವೆ, ಮತ್ತು ಬದ್ದತೆಗೆ ಸಮರ್ಪಿತವಾದ  ಮೇಜರ್‌ ಜನರಲ್ ಚೆಪ್ಪುಡೀರಜಯ್ಅಪ್ಪಚ್ಚು

ಭಾರತೀಯ ಸೇನೆಯ ಗೌರವಾನ್ವಿತ ಮೇಜರ್ ಜನರಲ್ ಚೆಪ್ಪುಡೀರ ಜಯ್ ಅಪ್ಪಚ್ಚು ಅವರು ಅಕ್ಟೋಬರ್ 1942 ರಲ್ಲಿ ಲಾಹೋರ್ ನಲ್ಲಿ, ಚೆಪ್ಪುಡಿರ ಪೂವಯ್ಯಅಪ್ಪಚ್ಚು ಮತ್ತು ಅಮ್ಮಿ(ತಾಮನೆ ಕೊಡಂದೇರ) ದಂಪತಿಯರ ಪುತ್ರನಾಗಿ ಜನಿಸಿದರು.       ಸ್ವಾತಂತ್ರ್ಯ ಪೂರ್ವದ  ಅಖಂಡ ಭಾರತದಲ್ಲಿ ಭಾರತ ಪಾಕಿಸ್ತಾನವು ಒಂದೇ ಆಗಿದ್ದಾಗ ಜಯ್ ಅಪ್ಪಚ್ಚು ಅವರ ತಂದೆ ಅಪ್ಪಚ್ಚು ಅವರು ಲಾಹೋರ್ನ ಇಂಡಿಯನ್ ಕಾಫಿ ಹೌಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಅಪ್ಪಚ್ಚು ಅವರ ತಮ್ಮ ಚಿಣ್ಣಪ್ಪ ಅವರು ಕೂಡ ಅಲ್ಲಿ ಚಿನ್ನಿಸ್ ಲಂಚ್ ಹೋಂ ಎಂಬ […]

Continue Reading
ಬೆಂಗಳೂರ್‌ ಸಮಾಜಕ್‌ ಏಳೇಕ್ರೆ ನೇಡಿತಂದ ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಕ್‌ ನಲ್ಲಾಮೆ

ಬೆಂಗಳೂರ್‌ ಸಮಾಜಕ್‌ ಏಳೇಕ್ರೆ ನೇಡಿತಂದ ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಕ್‌ ನಲ್ಲಾಮೆ

18/06/202518/06/2025nadubadenews@gmail.comLeave a Comment on ಬೆಂಗಳೂರ್‌ ಸಮಾಜಕ್‌ ಏಳೇಕ್ರೆ ನೇಡಿತಂದ ಅಜ್ಜಿಕುಟ್ಟಿರ ಪೊನ್ನಣ್ಣ ಅಯಿಂಗಕ್‌ ನಲ್ಲಾಮೆ
Continue Reading
ತಾತ್ಕಾಲಿಕ ಪರಿಹಾರ ಕಂಡ ಗಡಿಯಾರಕಂಬ, KSRTC ಕಾಲುದಾರಿ

ತಾತ್ಕಾಲಿಕ ಪರಿಹಾರ ಕಂಡ ಗಡಿಯಾರಕಂಬ, KSRTC ಕಾಲುದಾರಿ

17/06/202517/06/2025nadubadenews@gmail.comLeave a Comment on ತಾತ್ಕಾಲಿಕ ಪರಿಹಾರ ಕಂಡ ಗಡಿಯಾರಕಂಬ, KSRTC ಕಾಲುದಾರಿ

ವಿರಾಜಪೇಟೆ ಜೂ.17, (nadubadenews): ಹಲವು ವರ್ಷಗಳಿಂದ ಸಮಸ್ಯೆಯಾಗಿದ್ದ ವಿರಾಜಪೇಟೆಯ ಗಡಿಯಾರ ಕಂಬದ ಸಮೀಪದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ತೆರಳುವ ಕಾಲುದಾರಿಗೆ ಕೊನೆಗೂ ತಾತ್ಕಾಲಿಕ ಮುಕ್ತಿ ದೊರಕಿದೆ.  ಪ್ರತಿದಿನ ನೀರು ಮತ್ತು ಕೆಸರು ತುಂಬಿ ನಡೆದಾಡಲು ಕಷ್ಟಕರವಾಗುತ್ತಿತ್ತು. ಶಾಲಾ ಕಾಲೇಜು ಮಕ್ಕಳು, ಸಾರ್ವಜನಿಕರು, ಅತಿಯಾಗಿ ಈ ಕಾಲುದಾರಿಯಲ್ಲಿ ಸಂಚಾರ ಮಾಡುತ್ತಾರೆ. ಈ ಕುರಿತು ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆಯಾಗಿತ್ತು. ಇದಿಗ ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಅವರ ಸಲಹೆಯಂತೆ ಸದಸ್ಯ ಎಸ್.ಎಚ್. ಮತೀನ್ ಕೇರಳದ ಕೆಂಪು ಕಲ್ಲುಗಳನ್ನು ಕಾಲದಾರಿಗೆ […]

Continue Reading
ಬೆಂಗಳೂರ್‌ ಸಮಾಜಕ್‌ ಏಳೇಕ್ರೆಕ್‌ ನೈಚೈಂಗಕ್‌ ನಲ್ಲಾಮೆ…

ಬೆಂಗಳೂರ್‌ ಸಮಾಜಕ್‌ ಏಳೇಕ್ರೆಕ್‌ ನೈಚೈಂಗಕ್‌ ನಲ್ಲಾಮೆ…

17/06/202517/06/2025nadubadenews@gmail.comLeave a Comment on ಬೆಂಗಳೂರ್‌ ಸಮಾಜಕ್‌ ಏಳೇಕ್ರೆಕ್‌ ನೈಚೈಂಗಕ್‌ ನಲ್ಲಾಮೆ…
Continue Reading
ಮಳೆ ತಂದ ಆವಾಂತರ  ಗಾಳಿಬೀಡು, ಗರ್ವಾಲೆ ಬೆಟ್ಟದಳ್ಳಿ, ಶಾಂತಳ್ಳಿ ವ್ಯಾಪ್ತಿಯ ಜನಜೀವನ ಅಸ್ತವ್ಯಸ್ತ…

ಮಳೆ ತಂದ ಆವಾಂತರ  ಗಾಳಿಬೀಡು, ಗರ್ವಾಲೆ ಬೆಟ್ಟದಳ್ಳಿ, ಶಾಂತಳ್ಳಿ ವ್ಯಾಪ್ತಿಯ ಜನಜೀವನ ಅಸ್ತವ್ಯಸ್ತ…

17/06/202517/06/2025nadubadenews@gmail.comLeave a Comment on ಮಳೆ ತಂದ ಆವಾಂತರ  ಗಾಳಿಬೀಡು, ಗರ್ವಾಲೆ ಬೆಟ್ಟದಳ್ಳಿ, ಶಾಂತಳ್ಳಿ ವ್ಯಾಪ್ತಿಯ ಜನಜೀವನ ಅಸ್ತವ್ಯಸ್ತ…

ವಿರಾಜಪೇಟೆ, ಜೂನ್‌. 17: (nadubaenews) : ಕೊಡಗು ಜಿಲ್ಲೆ ಮಡಿಕೇರಿ ವಿಧಾನ ಸಭಾ ವ್ಯಾಪ್ತಿಯ ಗಾಳಿಬೀಡು, ಗರ್ವಾಲೆ, ಶಾಂತಳ್ಳಿ, ಬೆಟ್ಟದಳ್ಳಿ ಗ್ರಾಮ ಪಂಚಾಯತಿ ಗ್ರಾಮಗಳಲ್ಲಿ ಪ್ರತೀ ವರ್ಷವೂ ಅತ್ಯಧಿಕ ಮಳೆಯಾಗುತಿದ್ದು, ಈ ಭಾರಿಯೂ ಮಳೆರಾಯ ಮೇ ಅಂತ್ರದಿಂದಲೇ ತನ್ನ ಆರ್ಭಟ ಆರಂಭಿಸಿ, ಇಂಚುಗಳಲ್ಲಿ ಇನ್ನೇನೆ ಶತಕವನ್ನೇ ಭಾರಿಸುತಿದ್ದಾನೆ. ಇದರಿಂದ ಕೃಷಿಯನ್ನೇ ಅವಲಂಭಿಸಿರುವ ರೈತಾಪಿ ವರ್ಗ ಕಂಗೆಟ್ಟಿದ್ದು, ಇತ್ತೀಚಿಗಿನ  ವರ್ಷಗಳಲ್ಲಿ ಈ ರೀತಿಯ ಮಳೆಗಾಲವನ್ನು ಇದೇ ಮೊದಲು ನೋಡುತಿದ್ದೇವೆ ಎನ್ನುತಿದ್ದಾರೆ.           ಸಾಮಾನ್ಯವಾಗಿ ಕೊಡಗು ಜಿಲ್ಲೆಯಲ್ಲಿ ಕೃಷಿಚಟುವಟಿಕೆಗಳು ಆರಂಭ […]

Continue Reading
ಬೆಂಗಳೂರ್‌ ಸಮಾಜ 7ಏಕರೆಕಾಯಿತ್‌ ನೈಚೈಂಗಕ್‌ ನಲ್ಲಾಮೆ…

ಬೆಂಗಳೂರ್‌ ಸಮಾಜ 7ಏಕರೆಕಾಯಿತ್‌ ನೈಚೈಂಗಕ್‌ ನಲ್ಲಾಮೆ…

17/06/202517/06/2025nadubadenews@gmail.comLeave a Comment on ಬೆಂಗಳೂರ್‌ ಸಮಾಜ 7ಏಕರೆಕಾಯಿತ್‌ ನೈಚೈಂಗಕ್‌ ನಲ್ಲಾಮೆ…
Continue Reading
ಪೆಗ್ಗಾಳ, ಪಾಲಂಗಾಲ ಮಳೆ ವಿವರ….

ಪೆಗ್ಗಾಳ, ಪಾಲಂಗಾಲ ಮಳೆ ವಿವರ….

17/06/202517/06/2025nadubadenews@gmail.comLeave a Comment on ಪೆಗ್ಗಾಳ, ಪಾಲಂಗಾಲ ಮಳೆ ವಿವರ….
Continue Reading
ಸೂರ್ಲಬ್ಬಿಗೆ 93 ಇಂಚು ಮಳೆ

ಸೂರ್ಲಬ್ಬಿಗೆ 93 ಇಂಚು ಮಳೆ

17/06/202517/06/2025nadubadenews@gmail.comLeave a Comment on ಸೂರ್ಲಬ್ಬಿಗೆ 93 ಇಂಚು ಮಳೆ
Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us