https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Category: Uncategorized

ವಿರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಕಾವೇರಿ ಕಾರ್ನಿವಾಲ್ – 2024. – ಸಾಂಸಕೃತಿಕ, ಕ್ರೀಡಾ ಸ್ಪರ್ಧೆಯೊಂದಿಗೆ,  ಸಾಂಪ್ರದಾಯಿಕ ತಿನಿಸು  ಅಂಗಡಿ, “ಕಲಿಕೆಯೊಂದಿಗೆ ಗಳಿಕೆ” ಹಬ್ಬ…

ವಿರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಕಾವೇರಿ ಕಾರ್ನಿವಾಲ್ – 2024. – ಸಾಂಸಕೃತಿಕ, ಕ್ರೀಡಾ ಸ್ಪರ್ಧೆಯೊಂದಿಗೆ, ಸಾಂಪ್ರದಾಯಿಕ ತಿನಿಸು ಅಂಗಡಿ, “ಕಲಿಕೆಯೊಂದಿಗೆ ಗಳಿಕೆ” ಹಬ್ಬ…

26/11/202426/11/2024nadubadenews@gmail.comLeave a Comment on ವಿರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಕಾವೇರಿ ಕಾರ್ನಿವಾಲ್ – 2024. – ಸಾಂಸಕೃತಿಕ, ಕ್ರೀಡಾ ಸ್ಪರ್ಧೆಯೊಂದಿಗೆ, ಸಾಂಪ್ರದಾಯಿಕ ತಿನಿಸು ಅಂಗಡಿ, “ಕಲಿಕೆಯೊಂದಿಗೆ ಗಳಿಕೆ” ಹಬ್ಬ…

ವಿರಾಜಪೇಟೆ, ನ.26:  ತರಗತಿ ಪಠ್ಯದೊಳಗೆ ಹುದುಗಿರುವ ವಿದ್ಯಾರ್ಥಿಗಳನ್ನು ಪಠ್ಯೇತರವಾಗಿ ನವೊಲ್ಲಾಸದೊಂದಿಗೆ ಹೊಸ ಹುರುಪು ತುಂಬುವ ಉದ್ದೇಶದಿಂದ, ವಿರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ  ನವೆಂಬರ್ 27 ರಂದು ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ  ಕಾವೇರಿ ಕಾರ್ನಿವಾಲ್  ಜಿಲ್ಲಾಮಟ್ಟದ  ಪೆಸ್ಟ್  ನಡೆಸಲಾಗುವುದು, ಎಂದು ಕಾವೇರಿ ಪದವಿಪೂರ್ವ  ಕಾಲೇಜಿನ ಪ್ರಾಂಶುಪಾಲರಾದ ಎನ್.ಎಂ. ನಾಣಯ್ಯ  ತಿಳಿಸಿದರು. ಕಾಲೇಜಿನ ಕೌಸ್ತುಭ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‌ಪಠ್ಯದೊಂದಿಗೆ ಪಠ್ಯೇತರ   ಚಟುವಟಿಕೆಗಳನ್ನು ನಡೆಸಿ ತರಗತಿ , ಪರೀಕ್ಷೆ , ಪಾಠದ ವಿಚಾರದಲ್ಲಿ […]

Continue Reading
ಬೆಳಿಗ್ಗೆ ನೀನಿರದೇ ಇದ್ದಿದ್ದರೆ ನಾನೀಗ ಹೋಗಿ ಬಿಡುತಿದ್ದೆ ಎಂದು ಹಾಸ್ಯಮಾಡಿದ್ದ ಅಪ್ಪ, ಸಂಜೆಯ ಸಮಯಕ್ಕೆ ಹೋಗಿಯೇ ಬಿಟ್ಟರು.

ಬೆಳಿಗ್ಗೆ ನೀನಿರದೇ ಇದ್ದಿದ್ದರೆ ನಾನೀಗ ಹೋಗಿ ಬಿಡುತಿದ್ದೆ ಎಂದು ಹಾಸ್ಯಮಾಡಿದ್ದ ಅಪ್ಪ, ಸಂಜೆಯ ಸಮಯಕ್ಕೆ ಹೋಗಿಯೇ ಬಿಟ್ಟರು.

25/11/202425/11/2025nadubadenews@gmail.com2 Comments on ಬೆಳಿಗ್ಗೆ ನೀನಿರದೇ ಇದ್ದಿದ್ದರೆ ನಾನೀಗ ಹೋಗಿ ಬಿಡುತಿದ್ದೆ ಎಂದು ಹಾಸ್ಯಮಾಡಿದ್ದ ಅಪ್ಪ, ಸಂಜೆಯ ಸಮಯಕ್ಕೆ ಹೋಗಿಯೇ ಬಿಟ್ಟರು.

                  ಅಪ್ಪ ಹೋಗಿ ಇವತ್ತಿಗೆ 05ವರ್ಷ, ನಿನ್ನೆ ರಾತ್ರಿಯಿಂದಲೇ ಸಂಕಟ ಆಗುತಿತ್ತು, ಯಾಕೋ ಗೊತ್ತಿಲ್ಲ ಬೇರೆಲ್ಲಾ ನೋವುಗಳಿಗಿಂತ ಅಪ್ಪನ ಅಗಲಿಕೆ ನನ್ನನ್ನ ತೀರ ಜರ್ಜಿರಿತನಾಗಿಸುತ್ತಿದೆ. ಕಾರಣಗಳು ಹಲವಿರಬಹುದು. ಆದರೂ ತಡೆಯಲಾರದ ತೊಳಲಾಟ, ಯಾರಿಗೂ ಹೇಳಲಾಗದ, ಹೇಳಿದರೂ ಮುಗಿಸಲಾಗದ ಪಾಠ… ಅದಕ್ಕಾಗಿಯೇ ಕಳೆದ ವರ್ಷ ಬರೆದ ಅಪ್ಪನ ಅಗಲಿಕೆಯ ಅಂಕಣವನ್ನು ಮತ್ತೊಮ್ಮೆ ಹಾಗೇ ಹಂಚುತಿದ್ದೇನೆ, ಕಳೆದವರ್ಷ ಲೇಖನ ಓದಿದ ಹಲವರು, ಅವರ ಅನುಭವ ಹಂಚಿಕೊಂಡು ಹಗುರಾಗಿದ್ದರು. ಈಗಲೂ ಇದನ್ನ ಓದಿ ನಿಮಗೂ ಭಾವನೆ ಅರಳಿದರೆ ಹಂಚಿಕೊಳ್ಳಿ, ಆ […]

Continue Reading
ಸೇನಾನಿಗಳಿಗೆ ಅಪಮಾನ ಪ್ರಕರಣ ಆರೋಪಿಯ ವಿರುದ್ದ ರಾಜದ್ರೋಹದ ಪ್ರಕರಣ ಧಾಖಲಿಸಲು ಚಿಂತನೆ,   ಸಹಕರಿಸಿದ ಎಪಿಪಿ ಸೇವೆಯಿಂದ ವಜಾಗೊಳಿಸಬೇಕು. ಕಾಂಗ್ರೇಸ್‌ ವಕ್ತಾರ ತೆನ್ನಿರ ಮೈನಾ ಹೇಳಿಕೆ…

ಸೇನಾನಿಗಳಿಗೆ ಅಪಮಾನ ಪ್ರಕರಣ ಆರೋಪಿಯ ವಿರುದ್ದ ರಾಜದ್ರೋಹದ ಪ್ರಕರಣ ಧಾಖಲಿಸಲು ಚಿಂತನೆ,   ಸಹಕರಿಸಿದ ಎಪಿಪಿ ಸೇವೆಯಿಂದ ವಜಾಗೊಳಿಸಬೇಕು. ಕಾಂಗ್ರೇಸ್‌ ವಕ್ತಾರ ತೆನ್ನಿರ ಮೈನಾ ಹೇಳಿಕೆ…

25/11/202425/11/2024nadubadenews@gmail.comLeave a Comment on ಸೇನಾನಿಗಳಿಗೆ ಅಪಮಾನ ಪ್ರಕರಣ ಆರೋಪಿಯ ವಿರುದ್ದ ರಾಜದ್ರೋಹದ ಪ್ರಕರಣ ಧಾಖಲಿಸಲು ಚಿಂತನೆ,   ಸಹಕರಿಸಿದ ಎಪಿಪಿ ಸೇವೆಯಿಂದ ವಜಾಗೊಳಿಸಬೇಕು. ಕಾಂಗ್ರೇಸ್‌ ವಕ್ತಾರ ತೆನ್ನಿರ ಮೈನಾ ಹೇಳಿಕೆ…

ವಿರಾಜಪೇಟೆ, ನ.25: ದೇಶದ ಅಪ್ರತಿಮ ಸೇನಾನಿಗಳು ಎಂದು ಖ್ಯಾತರಾಗಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಪದ್ಮ ಭೂಷಣ ಜನರಲ್ ತಿಮ್ಮಯ್ಯ ನವರನ್ನು ಅವಹೇಳನ ಮಾಡಿದ ಅರೋಪಿ ವಕೀಲ ವಿದ್ಯಾಧರನಿಗೆ ನಿಯಮ ಬಾಹಿರವಾಗಿ ಸಹಕಾರ ನೀಡಿದ ಅಡಿಶನಲ್ ಜೆ.ಎಂ.ಎಫ್.ಸಿ ನ್ಯಾಯಾಲಯದ ಎ.ಪಿ.ಪಿ ಧನಂಜಯ ರವರನ್ನು ಹುದ್ದೆಯಿಂದ ತೆರವುಗೊಳಿಸಲು ಸರ್ಕಾರಕ್ಕೆ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ರವರ ಮುಖೇನ ಒತ್ತಾಯಿಸಲಾಗಿದೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಆಗ್ರಹಿಸಿದ್ದಾರೆ. ಪೋಲೀಸ್ ಇಲಾಖೆ ಸ್ವಯಂಪ್ರೇರಿತ […]

Continue Reading
ದೇಶದ್ರೋಹಿ ವಿದ್ಯಾಧರ, ವಕೀಲರ ಸಂಘದಿಂದ ಅಮಾನತು. ಪೊಲೀಸರ ಶ್ರಮಕ್ಕೆ, ದೇಶಭಕ್ತರ ಹೋರಾಟಕ್ಕೆ ಪ್ರಥಮ ಜಯ.  ಕುಟಿಲ ಕೂಟಕ್ಕೆ ಮುಖಭಂಗ…

ದೇಶದ್ರೋಹಿ ವಿದ್ಯಾಧರ, ವಕೀಲರ ಸಂಘದಿಂದ ಅಮಾನತು. ಪೊಲೀಸರ ಶ್ರಮಕ್ಕೆ, ದೇಶಭಕ್ತರ ಹೋರಾಟಕ್ಕೆ ಪ್ರಥಮ ಜಯ.  ಕುಟಿಲ ಕೂಟಕ್ಕೆ ಮುಖಭಂಗ…

25/11/202425/11/2024nadubadenews@gmail.comLeave a Comment on ದೇಶದ್ರೋಹಿ ವಿದ್ಯಾಧರ, ವಕೀಲರ ಸಂಘದಿಂದ ಅಮಾನತು. ಪೊಲೀಸರ ಶ್ರಮಕ್ಕೆ, ದೇಶಭಕ್ತರ ಹೋರಾಟಕ್ಕೆ ಪ್ರಥಮ ಜಯ.  ಕುಟಿಲ ಕೂಟಕ್ಕೆ ಮುಖಭಂಗ…

       ವಿರಾಜಫೇಟೆ, ನ.24: ವೀರಾಸೇನಾನಿಗಳನ್ನು ಅವಮಾನಿಸಿದ್ದ ಕುಟೀಲ ವಕೀಲ ದೇಶದ್ರೋಹಿ ವಿದ್ಯಾಧರ ಎಂಬವನ್ನನ್ನು ಮಡಿಕೇರಿ ವಕೀಲರ ಸಂಘ ಆರು ತಿಂಗಳ ಕಾಲ ಅಮಾನತು ಮಾಡಿ ಆದೇಶ ಹೊರಡಿಸಿದೆ.  ಇದು ದೇಶಭಕ್ತರಿಗೆ ಮತ್ತು ಈತನ ವಿರುದ್ದದ ಹೋರಾಟಗಾರಿಗೆ ಸಂದ  ಮೊದಲ ವಿಜಯವಾಗಿದೆ.          ಕಳೆದ ಮೂರು  ದಿನದಿಂದ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣದಲ್ಲಿ, ಪೋಲೀಸರು ಸಂಗ ಸಂಸ್ಥೆಗಳು ದೂರು ನೀಡುವ ಮೊದಲೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ಷಿಪ್ರ ಕಾರ್ಯಾಚರಣೆ ಮಾಡಿ, ಆರೋಪಿಯನ್ನು ಬಂಧಿಸಿ ಜೈಲಿಗಟ್ಟಲು […]

Continue Reading
ಭಾರತೀಯ ಹೆಮ್ಮೆಯ ಪುತ್ರರನ್ನು ಅವಹೇಳನ ಮಾಡಿರುವ ಆರೋಪಿಯ ಗಡಿಪಾರಿಒತ್ತಾಯಿಸಿ  ಸಾಮೂಹಿಕ ಜನಾಂದೋಲನಕ್ಕೆ  ಶೀಘ್ರವೇ ಕರೆ ನೀಡಲು, ದೇಶಭಕ್ತರಿಂದ ಚಿಂತನೆ.

ಭಾರತೀಯ ಹೆಮ್ಮೆಯ ಪುತ್ರರನ್ನು ಅವಹೇಳನ ಮಾಡಿರುವ ಆರೋಪಿಯ ಗಡಿಪಾರಿಒತ್ತಾಯಿಸಿ  ಸಾಮೂಹಿಕ ಜನಾಂದೋಲನಕ್ಕೆ  ಶೀಘ್ರವೇ ಕರೆ ನೀಡಲು, ದೇಶಭಕ್ತರಿಂದ ಚಿಂತನೆ.

23/11/202423/11/2024nadubadenews@gmail.comLeave a Comment on ಭಾರತೀಯ ಹೆಮ್ಮೆಯ ಪುತ್ರರನ್ನು ಅವಹೇಳನ ಮಾಡಿರುವ ಆರೋಪಿಯ ಗಡಿಪಾರಿಒತ್ತಾಯಿಸಿ  ಸಾಮೂಹಿಕ ಜನಾಂದೋಲನಕ್ಕೆ  ಶೀಘ್ರವೇ ಕರೆ ನೀಡಲು, ದೇಶಭಕ್ತರಿಂದ ಚಿಂತನೆ.

  ವಿರಾಜಪೇಟೆ, ನ.23: ತಾಯಿ ಭಾರತೀಯ ಹೆಮ್ಮೆಯ ಪುತ್ರರಾದ, ಫಿ.ಮಾ.ಕಾರ್ಯ ಪ್ಪ ಮತ್ತು ಜನರಲ್‌ ತಿಮ್ಮಯ್ಯ ಅವರನ್ನ ಅತ್ಯಂತ ತುಚ್ಚವಾಗಿ ಹಂಗಿಸಿರುವ, ಹೊರಜಿಲ್ಲೆ ಮೂಲದ, ಮಡಿಕೇರಿ ವಕೀಲ, ವಿದ್ಯಾಧರನ, ವಕೀಲಗಿರಿ ವಜಾಗೊಳಿಸುವುದರ ಜೊತೆಗೆ,  ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಹಾಗೂ ಈತನ ಹಲವು ವರ್ಚಗಳಿಂದ ಜನಾಂಗ ಜನಾಂಗಗಳ ನಡುವೆ, ಧರ್ಮಗಳ ನಡುವೆ ಒಡಕು ಮೂಡಿಸಿ, ಅಶಾಂತಿ ಸೃಷ್ಟಿಸಲು ಯತ್ನಿಸುತಿದ್ದು, ಹಲವು ಸಮಾಜ ವಿದ್ವಾಂಶಕರ ಜೊತೆಗಿನ ನಂಟು ಇರುವ ಬಗೆಯೂ ಸಂಶಯಗಳಿವೆ ಈ ಎಲ್ಲಾ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು […]

Continue Reading
ದೇಶದ್ರೋಹಿ ಹೇಳಿಕೆ ನೀಡಿದ ವಿದ್ಯಾಧರನಿಗೆ ರಾತ್ರೋರಾತ್ರಿ  ಮಂಜೂರಾದ ಜಾಮೀನು ರದ್ದತಿಗೆ,   ನ್ಯಾಯಲಯಕ್ಕೆ ಮೇಲ್ಮನವಿ ಸಲ್ಲಿಸಲು, ಕೊಡವಾಮೆರ ಕೊಂಡಾಟ ಸಂಘಟನೆ  ಚಿಂತನೆ.

ದೇಶದ್ರೋಹಿ ಹೇಳಿಕೆ ನೀಡಿದ ವಿದ್ಯಾಧರನಿಗೆ ರಾತ್ರೋರಾತ್ರಿ  ಮಂಜೂರಾದ ಜಾಮೀನು ರದ್ದತಿಗೆ,   ನ್ಯಾಯಲಯಕ್ಕೆ ಮೇಲ್ಮನವಿ ಸಲ್ಲಿಸಲು, ಕೊಡವಾಮೆರ ಕೊಂಡಾಟ ಸಂಘಟನೆ  ಚಿಂತನೆ.

23/11/202423/11/2024nadubadenews@gmail.comLeave a Comment on ದೇಶದ್ರೋಹಿ ಹೇಳಿಕೆ ನೀಡಿದ ವಿದ್ಯಾಧರನಿಗೆ ರಾತ್ರೋರಾತ್ರಿ  ಮಂಜೂರಾದ ಜಾಮೀನು ರದ್ದತಿಗೆ,   ನ್ಯಾಯಲಯಕ್ಕೆ ಮೇಲ್ಮನವಿ ಸಲ್ಲಿಸಲು, ಕೊಡವಾಮೆರ ಕೊಂಡಾಟ ಸಂಘಟನೆ  ಚಿಂತನೆ.

                ದೇಶ ಕಂಡ ಮಹಾನ್ ಸೇನಾನಿಗಳ ಕುರಿತು ಅವಾಚ್ಯ ಪದಗಳಿಂದ ನಿಂದಿಸಿರುವ ವಕೀಲ ವಿದ್ಯಾಧರನಿಗೆ, ರಾತ್ರೋ ರಾತ್ರಿ  ಜಾಮೀನು ಮಂಜೂರಾಗಿದ್ದು, ಜಾಮೀನು ರದ್ದು ಪಡಿಸುವಂತೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಕೊಡವಾಮೆರ ಕೊಂಡಾಟ ಸಂಘಟನೆ ಕಾನೂನು ತಜ್ಞರೊಂದಿಗೆ ಚರ್ಚಿಸುತ್ತಿದೆ, ಎಂದು ಸಂಘಟನೆ ಪ್ರಕಟಣೆ ನೀಡಿದೆ.                 ನಿನ್ನೆ ಇಡೀ ದಿನ ನಾಟಕೀಯ ಬೆಳವಣಿಗೆಗಳು ನಡೆದಿದ್ದು, ಈ ಎಲ್ಲದರ ಹಿಂದೆ  ದೇಶ ವಿರೋಧಿಯನ್ನು ರಕ್ಷಿಸಲು ವ್ಯಾಪಕ ಹುನ್ನಾರ ನಡೆಸಿರುವ ಸಾಧ್ಯತೆಗಳಿವೆ. ನಿನ್ನೆ ಪೋಲೀಸರಿಗೆ ದೂರು ನೀಡಲು ಹೋದ […]

Continue Reading
ದೇಶ ಕಂಡ ಮಹಾನ್‌ ಸೇನಾನಿಗಳ ವಿರುದ್ದ ಅವಹೇಳನಕಾರಿ ಪೋಸ್ಟ್‌ ಹಾಕಿದ್ದ ಕಿಡಿಗೇಡಿಯ ಬಂಧನ. ಪುತ್ತೂರು ಮೂಲದ, ಮಡಿಕೇರಿಯ ವಕೀಲ ಎಂಬ ಶಂಕೆ.  ಪೊಲೀಸರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ, ಆರೀಪಿಯು ಜಿಲ್ಲೆಯಲ್ಲಿ ಜನಾಂಗೀಯ ದ್ವೇಶ ಬಿತ್ತುತಿದ್ದ ಪ್ರಮುಖ ರುವಾರಿ ಎಂಬ ಗುಮಾನಿ, ಈತನ ವಕೀಲ ಪರವಾನಗಿ ರದ್ದು ಪಡಿಸಲು ಆಗ್ರಹಿಸಿದ ಕೊಡವಾಮೆರ ಕೊಂಡಾಟ ಸಂಘಟನೆ.

ದೇಶ ಕಂಡ ಮಹಾನ್‌ ಸೇನಾನಿಗಳ ವಿರುದ್ದ ಅವಹೇಳನಕಾರಿ ಪೋಸ್ಟ್‌ ಹಾಕಿದ್ದ ಕಿಡಿಗೇಡಿಯ ಬಂಧನ. ಪುತ್ತೂರು ಮೂಲದ, ಮಡಿಕೇರಿಯ ವಕೀಲ ಎಂಬ ಶಂಕೆ.  ಪೊಲೀಸರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ, ಆರೀಪಿಯು ಜಿಲ್ಲೆಯಲ್ಲಿ ಜನಾಂಗೀಯ ದ್ವೇಶ ಬಿತ್ತುತಿದ್ದ ಪ್ರಮುಖ ರುವಾರಿ ಎಂಬ ಗುಮಾನಿ, ಈತನ ವಕೀಲ ಪರವಾನಗಿ ರದ್ದು ಪಡಿಸಲು ಆಗ್ರಹಿಸಿದ ಕೊಡವಾಮೆರ ಕೊಂಡಾಟ ಸಂಘಟನೆ.

22/11/202422/11/2024nadubadenews@gmail.comLeave a Comment on ದೇಶ ಕಂಡ ಮಹಾನ್‌ ಸೇನಾನಿಗಳ ವಿರುದ್ದ ಅವಹೇಳನಕಾರಿ ಪೋಸ್ಟ್‌ ಹಾಕಿದ್ದ ಕಿಡಿಗೇಡಿಯ ಬಂಧನ. ಪುತ್ತೂರು ಮೂಲದ, ಮಡಿಕೇರಿಯ ವಕೀಲ ಎಂಬ ಶಂಕೆ.  ಪೊಲೀಸರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ, ಆರೀಪಿಯು ಜಿಲ್ಲೆಯಲ್ಲಿ ಜನಾಂಗೀಯ ದ್ವೇಶ ಬಿತ್ತುತಿದ್ದ ಪ್ರಮುಖ ರುವಾರಿ ಎಂಬ ಗುಮಾನಿ, ಈತನ ವಕೀಲ ಪರವಾನಗಿ ರದ್ದು ಪಡಿಸಲು ಆಗ್ರಹಿಸಿದ ಕೊಡವಾಮೆರ ಕೊಂಡಾಟ ಸಂಘಟನೆ.

    ಸುಂಟಿಕೊಪ್ಪ, ನ.22: ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ, ದೇಶ ಕಂಡ ಮಹಾನ್‌ ಚೇತನಗಳಾದ ಫಿ.ಮಾ. ಕಾರ್ಯಪ್ಪ ಮತ್ತು ಜನರಲ್‌ ತಿಮ್ಮಯ್ಯ ಅವರ ವಿರುದ್ದ ಅವಹೇಳನ ಮಾಡಿದ್ದ ಆರೋಪಿಯನ್ನು ಇದೀಗ ಕೊಡಗು ಪೋಲೀಸರು ಬಂಧಿಸಿರುವ ಸುಳಿವು ದೊರೆತಿದ್ದು. ಆರೋಪಿಯು ಸುಳ್ಯ  ಮೂಲದ, ಮಡಿಕೇರಿಯಲ್ಲಿ ವಕೀಲಗಿರಿ ಮಾಡುತ್ತಿರುವ ವ್ಯಕ್ತಿ ಎಂಬ ಮಾಹಿತಿ ಲಭ್ಯವಾಗಿದೆ.             ಕಳೆದ ಹಲವು ವರ್ಷಗಳಿಂದ ಕೊಡಗಿನಲ್ಲಿ ಜನಾಂಗೀಯ ದ್ವೇಶಕ್ಕೆ ಮೂಲ ಕಾರಣನಾಗಿದ್ದ ಈತ, ಈವರೆಗೂ  ತೆರೆಯ ಹಿಂದೆ ನಿಂತು,  ಇತರರನ್ನು ಎತ್ತಿ […]

Continue Reading
ಮೈಸೂರ್, ಕೊಡವ ಮಕ್ಕಡ ಕೂಟಕ್ ಪುದಿಯ ಮೂಪ, ತೌಂದಾರಿಯಡ ನಿರ್ಕ್..

ಮೈಸೂರ್, ಕೊಡವ ಮಕ್ಕಡ ಕೂಟಕ್ ಪುದಿಯ ಮೂಪ, ತೌಂದಾರಿಯಡ ನಿರ್ಕ್..

21/11/202421/11/2024nadubadenews@gmail.comLeave a Comment on ಮೈಸೂರ್, ಕೊಡವ ಮಕ್ಕಡ ಕೂಟಕ್ ಪುದಿಯ ಮೂಪ, ತೌಂದಾರಿಯಡ ನಿರ್ಕ್..

                ಪೇರೂರ್, ನ.21: (ಬೊಟ್ಟೋಳಂಡ ನಾಣಯ್ಯ) ಮೈಸೂರ್‌‌ಲ್ ಉಳ್ಳ ಕೊಡವಡ ನೇರ್ ನಲ್ಲಾಮೆಕಾಯಿತ್ ಮೊಳಿಯಿಟ್ಟಿತ್ ಕಾರ್ಬಾರ್ ಮಾಡ್ಯಂಡುಳ್ಳ, ಕೊಡವ ಮಕ್ಕಡ ಕೂಟಕ್, 2024-25ನೇ ಕಾಲತ ಮೂಪ ತೌಂದಾರಿಯಳ ನಿನ್ನಾಂದ್ ನಡ್ಂದ ಮೋಪುಲ್ ನಿರ್ಕ್ ಮಾಡಿತ್.                  ಈ  ಪೋಲೆ ಕೊರವುಕಾರ್ತಿ ಆಯಿತ್  ಮೊಟ್ಟೆಯಂಡ ಇಶಾನಿ ಕುಟ್ಟಪ್ಪ, ಕೂಟ್ ಕೊರವುಕಾರನಾಯಿತ್ ತೀತರಮಾಡ ತನುಶ್ ಗಣಪತಿ, ಕಾರ್ಯಕಾರನಾಯಿತ್ ಮಂಡೇಟಿರ ದೇಗುಲ್ ಗಣಪತಿ, ಕೂಟ್ ಕಾರ್ಯಕಾರಿ ಆಯಿತ್ ಚೆಟ್ಟಿರ ಗ್ರಂಥ ಕಾರ್ಯಪ್ಪ, ಲೆಕ್ಕಪಟ್ಟಿಕಾರನಾಯಿತ್ ಅಲ್ಲಾರಂಡ ದಿಲನ್ ಕಾರ್ಯಪ್ಪ, ಕೂಟ್ […]

Continue Reading
ನಾಳೆಂಜ ಕಡಿಯತ ನಾಡ್‌ ಕಪ್‌, ಹಾಕಿ ನಮ್ಮೆ…

ನಾಳೆಂಜ ಕಡಿಯತ ನಾಡ್‌ ಕಪ್‌, ಹಾಕಿ ನಮ್ಮೆ…

21/11/202421/11/2024nadubadenews@gmail.comLeave a Comment on ನಾಳೆಂಜ ಕಡಿಯತ ನಾಡ್‌ ಕಪ್‌, ಹಾಕಿ ನಮ್ಮೆ…

ಪಾಲಂಗಾಲ, ನ. 21: (ಕರಿನೆರವಂಡ ಡ್ಯಾನಿ ಕುಶಾಲಪ್ಪ)  ಕಡಿಯತ್‌ ನಾಡ್‌, ಕರಡ ಕೊಡವ ಕಲ್ಬರಲ್ ಪಿಂಞ ರಿಕ್ರಿಯೇಷನ್  ಕ್ಲಬ್‌ರ ಆದನೆಲ್‌, ದಂಡನೇ ಕಾಲತ್ ಕಡಿಯತ್‌ನಾಡ್  ಕಪ್ ಹಾಕಿ ಪೈಪೋಟಿ  ನಾಳೆಂಜ 24 ನಡ್ಪ.   ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪರಂಬುಲ್‌, ನಡ್ಪಾಂದ್‌ ಕ್ರೀಡಾ ಸಮಿತಿರ ಕೊರವುಕಾರ ಮೇದುರ ಗಣುಕುಶಾಲಪ್ಪ ಅರಿಚಿಟ್ಟಿತ್. ಆದ್ಯ ಕೊಡವ ಒಕ್ಕಡೊಕ್ಕಡ  ಹಾಕಿ ನಮ್ಮೆ, ಪಾಂಡಂಡ ಕಪ್ ನಡ್ಂದ ಪೆರ್ಮೆರ  ಸರಕಾರಿ ಸ್ಕೂಲ್‌ ಪರಂಬುಲ್‌ ನಡ್ಪ ಈ ಹಾಕಿ ಪೈಪೋಟಿಲ್‌ ಕಡಿಯತ ನಾಡ್‌ಕ್‌ […]

Continue Reading
ವಕ್ಫ್‌ ಮಂಡಳಿಯ ರದ್ದತಿಗೆ ಕಾನೂನು ರೂಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ನಾಳೆ ಕೊಡಗು ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ…

ವಕ್ಫ್‌ ಮಂಡಳಿಯ ರದ್ದತಿಗೆ ಕಾನೂನು ರೂಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ನಾಳೆ ಕೊಡಗು ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ…

21/11/202421/11/2024nadubadenews@gmail.comLeave a Comment on ವಕ್ಫ್‌ ಮಂಡಳಿಯ ರದ್ದತಿಗೆ ಕಾನೂನು ರೂಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ನಾಳೆ ಕೊಡಗು ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ…

ಮಡಿಕೇರಿ, ನ.21: ದೇಶದ ಸಂಸತ್ತಿನಲ್ಲಿ 1952 -1954  ಮೊದಲು  ಅಂಗೀಕಾರವಾಗಿ ನಂತರ  1964, 1995 ಮತ್ತು 2013ರಲ್ಲಿ ತಿದ್ದುಪಡಿಗೊಂಡಿರುವ, ದೇಶದ ಭವಿಷ್ಯಕ್ಕೆ ಮಾರಕವಾಗಿರುವ ವಕ್ಫ್‌ ಕಾಯ್ದೆಯನ್ನ ಸಂಪೂರ್ಣ ರದ್ದುಗೊಳಿಸುವ ಹೊಸ ಕಾಯ್ದೆಯನ್ನು ಮುಂಬರುವ ಚಳಿಗಾಲದ ಅದೀವೇಶನದಲ್ಲೇ ಮಂಡಿಸಬೇಂಕೆಂದು ಸರ್ಕಾರವನ್ನು ಒತ್ತಾಯಿಸಲು‌, ಕೊಡಗು ಬಿಜೆಪಿಯಿಂದ ನಾಳೆ ಮಡಿಕೇರಿಯಲ್ಲಿ ಬೃಹತ್‌, ಮೆರವಣಿಗೆಯ ಹರತಾಳ ನಡೆಯಲಿದೆ ಎಂದು ಕೊಡಗು ಜಿಲ್ಲಾ ಬಿ.ಜೆ.ಪಿ ಪ್ರಕೋಷ್ಟದ ಸಂಯೋಜಕರಾದ ಅಪ್ಪನೆರವಂಡ ಮನೋಜ್‌ ಮಂದಪ್ಪ ತಿಳಿಸಿದ್ದಾರೆ. ನಡುಬಾಡೆಗೆ ಮಾಹಿತಿ ನೀಡಿರುವ ಅವರು, ಕೊಡಗು ಬಿಜೆಪಿ ಘಟಕದ ವತಿಯಿಂದ, […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version