https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Category: News, Informatin , Enteetinement and Advertisement

News, Informatin , Enteetinement and Advertisement

ಕೊಡವಾಮೆ ಬಾಳೋ ಪಾದಯಾತ್ರೆಯಿಂದ  ಆಗಿದ್ದೇನು..? ಹೋಗಿದ್ದೇನು…?!!

ಕೊಡವಾಮೆ ಬಾಳೋ ಪಾದಯಾತ್ರೆಯಿಂದ  ಆಗಿದ್ದೇನು..? ಹೋಗಿದ್ದೇನು…?!!

21/02/202521/02/2025nadubadenews@gmail.comLeave a Comment on ಕೊಡವಾಮೆ ಬಾಳೋ ಪಾದಯಾತ್ರೆಯಿಂದ  ಆಗಿದ್ದೇನು..? ಹೋಗಿದ್ದೇನು…?!!

ಸಂಪಾದಕೀಯ: ಕೊಡಗು ಪುರಾತನ ಕಾಲದಿಂದ ಇಂದಿನವರೆಗೂ ತನ್ನದೇ ಆದ ಹಲವು ಇತಿಹಾಸವನ್ನು ಸೃಷ್ಟಿಸಿದೆ.  ಅಂತದೇ ಒಂದು ಇತಿಹಾಸ ಇಂದಿಗೆ  ಹದಿನೈದು ದಿನದ ಹಿಂದೆ, ಅಂದರೆ ಫೆಬ್ರವರಿ 07/2025ನೇ ಶುಕ್ರವಾರ ಮತೊಮ್ಮೆ ದಾಖಲಾಯಿತು.  ಅಂದು ಮಡಿಕೇರಿ ಮಾತ್ರ ಅಲ್ಲ, ಕೊಡಗಿನ ಇತಿಹಾಸದಲ್ಲಿಯೇ ಅತೀ ಹೆಚ್ಚು ಜನ ಸೇರಿದ ಪಾದಯಾತ್ರೆ ಆಗಿ ಕೊಡವಾಮೆ ಬಾಳೊ ಪಾದ ಯಾತ್ರೆ ಇತಿಹಾಸ ಬರೆಯಿತು. ಒಂದು ಜನಾಂಗದ  ಸಂಸ್ಕೃತಿಗಾಗಿನ ಶಾಂತಿಯುತ ಪಾದಯಾತ್ರೆ ಎಂಬ ವಿಶ್ವದಾಖಲೆಯ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಕೊಡವ ಮತ್ತು ಕೊಡವ  ಸಂಸ್ಕೃತಿಗೆ ಒಳಪಡುವ […]

Continue Reading
ರಾಜ್ಯ ದಿನಗೂಲಿ ನೌಕರರ ಸಂಘದ ಗೌರವ ಅಧ್ಯಕ್ಷರಾಗಿ ಸಂಕೇತ್‌ ಪೂವಯ್ಯ

ರಾಜ್ಯ ದಿನಗೂಲಿ ನೌಕರರ ಸಂಘದ ಗೌರವ ಅಧ್ಯಕ್ಷರಾಗಿ ಸಂಕೇತ್‌ ಪೂವಯ್ಯ

21/02/202521/02/2025nadubadenews@gmail.comLeave a Comment on ರಾಜ್ಯ ದಿನಗೂಲಿ ನೌಕರರ ಸಂಘದ ಗೌರವ ಅಧ್ಯಕ್ಷರಾಗಿ ಸಂಕೇತ್‌ ಪೂವಯ್ಯ

ವಿರಾಜಪೇಟೆ, ಫೆ. 21: ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಗೌರವ ಅಧ್ಯಕ್ಷರಾಗಿ ಮೇರಿಯಂಡ ಸಂಕೇತ್ ಪೂವಯ್ಯ ನೇಮಕಗೊಂಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಅರಣ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ 7ನೇ ರಾಜ್ಯಮಟ್ಟದ ಸಭೆಯಲ್ಲಿ ಸಂಕೇತ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಎಂ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ನೂತನ ಗೌರವ ಅಧ್ಯಕ್ಷರಾಗಿ ನೇಮಕಗೊಂಡ ಸಂಕೇತ್ ಪೂವಯ್ಯ ಮಾತನಾಡಿ ದಿನಗೂಲಿ, […]

Continue Reading
ಮುದ್ದಂಡ ಕಪ್‌ ಹಾಕಿ ನಮ್ಮೆಕ್‌ ಪೆದ ದಾಖಲ್‌ ಮಾಡ್ಯವಲೂ…

ಮುದ್ದಂಡ ಕಪ್‌ ಹಾಕಿ ನಮ್ಮೆಕ್‌ ಪೆದ ದಾಖಲ್‌ ಮಾಡ್ಯವಲೂ…

21/02/202521/02/2025nadubadenews@gmail.comLeave a Comment on ಮುದ್ದಂಡ ಕಪ್‌ ಹಾಕಿ ನಮ್ಮೆಕ್‌ ಪೆದ ದಾಖಲ್‌ ಮಾಡ್ಯವಲೂ…

ಮಡಿಕೇರಿ, ಫೆ.21: ಇಕ್ಕಾಕಲೇ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌, ಗಿನ್ನೆಸ್‌ ಬುಕ್‌ ಆಫ್‌ ರೆಕಾರ್ಡ್‌ಲ್‌ ದಾಖಲಾನ ಕೇಳಿರ ಕೊಡವ ಹಾಕಿನಮ್ಮೆ ಈ ಕಾಲ ಮುದ್ದಂಡ ಕಪ್‌ ಪುನಾದ್ಯ ಓರ್‌ ಉಲಗ ಕೇಳಿಕ್‌ ಎಲ್ಲಾ ತಯಾರಿ ಮಾಡ್ಯಂಡುಂಡ್.‌ ಈ ಕೇಳಿಲ್‌ ನಂಗಳೂ ಕೂಡಿಯಾಡೋಂಡೂಂದಾನಕ ಈ ಕಾಲ ಹಾಕಿ ನಮ್ಮೆಲ್‌ ಕಳ್ಚಕ ಮದಿ… ಇದಂಗಾಯಿತ್‌ ಈ ಕ್‌ದಿಯ ಜಾಗತ್‌ ಒಕ್ಕ ಪೆದ ದಾಖಲ್‌ ಮಾಡ್ಯವಲು….

Continue Reading
ಬೇಕಾಗಿದ್ದಾರೆ…

ಬೇಕಾಗಿದ್ದಾರೆ…

21/02/202521/02/2025nadubadenews@gmail.comLeave a Comment on ಬೇಕಾಗಿದ್ದಾರೆ…

ನುಡಿ, MS Office, Coreldraw ಗೊತ್ತಿರುವ ಅಭ್ಯರ್ಥಿಗಳು ನಡುಬಾಡೆ ನ್ಯೂಸ್‌ನಲ್ಲಿ ಕಾರ್ಯ ನಿರ್ವಹಿಸಲು ಬೇಕಾಗಿದ್ದಾರೆ.

Continue Reading
ರಾಷ್ಟ್ರೀಯ ಬಾಸ್ಕೇಟ್‌ ಬಾಲ್‌ ಕಳಿಕೆ ಕೇಳೆಟಿರ ಹರ್ಷಿತಬೋಪಯ್ಯ

ರಾಷ್ಟ್ರೀಯ ಬಾಸ್ಕೇಟ್‌ ಬಾಲ್‌ ಕಳಿಕೆ ಕೇಳೆಟಿರ ಹರ್ಷಿತಬೋಪಯ್ಯ

20/02/202520/02/2025nadubadenews@gmail.comLeave a Comment on ರಾಷ್ಟ್ರೀಯ ಬಾಸ್ಕೇಟ್‌ ಬಾಲ್‌ ಕಳಿಕೆ ಕೇಳೆಟಿರ ಹರ್ಷಿತಬೋಪಯ್ಯ

 ಬೆಂಗಳೂರ್‌, ಫೆ.20:  ಈ ತಿಂಗ 23 ಲಿಂಜ 26ಕೆತ್ತನೆ ಡೆಲ್ಲಿಲ್‌ ನಡ್ಪ  ಭಾರತ ರಾಷ್ಟ್ರೀಯ SABA ಬಾಸ್ಕೇಟ್‌ ಬಾಲ್‌ ‌ ತಂಡಕ್‌ ಕೇಳೇಟಿರ ಹರ್ಷಿತ ಬೋಪಯ್ಯ  ಆಯ್ಕೆ ಆಯಿತ್‌.            ನಾಪೋಕ್‌ಕಾರಳಾನ ಕೇಳೇಟಿರ ದೊರೆ ಬೋಪಯ್ಯ ಪಿಂಞ ಮಾಲಾಮುತ್ತಮ್ಮ (ತಾಮನೆ: ಮಂಡೆಪಂಡ) ದಂಪತಿಯಡ ಮೋವಳಾನ ಹರ್ಷಿತ, ನಾಪೋಕ್‌ ಶ್ರೀ ರಾಮಾ ಟ್ರಸ್ಟ್‌ ಪಿಂಞ ಬೆಂಗಳೂರ್‌ ವಿದ್ಯಾನಗರತ್‌ ಉಳ್ಳ ಸ್ಪೋರ್ಟ್ಸ್‌ ಹಾಸ್ಟೇಲ್‌ಲ್‌ ಓದಿತ್‌, ಸೌತ್‌ ಸೆಂಟ್ರಲ್‌ ರೈಲ್ವೇಸ್‌ ಹೈದರಾಬಾದ್‌ಲ್‌ ಚಾಕ್ರಿಲುಂಡ್.‌ ಇದಿಕ್ಕ ರಾಷ್ಟ್ರೀಯ ಬಾಸ್ಖೇಟ್‌ಬಾಲ್‌ ಕಳಿಲ್‌ ಕೂಡ್ಯಾಡಿತ್‌  ಪೊಮ್ಮಾಲೆ […]

Continue Reading
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕರಿನೆರವಂಡ ಡ್ಯಾನಿ ಕುಶಾಲಪ್ಪ ನೇಮಕ

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕರಿನೆರವಂಡ ಡ್ಯಾನಿ ಕುಶಾಲಪ್ಪ ನೇಮಕ

20/02/202520/02/2025nadubadenews@gmail.comLeave a Comment on ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕರಿನೆರವಂಡ ಡ್ಯಾನಿ ಕುಶಾಲಪ್ಪ ನೇಮಕ

ವಿರಾಜಪೇಟೆ, ಫೆ.20:  ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಕರಿನೆರವಂಡ ಡ್ಯಾನಿ ಕುಶಾಲಪ್ಪ ಅವರನ್ನು ನೇಮಕಮಾಡಿ,  ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್‌ ಬೆಳ್ಯಪ್ಪ ಅವರು ಆದೇಶ ಮಾಡಿದ್ದಾರೆ. ಮಕ್ಕಳೊಳಗಿನ ಸೃಜನಶೀಲತೆಯನ್ನು  ಹೊರರತೆಗೆದು, ನವ ಸಮಾಜದ ನಿರ್ಮಾಣದಲ್ಲಿ ಸಾಹಿತ್ಯದ ಬೆಳವಣಿಗೆಯ ಮಹತ್ವಾಕಾಂಕ್ಷೆಯುಳ್ಳ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌, ರಾಜ್ಯ ಮತ್ತು ಅಂತರಾಜ್ಯ ಮಟ್ಟದಲ್ಲಿ ಘಟಕಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಜಿಲ್ಲೆಯಲ್ಲಿ ಬಲಿಷ್ಟವಾಗಿ ಕಟ್ಟಿಬೆಳೆಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಸಮರ್ಥರನ್ನೊಳಗೊಂಡ ತಂಡವನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ.

Continue Reading
ಏಖ್‌ ಭಾರತ್ ಅಭಿಯಾನದ ಪೋಸ್ಟರ್‌ ವಿತರಣೆ

ಏಖ್‌ ಭಾರತ್ ಅಭಿಯಾನದ ಪೋಸ್ಟರ್‌ ವಿತರಣೆ

20/02/202520/02/2025nadubadenews@gmail.comLeave a Comment on ಏಖ್‌ ಭಾರತ್ ಅಭಿಯಾನದ ಪೋಸ್ಟರ್‌ ವಿತರಣೆ

ಗೋಣಿಕೊಪ್ಪ, ಫೆ.20: ಜೋಯಪ್ಪ ಅಚ್ಚಯ್ಯ ಸ್ಥಾಪಿತ  ಏಖ್ ಭಾರತ್ ಅಭಿಯಾನ ಫೌಂಡೇಶನ್ ವತಿಯಿಂದ  ಒಂದು ರಾಷ್ಟ್ರ, ಒಂದು ಧ್ವಜದ ಬಗ್ಗೆ ಮತ್ತು ನಮ್ಮ ರಾಷ್ಟ್ರಗೀತೆಯ ಅರ್ಥವನ್ನು ಎಲ್ಲಾ ಭಾರತೀಯರಿಗೆ ಅರಿವು ಮತ್ತು ಪ್ರಚಾರ ಮಾಡುವ ಸಲುವಾಗಿ‌, ಗೋಣಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮತ್ತು  ಸರಕಾರಿ ಪ್ರೌಢಶಾಲೆಗಳಿಗೆ ಈ ಕುರಿತಾದ ಪೋಸ್ಟರ್ ಅನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಏಖ್ ಭಾರತ್ ಅಭಿಯಾನ ಫೌಂಡೇಶನ್ ಜಿಲ್ಲಾಧ್ಯಕ್ಷರಾದ  ಕೆ.ಎಸ್. ರಾಜೇಶ್ ಅವರು, ಒಂದು ರಾಷ್ಟ್ರ, ಒಂದು ಧ್ವಜದ […]

Continue Reading
SSLC & PUC ಪರಿಕ್ಷೆಗೆ KSRTC ಉಚಿತ ಪಾಸ್…

SSLC & PUC ಪರಿಕ್ಷೆಗೆ KSRTC ಉಚಿತ ಪಾಸ್…

19/02/202519/02/2025nadubadenews@gmail.comLeave a Comment on SSLC & PUC ಪರಿಕ್ಷೆಗೆ KSRTC ಉಚಿತ ಪಾಸ್…

       ಬೆಂಗಳೂರು, ಫೆ.19:  ಪ್ರಸ್ತುತ ಸಾಲಿನ  ಹತ್ತನೇ ಮತ್ತು  ದ್ವೀತೀಯ ಪರೀಕ್ಷೆಗಳು ಸಮೀಪಿಸುತ್ತಿವೆ. ವಿದ್ಯಾರ್ಥಿಗಳು ತಮ್ಮ ಶಾಲೆಗಳನ್ನು ಬಿಟ್ಟು ಪರಿಕ್ಷಾ ಕೇಂದ್ರಗಳಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ ಕರ್ನಾಟಕ ಸಾರಿಗೆ  ಸಂಸ್ಥೆಯು ತನ್ನ ಬಸ್ಸುಗಳಲ್ಲಿ ಪರಿಕ್ಷಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅನುಕೂಲ ಕಲ್ಪಿಸಿ ಆದೇಶಿಸಿದೆ.            ಈ ವರ್ಷದ ಪಿಯುಸಿ ಪರೀಕ್ಷೆಗಳು, ಮಾರ್ಚ್‌  01ರಿಂದ ಪ್ರಾರಂಭವಾಗಿ 20/03/25ರ ವರೆಗೆ ನಡೆಯಲಿವೆ. ಹತ್ತನೇ ತರಗತಿ ಪರೀಕ್ಷೆಗಳು 21/03/25ರಿಂದ   04/04/25ರವರೆಗೆ ರಾಜ್ಯಾಧ್ಯಂತ ನಡೆಯಲಿವೆ. ಈ ಸಮಯದಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು ಪರಿಕ್ಷಾ […]

Continue Reading
ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾ ಅಧ್ಯಕ್ಷರಾಗಿ ಚಾಮೆರ ದಿನೇಶ್‌ ಬೆಳ್ಯಪ್ಪ

ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾ ಅಧ್ಯಕ್ಷರಾಗಿ ಚಾಮೆರ ದಿನೇಶ್‌ ಬೆಳ್ಯಪ್ಪ

17/02/202517/02/2025nadubadenews@gmail.comLeave a Comment on ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾ ಅಧ್ಯಕ್ಷರಾಗಿ ಚಾಮೆರ ದಿನೇಶ್‌ ಬೆಳ್ಯಪ್ಪ

ವಿರಾಜಪೇಟೆ, ಫೆ.17: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನ ಕೊಡಗು ಜಿಲ್ಲಾ ಅಧ್ಯಕ್ಷರನ್ನಾಗಿ, ನಡುಬಾಡೆ ನ್ಯೂಸ್‌ ಪ್ರಧಾನ ಸಂಪಾದಕ ಚಾಮೆರ ದಿನೇಶ್‌ ಬೆಳ್ಯಪ್ಪ ಅವರನ್ನು ಆಯ್ಕೆಮಾಡಿ ರಾಜ್ಯಧ್ಯಕ್ಷರಾದ ಶ್ರೀ ಸಿ.ಎನ್. ಅಶೋಕ್‌ ಅವರು ಆದೇಶಿಸಿದ್ದಾರೆ.             ದೇಶದ ನಾನಾ ರಾಜ್ಯಗಳಲ್ಲಿ ತನ್ನ ಘಟಕಗಳ ಮೂಲಕ ಕಾರ್ಯಕ್ಷೇತ್ರ ಹೊಂದಿರುವ ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಒಂದು ರಾಷ್ಷ್ರೀಯ ಸಂಘಟನೆಯಾಗಿದ್ದು, ಮಕ್ಕಳಲ್ಲಿ ಸಾಹಿತ್ಯ ಅಭಿರುಚಿಯನ್ನು ಬೆಳೆಸುವ ಜೊತೆಗೆ, ಅವರಲ್ಲಿ ಸೃಜನಶೀಲ ಬೆಳವಣಿಗೆ, ಪರಿಸರ ಸಂರಕ್ಷಣೆ, ಸಹಬಾಳ್ವೆಯ ಜಾಗೃತಿಯನ್ನು ಮೂಡಿಸುವ […]

Continue Reading
ಸನ್ಮಾನಗಳು ಯುವ ಜನರಿಗೆ ಪ್ರೇರಣೆಯಾಗಲಿ: ಕಾಟಿಮಾಡ ಜಿಮ್ಮಿ ಅಣ್ಣಯ್ಯ

ಸನ್ಮಾನಗಳು ಯುವ ಜನರಿಗೆ ಪ್ರೇರಣೆಯಾಗಲಿ: ಕಾಟಿಮಾಡ ಜಿಮ್ಮಿ ಅಣ್ಣಯ್ಯ

17/02/202517/02/2025nadubadenews@gmail.comLeave a Comment on ಸನ್ಮಾನಗಳು ಯುವ ಜನರಿಗೆ ಪ್ರೇರಣೆಯಾಗಲಿ: ಕಾಟಿಮಾಡ ಜಿಮ್ಮಿ ಅಣ್ಣಯ್ಯ

ಪೊನ್ನಂಪೇಟೆ, ಫೆ.17: ಯಾವುದೇ ಸನ್ಮಾನ, ಬಿರುದು, ಪ್ರಶಸ್ತಿಗಳು ಕೇವಲು ಶಾಲು, ಹಣ್ಣು, ಪಾರಿತೋಷಕಗಳ ಸಮಾರಂಭಕ್ಕೆ ಸೀಮಿತವಾಗಿರದೆ, ಯುವ ಜನತೆಯನ್ನು ಆಕರ್ಷಿಸಿ ಹುರಿದುಂಬಿಸುವಂತೆ ಇರಬೇಕು ಎಂದು ಕ್‌ಗ್ಗಟ್ಟ್‌ ನಾಡ್‌ ಹಿರಿಯ ನಾಗರೀಕ ವೇದಿಕೆ ಸಂಸ್ಥಾಪಕ, ಅಜೀವ ಅಧಯಕ್ಷರೂ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಬಿರುದು ವಿಜೇತ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅವರು ಅಭಿಪ್ರಾಯಿಸಿದರು.           ತಮ್ಮ ಸೇವೆ ಮತ್ತು ಸಾಧನೆಯನ್ನುಪರಿಗಣಿಸಿ ಪೊನ್ನಂಪೇಟೆ ಕೊಡವ ಸಮಾಜ ಆಡಳಿತ ಮಂಡಳಿಯು ನೀಡಿದ ಗೌರವ ಪೂರ್ವಕ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಸೇವೆಯನ್ನೂ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version