https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Category: Uncategorized

       ಟೈಲರಿಂಗ್‌ ಮೆಷಿನ್‌ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ…

       ಟೈಲರಿಂಗ್‌ ಮೆಷಿನ್‌ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ…

16/11/202416/11/2024nadubadenews@gmail.comLeave a Comment on        ಟೈಲರಿಂಗ್‌ ಮೆಷಿನ್‌ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ…

                  ಕೊಡಗು ಜಿಲ್ಲಾ ಪಂಚಾಯತ್,  ಉಪನಿರ್ದೇಶಕರು(ಖಾದಿ ಮತ್ತು ಗ್ರಾಮೊದ್ಯೋಗ), ಗ್ರಾಮೀಣ ಕೈಗಾರಿಕಾ ಇಲಾಖೆಯು, 2024-25ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಟೈಲರಿಂಗ್, ಪ್ಲಂಬರ್ & ಸ್ಯಾನಿಟರಿ, ಟೈಲ್ಸ್ ಫಿಟ್ಟರ್ ಮತ್ತು ಗಾರೆ ಕಸುಬಿನ ಪವರ್ ಉಪಕರಣಗಳನ್ನು ಪಡೆಯಲು ಗ್ರಾಮೀಣ ಪ್ರದೇಶದ ವೃತ್ತಿನಿರತ ಕುಶಲ ಕರ್ಮಿಗಳಿಂದ ಅರ್ಜಿ ಆಹ್ವಾನಿಸಿದೆ. ವಿದ್ಯುತ್ ಚಾಲಿತ ಹೊಲಿಗೆಯಂತ್ರ(ಟೈಲರಿಂಗ್) ಪ್ಲಂಬರ್ & ಸ್ಕ್ಯಾನಿಟರಿ, ಸಿರಾಮಿಕ್ ಟೈಲ್ಸ್ ಫಿಟ್ಟರ್ ಮತ್ತು ಗಾರೆಕಸುಬಿನ ಉಪಕರಣ ಪಡೆಯಲು ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಅಭ್ಯರ್ಥಿಗಳು […]

Continue Reading
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌ : ವಾರ -6

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌ : ವಾರ -6

15/11/202415/11/2024nadubadenews@gmail.comLeave a Comment on ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌ : ವಾರ -6

ಕೈಂಜ ವಾರತಿಂಜ… “ಎಲ್ಲಿಯ ಬುಡ್, ಆ ಬೊಳಚತ್‌ನೊಮ್ಮ ಕೆಡ್‌ತಿರುವಿ, ಆ ಬೊಳ್‌ಚತ್‌ರ ಬೊಳಿ ನೋಟುವಕೇ ಈ ಅಮ್ಮ ತಿರೋಳಕಾರಂಡನೆಕೆ ಕಳಿಪೊ” ಎಣ್ಣಿಯಂಡ್ ಬೊಳ್‌ಚ ನಿಪ್ಪ್‌ಚಿಡುವಕ್ ಮೊಟ್ಟ್ ಎಡ್‌ತತ್: ಎಳಿಯಂವೊ ಶಂಭು. “ಮೊಟ್ಟ್ ಮಿಂಞಕ್ ಎಡ್‌ಕತೆ ನೋಟ್…”ಂದ್ ಕಿ‌ರ್‌ಚ್‌‌ನ ತಂಗವ್ವ ಪಲ್ಲ್ ಕಡ್‌‌ಚಂಡ್, ಚೌಂಡಿ ಪೊದ್ದ್‌ನನೆಕೆ ಬೊರ್‌ತಂಡ್ ನೇಲೆಲ್ ಬೊಳ್‌ ಚಕ್ ಅಡ್ಡ ನಿಂದತ್. ಎಂತಾ ಸಂದರ್ಭತೂ ಚೆಡಿ ಕಳಿಕತಿಂಜ ತಂಗವ್ವನ ನೋಟಿತ್ ಮಕ್ಕಕ್ ಪೋಡಿ ಆಚಿ. ಎನ್ನನಾಚೇಂಗಿ ಮಾಡಿತ್ ಅವ್ವಂಗ್ ಚೆನ್ನ ಉಂಬ್‌ಚಿಟ್ಟಿತ್ ವರ್‌ಕೂಟಿರಂಡೂಂದ್ ಗ್ಯಾನ ಮಾಡ್‌‌ನ […]

Continue Reading
ಉತ್ತರಖಂಡತ್‌ ನಡ್ಪ, ರಾಷ್ಟ್ರೀಯ  ಕ್ರಿಕೇಟ್‌ ಕಳಿಕ್, ಓಡಿಯಂಡ ರೋಹಿಣಿ ದೇಚಮ್ಮ

ಉತ್ತರಖಂಡತ್‌ ನಡ್ಪ, ರಾಷ್ಟ್ರೀಯ  ಕ್ರಿಕೇಟ್‌ ಕಳಿಕ್, ಓಡಿಯಂಡ ರೋಹಿಣಿ ದೇಚಮ್ಮ

15/11/202415/11/2024nadubadenews@gmail.comLeave a Comment on ಉತ್ತರಖಂಡತ್‌ ನಡ್ಪ, ರಾಷ್ಟ್ರೀಯ  ಕ್ರಿಕೇಟ್‌ ಕಳಿಕ್, ಓಡಿಯಂಡ ರೋಹಿಣಿ ದೇಚಮ್ಮ

ಬೆಂಗಳೂರ್‌, ನ.15: ಕರ್ನಾಟಕ ರಾಜ್ಯ ಕ್ರಿಕೆಟ್‌ರ, 15 ಬಯತ್‌ರೊಳಿಯತ ಕೂಟಕ್‌ ಮೂಲತ್‌ ಸೂರ್ಲಬ್ಬಿಕಾರಳಾನ,  ಬೆಂಗಳೂರ್‌ಲ್‌ ಓದಿಯಂಡುಳ್ಳ  ಓಡಿಯಂಡ ರೋಹಿಣಿ ದೇಚಮ್ಮ ಆಯ್ಕೆ ಆಯಿತ್.‌             ನವೆಂಬರ್‌ 21ಲಿಂಜ 29ಕೆತ್ತನೆ ಉತ್ತರಖಂಡ್‌ಲ್‌ ನಡ್ಪ,  ಅಂತರರಾಜ್ಯ ಕ್ರಿಕೇಟ್‌ ಕಳಿಕೂಟತ್‌ ಕಳಿಪ, ಕರ್ನಾಟಕತ ಪರ 15 ಕಳಿಕಾರಿಯಡ ಕೂಟ್‌ಲ್‌ ಓಡಿಯಂಡ ರೋಹಿಣಿದೇಚಮ್ಮ ಕೂಡಿಯಾಡುವ.‌ ಈ ಪೈಪೋಟಿಲ್ ಗೆದ್ದಕ, ಮಿಂಞಕ್‌ ಇದೇ ಕೂಟ್‌ಕಾರ  ಜೈಪುರತ್‌ ನಡ್ಪ ಕ್ರಿಕೇಟ್‌ ಕಳಿಕೂಟತ್‌ ಕೂಡಿಯಾಡುವದುಂಡ್.‌ ಕರ್ನಾಟಕ ಇನ್ಸ್ಟಿಟ್ಯೂಟ್‌ ಆಫ್‌ ಕ್ರಿಕೆಟ್(‌KIOC)ಲ್‌ ತರಬೇತಿ ಪಡ್ಂದಂಡುಳ್ಳ, 13 ಬಯತ್‌ರ  ಈ […]

Continue Reading
ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ, ಪಾರಾಣೆ ಸರ್ಕಾರಿ ಪ್ರಥಮಿಕ ಶಾಲೆಯ ಅದ್ದೂರಿ ಮಕ್ಕಳ ದಿನಾಚರಣೆ

ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ, ಪಾರಾಣೆ ಸರ್ಕಾರಿ ಪ್ರಥಮಿಕ ಶಾಲೆಯ ಅದ್ದೂರಿ ಮಕ್ಕಳ ದಿನಾಚರಣೆ

15/11/202415/11/2024nadubadenews@gmail.comLeave a Comment on ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ, ಪಾರಾಣೆ ಸರ್ಕಾರಿ ಪ್ರಥಮಿಕ ಶಾಲೆಯ ಅದ್ದೂರಿ ಮಕ್ಕಳ ದಿನಾಚರಣೆ

ಕೊಣಜಗೇರಿ, ನ.15: ಮಕ್ಕಳ ದಿನಾಚರಣೆಯ ಅಂಗವಾಗಿ, ಮೂರ್ನಾಡು ಸಮೀಪದ ಕೊಣಂಜಗೇರಿ ಗ್ರಾಮ ಪಂಚಾಯತಿಯ ಪಾರಣೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವು, ಶಾಲಾ ಪ್ರಧಾನಿಯ ಅಧ್ಯಕ್ಷತೆಯಲ್ಲಿ, ವಿವಿಧ ಚಟುವಟಿಕೆಗಳೊಂದಿಗೆ ಅರ್ಥಪೂರ್ಣವಾಗಿ ನಡೆಯಿತು.             ಶಾಲಾ ಸಂಸತ್ತಿನ ಸಚಿವ ಸಂಪುಟದ ನೇತೃತ್ವದಲ್ಲಿ, ಕಾಳು ಹೆಕ್ಕುವುದು, ಬಕೆಟಿಗೆ ಚೆಂಡು, ಕಂಬಕ್ಕೆ ರಿಂಗ್‌ ಹಾಕುವುದು ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.             ನಂತರ ನಡೆದ ಸಭಾ ಕಾರ್ಯಕ್ರಮದವು, ಶಾಲಾ ಪ್ರಧಾನ ಮಂತ್ರಿ ಜೆ.ಸಿ. ಮನು ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ […]

Continue Reading
ದಿ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ ನಿ.ದ ಅಧ್ಯಕ್ಷರಾದ ಎ.ಎಸ್.‌ ಪೊನ್ನಣ್ಣ, ಸಂಘದ ಉಳಿವಿಗಾಗಿ ಹೋರಾಡಿದ ರೈತ ಸಮಿತಿ, ಮತ್ತು ನೂತನ ಆಡಳಿತ ಮಂಡಳಿಗೆ ಶುಭ ಕಾಮನೆಗಳು…

ದಿ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ ನಿ.ದ ಅಧ್ಯಕ್ಷರಾದ ಎ.ಎಸ್.‌ ಪೊನ್ನಣ್ಣ, ಸಂಘದ ಉಳಿವಿಗಾಗಿ ಹೋರಾಡಿದ ರೈತ ಸಮಿತಿ, ಮತ್ತು ನೂತನ ಆಡಳಿತ ಮಂಡಳಿಗೆ ಶುಭ ಕಾಮನೆಗಳು…

15/11/202416/11/2024nadubadenews@gmail.comLeave a Comment on ದಿ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ ನಿ.ದ ಅಧ್ಯಕ್ಷರಾದ ಎ.ಎಸ್.‌ ಪೊನ್ನಣ್ಣ, ಸಂಘದ ಉಳಿವಿಗಾಗಿ ಹೋರಾಡಿದ ರೈತ ಸಮಿತಿ, ಮತ್ತು ನೂತನ ಆಡಳಿತ ಮಂಡಳಿಗೆ ಶುಭ ಕಾಮನೆಗಳು…
Continue Reading
ಕಾಫಿ ಬೆಳೆಗಾರರ 10 HP ವರೆಗಿನ ಪಂಪ್  ಸೆಟ್ ಗಳ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ

ಕಾಫಿ ಬೆಳೆಗಾರರ 10 HP ವರೆಗಿನ ಪಂಪ್  ಸೆಟ್ ಗಳ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ

15/11/202415/11/2024nadubadenews@gmail.comLeave a Comment on ಕಾಫಿ ಬೆಳೆಗಾರರ 10 HP ವರೆಗಿನ ಪಂಪ್  ಸೆಟ್ ಗಳ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ

ಮಡಿಕೇರಿ, ನ.15: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವ್ಯಾಪ್ತಿಗೆ ಬರುವ, ಕಾಫಿ ಬೆಳೆಗಾರರ ಪಂಪ್  ಸೆಟ್ ಗಳ ವಿದ್ಯುತ್ ಶುಲ್ಕ ಮರುಪಾವತಿ ಯೋಜನೆಗೆ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಯೋಜನೆಯನ್ನು ಪಡೆಯಲು, ಹತ್ತಿರದ ಸೆಸ್ಕಾಂ ಕಚೇರಿಗೆ ಭೇಟಿ ನೀಡಿ, ವಿದ್ಯುತ್ ಬಿಲ್ಲಿನಲ್ಲಿರುವ ಗ್ರಾಹಕರ ಐಡಿ (Consumer ID), ಗ್ರಾಹಕರ ಆಧಾರ್ ಕಾರ್ಡ್ (ಕಡ್ಡಾಯವಾಗಿ ಪ್ರೂಟ್ ಐಡಿಗೆ ನೋಂದಾವಣೆ ಆಗಿರಬೇಕು ಹಾಗೂ ಆರ್ ಟಿ ಸಿ ಯಲ್ಲಿ ಕಾಫಿ ಎಂದು ನೋಂದಾಯಿಸಿರಬೇಕು), ವಿದ್ಯುತ್ ಬಿಲ್ಲಿನಲ್ಲಿರುವ ಹೆಸರು ಹಾಗೂ […]

Continue Reading
ನಾಳೆ ಕೊಡಗಿನಲ್ಲಿ ಸಂಸದರ ಸಂಚಾರ…

ನಾಳೆ ಕೊಡಗಿನಲ್ಲಿ ಸಂಸದರ ಸಂಚಾರ…

14/11/202414/11/2024nadubadenews@gmail.comLeave a Comment on ನಾಳೆ ಕೊಡಗಿನಲ್ಲಿ ಸಂಸದರ ಸಂಚಾರ…

ಮಡಿಕೇರಿ, ನ.14: ಮೈಸೂರು ಕೊಡಗು ಲೋಕಾಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಒಡೆಯರ್‌ ಅವರು,  ದಿನಾಂಕ: 15/11/2024ರ ಶುಕ್ರವಾರದಂದು ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ನಾಳೆ ಬೆಳಿಗ್ಗೆ 9.30ಗಂಟೆಗೆ ಕುಶಾಲನಗರ ದುಬಾರೆ ಆನೆ ಶಿಬಿರಕ್ಕೆ ಭೇಟಿ, 10.30ಕ್ಕೆ ಮಕ್ಕಂದೂರು, 11.30 ಕೆ.ನಿಡುಗಣೆ, ಮದ್ಯಾಹ್ನ 12.30 ಗಾಳಿಬೀಡು, 1.30 ಭೋಜನ, 2.30, ಹಾಕತ್ತೂರು,ಮೇಕೇರಿ, ಸಂಜೆ 4.00 ಮರಗೋಡು, ಹೊಸ್ಕೇರಿ, 5.00 ಕಡಗದಾಳು, 6.00 ಮಡಿಕೇರಿ ನಗರಗಳಲ್ಲಿ, ಸಂಚರಿಸಿ, ಸಾರ್ವಜಿನಕರು, ಕಾರ್ಯಕರ್ತರು, ಮುಖಂಡರನ್ನು ಭೇಟಿ ಮಾಡಲಿದ್ದಾರೆ. ಆಯಾ ಸಮಯಕ್ಕೆ ಸರಿಯಾಗಿ […]

Continue Reading
ಟಿ. ಶೆಟ್ಟಿಗೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟಕ್‌ ಮೊಳಿ, ಕೊರವುಕಾರಿ ಅಯಿತ್‌  ಕೋಟ್ರಮಾಡ ರೇಷ್ಮಾ ಕಾರ್ಯಪ್ಪ…

ಟಿ. ಶೆಟ್ಟಿಗೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟಕ್‌ ಮೊಳಿ, ಕೊರವುಕಾರಿ ಅಯಿತ್‌  ಕೋಟ್ರಮಾಡ ರೇಷ್ಮಾ ಕಾರ್ಯಪ್ಪ…

14/11/202414/11/2024nadubadenews@gmail.comLeave a Comment on ಟಿ. ಶೆಟ್ಟಿಗೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟಕ್‌ ಮೊಳಿ, ಕೊರವುಕಾರಿ ಅಯಿತ್‌  ಕೋಟ್ರಮಾಡ ರೇಷ್ಮಾ ಕಾರ್ಯಪ್ಪ…

  ಶ್ರೀಮಂಗಲ, ನ.14 (ಅರಿವು: ಚಟ್ಟಂಗಡ ರವಿ ಸುಬ್ಬಯ್ಯ) : ಕೊಡವಡ ನೇರ್‌ ನಲ್ಲಾಮೆರ ಬೇರ್‌ ಪೊಮ್ಮಕ್ಕ. ಪೊಮ್ಮಕ್ಕ ಒಕ್ಕಟ್ಟ್‌ ಒಂದಾಯಿತ್‌ ನಿಂದಕ, ಜನಾಂಗವೂ ಕೂಡ್‌ನನಕೆ, ಮನೆ ಮಾರ್, ಸಮಾಜವೂ ಒಂದಾಯಿತ್‌  ನಂದಾಪ, ಎಣ್ಣುವುದ್‌ ನೇರಾನ ಸಂಗತಿ. ಪೊಮ್ಮಕ್ಕ ಇಂಞಚ್ಚಕೂ ಒಂದಾಯಿ  ನೈಪ ನ್‌ಟ್ಟ್‌ಲ್‌, ಟ.ಶೆಟ್ಟಿಗೇರಿರ ತಾವಳಗೇರಿ ಮೂಂದ್‌ ನಾಡ್‌ ಕೊಡವ ಸಮಾಜ, ಪುದಿಯದಾಯಿತ್‌ ಪೊಮ್ಮಕ್ಕಡ ಕೂಟಕ್‌ ಮೊಳಿ ಇಟ್ಟಿತ್.‌ ಪುದಿಯ ಸಮಿತಿರ ಕೊರವುಕಾರಿ ಆಯಿತ್‌, ಕೋಟ್ರಮಾಡ ರೇಷ್ಮಾ ಕಾರ್ಯಪ್ಪ, ಕೂಟ್‌ ಕೊರವುಕಾರಿ  ಮನ್ನೆರ ಸರುರಮೇಶ್, ಕಾರ್ಯಕಾರಿ […]

Continue Reading
ಮಿನಿ ಒಲಂಪಿಕ್‌, ಹಾಕಿ ಕೂರ್ಗ್‌ ಶುಭಾರಂಭ…

ಮಿನಿ ಒಲಂಪಿಕ್‌, ಹಾಕಿ ಕೂರ್ಗ್‌ ಶುಭಾರಂಭ…

14/11/202414/11/2024nadubadenews@gmail.comLeave a Comment on ಮಿನಿ ಒಲಂಪಿಕ್‌, ಹಾಕಿ ಕೂರ್ಗ್‌ ಶುಭಾರಂಭ…

ವಿರಾಜಪೇಟೆ, ನ.14 (ವಿನೋದ್‌ ಜೆಸಿಬಿ): ಫಿ.ಮಾ. ಕಾರ್ಯಪ್ಪ ಹಾಕಿ ಸ್ಟೇಡಿಯಂ, ಶಾಂತಿನಗರ, ಬೆಂಗಳೂರಿನಲ್ಲಿ ನಡೆಯುತ್ತಿರುವ, ಮೂರನೇ ಕರ್ನಾಟಕ ಮಿನಿ ಒಲಂಪಿಕ್‌ ಹಾಕಿಯಲ್ಲಿ, ಹಾಕಿ ಕೂರ್ಗ್‌, ಯುವಕರ ತಂಡವು ಶುಬಾರಂಭ ಮಾಡಿದೆ.  ಇಂದು ನಡೆದ  ಕಲ್ಬುರ್ಗಿ ತಂಡದ ವಿರುದ್ದದ ಪಂದ್ಯದಲ್ಲಿ, 09-0 ಗೋಲುಗಳ ಭಾರೀ ಅಂತರದ ಗೆಲುವನ್ನು ಪಡೆದುಕೊಂಡು ಮುನ್ನುಗ್ಗಿದೆ.   ಇಂದಿ ಪಂದ್ಯದಲ್ಲಿ ಹಾಕಿ ಕೊಡಗು ಪರ, ಪ್ರಥಮ್‌ ಪೂವಯ್ಯ ಹಗೂ ಪ್ರೀತಮ್‌ ಅವರು ತಲಾ 02 ಗೋಲು ಹಾಕಿದರೆ,  ಜೋಯಪ್ಪ, ಬೋಪಣ್ಣ, ರಿಶಿಕಾವೇರಪ್ಪ, ಪ್ರಜ್ವಲ್‌ ಪೊನ್ನಪ್ಪ, ದೈವಿಕ್‌  […]

Continue Reading
ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ, ಶ್ರೀಮಂಗಲ ಪಿಯು ಕಾಲೇಜು ಆಯ್ಕೆ

ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ, ಶ್ರೀಮಂಗಲ ಪಿಯು ಕಾಲೇಜು ಆಯ್ಕೆ

14/11/202414/11/2024nadubadenews@gmail.comLeave a Comment on ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ, ಶ್ರೀಮಂಗಲ ಪಿಯು ಕಾಲೇಜು ಆಯ್ಕೆ

ಶ್ರೀಮಂಗಲ, ನ.14(ವರದಿ: ಚೆಟ್ಟಂಗಡ ರವಿಸುಬ್ಬಯ್ಯ): ಶ್ರೀಮಂಗಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಕ್ರೀಡೆಗಳಲ್ಲಿ  ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಲಾಂಗ್ ಜಂಪ್ ಮತ್ತು ಫುಟ್ ಬಾಲ್ ನಲ್ಲಿ ಕಾವ್ಯ ವೈ. ಎಂ., ಫುಟ್ ಬಾಲ್ ನಲ್ಲಿ ರೂಪ ಪಿ. ಎ. ತೇಜಾ ಜೆ. ಆರ್. ಖೋ ಖೋ ದಲ್ಲಿ ನವಿತ.ಎಂ, ಶಿವು ಜೆ. ಎಂ, ನವೀನ್ ಪಿ. ಸಿ, ಕಾರ್ತಿಕ್ ಜೆ. ವಿ, ರಘು ಜೆ. ಬಿ, ಸಂತೋಷ್ ಪಿ. ಎಂ,  ಸತೀಶ್ ಪಿ. ಸಿ, […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version