https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Category: Uncategorized

ಸಾರ್ವಜನಿಕ ಸ್ಪಂದನೆಗೆ ಅನಗತ್ಯ ವಿಳಂಬ ಮಾಡುವ ಅಧಿಕಾರಿಗಳ ತಲೆದಂಡ ಖಚಿತ: ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಎಚ್ಚರಿಕೆ  

ಸಾರ್ವಜನಿಕ ಸ್ಪಂದನೆಗೆ ಅನಗತ್ಯ ವಿಳಂಬ ಮಾಡುವ ಅಧಿಕಾರಿಗಳ ತಲೆದಂಡ ಖಚಿತ: ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಎಚ್ಚರಿಕೆ  

09/12/202409/12/2024nadubadenews@gmail.comLeave a Comment on ಸಾರ್ವಜನಿಕ ಸ್ಪಂದನೆಗೆ ಅನಗತ್ಯ ವಿಳಂಬ ಮಾಡುವ ಅಧಿಕಾರಿಗಳ ತಲೆದಂಡ ಖಚಿತ: ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಎಚ್ಚರಿಕೆ  

ವಿರಾಜಪೇಟೆ, ಡಿ.09: ಸರ್ಕಾರದ ಎಲ್ಲಾ ಯೋಜನೆಗಳನ್ನು ಅರ್ಹರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯವಾಗಿದ್ದು, ಈ ವಿಚಾರದಲ್ಲಿ ಅನಗತ್ಯ ವಿಳಂಬ ಮಾಡುವ ಅಧಿಕಾರಿಯ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ಶಾಸಕರಾಗಿರುವ ಅಜ್ಜಿಕುಟ್ಟಿರ ಪೊನ್ನಣ್ಣ ಎಚ್ಚರಿಕೆ ನೀಡಿದ್ದಾರೆ.                 ಕೊಡಗಿನಲ್ಲಿ, ಅಕಾಲಿಕ ಮಳೆ ಮತ್ತಿತರ ಅಡಚಣೆಗಳ ನಡುವೆಯೂ, ಈಗಾಗಲೆ ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರಕಿದ್ದು, ಎಲ್ಲಾ ಇಲಾಖೆಗಳಿಗೂ, ಸಂಬಂಧ ಪಟ್ಟ ಯೋಜನೆಯ ಅನುಸಾರ ಅನುದಾನ ನೀಡಲಾಗುತ್ತಿದೆ. ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಕಾರ್ಯವನ್ನು […]

Continue Reading
ಕೊಡಗಿನ ಸರ್ವತೋಮುಖ ಅಬಿವೃದ್ದಿಗೆ ಕಟಿಬದ್ದನಾಗಿದ್ದು, ಸಾರ್ವಜನಿಕರು ನೇರವಾಗಿ ನಮ್ಮ ಕಛೇರಿಯನ್ನು ಸಂಪರ್ಕಿಸಿ: ಮಡಿಕೇರಿಯಲ್ಲಿ ನೂತನ ಕಛೇರಿಗೆ ಪಾದಾರ್ಪಣೆ ಮಾಡಿದ ಸಂಸದ, ಯಧುವೀರ್‌ ಒಡೆಯರ್‌ ಕರೆ…

ಕೊಡಗಿನ ಸರ್ವತೋಮುಖ ಅಬಿವೃದ್ದಿಗೆ ಕಟಿಬದ್ದನಾಗಿದ್ದು, ಸಾರ್ವಜನಿಕರು ನೇರವಾಗಿ ನಮ್ಮ ಕಛೇರಿಯನ್ನು ಸಂಪರ್ಕಿಸಿ: ಮಡಿಕೇರಿಯಲ್ಲಿ ನೂತನ ಕಛೇರಿಗೆ ಪಾದಾರ್ಪಣೆ ಮಾಡಿದ ಸಂಸದ, ಯಧುವೀರ್‌ ಒಡೆಯರ್‌ ಕರೆ…

08/12/202408/12/2024nadubadenews@gmail.comLeave a Comment on ಕೊಡಗಿನ ಸರ್ವತೋಮುಖ ಅಬಿವೃದ್ದಿಗೆ ಕಟಿಬದ್ದನಾಗಿದ್ದು, ಸಾರ್ವಜನಿಕರು ನೇರವಾಗಿ ನಮ್ಮ ಕಛೇರಿಯನ್ನು ಸಂಪರ್ಕಿಸಿ: ಮಡಿಕೇರಿಯಲ್ಲಿ ನೂತನ ಕಛೇರಿಗೆ ಪಾದಾರ್ಪಣೆ ಮಾಡಿದ ಸಂಸದ, ಯಧುವೀರ್‌ ಒಡೆಯರ್‌ ಕರೆ…

ಮಡಿಕೇರಿ, ಡಿ.08: ಕೊಡಗು-ಮೈಸೂರು ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಮಡಿಕೇರಿ ಜಿಲ್ಲಾಡಳಿತ ಭವನದಲ್ಲಿ, ತಮ್ಮ ಅಧಿಕೃತ ಕಛೇರಿಗೆ ರಿಬ್ಬನ್‌ ಕತ್ತರಿಸುವ ಮೂಲಕ ಪಾದಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು ನೂತನವಾಗಿ ನಮ್ಮ ಕಚೇರಿಯು ಇಂದಿನಿಂದ ಕೊಡಗುಜಿಲ್ಲೆಯಲ್ಲಿ ಸೇವೆಯ ಆರಂಭ ಮಾಡಿದೆ, ಸಾರ್ವಜನಿಕರು ತಮ್ಮ ಸಮಸ್ಯೆಗಳ ಆವ್ಹಾಲುಗಳನ್ನು ನಮ್ಮ ಈ ಕಚೇರಿಗೆ ನೇರವಾಗಿ ತಲುಪಿಸಬಹುದು.  ನಮ್ಮ ಸಲಹೆಗಾರರು ವಾರದ ಎಲ್ಲಾ ದಿವಸಗಳು ನಮ್ಮ ಕಚೇರಿಯಲ್ಲಿ ಇರುತ್ತಾರೆ. ನಾನು ಕ್ಷೇತ್ರ ಮೈಸೂರು,ಕೊಡಗಿನ ಜನರ […]

Continue Reading
ಅತೀ ಸಣ್ಣ ಜನಾಂಗಗಳ ಏಳಿಗೆಗೆ ಶ್ರಮಿಸುವುದು ನಮ್ಮ ಹೊಣೆ: ಅರಮನೆ ಪಾಲೆ ಜನಾಂಗದ ಕ್ರೀಡಾಕೂಟದಲ್ಲಿ ಶಾಸಕ ಮಂಥರ್‌ಗೌಡ

ಅತೀ ಸಣ್ಣ ಜನಾಂಗಗಳ ಏಳಿಗೆಗೆ ಶ್ರಮಿಸುವುದು ನಮ್ಮ ಹೊಣೆ: ಅರಮನೆ ಪಾಲೆ ಜನಾಂಗದ ಕ್ರೀಡಾಕೂಟದಲ್ಲಿ ಶಾಸಕ ಮಂಥರ್‌ಗೌಡ

08/12/202408/12/2024nadubadenews@gmail.comLeave a Comment on ಅತೀ ಸಣ್ಣ ಜನಾಂಗಗಳ ಏಳಿಗೆಗೆ ಶ್ರಮಿಸುವುದು ನಮ್ಮ ಹೊಣೆ: ಅರಮನೆ ಪಾಲೆ ಜನಾಂಗದ ಕ್ರೀಡಾಕೂಟದಲ್ಲಿ ಶಾಸಕ ಮಂಥರ್‌ಗೌಡ

ಮೂರ್ನಾಡು, ಡಿ.08: ಅತೀ ಕಡಿಮೆ ಜನಸಂಖ್ಯೆಯಲ್ಲಿರುವ ಜನಾಂಗಳನ್ನು ಸಾಂವಿಧಾನಿಕವಾಗಿ ರಕ್ಷಿಸುವುದು ಸರ್ಕಾರ ಮತ್ತು ನಾಗರೀಕ ಸಮಾಜದ ಹೊಣೆ ಎಂದು ಮಡಿಕೇರಿ ಶಾಸಕ ಡಾ, ಮಂಥರ್‌ ಗೌಡ ಅಭಿಪ್ರಾಯ ಪಟ್ಟರು. ಕೊಡಗು ಮೂಲನಿವಾಸಿ ಅರಮನೆ ಪಾಲೆ ಸಮಾಜದ ವಾರ್ಷಿಕ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡಗಿ ಮೂಲ ನಿವಾಸಿಯಾಗಿರುವ ಅರಮನೆ ಪಾಲೆ ಜನಾಮಗವು ಕೊಡವ ಸಂಸ್ಕೃತಿಯ ಭಾಗವಾಗಿದ್ದಾರೆ. ನಾನಾ ಕಾರಣಗಳಿಂದ ಜನಾಂಗದ ಸಂಖ್ಯೆಯೂ ಕ್ಷೀಣೀಸುತ್ತಿದ್ದು, ಇವರ ಸಂವಿಧಾನ ಬದ್ದ ಹಕ್ಕುಗಳಿಗಾಗಿ ಸರ್ಕಾರ ಸದಾ ಸಿದ್ದವಿದೆ, ಜನಾಂಗದ ಸಬಲೀಕರಣಕ್ಕೆ  ಕಾನೂನಿನ […]

Continue Reading
ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ, ಒಂದು ಲಕ್ಷದ ಹತ್ತು ಸಾವಿರ ಕಿ.ಮಿ. ರಸ್ತೆಯಿರುವ ಕೊಡಗಿನಲ್ಲಿ, ಪೂರ್ಣ ಪ್ರಮಾಣದ ಕಾಮಗಾರಿಗೆ ಕಾಲಾವಕಾಶ ಬೇಕಿದೆ: ಶಾಸಕದ್ವಯರ ಕಳಕಳಿ.

ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ, ಒಂದು ಲಕ್ಷದ ಹತ್ತು ಸಾವಿರ ಕಿ.ಮಿ. ರಸ್ತೆಯಿರುವ ಕೊಡಗಿನಲ್ಲಿ, ಪೂರ್ಣ ಪ್ರಮಾಣದ ಕಾಮಗಾರಿಗೆ ಕಾಲಾವಕಾಶ ಬೇಕಿದೆ: ಶಾಸಕದ್ವಯರ ಕಳಕಳಿ.

08/12/202408/12/2024nadubadenews@gmail.comLeave a Comment on ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ, ಒಂದು ಲಕ್ಷದ ಹತ್ತು ಸಾವಿರ ಕಿ.ಮಿ. ರಸ್ತೆಯಿರುವ ಕೊಡಗಿನಲ್ಲಿ, ಪೂರ್ಣ ಪ್ರಮಾಣದ ಕಾಮಗಾರಿಗೆ ಕಾಲಾವಕಾಶ ಬೇಕಿದೆ: ಶಾಸಕದ್ವಯರ ಕಳಕಳಿ.

ವಿರಾಜಪೇಟೆ, ಡಿ. 08: ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನಲ್ಲಿ, ಇಲಾಖೆಯ ಅಂಕಿ ಅಂಶದ ಪ್ರಕಾರ ಸುಮಾರು ಒಂದು ಲಕ್ಷದ ಹತ್ತು ಸಾವಿರ ಕಿಲೋಮೀಟರ್‌ ರಸ್ತೆ ಇದ್ದು, ಮತ್ತಷ್ಟು ಹೊಸ ರಸ್ತೆಗಳು ಈ ಪಟ್ಟಿಗೆ ಸೇರಲಿವೆ.  ರಸ್ತೆಗಳ ಅಭಿವೃದ್ದಿ ಕಾಮಗಾರಿಯೂ  ಈಗಾಗಲೇ ಸಮರೋಪಾದಿಯಲ್ಲಿ ಸಾಗುತ್ತಿದ್ದು, ಪೂರ್ಣಗೊಳ್ಳಲು ಸಾಕಷ್ಟು ಕಾಲಾವಕಾಶ ಬೇಕಿದೆ. ಸಾರ್ವಜನಿಕರೂ ಕೂಡ ನಮ್ಮೊಂದಿಗೆ ತಾಳ್ಮೆಯಿಂದ ಕೈ  ಜೋಡಿಸಿದರೆ  ಕೆಲವೇ ಸಮಯದಲ್ಲಿ ಕೊಡಗಿನಲ್ಲಿ ಸಮರ್ಪಕ ರಸ್ತೆ ನಿರ್ಮಾಣ ಸಾಧ್ಯವಾಗಲಿದೆ ಎಂದು ಶಾಶಕದ್ವಯರಾದ ಅಜ್ಜಿಕುಟ್ಟಿರ ಪೊನ್ನಣ್ಣ ಹಾಗೂ ಡಾ. ಮಂಥರ್‌ ಗೌಡ […]

Continue Reading
ಟಿ.ಶೆಟ್ಟಿಗೇರಿ ಕೊಡವ ಸಮಾಜತ್ ನಾಳೆ  ಬಣ್ಣೆ ಬೈಶ್ಯ ಪರೀಕ್ಷೆ ಕೋಪು. (ಆರೋಗ್ಯ ಪರೀಕ್ಷಾ ಶಿಭಿರ.)

ಟಿ.ಶೆಟ್ಟಿಗೇರಿ ಕೊಡವ ಸಮಾಜತ್ ನಾಳೆ  ಬಣ್ಣೆ ಬೈಶ್ಯ ಪರೀಕ್ಷೆ ಕೋಪು. (ಆರೋಗ್ಯ ಪರೀಕ್ಷಾ ಶಿಭಿರ.)

08/12/202408/12/2024nadubadenews@gmail.comLeave a Comment on ಟಿ.ಶೆಟ್ಟಿಗೇರಿ ಕೊಡವ ಸಮಾಜತ್ ನಾಳೆ  ಬಣ್ಣೆ ಬೈಶ್ಯ ಪರೀಕ್ಷೆ ಕೋಪು. (ಆರೋಗ್ಯ ಪರೀಕ್ಷಾ ಶಿಭಿರ.)

ತಾವಳಗೇರಿ, ಡಿ.08: (ಮಾಣಿರ ಗಗನ್‌ ಗಣಪತಿ) ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಪಿಂಞ ಗೋಣಿಕೊಪ್ಪ ಲೋಪಮುದ್ರ ಆಸ್ಪತ್ರೆರ ಕೂಟಾದನೆಲ್ ನಡ್‌ಪ ಬಣ್ಣೆ ಬೈಶ್ಯ ಕೋಪು  (ಆರೋಗ್ಯ ತಪಾಸಣೆ ಶಿಭಿರ.) ನಡ್ಪದುಂಡ್.             ನಾಳೆ ಪೊಲಾಕ 09 ಘಂಟೆಕ್‌ ಮೊಳಿಯಾಪ ಈ ಕೋಪುಲ್‌  ಸಾಮಾನ್ಯ ಆರೋಗ್ಯ ಪರೀಕ್ಷೆ, ಮೂಳೆ ಪರೀಕ್ಷೆ, ಊಣ್‌ ತೀನಿರ ಅರಿವು, ಕಣ್ಣ್ ಪರೀಕ್ಷೆ, ನೆರು ಪರೀಕ್ಷೆ, ಚೋರೆ ಪರೀಕ್ಷೆ, ಇ.ಸಿ.ಜಿ.ಕೂಡ್ನನಕೆ ಪಲತರ ಬೈಶ್ಯ ಪರೀಕ್ಷೆ ನಡ್ಪದುಂಡ್. ‌ ಬಣ್ಣೆ ನಡ್ಪ ಈ  ಬೈಶ್ಯ […]

Continue Reading
ಕನ್ನಡ ವಿಕಾಸ ರತ್ನ ಬಿರ್‌ದ್ ಪಡ್ಂದ ಬಲ್ಯಮೀದೇರಿರ ಧೃತಿಪೆಮ್ಮಯ್ಯ

ಕನ್ನಡ ವಿಕಾಸ ರತ್ನ ಬಿರ್‌ದ್ ಪಡ್ಂದ ಬಲ್ಯಮೀದೇರಿರ ಧೃತಿಪೆಮ್ಮಯ್ಯ

07/12/202407/12/2024nadubadenews@gmail.comLeave a Comment on ಕನ್ನಡ ವಿಕಾಸ ರತ್ನ ಬಿರ್‌ದ್ ಪಡ್ಂದ ಬಲ್ಯಮೀದೇರಿರ ಧೃತಿಪೆಮ್ಮಯ್ಯ

ವಿರಾಜಪೇಟೆ, ಡಿ.07: (ಬಾಳೆಯಡ ಕಿಶನ್‌ ಪೂವಯ್ಯ) ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ನಡ್ತ್‌ನ 2024ನೇ ಕಾಲತ ಕನ್ನಡ ನಮ್ಮೆಲ್‌, ಟಿ.ಶೆಟ್ಟಿಗೇರಿರ ರೂಟ್ಸ್‌ ಎಜುಕೇಷನ್‌ ಟ್ರಸ್ಟ್‌ಲ್‌ ಓದಿಯಂಡುಳ್ಳ,  ಬಲ್ಯಮೀದೇರಿರ ಧೃತಿಪೆಮ್ಮಯ್ಯ  ಅಯಿಂಗಕ್‌, ಕಳಿರ ಕೋವುಲ್‌ ಮಾಡ್‌ನ ಸಅಧನೆಕ್ಕಾಯಿತ್ ಕನ್ನಡ ವಿಕಾಸ ರತ್ನ ಬಿರ್‌ದ್ ಬಳ್ಂಬುಚಿ.  ನಾಳಂಕೆ 30/11/2024ಲ್‌ ಮೈಸೂರ್‌ರ ಕನ್ನಡ ಸಾಹಿತ್ಯ ಭವನ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಸಬಾ ಬಾಡೆಲ್‌ ನಡ್ಂದ ಆಯಿಮೆಲ್‌, ಸಾಹಿತಿ ಟಿ. ಸತೀಶ್‌ ಜವರೇಗೌಡ, ಕರ್ನಾಟ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆರ ರಾಜ್ಯ […]

Continue Reading
ರಾಷ್ಟ್ರ ಮಟ್ಟ, ಮಕ್ಕಡ  ರೋಲರ್‌ ಸ್ಕೇಟಿಂಗ್‌,  ಬೊಳ್ಳಿ ಗೆದ್ದ ಕೋಟೆರ ಡಿವಿನ್‌ ಗಣಪತಿ

ರಾಷ್ಟ್ರ ಮಟ್ಟ, ಮಕ್ಕಡ  ರೋಲರ್‌ ಸ್ಕೇಟಿಂಗ್‌,  ಬೊಳ್ಳಿ ಗೆದ್ದ ಕೋಟೆರ ಡಿವಿನ್‌ ಗಣಪತಿ

07/12/202407/12/2024nadubadenews@gmail.comLeave a Comment on ರಾಷ್ಟ್ರ ಮಟ್ಟ, ಮಕ್ಕಡ  ರೋಲರ್‌ ಸ್ಕೇಟಿಂಗ್‌,  ಬೊಳ್ಳಿ ಗೆದ್ದ ಕೋಟೆರ ಡಿವಿನ್‌ ಗಣಪತಿ

ಸೋಮವಾರಪೇಟೆ, ಡಿ.07:   ಅಂಜಲಿಂಜ ಏಳ್‌ ಬಯತ್‌ರೊಳಿಯತ ರಾಷ್ಟ್ರ ಮಟ್ಟ 62ನೇ ರೋಲರ್‌ ಇನ್‌ ಲೈನ್‌  ಸ್ಖೇಟಿಂಗ್‌ ಪೈಪೋಟಿರ 600ಮೀಟರ್‌  ವಿಭಾಗತ್‌, ಕೋಟೆರ ಡಿವಿನ್‌ ಗಣಪತಿ,  ಕರ್ನಾಟಕ ರಾಜ್ಯತ ಪರ ಕೂಡಿಯಾಡಿತ್‌, ದಂಡನೇ ಇನಾಂರ ಕೂಡೆ ಬೊಳ್ಳಿ ಪದ್ಕ ಗೆದ್ದಿತ್‌ ಕೇಳಿ ಕೋಂದಿತ್.‌  ದೇಶತ 28 ರಾಜ್ಯತಿಂಜ ಕೂಡಿಯಾಡಿತಿಂಜ ಈ ಪೈಪೋಟಿಲ್‌ ಕರ್ನಾಟಕತಿಂಜ ಒಬ್ಬನೇ ಪೈಪೋಟಿಕಾರಾನಾಯಿತ್‌ ಪೋಯಿತ್‌ ನಾಡ್‌ಕ್‌ ಪೆರ್ಮೆ ಕೋಂದಿತ್.‌             ಸೋಮವಾರಪೇಟೆರ ಆಲೂರ್‌ ಸಿದ್ದಾಪುರ ಪಕ್ಕತ ಸಂಗಯ್ಯನಪುರತ್‌ ಉಳ್ಳ ಕೋಟೆರ ರೋಷನ್‌ ಪಿಂಞ ಲವಲಿ ಧರ್ಮಾವತಿ […]

Continue Reading
ಮಾಣಿಪಂಡ ಅಮಿತಗಣಪತಿ(ತಾಮನೆ:ಬೊಟ್ಟಂಗಡ) ಅಯಿಂಗಕ್‌, ಕುವೆಂಪು ವಿವಿರ ಡಾಕ್ಟರೇಟ್.

ಮಾಣಿಪಂಡ ಅಮಿತಗಣಪತಿ(ತಾಮನೆ:ಬೊಟ್ಟಂಗಡ) ಅಯಿಂಗಕ್‌, ಕುವೆಂಪು ವಿವಿರ ಡಾಕ್ಟರೇಟ್.

07/12/202407/12/2024nadubadenews@gmail.comLeave a Comment on ಮಾಣಿಪಂಡ ಅಮಿತಗಣಪತಿ(ತಾಮನೆ:ಬೊಟ್ಟಂಗಡ) ಅಯಿಂಗಕ್‌, ಕುವೆಂಪು ವಿವಿರ ಡಾಕ್ಟರೇಟ್.

ಪೊನ್ನಂಪೇಟೆ, ಡಿ. 07: (ಐನಂಡ ಬೋಪಣ್ಣ) ಶಿವಮೋಗ್ಗ ಜಿಲ್ಲೆರ ಶಂಕರಘಟ್ಟತ್‌ ಉಳ್ಳ, ಕುವೇಂಪು ವಿಶ್ವವಿದ್ಯಾಲಯತಿಂಜ ಪಿ. ಹೆಚ್.ಡಿ. ಪಡ್ಂದಂಡಿತ್.‌  ಇವು, ಮೈಕ್ರೋಬಯೋಲಜಿ ವಿಭಾಗತ್ ‌ ಒಪ್ಪುಚಿಟ್ಟ”ಫಂಗಲ್ ಏಜೆಂಟ್‌ನ ಬಳಸಿಯಂಡ್‌ ಜಿಂಕ್ ಆಕ್ಸೈಡ್ ನಾನೋಪಾರ್ಟಿಕಲ್ಸ್ (ZnO NPs) ಸಂಶೋದನೆ ಪಿಂಞ ಆಯಾ ತರಕಾರಿ ಕುರುರ ಮೀದ ಅದಂಡ ಪ್ರಭಾವತ್‌ರ ಅಧ್ಯಯನ”ಕ್ ಈ ಪದವಿ ದಕ್ಕಿತ್.‌ ಈ ಪ್ರಬಂಧಕ್ ಪೇಟೆಂಟ್‌ ಕೂಡ ಕ್‌ಟ್ಟಿತ್.‌ . ‌            ಡಾ. ಅಮಿತಾ ಅವು ಬೊಟ್ಟಂಗಡ ಗಣಪತಿ (ಕಾಶಿ)ಪಿಂಞ ಮನು (ತಾಮನೆ: ಮಲ್ಲಂಗಡ)ಅಯಿಂಗಡ ಮೋವ, […]

Continue Reading
ನಾಳೆ ಮೂರ್ನಾಡಿನಲ್ಲಿ ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜ  ಕ್ರೀಡಾಕೂಟ

ನಾಳೆ ಮೂರ್ನಾಡಿನಲ್ಲಿ ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜ  ಕ್ರೀಡಾಕೂಟ

07/12/202408/12/2024nadubadenews@gmail.comLeave a Comment on ನಾಳೆ ಮೂರ್ನಾಡಿನಲ್ಲಿ ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜ  ಕ್ರೀಡಾಕೂಟ

ಮಡಿಕೇರಿ, ಡಿ. 07: ಮೂಲನಿವಾಸಿ ಅರಮನೆ ಪಾಲೆ ಸಮಾಜದ ವಾರ್ಷಿಕ ಕ್ರೀಡಾ ಕೂಟವು ದಿನಾಂಕ : 08.12.2024ನೇ ಭಾನುವಾರ ಮೂರ್ನಾಡು ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿದೆ.  ನಾಳೆ ಬೆಳಿಗ್ಗೆ 9.30 ಗಂಟೆಗೆ ಮಡಿಕೇರಿ ಶಾಸಕರಾದ ಡಾ|| ಮಂಥರ್ ಗೌಡ  ಅವರು ಉದ್ಘಾಟಿಸಲಿದ್ದು, ಕೊಡಗು ಮೂಲನಿವಾಸಿ ಅರಮನೆಪಾಲೆ ಸಮಾಜ ಅಧ್ಯಕ್ಷರಾದ  ಅರಮನೆಪಾಲೆಯರ ಜಿ. ಚೆನಿಯಾ, ನಾಪೋಕ್ಲು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ, ಶ್ರೀ ಎ.ಎಸ್. ಪೊನ್ನಣ್ಣ ಸನ್ಮಾನ್ಯ ಶಾಸಕರು, ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, […]

Continue Reading
ಸಾಮರಸ್ಯದೊಂದಿಗೆ ಬಾತೃತ್ವವನ್ನು ವೃದ್ದಿಸುವ ಶಕ್ತಿ ಕ್ರೀಡೆಗಿದೆ : ಕ್ರೈಸ್ತ ಧರ್ಮ ಗುರು ರೆ.ಫಾ. ಮದಲೈ ಮುತ್ತು ಪ್ರತಿಪಾದನೆ

ಸಾಮರಸ್ಯದೊಂದಿಗೆ ಬಾತೃತ್ವವನ್ನು ವೃದ್ದಿಸುವ ಶಕ್ತಿ ಕ್ರೀಡೆಗಿದೆ : ಕ್ರೈಸ್ತ ಧರ್ಮ ಗುರು ರೆ.ಫಾ. ಮದಲೈ ಮುತ್ತು ಪ್ರತಿಪಾದನೆ

07/12/202407/12/2024nadubadenews@gmail.comLeave a Comment on ಸಾಮರಸ್ಯದೊಂದಿಗೆ ಬಾತೃತ್ವವನ್ನು ವೃದ್ದಿಸುವ ಶಕ್ತಿ ಕ್ರೀಡೆಗಿದೆ : ಕ್ರೈಸ್ತ ಧರ್ಮ ಗುರು ರೆ.ಫಾ. ಮದಲೈ ಮುತ್ತು ಪ್ರತಿಪಾದನೆ

ವಿರಾಜಪೇಟೆ: ಡಿ7: (ಕಿಶೋರ್‌ ಕುಮಾರ್‌ ಶೆಟ್ಟಿ) ಕ್ರೀಡೆಗಳು ವ್ಯಕ್ತಿಯನ್ನು ದೈಹಿಕವಾಗಿ ಮಾನಸಿಕವಾಗಿ ಸದೃಡಗೊಳಿಸುತ್ತದೆ ಎಂದು ಸಂತ ಅನ್ನಮ್ಮ ದೇವಾಲಯದ ಸಹಾಯಕ ಧರ್ಮಗುರುಗಳು ಮತ್ತು ಸಂತ ಅನ್ನಮ್ಮ ಕಾಲೇಜು ಪ್ರಾಂಶುಪಾಲರಾದ ರೆ.ಫಾ. ಮದಲೈ ಮುತ್ತು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘ ಸಂತ ಅನ್ನಮ್ಮ ದೇವಾಲಯ ವಿರಾಜಪೇಟೆ ವತಿಯಿಂದ ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ ಅಯೋಜಿಸಲಾಗಿರುವ 13ನೇ ವರ್ಷದ ಗ್ರಾಮಾಂತರ ಮಟ್ಟದ ಮುಕ್ತ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದ ಧರ್ಮಗುರುಗಳು. ಹೆಚ್ಚು ಹೆಚ್ಚು […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version