ಕೊಡವ ಪಿಂಡ ಬೆಪ್ಪ ಪದ್ದತಿ…. ಇದ್ ಕಲ್ಯಾಟಜ್ಜಪ್ಪ ತಂದ ಒಕ್ಕಣೆ….
ಸಂಪಾದಕೀಯ, ಅ.15: ಪಂಡಾಯಿರ ಕಾಲತೋಟ್ಟ್ ಕೊಡವ ತಂಗಡದೇ ಆನ ಪದ್ದತಿ ಪರಂಪರೆ, ಆಯಿಮೆ, ಕೊಯಿಮೆನೂ ನಡ್ತಿಯಂಡ್ ಬಂದವು. ನಂಗಡ ಏದೇ ನಮ್ಮೆ ನಾಳ್, ಪದ್ದತಿ, ಪರಂಪರೆಲ್, ಪೂಜೆ ಪುರಸ್ಕಾರನೂ ನಂಗಳೆ ನಡ್ತಿಯಂಡ್ ಬಂದವು. ನಂಗ ನೆಲ್ಲಕ್ಕಿ ನಡುಬಾಡೆ, ಮೊಂಬೊಳಕ್ ಮಿಂಞಲ್, ಅಂದಿ ಮುಂದಿಲ್ ನಿಂದ್ ಬೋಡುವದೂ, ಪೊಲಾಕ ಕಾಕೆ ಪಕ್ಷಿ ಏವಾಂಗ್ ಮುಪ್ಪಡೆ(ಬ್ರಾಹ್ಮಿ ಮೂರ್ತ), ಬೈಟಾಪಕ, ಕಾಕೆ ಪಕ್ಷಿ ಅಡ್ಂಗ್ನಪಿಂಞ(ಸಂದ್ಯಾ ವಂದನೆರ ಸಮಯ)ತ್ ನಂಗ ಕೊಡವ, ನೆಲ್ಲಕ್ಕಿ ನಡುಬಾಡೆಲ್ ಬೊಳ್ಳಕ್ಕಿ ಪುಡ್ಚಿತ್, ಕಟ್ಟುವ ಒಕ್ಕಣೆ ಆಯಿರ ಗಾಯತ್ರಿ […]
Continue Readingಪಲಪಾಜೆ ಸಾಹಿತಿ ಉಳುವಂಗಡ ಕಾವೇರಿ ಉದಯ ಅಯಿಂಗಡ 27ನೇ ಪುಸ್ತಕ ಲೋಕಾರ್ಪಣೆ…
Nadubadenews, ವಿರಾಜಪೇಟೆ, ಅ.15:ಇಕ್ಕಾಕಲೆ ಪಲಪಾಜೆಲ್ ಸಾಹಿತ್ಯ ರಚನೆ ಮಾಡಿತ್, ಕೇಳಿಪೋನ ಸಾಹಿತಿ, ಉಳುವಂಗ ಕಾವೇರಿ ಉದಯ ಅಯಿಂಗಡ 27ನೇ ಪುಸ್ತಕ, ಕನ್ನಡ ಪಾಜೆರ ಲೇಖನ ಸೌರಭ ಎಣ್ಣುವ ಪುಸ್ತಕ, ಇಕ್ಕಾಪಕ ಗೋಣಿಕೊಪ್ಪತ್ ನಡ್ಂದ ದಸರಾ ಪಲಪಾಜೆ ಕವಿವೊರ್ಮೆಲ್ ಬೊಳಿಕಂಡತ್. ಉಳುವಂಗಡ ಕಾವೇರಿ ಉದಯ ಅವು ಇಕ್ಕಾಕಣೆಕ್, ಕೊಡವ, ಕನ್ನಡ, ಇಂಗ್ಲಿಷ್, ಹಿಂದಿ, ಮಲೆಯಾಳಂ ಪಾಜೆಲ್ ಪುಸ್ತಕ ರಚನೆ ಮಾಡಿತ್, ಪಲಪಾಜೆ ಸಾಹಿತೀಂದ್ ಕೇಳಿ ಪೋಯಿತ್. ಲೇಖನ ಸೌರಭ ಇಯಂಗಡ 27ನೇ ಪುಸ್ತಕ. ಇವು 11 ತರತ್ರ […]
Continue Readingವಿಕಲತೆ ಮೆಟ್ಟಿ ವಿಜಯದತ್ತ ಸಾಗುತ್ತಿರುವ ಪಂಜ ಕುಸ್ತಿ ಪೈಲ್ವಾನರಿಗೆ ಬೇಕಿದೆ ನೆರವಿನ ಹಸ್ತ.
ಬೇಕೆನ್ನುವ ಛಲವೊಂದಿದ್ದರೆ, ಬಡತನ, ಅಂಗವಿಕಲತೆ ಇನ್ಯಾವುದೇ ಕೊರತೆಗಳಿದ್ದರೂ, ಸಾಧಿಸಸಾಧಿಸಬಹುದು ಎಂಬುದನ್ನ, ಎಡಕಾಲಿನ ಸ್ವಾದೀನವನ್ನ ಪೋಲಿಯೋದಿಂದ ಕಳೆದು ಕೊಂಡರೂ, ತನ್ನ ಬುಜಬಲವನ್ನು ಬಳಸಿ, ಸಾಧಿಸಿ, ಮಾದರಿಯ ಹಾದಿಯಲ್ಲಿದ್ದಾರೆ, ಈ ಪಂಜಪೈಲ್ವಾನ್. ಅಂಗವಿಕತೆಯ ಜೊತೆಗೆ, ಇರುವ ಸಣ್ಣ ಕೆಲಸದಲ್ಲಿ ಸಂಸಾರ ನಿರ್ವಹಿಸುವುದಲ್ಲದೆ, ತನ್ನ ಕನಸಾದ, ಕ್ರೀಡಾ ಸಾಧನೆಗೆ, ತನ್ನ ದುಡಿಮೆಯ ಅಲ್ಪ ಹಣವನ್ನೇ ವ್ಯಯಿಸುತ್ತಾ ಸಾಧನೆಯ ಮೆಟ್ಟಿಲೇರುತ್ತಿರುವ, ಈ ಬಹುಮುಖ ಕ್ರೀಡಾಪಟುವಿಗೆ, ಜನ ಸಹಾಯದ ಜೊತೆಗೆ ಧನ ಸಹಾಯವೂ ದೊರೆತರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಗರಿಮೆ ಕೊಡಗಿನ ಹೆಸರಿಗೆ […]
Continue Readingಕಾವೇರಿ ಚಂಗ್ರಾಂದಿ ಕೋಪುಕ್ ಇಂಞಿ ಮೂಂದೇ ದಿನ ಬಾಕಿ, ಶಾಸಕ ಪೊನ್ನಣ್ಣ ಅಯಿಂಗಡ ಮೇಲ್ಮಾನಿಕೆಲ್, ಎಲ್ಲಾ ಜೋಡ್ ಸೆಮ್ಮಾಯಂಡುಂಡ್…
nadubade news, ಅ.14, ತಲೆಕಾವೇರಿ: ಕಾಲೋರಂಡಕ್ಕೋರಮ ತೇರ್ಥ ರೂಪಿಣೀ ಆಯಿತ್ ಬಪ್ಪ, ಅವ್ವ ಕಾವೇರಿನ ಕಾಂಬಕ್ ಮಕ್ಕಡ ತಯಾರಿ ಬಾರೀ ಜೋರಾಯಿತೇ ನಡ್ಂದಂಡುಂಡ್. ಇಂಞಿ ಬರೀ ಮೂಂದೆ ದಿನತ್ ತುಲಾ ಚಂಗ್ರಾಂದಿ, ಶಂಬೋಶಿವ ಮಾದೇವಂಡ ನೆತ್ತಿ ಕಣ್ಣ್ ಸೂರಿಯ, ತುಲಾ ರಾಶಿಕ್ ಎತ್ತೋಕ, ಕಾವೇರಮ್ಮೆ ಮಾತಾಯಿ ಆದ್ಯ ಕನ್ನಿ ಕಾವೇರಿಲೂ, ಅಲ್ಲಿಂಜ ತಲೆಕಾವೇರಿಲೂ ತೇರ್ಥರೂಪಿ ಆಯಿತ್ ಉಕ್ಕಿಬಂದಿತ್, ಪಂಡಾಯಿರ ಕಾಲ ಬಯ್ಯ ತಾಂಡ ಮಕ್ಕಕ್ ತಂದ ತಕ್ಕ್ಪೋಲೆ ನಲ್ಲರಿವುರ ಆಶೀರ್ವಾದತ್ ಬಟ್ಟೆಬೊಳಿ ಕಾಟುವ. ಇನ್ನನೆ ಕೊದಿಲ್ ಉಕ್ಕಿ […]
Continue Readingಬಾವಲಿಪಟ್ಟಿಲ್ ಕೈಲ್ಪೊಳ್ದ್ ಕಳಿಕೂಟ…
Nadubadenews, ಬಾವಲಿ, ಅ.13:( ಅರಿವು: ನಾಳಿಯಂಡ ಬಿದ್ದಪ್ಪ) ಕೇಳಿಪೋನ ಬಾವಲಿ ಪಟ್ಟಿಲ್ ಕೈಲ್ ಪೊಳ್ದ್ರ ನೆಪ್ಪುಲ್ ಇಂದ್ ಒತ್ತೋರ್ಮೆರ ಕಳಿಕೂಟ್ ನಡಂದತ್. ಕೊಣಂಜಂಗೇರಿ ಪಾರಾಣೆರ, ಬಾವಲಿ ಪಟ್ಟಿಲ್ ಇಂದ್ ಪೊಲಾಕ ಕೂಡ್ನ ಊರ್ ಕೇರಿಕಾರ, ಆದ್ಯ ಭಗವತಿ ತಾಯಿಕ್ ಮಾಪೂಜೆ ಮಾಡಿತ್, ಕಳಿ ಕೂಟಕ್ ಮೊಳಿ ಇಟ್ಟತ್. ಪೊಮ್ಮಕ್ಕ, ಅಮಕ್ಕ, ಮಕ್ಕಕ್, ವಾಲಗತಾಟ್, ತೆಂಗೆ ಬೊಡಿ, ತೆಂಗೆಕ್ ಕಲ್ಲ್ಕನಿಪೊ ಕೇರ್ ಬಲಿ, ಓಟ್ , ಮ್ಯೂಸಿಕಲ್ ಚೇರ್ ಕೂಡ್ನನ್ನಕೆ ತರಾವರಿ ಕಳಿ ಕೂಟ್ ನಡ್ಂದತ್. ಕೂಡಿತಿಂಜ […]
Continue Readingಸೋಂದಾ ಇತಿಹಾಸೋತ್ಸವಕ್ಕೆ ಚಾಮೆರ ದಿನೇಶ್ ಬೆಳ್ಯಪ್ಪ…
ಉತ್ತರಕನ್ನಡ ಜಿಲ್ಲೆಯ ಶಿರಸಿ ಬಳಿಯ ಸೋಂದೆಯಲ್ಲಿ ನಡೆಯುವ ಏಳನೇ ರಾಜ್ಯಮಟ್ಟದ ಇತಿಹಾಸೋತ್ಸವಕ್ಕೆ, ಕೊಡಗಿನ ಪ್ರತಿನಿಧಿಯಾಗಿ ಚಾಮೆರ ದಿನೇಶ್ ಬೆಳ್ಯಪ್ಪ ಅವರು ಭಾಗವಹಿಸಿ, ರಾಜಡಳಿತಕ್ಕೆ ಹಿಂದಿನ ಕೊಡಗಿನ ಇತಿಹಾಸ ಎಂಬ ವಿಚಾರ ಮಂಡನೆ ಮಾಡಲಿದ್ದಾರೆ. ಜಾಗೃತ ವೇದಿಕೆ ಸೋಂದಾ, ಮಿಥಿಕ್ ಸೊಸೈಟಿ ಬೆಂಗಳೂರು, ಪುರಾತತ್ವ ವಸ್ತು ಸಂಗ್ರಹಾಲಯಗಳ ಪರಂಪರೆ ಇಲಾಖೆ, ಮೈಸೂರು, ಸೋದೆ ಸದಾಶಿವರಾಯ ಪ್ರಶಸ್ತಿ ಪ್ರಧಾನ ಸಮಿತಿ, ರಂಗಚರಿತ ಸೋಂದಾ, ಇವರುಗಳ ಸಂಯುಕ್ತ ಸಹಯೋಗದಲ್ಲಿ, 2024ರ ಅಕ್ಟೋಬರ್ 19 ಮತ್ತು 20ರಂದು […]
Continue Readingಮನೆಕಟ್ಟೋ ಆಸೆಯ ಬಡವರಿಗೆ, ಪ್ರಧಾನಮಂತ್ರಿ ಆವಾಸ್ ಯೋಜನೆಅಡಿಯಲ್ಲಿ ಆನ್ಲೈನ್ ಅರ್ಜಿ ಆಹ್ವಾನ…
Nadubadenews, ಮಾಹಿತಿ, ಅ.13: ಪ್ರದಾನ ಮಂತ್ರಿ ಆವಾಸ್ ಯೋಜನೆ (PMAY) 2.0 ಅಡಿಯಲ್ಲಿ ಸರ್ಕಾರವು 3 ಕೋಟಿ ಹೆಚ್ಚುವರಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಈಗ ಮಾಸಿಕ 15,000 ರೂ. ಆದಾಯ ಇರುವವರೂ ಅರ್ಹರಾಗಿದ್ದು, 90 ದಿನಗಳಲ್ಲಿ ಮನೆ ನೀಡಲಾಗುವುದು. ಆನ್ಲೈನ್ ಅರ್ಜಿ ಪ್ರಕ್ರಿಯೆಯು ಸರಳವಾಗಿದೆ ಮತ್ತು ಅರ್ಹ ವ್ಯಕ್ತಿಗಳನ್ನು ಗುರುತಿಸಲು ಸಮೀಕ್ಷೆಯು ಶೀಘ್ರದಲ್ಲೇ ಪ್ರಾರಂಭವಾಗುತ್ತದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ದೇಶದ ಆರ್ಥಿಕವಾಗಿ ದುರ್ಬಲ ಜನರಿಗೆ ವಸತಿ ಒದಗಿಸುವ ಗುರಿಯನ್ನು […]
Continue Readingಕೊಡಗಿಗೆ ಇರೋದು ಐವರು ಶಾಸಕರು, ಆಟಕ್ಕೆ ಮೂರು, ಮಿಕ್ಕೆರೆಡು ಲೆಕ್ಕಕ್ಕೆ ಮಾತ್ರ….
nadubadenews ಸಂಪಾದಕೀಯ, ಅ.13: ಕೊಡಗು ಜಿಲ್ಲೆಯಿಂದ ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸುವ ಶಾಸಕರ ಸಂಖ್ಯೆ ಐದು. ಆದರೆ ನಮಗೆ ಗೊತ್ತಿರೋ ಶಾಸಕರು ಮೂವರೆ. ಮತ್ತಿಬ್ಬರ ಹೆಸರನ್ನ ಯಾವುದಾದರೂ ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಹುಡುಕಬೇಕು. ಅದೂ ಕೇವಲ ಪ್ರೋಟೊಕಾಲ್ಗೆ ಮಾತ್ರ.ಎಷ್ಟೋ ಜನಕ್ಕೆ ಕೊಡಗಿಗೆ ಐವರು ಶಾಸಕರು ಸಂಬಂಧ ಪಡುತ್ತಾರೆ ಎಂದರೆ, ಆಶ್ಚರ್ಯದಿಂದ ದುರುಗುಟ್ಟಿ ನೋಡುತ್ತಾರೆ. ಕಾರಣ ಆ ಇಬ್ಬರು ಯಾರು ಎಲ್ಲಿದ್ದಾರೆ, ಯಾವಾಗ ಬರುತ್ತಾರೆ, ಅವರ ಕಛೇರಿ ಇದಿಯಾ, ಇದ್ಯಾವುದರ ಅರಿವು ಯಾರಿಗೂ ಇಲ್ಲ. ಹಾಗಾದರೆ ಇವರು ನಿಗೂಢ […]
Continue Readingಧಾರವಾಹಿ:- ನಾಡ್ಲ್ ನಾಳ್…!
01 ತೋಡ್ ತೊಡ್ತಂಡಿಂಜ ಚಿಮ್ಮ, ಕೊಲ್ಲಿ ಮೂಲೆಲ್ ಕಿಂಞೋಳಿ ತಡೆರ ಪಕ್ಕ ಎತ್ತುವದು “ಏಯ್ ಬಾರಿರಾ ಮಕ್ಕಳೇ…, ನಾಕ್ ಒರ್ ಕಡ್ಮ ಕ್ಟ್ಟ್ಚೀ…ಂದ್ ” ಕೂತ್ಟ್ಟತ್. ಬೇಕೋವ್ಲ್ ತುಳ್ಳಿ ಕಳ್ಚಂಡಿಂಜ ಮೈಸೂರಕ್ಕಂಡ 3, ಪೇಟೆ ಅಕ್ಕಂಡ 2, ತಂಗೆರ 2, ಬೆಂಗಳೂರಣ್ಣಂಡ 2, ಡೆಲ್ಲಿ ತಮ್ಮಣಂಡ 2 – ಇನ್ನನೆ 11 ಮಕ್ಕ ಓಡಿ ಬಂದಿತ್, ತೋಡ್ರ ಏರಿಂಜಿ ಚಿಮ್ಮಂಡ ಮೀದ ಪಾರಿ ಬುದ್ದತ್. ಬಲ್ಯೋರ್ ಕಕ್ಕಳೆಞಂಡ್ರ ದಂಡ್ ಕೊಂಬ್ನ ಮುರ್ಕಿ ಪುಡ್ಚಂಡ್ “ಹ್ರೇ…”ಂದ್ ತೊಂಡೆಲ್ […]
Continue Reading


