https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Category: Uncategorized

ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಗೆ ಶ್ರೀಮತಿ ಕೂಡಕಂಡಿ  ಓಂಶ್ರೀ ದಯಾನಂದ…

ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಗೆ ಶ್ರೀಮತಿ ಕೂಡಕಂಡಿ  ಓಂಶ್ರೀ ದಯಾನಂದ…

15/01/202515/01/2025nadubadenews@gmail.comLeave a Comment on ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಗೆ ಶ್ರೀಮತಿ ಕೂಡಕಂಡಿ  ಓಂಶ್ರೀ ದಯಾನಂದ…

ಪಾಲಂಗಾಲ, ಜ.15: (ಕರಿನೆರವಂಡ ಡ್ಯಾನಿ ಕುಶಾಲಪ್ಪ) ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿಪ್ರಶಸ್ತಿಗಳಲ್ಲಿ ಅತ್ಯಂತ ಪ್ರತಿಷ್ಟಿತವಾದ ದತ್ತಿ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಈ ದತ್ತಿಯನ್ನು ಗೌರಮ್ಮರವರ ಪುತ್ರ ಬಿ.ಜಿ.ವಸಂತ ರವರು ಕೊಡಗಿನ ಮಹಿಳಾ ಲೇಖಕಿಯರು ಪ್ರಕಟ ಪಡಿಸಿದ ಉತ್ತಮ ಕೃತಿಗೆ ಪ್ರಶಸ್ತಿ ನೀಡಿ ಗೌರವಿಸುವ ಸಲುವಾಗಿ ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ 20 ಲೇಖಕಿಯರಿಗೆ ಈ ಪ್ರಶಸ್ತಿ ನೀಡಲಾಗಿದೆ. 2024-25ನೇ ಸಾಲಿನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿ, 15 ಲೇಖಕಿಯರು  ತಮ್ಮ ಕೃತಿಗಳನ್ನು ಪ್ರಶಸ್ತಿಗಾಗಿ ಮಂಡಿಸಿದ್ದರು. ಜಿಲ್ಲೆಯ ಹಿರಿಯ […]

Continue Reading
ಕರ್ನಾಟಕ ಕಾರ್ಯನಿರತ ಪತ್ರಕರ್ತಂಗಡ ಸಂಘ ಬಿರ್‌ದ್‌ಕ್‌, ಕಾಯಪಂಡ ಶಶಿ ಸೋಮಯ್ಯ, ಪೇರಿಯಂಡ ಜಯಂತಿ….

ಕರ್ನಾಟಕ ಕಾರ್ಯನಿರತ ಪತ್ರಕರ್ತಂಗಡ ಸಂಘ ಬಿರ್‌ದ್‌ಕ್‌, ಕಾಯಪಂಡ ಶಶಿ ಸೋಮಯ್ಯ, ಪೇರಿಯಂಡ ಜಯಂತಿ….

15/01/202515/01/2025nadubadenews@gmail.comLeave a Comment on ಕರ್ನಾಟಕ ಕಾರ್ಯನಿರತ ಪತ್ರಕರ್ತಂಗಡ ಸಂಘ ಬಿರ್‌ದ್‌ಕ್‌, ಕಾಯಪಂಡ ಶಶಿ ಸೋಮಯ್ಯ, ಪೇರಿಯಂಡ ಜಯಂತಿ….

ಮಡಿಕೇರಿ, ಜ. 15:   ಕರ್ನಾಟಕ ಕಾರ್ಯನಿರತ ಪತ್ರಕರ್ತಂಗಡ ಸಂಘ KUWJ) ಕಾಲೋದಿ ಕೊಡ್ಪ ಬಿರ್‌ದ್‌ಕ್‌, ಕೊಡವುರ ಪತ್ರಕರ್ತಂಗಳಾನ, ಕಾಯಪಂಡ ಶಶಿ ಸೋಮಯ್ಯ ಪಿಂಞ, ಪೇರಿಯಂಡ ಜಯಂತಿ(ತಾಮನೆ: ಉದಿಯಂಡ) ಅವು ಆಯ್ಕೆ ಆಯಿತ್.‌ ಕಾಯಪಂಡ ಶಶಿ ಸೋಮಯ್ಯ ಅಯಿಂಗಕ್‌, ಕಳಿರ ಸುದ್ದಿಕ್ಕಾಯಿತ್‌,  ಎ. ನೆಟ್ಟಕಲಪ್ಪ ಬಿರ್‌ದ್‌ ದಕ್ಕ್‌ನಕ, ಯಜಮಾನ್ ಟಿ. ನಾರಾಯಣಪ್ಪ ನೆಪ್ಪುರ ಜಿಲ್ಲಾ ಮಟ್ಟತ, ನಲ್ಲ  ಕೃಷಿ ವರದಿಕ್‌ ಪೇರಿಯಂಡ ಜಯಂತಿ ಅಯಿಂಗಕ್‌ ಬಿರ್‌ದ್‌ ದಕ್ಕಿತ್.‌

Continue Reading
ವಾಸ್ತವಗಳನ್ನು ಅರಗಿಸಿಕೊಳ್ಳಲಾಗುವುದಿಲ್ಲ ಭಾಗ-3,   ಬಡಕಟ್ಟು, ಕ್ಷಾತ್ರ ಪರಂಪರೆಯ ಕೊಡವರು ಮತ್ತು ಮೂಲ ನಿವಾಸಿಗಳ ವಿವರ, ಕುಲದೇವರು, ವೃತ್ತಿ ಸಂಪ್ರದಾಯಗಳ ಸಾರ್ವಜನಿಕ ಹಿತಾಶಕ್ತಿಗಾಗಿ ವಿವರಣೆ – ಕೊ.ಮಾಳೇಟಿರ ಸೀತಮ್ಮ ವಿವೇಕ್

ವಾಸ್ತವಗಳನ್ನು ಅರಗಿಸಿಕೊಳ್ಳಲಾಗುವುದಿಲ್ಲ ಭಾಗ-3,   ಬಡಕಟ್ಟು, ಕ್ಷಾತ್ರ ಪರಂಪರೆಯ ಕೊಡವರು ಮತ್ತು ಮೂಲ ನಿವಾಸಿಗಳ ವಿವರ, ಕುಲದೇವರು, ವೃತ್ತಿ ಸಂಪ್ರದಾಯಗಳ ಸಾರ್ವಜನಿಕ ಹಿತಾಶಕ್ತಿಗಾಗಿ ವಿವರಣೆ – ಕೊ.ಮಾಳೇಟಿರ ಸೀತಮ್ಮ ವಿವೇಕ್

14/01/202514/01/2025nadubadenews@gmail.comLeave a Comment on ವಾಸ್ತವಗಳನ್ನು ಅರಗಿಸಿಕೊಳ್ಳಲಾಗುವುದಿಲ್ಲ ಭಾಗ-3,   ಬಡಕಟ್ಟು, ಕ್ಷಾತ್ರ ಪರಂಪರೆಯ ಕೊಡವರು ಮತ್ತು ಮೂಲ ನಿವಾಸಿಗಳ ವಿವರ, ಕುಲದೇವರು, ವೃತ್ತಿ ಸಂಪ್ರದಾಯಗಳ ಸಾರ್ವಜನಿಕ ಹಿತಾಶಕ್ತಿಗಾಗಿ ವಿವರಣೆ – ಕೊ.ಮಾಳೇಟಿರ ಸೀತಮ್ಮ ವಿವೇಕ್

ಬ್ರಾಹ್ಮಣರು ಪೂಜೆ ಮಾಡಿಕೊಂಡು ಯಾರಿಗೆ ತೊಂದರೆ ಕೊಡದೆ ತಮ್ಮ ಪಾಡಿಗೆ ಇದ್ದವರು ಅಂತ ನೀವು ಅಂದುಕೊಂಡಿದ್ದೀರ ಅಂದು ಕೊಳ್ಳುತ್ತೇನೆ. ಆದರೆ ಅವರು ಮಾತಿನಲ್ಲಿ ನಿಸ್ಸೀಮರು ಎಂತಹ ಯುದ್ಧಗಳಿಗೆ ಕಾರಣಕರ್ತರಾಗಿದ್ದರು ಎಂಬುದರ ಚರಿತ್ರೆ ಅರಿವು ಅನೇಕರಿಗೆ ಇದ್ದಂತಿಲ್ಲ. ಪ್ರಾಚೀನ ತಲೆಮಾರುಗಳಿಂದಲೇ ಅಕ್ಷರ ಉದ್ಯೋಗದ ಮೇಲೆ ನೆಲೆ ಕಟ್ಟಿಕೊಂಡವರಿಗೆ ಹಳೇ ದಾಖಲೆಗಳನ್ನು ಕಾಲಮಾನಕ್ಕೆ ತಕ್ಕಂತೆ ಮಾರ್ಪಡಿಸಿ ಹೊಸದನ್ನು ಆ ಜಾಗದಲ್ಲಿ ಇರಿಸಲು ತಿಳಿದಿರಲಿಲ್ಲ ಎಂಬ ಮುಗ್ಧತೆ ಬೇಡ. ಭಗವದ್ಗೀತೆಯೂ ಅಂತಹ ಸಾಕಷ್ಟು ತಿದ್ದುಪಡಿ ಕಂಡಿದೆ ಎಂಬುದರೆಡೆ ಗಮನ ಹರಿಯಲಿ. ಅವರಲ್ಲಿ […]

Continue Reading
ಮಾದಾಪುರ ಶ್ರೀ ಕಾವೇರಿ ಕೊಡವ ಕೂಟತ್‌ರ  ಪುತ್ತರಿ  ಒತ್ತೋರ್ಮೆ

ಮಾದಾಪುರ ಶ್ರೀ ಕಾವೇರಿ ಕೊಡವ ಕೂಟತ್‌ರ  ಪುತ್ತರಿ  ಒತ್ತೋರ್ಮೆ

13/01/202513/01/2025nadubadenews@gmail.comLeave a Comment on ಮಾದಾಪುರ ಶ್ರೀ ಕಾವೇರಿ ಕೊಡವ ಕೂಟತ್‌ರ  ಪುತ್ತರಿ  ಒತ್ತೋರ್ಮೆ

ಮಾದಾಪುರ, ಜ.13: (ತಂಬುಕುತ್ತಿರ ರೇಖಾಸೋಮಯ್ಯ) ಶ್ರೀ ಕಾವೇರಿ ಕೊಡವ ಕೂಟ ಮಾದಾಪುರತ ಆದನೆಲ್‌, ಪುತ್ತರಿ ಒತ್ತೋರ್ಮೆ ಕೂಟ ಅಂದೋಡೆ ನಡ್ಂದತ್‌,  ಸಂಘತ ಕೊರವುಕಾರ ಜಗ್ಗಾರಂಡ ದೇವಯ್ಯ, ಅಯಿಂಗಡ ಆಯಿಮೆಲ್‌, ಪೆರಿಯೈಂಗಳಾನ ತಂಬುಕುತ್ತಿರ ಬಿದ್ದಪ್ಪ ಅವು ಕಾರೋಣಂಗಕ್‌ ಅಕ್ಕಿ ಇಟ್ಟಿತ್‌ ನೇರ್ಚೆ ಕಟ್ಟಿತ್‌, ಕೊಡವಾಮೆರ ಕೋವುಲ್‌ ಒಂದ್‌ ತೊಟ್ಟ್‌ ನೂರಾಲೂ ನಂದಾಯಿ ಕಾಂಗಂಡ್ಂದ್‌ ಬೋಡ್ಯಂಡತ್.‌ ತಕ್ಕ್‌ ಬಾಕ್‌, ಕಳಿ ತೆಳಿ, ಆಟ್‌ ಪಾಟ್‌ ಎಡಮೇಂಗಿತ್‌ ನಡ್ಂದ ಒತ್ತೋರ್ಮೆ ಕೂಟತ್‌, ಕೊಡವ ಮೂಲಕೊತ್ತ ಜಾನಪದೀಯ ಉಮ್ಮತಿರುವೊ ಆಯಿಮೆ ಕೂಡಿಬಂದೈಂಗಕ್‌ ಏರ […]

Continue Reading
ಕೊಡವರ ಸಂವಿಧಾನ ಬದ್ದ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ನಂದಿನೆರವಂಡ ನಾಚಪ್ಪ ಅವರ ವಿರುದ್ದ ಪ್ರಕರಣ ದುಷ್ಟ ಕೂಟದ ಸಂಚು: CNC ಕಾರ್ಯಕರ್ತರ  ಆರೋಪ.

ಕೊಡವರ ಸಂವಿಧಾನ ಬದ್ದ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ನಂದಿನೆರವಂಡ ನಾಚಪ್ಪ ಅವರ ವಿರುದ್ದ ಪ್ರಕರಣ ದುಷ್ಟ ಕೂಟದ ಸಂಚು: CNC ಕಾರ್ಯಕರ್ತರ  ಆರೋಪ.

13/01/202513/01/2025nadubadenews@gmail.comLeave a Comment on ಕೊಡವರ ಸಂವಿಧಾನ ಬದ್ದ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ನಂದಿನೆರವಂಡ ನಾಚಪ್ಪ ಅವರ ವಿರುದ್ದ ಪ್ರಕರಣ ದುಷ್ಟ ಕೂಟದ ಸಂಚು: CNC ಕಾರ್ಯಕರ್ತರ  ಆರೋಪ.

ಪೊನ್ನಂಪೇಟೆ, ಜ.13:  ಕಳೆದ 35 ವರ್ಷಗಳಿಂದ ಕೊಡವರ ಸಂವಿಧಾನ ಬದ್ದ ಹಕ್ಕಿಗಾಗಿ ಹೋರಾಡುತ್ತಿರುವ ನಂದಿನೆರವಂಡ ನಾಚಪ್ಪ ಅವರ ಹೋರಾಟ ಮತ್ತು ಕೊಡವ ಹಕ್ಕನ್ನು ವಿರೋಧಿಸುತ್ತಿರುವ ದುಷ್ಟ ಕೂಟದ ಸಂಚಿನ ಭಾಗವೇ ಇಂದು ನಾಚಪ್ಪ ಅವರ ವಿರುದ್ದ ಪ್ರಕರಣ ಎಂದು ಸಿ.ಎನ್.ಸಿ ಸದಸ್ಯರು ಆರೋಪಿಸಿದ್ದಾರೆ.             ಸುದ್ದಿಘೋಷ್ಟಿಯಲ್ಲಿ ಮಾತನಾಡಿದ ಸಂಘಟನೆಯ ಕಾರ್ಯಕರ್ತರಾದ ಕಾಂಡೆರ ಸುರೇಶ್‌, ಪಾರುವಂಗಡ ನವೀನ್‌, ಅಪ್ಪೆಂಗಡ ಮಾಲೆ ಪೂಣಚ್ಚ ಅವರುಗಳು, ಕೊಡವರ ಹಕ್ಕು  ಮತ್ತು ಸಂಸ್ಖೃತಿಯ ಅವಹೇಳನ ಮಾಡುವ ಷಡ್ಯಂತ್ರದ ಭಾಗವಾಗಿ ನಾಚಪ್ಪ ಅವರ ವಿರುದ್ದ […]

Continue Reading
ಅಮ್ಮಕೊಡವ ಕ್ರಿಕೆಟ್‌ ನಮ್ಮೆ, ಕೊಂಡಿಜಮ್ಮನ ಕಪ್ ಪೆರ್ಂಗುರ್ತ್‌ ಬೊಳಿಕ್‌ ಬೂಕ್‌ನ ಶಾಸಕ, ಅಜ್ಜಿಕುಟ್ಟಿರ ಪೊನ್ನಣ್ಣ

ಅಮ್ಮಕೊಡವ ಕ್ರಿಕೆಟ್‌ ನಮ್ಮೆ, ಕೊಂಡಿಜಮ್ಮನ ಕಪ್ ಪೆರ್ಂಗುರ್ತ್‌ ಬೊಳಿಕ್‌ ಬೂಕ್‌ನ ಶಾಸಕ, ಅಜ್ಜಿಕುಟ್ಟಿರ ಪೊನ್ನಣ್ಣ

13/01/202513/01/2025nadubadenews@gmail.comLeave a Comment on ಅಮ್ಮಕೊಡವ ಕ್ರಿಕೆಟ್‌ ನಮ್ಮೆ, ಕೊಂಡಿಜಮ್ಮನ ಕಪ್ ಪೆರ್ಂಗುರ್ತ್‌ ಬೊಳಿಕ್‌ ಬೂಕ್‌ನ ಶಾಸಕ, ಅಜ್ಜಿಕುಟ್ಟಿರ ಪೊನ್ನಣ್ಣ

ಪೊನ್ನಂಪೇಟೆ, ಜ.13: ಅಮ್ಮಕೊಡವ ಒಕ್ಕಡೊಕ್ಕಡ ನಡುಲ್‌ ಪೊನ್ನಂಪೇಟೆಲ್‌ ನಡ್ಪ, ಕೊಂಡಿಜಮ್ಮನ ಕ್ರಿಕೇಟ್‌ ಕಳಿ ನಮ್ಮೆ ಪೆರ್ಂಗುರ್ತ್‌ನ ಎಲ್.ಎ.ಸಿ. ಪಿಂಞ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅವು ಬೊಳಿಕ್‌ ಬೂಕ್‌ಚಿ.  ಈ ನ್ಯಾರತ್‌ ತಕ್ಕ್‌ ಪರಂದ ಅಜ್ಜಿಕುಟ್ಟಿರ ಪೊನ್ನಣ್ಣ ಅವು, ಕೊಡವ ಪದ್ದತಿ ಪರಂಪರೆರ ಉಳಿವುಲ್‌ ಅಮ್ಮಕೊಡವ  ಜನಾಂಗತ ನೈಪು ಒರ್ಪು ದುಂಬಾ ಉಂಡ್‌. ಅಮ್ಮಕೊಡವ ಜನಾಂಗತಾಂಡ ಒಕ್ಕಟ್ಟ್‌ರ ನಡೆಕಾಯಿತ್‌ ಕಾಲೋದಿ ನಡ್ತುವ ಕ್ರಿಕೆಟ್‌ ನಮ್ಮೆಕ್‌ ಎಕ್ಕೊಲೂ ಒತ್ತಾಸೆ ಇಪ್ಪ ಎಣ್ಣದಲ್ಲತೆ ಕ್ರಿಕೇಟ್‌ ಎಣ್ಣುವದ್‌ ಓರ್‌ ಕಳಿ ಆಯಿತ್‌ […]

Continue Reading

01 ಕೋಟಿ ವೆಚ್ಚದ ನಾರಾಯಣ ಗುರು ಮಂದಿರ ನಿರ್ಮಾಣಕ್ಕೆ, ಪೊನ್ನಂಪೇಟೆಯಲ್ಲಿ  ಶಾಸಕ ಪೊನ್ನಣ್ಣ ಭೂಮಿ ಪೂಜೆ 

13/01/202513/01/2025nadubadenews@gmail.comLeave a Comment on 01 ಕೋಟಿ ವೆಚ್ಚದ ನಾರಾಯಣ ಗುರು ಮಂದಿರ ನಿರ್ಮಾಣಕ್ಕೆ, ಪೊನ್ನಂಪೇಟೆಯಲ್ಲಿ  ಶಾಸಕ ಪೊನ್ನಣ್ಣ ಭೂಮಿ ಪೂಜೆ 

ಪೊನ್ನಂಪೇಟೆ, ಜ.03: ಪೊನ್ನಂಪೇಟೆ ಕುಂದಾ ರಸ್ತೆಯಲ್ಲಿರುವ ಎಸ್.ಎನ್.ಡಿ.ಪಿ. ಸಂಸ್ಥೆಗೆ ಸೇರಿದ ಜಾಗದಲ್ಲಿ, ಇಂದು ಶಾಸಕ ಎ.ಎಸ್. ಪೊನ್ನಣ್ಣ ಅವರು ಹಿಂದುಳಿದ ವರ್ಗಗಳ ಇಲಾಖೆಯ ಒಂದು ಕೋಟಿ ಅನುದಾನದಲ್ಲಿ ಗುರು ಮಂದಿರ ನಿರ್ಮಾಣದ ಭೂಮಿ ಪೂಜೆಯನ್ನು ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು ಚುನಾವಣಾ ಪೂರ್ವ ಭರವಸೆಯಂತೆ ಪೊನ್ನಂಪೇಟೆಯ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಸ್ಥೆಗೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಭವನ ನಿರ್ಮಾಣವನ್ನು ಮಾಡಿಸಿಕೊಡುತ್ತೇವೆ ಎಂದಿದ್ದೆ. ಅದರಂತೆ ಇಂದು ಒಂದು ಕೋಟಿ ಬಿಡುಗಡೆಗೊಳಿಸಿ ಹಿಂದುಳಿದ ಸಮುದಾಯದ ಆಶೋತ್ತರಗಳ […]

Continue Reading
ಒಕ್ಕಡ ಒಕ್ಕಟ್ಟ್‌, ತಕ್ಕಾಮೆರ ತಾಕತ್ತ್‌ರ ಅಡಿಲ್‌ ಬೊಳಿ ಕಂಡ ಅಖಿಲ ಕೊಡವ ಸಮಾಜ ವೆಬ್‌ಸೈಟ್…‌

ಒಕ್ಕಡ ಒಕ್ಕಟ್ಟ್‌, ತಕ್ಕಾಮೆರ ತಾಕತ್ತ್‌ರ ಅಡಿಲ್‌ ಬೊಳಿ ಕಂಡ ಅಖಿಲ ಕೊಡವ ಸಮಾಜ ವೆಬ್‌ಸೈಟ್…‌

13/01/202513/01/2025nadubadenews@gmail.comLeave a Comment on ಒಕ್ಕಡ ಒಕ್ಕಟ್ಟ್‌, ತಕ್ಕಾಮೆರ ತಾಕತ್ತ್‌ರ ಅಡಿಲ್‌ ಬೊಳಿ ಕಂಡ ಅಖಿಲ ಕೊಡವ ಸಮಾಜ ವೆಬ್‌ಸೈಟ್…‌

       ವಿರಾಜಪೇಟೆ, ಜ.13:      ಕೊಡವಾಮೆರ ಅವ್ವ ಸಂಸ್ಥೆ, ಮೂತ ಸಂಸ್ಥೆ ಎಣ್ಣುವ ಕೇಳಿರ ಅಖಿಲ ಕೊಡವ ಸಮಾಜ ತಾಂಡ ವೆಬ್‌ಸೈಟ್‌ನ, ಎಲ್.ಎ.ಸಿ. ಪಿಂಞ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ  ಪೊನ್ನಣ್ಣ ಅವು  ಬೊಳಿಬೂಕ್‌ಚಿ.             ವೆಬ್‌ಸೈಟ್‌ ಬೊಳಿಬೂಕಿತ್‌ ತಕ್ಕ್‌ ಪರ್ಂದ ಅಜ್ಜಿಕುಟ್ಟಿರ ಪೊನ್ನಣ್ಣ ಅವು, ಕೊಡವ ಎಣ್ಣಕ ಬೊರೀ ಓರ್‌ ಜನಾಂಗ ಮಾತ್ರ ಅಲ್ಲ ಇದೋರ್‌ ನಂಬಿಕೆ. ಇಡೀ ಉಲಗತ್‌ಡಿಯ ಕೊಡವ ಎಣ್ಣಕ ಓರ್‌ ನಂಬಿಕೆ ಗೌರವ ಉಂಡ್‌. ಅದನ ಬಳತಿಯವದ್‌, ಉಳ್ತಿಯವದ್‌ ನಂಗಡ ಕೈಲ್‌ ಉಳ್ಳದ್.‌ ಇಂದ್‌ […]

Continue Reading
ಬಿಜೆಪಿ ಸೋಮವಾರಪೇಟೆ ಯುವ ಮಂಡಲದಿಂದ ವಿವೇಕ ನಡಿಗೆ.

ಬಿಜೆಪಿ ಸೋಮವಾರಪೇಟೆ ಯುವ ಮಂಡಲದಿಂದ ವಿವೇಕ ನಡಿಗೆ.

12/01/202512/01/2025nadubadenews@gmail.comLeave a Comment on ಬಿಜೆಪಿ ಸೋಮವಾರಪೇಟೆ ಯುವ ಮಂಡಲದಿಂದ ವಿವೇಕ ನಡಿಗೆ.

ಸೋಮವಾರಪೇಟೆ,ಜ.12: ವಿವೇಕಾನಂದ ಜಯಂತಿ ಅಂಗವಾಗಿ ಇಂದು ಬೆಳಿಗ್ಗೆ 7:30ಕ್ಕೆ ಸೋಮವಾರಪೇಟೆಯ, ವಿವೇಕಾನಂದ ವೃತ್ತದಲ್ಲಿ, ಸ್ವಾಮಿ ವಿವೇಕಾನಂದರಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಸೋಮವಾರಪೇಟೆ ಮಂಡಲ ಯುವ ಮೋರ್ಚಾದ ವತಿಯಿಂದ ವಿವೇಕನಡಿಗೆಯನ್ನು ಆರಂಭಿಸಲಾಯಿತು. ಕಾರ್ಯಕ್ರಮದಲ್ಲಿ, ಯುಮಾರ್ಚಾ ಜಿಲ್ಲಾಧ್ಯಕ್ಷರಾದ ಮಹೇಶ್ ತಿಮ್ಮಯ್ಯ, ಮಾಜಿ ವಿಧಾನ ಪರಿಷತ್ ಸದಸ್ಯ ಮೇದಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಮನು ಕುಮಾರ್, ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಮೋಹಿತ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ದರ್ಶನ್, ಎಸ್. ಸಿ. ಮೋರ್ಚಾ ಅಧ್ಯಕ್ಷರಾದ ಜಗ್ಗ ಹಾಗೂ ಪ್ರಧಾನ ಕಾರ್ಯದರ್ಶಿಯಾದ, ಪ್ರವೀಣ್ […]

Continue Reading
ಸಿಎನ್‌ಸಿ ನಾಚಪ್ಪ ಅವರನ್ನ ಬಂಧಿಸಿದರೆ ಪ್ರತಿಭಟನೆ: ಕೊಡವಾಮೆರ ಕೊಂಡಾಟ

ಸಿಎನ್‌ಸಿ ನಾಚಪ್ಪ ಅವರನ್ನ ಬಂಧಿಸಿದರೆ ಪ್ರತಿಭಟನೆ: ಕೊಡವಾಮೆರ ಕೊಂಡಾಟ

12/01/202512/01/2025nadubadenews@gmail.com1 Comment on ಸಿಎನ್‌ಸಿ ನಾಚಪ್ಪ ಅವರನ್ನ ಬಂಧಿಸಿದರೆ ಪ್ರತಿಭಟನೆ: ಕೊಡವಾಮೆರ ಕೊಂಡಾಟ

ವಿರಾಜಪೇಟೆ, ಜ.12: ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್. ನಾಚಪ್ಪ ಅವರ ವಿರುದ್ದ ವಿನಾ ಕಾರಣ ದ್ವೇಷಪೂರಿತ ಪ್ರಕರಣ ದಾಖಲಿಸಿದ್ದು, ಅವರನ್ನು ಬಂಧಿಸಿದರೆ ಪ್ರತಿಭಟನೆ ಮಾಡುವುದಾಗಿ ಕೊಡವಾಮೆರ ಕೊಂಡಾಟ ಸಂಘಟನೆ ಹೇಳಿದೆ.ಕೇವಲ ದ್ವೇಷ ಮತ್ತು ವಿಷಯಾಂತರದ ಕಾರಣಕ್ಕಾಗಿ ನಾಚಪ್ಪ ಅವರ ವಿರುದ್ದ ದೂರು ನೀಡಲಾಗುತ್ತಿದ್ದು, ಪದೇ ಪದೇ ಇಲಾಖೆಯ ಮೇಲೆ ಒತ್ತಡ ಹೇರಿ ನಾಚಪ್ಪರನ್ನು ಬಂಧಿಸುವಂತೆ ಒತ್ತಾಯಿಸಲಾಗುತ್ತಿದೆ. ನಾಚಪ್ಪ ಅವರನ್ನ ಬಂಧಿಸಿದರೆ ಅವರ ಹೋರಾಟ ಮತ್ತು ದ್ವನಿಯನ್ನು ಅಡಗಿಸಿ, ಕೊಡವರ ಬಲ ಕುಗ್ಗಿಸಬಹುದು ಎಂಬುದು ಭ್ರಮೆ. ನಾಚಪ್ಪ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version