https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Category: Uncategorized

ಉಳ್ಳಿಯಡ ಡಾಟಿಪೂವಯ್ಯ ಅಯಿಂಗಡ ನಾಡ್‌ಲ್ ನಾಳ್… 11

ಉಳ್ಳಿಯಡ ಡಾಟಿಪೂವಯ್ಯ ಅಯಿಂಗಡ ನಾಡ್‌ಲ್ ನಾಳ್… 11

27/12/202427/12/2024nadubadenews@gmail.comLeave a Comment on ಉಳ್ಳಿಯಡ ಡಾಟಿಪೂವಯ್ಯ ಅಯಿಂಗಡ ನಾಡ್‌ಲ್ ನಾಳ್… 11

 ಕೈಂಜ ವಾರತಿಂಜ…. ಚಿಮ್ಮ ತಾನ್ ನಿಂದ ಜಾಗತ್‌‌ನ ಮರ್‌ಂದತ್. ಅವಂಡ ಗ್ಯಾನ ಪೆರ್ತ್ ಬಯ್ಯಕ್ ಓಡ್‌ಚಿ. ಚೆರಿಯಂವೊನಾಯಿತಿಪ್ಪಕ ಅಣ್ಣಂಗ, ಅಕ್ಕಂಗ ಎಲ್ಲಾರು ಮಿಳ್ಳಿಚೊಂಬ್, ಕಾಫಿತಪ್ಪಲೇಂದ್ ಓರಬ್ಬ ಓರೊಂದ್ ಪಾತ್ರ ಎಡ್‌‌ತಂಡ್ ಅಮ್ಮಂಡ ಕೂಡ ನೀರ್‌ಕ್ ಬಪ್ಪಯಿಂಜದ್; ತಪ್ಪಲೆ ಮಂಡೆಲ್ ಬೆಚ್ಚಂಡ್ ನಿಂದ ಅಮ್ಮಂಡ ಅರೆಕ್ ಬಿಂದಿಗೆ ಬೆಚ್ಚಿ ಕೊಡ್‌ಪಯಿಂಜದ್; ಕೆರೆರ ಬಲ್‌ತೆ ಬರಿ ಮಾಳತ್ ಕೈಲ್‌ಪೋದ್‌ಕ್ ಒಮ್ಮಲೆ ನಾಲಂಜಿ ಪಂದಿನ ಕರ್‌ಚಿತ್ ಚಾಯಿ ಕೂಟುವಕ ಐನ್‌ಮನೆರ 10-20 ಮಕ್ಕ ಕೆರೆರ ನೀರ್ ಕೋತಿಯಂಡ್ ಓಡಿ ಓಡಿ ಪೋಯಿತ್ […]

Continue Reading

ಕೆದಮುಳ್ಳೂರು ವಲಯ ಕಾಂಗ್ರೇಸ್‌ನಿಂದ, ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ರಿಗೆ ಶ್ರದ್ದಾಂಜಲಿ

27/12/202427/12/2024nadubadenews@gmail.comLeave a Comment on ಕೆದಮುಳ್ಳೂರು ವಲಯ ಕಾಂಗ್ರೇಸ್‌ನಿಂದ, ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ರಿಗೆ ಶ್ರದ್ದಾಂಜಲಿ

ಪಾಲಂಗಾಲ, ಡಿ.27:(ಕರಿನೆರವಂಡ ಡ್ಯಾನಿ ಕುಶಾಲಪ್ಪ) ಕೆದಮುಳ್ಳೂರು ವಲಯ ಕಾಂಗ್ರೆಸ್ ವತಿಯಿಂದ ನಿನ್ನೆ ರಾತ್ರಿ ನಿಧನರಾದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.  ಕೆಧಮುಳ್ಳೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಶ್ರದ್ಧಾಂಜಲಿ ಸಭೆ ನಡೆಸಿ, ಅಗಲಿದ ಚೇತನಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ನಡಿಕೇರಿಯೆಂಡ  ಮಹೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಫ್ರಿಉತ್ತಪ್ಪ,  ವಿರಾಜಪೇಟೆ ಕೆಡಿಪಿ ಸದಸ್ಯರಾದ ಮಾಳೆಟ್ಟಿರ ಪ್ರಶಾಂತ್ಉತ್ತಪ್ಪ,  ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಎಂ ಇಸ್ಮಾಯಿಲ್,  ಮಾಜಿ ಗ್ರಾಮ  ಪಂಚಾಯಿತಿ […]

Continue Reading
ಕೊಡವರ ಶೌರ್ಯದೊಂದಿಗೆ ಮೈಸೂರು ರಾಜವಂಶದ ಐತಿಹಾಸಿಕ ಸಂಬಂಧ ಬೆಸೆದಿದೆ: ಸಂಸದ ಯಧುವೀರ್‌ ಒಡೆಯರ್

ಕೊಡವರ ಶೌರ್ಯದೊಂದಿಗೆ ಮೈಸೂರು ರಾಜವಂಶದ ಐತಿಹಾಸಿಕ ಸಂಬಂಧ ಬೆಸೆದಿದೆ: ಸಂಸದ ಯಧುವೀರ್‌ ಒಡೆಯರ್

27/12/202427/12/2024nadubadenews@gmail.comLeave a Comment on ಕೊಡವರ ಶೌರ್ಯದೊಂದಿಗೆ ಮೈಸೂರು ರಾಜವಂಶದ ಐತಿಹಾಸಿಕ ಸಂಬಂಧ ಬೆಸೆದಿದೆ: ಸಂಸದ ಯಧುವೀರ್‌ ಒಡೆಯರ್

          ಸೋಮವಾರಪೇಟೆ, ಡಿ.27: (ತೇಲಪಂಡ ಕವನ್‌ ಕಾರ್ಯಪ್ಪ)  ಕೊಡವರ ಶೌರ್ಯದೊಂದಿಗೆ ಮೈಸೂರು ರಾಜ ವಂಶಸ್ಥರಿಕ್ಕೆ ಐತಿಹಾಸಿಕ ಸಂಬಂಧವಿದೆ ಎಂದು ಕೊಡಗು-ಮೈಸೂರು ಸಂಸದರಾದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ಬುಧವಾರ ಕೊಡವ ಸಮಾಜದಲ್ಲಿ ನಡೆದ ಸೋಮವಾರಪೇಟೆ ಕೊಡವ ಸಮಾಜದ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.   ಹೈದರಾಲಿ ಮತ್ತು ಟಿಪ್ಪು ಮೈಸೂರು ಸಂಸ್ಥಾನವನ್ನು ಹಿಡಿತಕ್ಕೆ ತೆಗೆದುಕೊಂಡ ಸಂದರ್ಭ, ಕೊಡಗಿನಲ್ಲಿ ಕೊಡವರ ಶೌರ್ಯದಿಂದ ಹೈದರಾಲಿ ಮತ್ತು ಟಿಪ್ಪುವಿನ ಪ್ರಾಬಲ್ಯವನ್ನು ಕುಂಠಿತಗೊಳಿಸಿದ ನಂತರ ಕೊಡಗು […]

Continue Reading

ಅಂತರ್‌ಜಿಲ್ಲಾ ಶ್ರೀಗಂಧ ಕಳ್ಳರನ್ನ ಬಂಧಿಸಿದ ಅರಣ್ಯಾಧಿಕಾರಿಗಳು

27/12/202427/12/2024nadubadenews@gmail.comLeave a Comment on ಅಂತರ್‌ಜಿಲ್ಲಾ ಶ್ರೀಗಂಧ ಕಳ್ಳರನ್ನ ಬಂಧಿಸಿದ ಅರಣ್ಯಾಧಿಕಾರಿಗಳು

ಸೋಮವಾರಪೇಟೆ, ಡಿ.27: (ತೇಲಪಂಡ ಕವನ್‌ ಕಾರ್ಯಪ್ಪ)  ಕಳೆದೆರಡು ವರ್ಷಗಳಿಂದ ಸೋಮವಾರಪೇಟೆ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಶ್ರೀಗಂಧ ಮರಗಳನ್ನು ಕಳ್ಳತನ ಮಾಡುತ್ತಿದ್ದ ಹೊರಜಿಲ್ಲೆಯ ಕಳ್ಳರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಈಚೆಗೆ ಬಂಧಿಸಿದ್ದಾರೆ. ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ ಬೀರನಹಳ್ಳಿ ಕಾವಲು ಗ್ರಾಮದ  ಮರಿಯಪ್ಪ ಎಂಬವರ ಪುತ್ರ ಚಂದ್ರು ಹಾಗೂ ಮಂಜು ಎಂಬವರ ಪುತ್ರ ಸುರೇಶ್ ಬಂಧಿತ ಆರೋಪಿಗಳು. ಪ್ರತಿನಿತ್ಯ ಸಣ್ಣ ಗಾತ್ರದ ಮರಗಳನ್ನು ಕಡಿದು ಮೂಟೆಗಳಲ್ಲಿ ಸಾಗಿಸಿ, ಬೆಮ್ಮತ್ತಿಯ ವ್ಯಕ್ತಿಯೋರ್ವನಿಗೆ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಪಡೆದ ಅರಣ್ಯ […]

Continue Reading
ಇಂದು ನಡೆಯಬೇಕಿದ್ದ ರೈತರ ಕೆನರಾ ಬ್ಯಾಂಕ್ ಲೋನ್ ಅದಾಲತ್ 30ಕ್ಕೆ ಮುಂದೂಡಿಕೆ.

ಇಂದು ನಡೆಯಬೇಕಿದ್ದ ರೈತರ ಕೆನರಾ ಬ್ಯಾಂಕ್ ಲೋನ್ ಅದಾಲತ್ 30ಕ್ಕೆ ಮುಂದೂಡಿಕೆ.

27/12/202427/12/2024nadubadenews@gmail.comLeave a Comment on ಇಂದು ನಡೆಯಬೇಕಿದ್ದ ರೈತರ ಕೆನರಾ ಬ್ಯಾಂಕ್ ಲೋನ್ ಅದಾಲತ್ 30ಕ್ಕೆ ಮುಂದೂಡಿಕೆ.

ಗೋಣೀಕೊಪ್ಪ, ಡಿ.27: ಭಾರತದ ಮಾಜೀ ಪ್ರಧಾನಿ ಮನಮೋಹನ್ ಸಿಂಗ್ ಅವರು ನಿಧನ ರಾದ ಕಾರಣ ಇಂದು ನಡೆಯಬೇಕಿದ್ದ ರೈತರ ಒನ್ ಟೈಂ ಲೋನ್ ಸೆಟಲ್‌‌ಮೆಂಟ್ ಅದಾಲತ್ 30ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ಜಿಲ್ಲಾ ರೈತ ಸಂಘ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು ಕೆನರಾ ಬ್ಯಾಂಕ್‌‌ನ ಮಡಿಕೇರಿ ರಿಜಿನಲ್ ಮ್ಯಾನೇಜರ್ ರಾಕೇಶ್ ಅವರ ಹೇಳಿಕೆ ಉಲ್ಲೇಖಿಸಿ ತಿಳಿಸಿದ್ದಾರೆ.

Continue Reading

ಮಾಜೀ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನ ಇಂದು ರಾಜ್ಯ ಸರ್ಕಾರಿ ಕಛೇರಿ, ಶಾಲಾ ಕಾಲೇಜುಗಳಿಗೆ ರಜೆ

27/12/202427/12/2024nadubadenews@gmail.comLeave a Comment on ಮಾಜೀ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನ ಇಂದು ರಾಜ್ಯ ಸರ್ಕಾರಿ ಕಛೇರಿ, ಶಾಲಾ ಕಾಲೇಜುಗಳಿಗೆ ರಜೆ

ಬೆಂಗಳೂರು, ಡಿ.27: ಮಾಜೀ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ನಿಧನರಾದ ಹಿನ್ನಲೆ ಕರ್ನಾಟಕ ರಾಜ್ಯದಲ್ಲಿ ಇಂದು ಎಲ್ಲಾ ಸರ್ಕಾರಿ ಕಛೇರಿ ಮತ್ತು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಅಲ್ಲದೆ ಮುಂದಿನ ಏಳು ದಿನಗಳ ಕಾಲ, ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ನಿಷೇಧಿಸಿದ್ದು, ಶೋಕಾಚರಣೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆದೇಶಿಸಿದ್ದಾರೆ.

Continue Reading
ಏಸುಕ್ರೈಸ್ತರ ವಿರದ್ದ ಅವಹೇಳನಕಾರಿ ಪೋಸ್ಟ್‌: ರೋಮನ್‌ ಕ್ಯಾತೋಲಿಕ್‌ ಅಸೋಷಿಯೇಷನ್‌ ದೂರು

ಏಸುಕ್ರೈಸ್ತರ ವಿರದ್ದ ಅವಹೇಳನಕಾರಿ ಪೋಸ್ಟ್‌: ರೋಮನ್‌ ಕ್ಯಾತೋಲಿಕ್‌ ಅಸೋಷಿಯೇಷನ್‌ ದೂರು

26/12/202426/12/2024nadubadenews@gmail.comLeave a Comment on ಏಸುಕ್ರೈಸ್ತರ ವಿರದ್ದ ಅವಹೇಳನಕಾರಿ ಪೋಸ್ಟ್‌: ರೋಮನ್‌ ಕ್ಯಾತೋಲಿಕ್‌ ಅಸೋಷಿಯೇಷನ್‌ ದೂರು

ವಿರಾಜಪೇಟೆ, ಡಿ. 26: (ಕಿಶೋರ್‌ ಕುಮಾರ್‌ ಶೆಟ್ಟಿ) ಕ್ರೈಸ್ತ ಧರ್ಮ ಮತ್ತು ಯೇಸು ಕ್ರಿಸ್ತ ದೇವರ ಬಗ್ಗೆ ಧರ್ಮಕ್ಕೆ ವಿರುದ್ದವಾಗಿ ಕಿಡಿಗೇಡಿಗಳು ಇರ್ವರು ಸಾಮಾಜಿಕ ಜಾಲತಾಣದ ಮೂಲಕ ಅವಹೇಳನ ಸಂದೇಶವನ್ನು ಹರಿಯಬಿಟ್ಟಿದ್ದಾರೆ. ಸಂದೇಶವನ್ನು ಖಂಡಿಸಿ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ತಾಲ್ಲೂಕು ಘಟಕ ವಿರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಿಸಿದೆ. ಕ್ರೈಸ್ತ ಧರ್ಮ ಮತ್ತು ಪ್ರಭು ಯೇಸು ಕ್ರಿಸ್ತ ರ ವಿರುದ್ದ ದಿನಾಂಕ 25-12-2024 ರಂದು ಲೋಕನಾಥ್ ಲೋಕಿ ಗೌಡ ಎಂಬುವವನು ಸಮಾಜಿಕ ಜಾಲತಾಣದ ಮೂಲಕ ಅಶ್ಲೀಲ ಪದಗಳನ್ನು […]

Continue Reading

ಕೆನರಾ ಬ್ಯಾಂಕ್‌ನ ಒನ್‌ ಟೈಂ ಸೆಟಲ್‌ಮೆಂಟ್‌ ಯೋಜನೆ ಬಳಸಿಕೊಳ್ಳಿ: ಬಿಜೆಪಿ ರೈತ ಮೋರ್ಚಾ ಮನವಿ..

26/12/202426/12/2024nadubadenews@gmail.comLeave a Comment on ಕೆನರಾ ಬ್ಯಾಂಕ್‌ನ ಒನ್‌ ಟೈಂ ಸೆಟಲ್‌ಮೆಂಟ್‌ ಯೋಜನೆ ಬಳಸಿಕೊಳ್ಳಿ: ಬಿಜೆಪಿ ರೈತ ಮೋರ್ಚಾ ಮನವಿ..

ಮಡಿಕೇರಿ,ಡಿ.26: ಕೆನರಾ ಬ್ಯಾಂಕ್ ನಿಂದ ಹಮ್ಮಿಕೊಂಡಿರುವ ಒನ್ ಟೈಮ್ ಸೆಟಲ್‌ ಮೆಂಟ್‌  ಎಂಬ ಕೇಂದ್ರ ಸರಕಾರದ ದೊಡ್ಡದೊಂದು ಯೋಜನೆಯ ಲಾಭವನ್ನು ಕೊಡಗಿನ ಕಾಫಿ ಬೆಳೆಗಾರರು ಪಡೆದುಕೊಳ್ಳಬೇಕು ಎಂದು ಕೊಡಗು ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಅಮ್ಮಣಿಚಂಡ ರಂಜಿಪೂಣಚ್ಚ ಕರೆ ನೀಡಿದ್ದಾರೆ. ಕೇಂದ್ರ ಸರಕಾರವು ಕಾಫಿ ಬೆಳೆಗಾರರಿಗೆ ಸರ್ಫೆಸಿ ಕಾಯ್ದೆ ತಪ್ಪಿಸಲು, ಒನ್ ಟೈಮ್ ಸೆಟಲ್‌ಮೆಂಟ್‌ ಯೋಜನೆ ಜಾರಿಗೆ ತಂದಿದ್ದು, ಅದನ್ನು ಇದೀಗ ಕೆನರಾ ಬ್ಯಾಂಕ್ ಅನುಷ್ಠಾನಗೊಳಿಸಿರುವುದನ್ನು ಸ್ವಾಗತಿಸಿದ ಅವರು, ಕೊಡಗಿನ ಕಾಫಿ ಬೆಳೆಗಾರರು 26 ಮತ್ತು 27ರಂದು ನಡೆಯುವ […]

Continue Reading
ಆರೋಡತ ಕೂಡೆ ಹಾಕಿ ತಾಲೀಮ್‌ ಅಕಾಡೆಮಿ ಮಾಡ್ವದ್‌ ಕೊಡವ ಹಾಕಿ ಅಕಾಡೆಮಿರ ಇರಾದೆ : ಹಾಕಿ ಅಕಾಡೆಮಿ ಕೊರವುಕಾರ ಪಾಂಡಂಡ ಬೋಪಣ್ಣ

ಆರೋಡತ ಕೂಡೆ ಹಾಕಿ ತಾಲೀಮ್‌ ಅಕಾಡೆಮಿ ಮಾಡ್ವದ್‌ ಕೊಡವ ಹಾಕಿ ಅಕಾಡೆಮಿರ ಇರಾದೆ : ಹಾಕಿ ಅಕಾಡೆಮಿ ಕೊರವುಕಾರ ಪಾಂಡಂಡ ಬೋಪಣ್ಣ

26/12/202426/12/2024nadubadenews@gmail.comLeave a Comment on ಆರೋಡತ ಕೂಡೆ ಹಾಕಿ ತಾಲೀಮ್‌ ಅಕಾಡೆಮಿ ಮಾಡ್ವದ್‌ ಕೊಡವ ಹಾಕಿ ಅಕಾಡೆಮಿರ ಇರಾದೆ : ಹಾಕಿ ಅಕಾಡೆಮಿ ಕೊರವುಕಾರ ಪಾಂಡಂಡ ಬೋಪಣ್ಣ

ವಿರಜಪೇಟೆ, ಡಿ.26: ಕೊಡವ ಕೂಡ್‌ನನಕೆ, ಕೊಡಗ್‌ರ ಮಕ್ಕಕ್‌ ಅನುಕೂಲ ಅಪನ್ನಕೆ ಕೊಡವುಲ್‌ ಆರೋಡತ ಕೂಡೆ ಹಾಕಿ ತಾಲೀಮ್‌( ವಸತಿ ಶಿಕ್ಷಣ ಸಹಿತ ಹಾಕಿ ತರಭೇತಿ ಕೇಂದ್ರ) ಶುರಮಡುವ ಇರಾದೆ ಕೊಡವ ಹಾಕಿ ಅಕಾಡೆಮಿಕ್‌ ಉಂಡ್, ಈ ನ್‌ಟ್ಟ್‌ಲ್‌ ನಂಗ ಜಾಗ ಗುರ್ತ್‌ ಮಾಡಿತ್‌ ದಾಖಲ್‌ ಮಾಡುವ ಕಾರ್ಬಾರ್‌ ಮಾಡ್ಯಂಡೂಂದ್‌ ಕೊಡವ ಹಾಕಿ ಅಕಾಡೆಮಿ  ಕೊರವುಕಾರ ಪಾಂಡಂಡ ಮೇದಪ್ಪ ಅವು ಇರಾದೆಪರ್ಂದತ್.‌           ಇಂದ್‌ ವಿರಾಜಪೇಟೆರ ಕೊಡವ ಸಮಾಜ ರಿಕ್ರಿಯೇಷನ್‌ ಕ್ಲಬ್‌ ಬಾಡೆಲ್‌ ನಡ್ಂದ ಹಾಕಿ ಅಕಾಡೆಮಿರ ಮಾಸಭೆರ […]

Continue Reading
ಕೊಡವರನ್ನ ಸೇವೆ ಮತ್ತು ಸಾಧನೆಯಿಂದಲೇ ವಿಶ್ವ ಎಂದಿಗೂ ಗುರುತಿಸುತ್ತದೆ: ಮಾಜೀ ಸಚಿವ ಮಂಡೆಪಂಡ ಅಪ್ಪಚ್ಚು ರಂಜನ್

ಕೊಡವರನ್ನ ಸೇವೆ ಮತ್ತು ಸಾಧನೆಯಿಂದಲೇ ವಿಶ್ವ ಎಂದಿಗೂ ಗುರುತಿಸುತ್ತದೆ: ಮಾಜೀ ಸಚಿವ ಮಂಡೆಪಂಡ ಅಪ್ಪಚ್ಚು ರಂಜನ್

24/12/202424/12/2024nadubadenews@gmail.comLeave a Comment on ಕೊಡವರನ್ನ ಸೇವೆ ಮತ್ತು ಸಾಧನೆಯಿಂದಲೇ ವಿಶ್ವ ಎಂದಿಗೂ ಗುರುತಿಸುತ್ತದೆ: ಮಾಜೀ ಸಚಿವ ಮಂಡೆಪಂಡ ಅಪ್ಪಚ್ಚು ರಂಜನ್

ಸೋಮವಾರಪೇಟೆ ಡಿ.24: (ತೇಲಪಂಡ ಕವನ್‌ ಕಾರ್ಯಪ್ಪ): ದೇಶದ ಕ್ರೀಡೆ ಮತ್ತು ಸೈನ್ಯದಲ್ಲಿ ಕೊಡವರ ಹೆಸರು ಇಂದಿಗೂ ಮುಂಚೂಣಿಯಲ್ಲಿದೆ. ಇದಕ್ಕಾಗಿಯೇ ವಿಶ್ವಮಟ್ಟದಲ್ಲಿ ಎಲ್ಲರೂ ನಮ್ಮನ್ನು ಗುರುತಿಸುತ್ತಾರೆ ಎಂದು ಮಾಜಿ ಕ್ರೀಡಾ ಸಚಿವರಾದ ಮಂಡೇಪಂಡ ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು. ಸೋಮವಾರಪೇಟೆ ಕೊಡವ ಸಮಾಜದ ಸುವರ್ಣ ಮಹೋತ್ಸವದ ಅಂಗವಾಗಿ ಚೌಡ್ಲು ಪಂಚಾಯಿತಿ ವ್ಯಾಪ್ತಿಯ ಆಲೆಕಟ್ಟೆ ರಸ್ತೆಯಲ್ಲಿರುವ ಸಮಾಜದ ಜಾಗದಲ್ಲಿ ಮಂಗಳವಾರ ಜನಾಂಗ ಬಾಂಧವರಿಗೆ ಆಯೋಜಿಸಲಾಗಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶ ಸೇವೆಯ ಹೆಸರು ಬಂದಾಗ ಫೀಲ್ಡ್‌ ಮಾರ್ಷಲ್ ಕಾರ್ಯಪ್ಪ ಮತ್ತು […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version