https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Category: News, Informatin , Enteetinement and Advertisement

News, Informatin , Enteetinement and Advertisement

ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು, ಕುಶಾಲನಗರ  ತಾಲೂಕು ಘಟಕ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು, ಕುಶಾಲನಗರ  ತಾಲೂಕು ಘಟಕ ಪದಾಧಿಕಾರಿಗಳ ಆಯ್ಕೆ

11/03/202511/03/2025nadubadenews@gmail.comLeave a Comment on ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು, ಕುಶಾಲನಗರ  ತಾಲೂಕು ಘಟಕ ಪದಾಧಿಕಾರಿಗಳ ಆಯ್ಕೆ

ಕುಶಾಲನಗರ, ಮಾ.11: ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು, ಕೊಡಗ ಜಿಲ್ಲಾಘಟಕದ ಅದೀನನದಲ್ಲಿ ಬರುವ   ಕುಶಾಲನಗರ  ತಾಲೂಕು ಘಟಕದ ಪದಾಧಿಕಾರಿಗಳನ್ನು ಜಿಲ್ಲಾದ್ಯಕ್ಷರಾದ ಚಾಮೆರ ದಿನೇಶ್‌ಬೆಳ್ಯಪ್ಪ ಅವರ ನಿರ್ದೇಶನದ ಮೇರೆ, ಜಿಲ್ಲಾ ಸಮಿತಿಯ ಅನುಮೋದನೆಯೊಂದಿಗೆ, ಈ ಕೆಳಗಿನಂತೆ ಆಯ್ಕೆಮಾಡಲಾಗಿದೆ ಎಂದು  ಕುಶಾಲನಗರ ಘಟಕಾಧ್ಯಕ್ಷರಾದ ಚೈತನ್ಯ ಸಿ ಮೋಹನ್ ಅವರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ. ಅದರಂತೆ, ಉಪಾಧ್ಯಕ್ಷರಾಗಿ ಪ್ರಸನ್ನ ಬಿ.ಎಸ್, ಪ್ರಧಾನ ಕಾರ್ಯದರ್ಶಿಯಾಗಿ ಕಾವ್ಯ ಗೌಡ, ಸದಸ್ಯರುಗಳಾಗಿ, ಹೇಮಂತ್ ಕುಮಾರ್ ಜೆ ಎಸ್, ರಾಮಚಂದ್ರ,  ಧರಣಿ ಸೋಮಯ್ಯ,  ಕೃತಿಕ ರಾಣಿ ವಿ. ಎಸ್, […]

Continue Reading
ರಾಜ್ಯವಾಗಿದ್ದ ಕೊಡಗಿಗೆ, ವಿವಿಯನ್ನಾದರು ಕೊಡದಿದ್ದರೆ ಹೇಗೆ…??!! : ದಿನೇಶ್‌ ಗುಂಡುರಾವ್.‌

ರಾಜ್ಯವಾಗಿದ್ದ ಕೊಡಗಿಗೆ, ವಿವಿಯನ್ನಾದರು ಕೊಡದಿದ್ದರೆ ಹೇಗೆ…??!! : ದಿನೇಶ್‌ ಗುಂಡುರಾವ್.‌

11/03/202511/03/2025nadubadenews@gmail.com1 Comment on ರಾಜ್ಯವಾಗಿದ್ದ ಕೊಡಗಿಗೆ, ವಿವಿಯನ್ನಾದರು ಕೊಡದಿದ್ದರೆ ಹೇಗೆ…??!! : ದಿನೇಶ್‌ ಗುಂಡುರಾವ್.‌

ಬೆಂಗಳೂರು, ಮಾ.11: ಸ್ವತಂತ್ರ ಸಿ. ರಾಜ್ಯವಾಗಿದ್ದ ಕೊಡಗು, ಪ್ರಸ್ತುತ ಒಂದು ಜಿಲ್ಲೆ ಮಾತ್ರ. ಅಂತ ಜಿಲ್ಲೆಗೆ ಈಗ ನಾವು ಕೊಟ್ಟಿರುವ ವಿಶ್ವ ವಿದ್ಯಾನಿಲಯವನ್ನು ಉಳಿಸಿ  ಕೊಡದಿದ್ದರೆ ಹೇಗೇ ಎಂದು ರಾಜ್ಯ ಆರೋಗ್ಯ ಸಚಿವರೂ, ಮೂಲತಃ ಕೊಡಗಿನವರೇ ಆದ ದಿನೇಶ್‌ ಗುಂಡು ರಾವ್‌ ಅವರು ನಿನ್ನೆ ಉನ್ನತ ಶೀಕ್ಷಣ ಸಚಿವರನ್ನು ಪ್ರಶ್ನಿಸಿರುವ ಘಟನೆ ವರದಿಯಾಗಿದೆ.    ಸ್ವಾತಂತ್ರ ಪೂರ್ವದಿಂದಲೂ ಪ್ರತ್ಯೇಕ ಪ್ರಾಂತ್ಯಾವಾಗಿದ್ದ ಕೊಡಗು, ಸ್ವತಂತ್ರ ನಂತರವೂ ಪ್ರತ್ಯೇಕ ಸಿ. ರಾಜ್ಯವಾಗಿತ್ತು. ಆ ನಂತರದ  ಬೆಳವಣಿಗೆಯಲ್ಲಿ ಕೊಡಗನ್ನು ಮೈಸೂರು ಪ್ರಾಂತ್ಯದೊಂದಿಗೆ […]

Continue Reading

ಪುರುಷ ಪ್ರಧಾನ ಸಮಾಜದಲ್ಲಿ, ಧೀಮಂತಿಕೆಯಿಂದ ಸಮನಾಗಿ ಬದುಕುವ ಶಕ್ತಿ ಸ್ತ್ರೀಗಿದೆ : ಕೆ.ಪಿ.ಜಯಕುಮಾರ್

10/03/202510/03/2025nadubadenews@gmail.comLeave a Comment on ಪುರುಷ ಪ್ರಧಾನ ಸಮಾಜದಲ್ಲಿ, ಧೀಮಂತಿಕೆಯಿಂದ ಸಮನಾಗಿ ಬದುಕುವ ಶಕ್ತಿ ಸ್ತ್ರೀಗಿದೆ : ಕೆ.ಪಿ.ಜಯಕುಮಾರ್

ಕುಶಾಲನಗರ, ಮಾ.10: ಸ್ತ್ರೀಯು ನಾಲ್ಕು ಗೋಡೆಗಳ ನಡುವೆ ಕಾಲ ಕಳೆಯುವ ಕಾಲವೀಗ ಕಣ್ಮರೆಯಾಗಿ ಪುರುಷ ಪ್ರಧಾನ ಸಮಾಜದಲ್ಲಿ ಪುರುಷನಷ್ಟೇ ಧೀಮಂತಿಕೆಯಿಂದ ಬದುಕಲು ಸಾಧ್ಯವಿದೆ. ಶಕ್ತಿ ಸಮಾಜದ ಬೆಳವಣಿಗೆಗೆ ಪೂರಕವಾಗಿದೆ ಎಂದು ಶನಿವಾರಸಂತೆ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯ ಅಧ್ಯಾಪಕ ಕೆ.ಪಿ. ಜಯಕುಮಾರ್ ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಇವರ ಸಹಯೋಗದಲ್ಲಿ ಕುಶಾಲನಗರ ಪಟ್ಟಣದ ಎ.ಪಿ.ಸಿ.ಎಂ.ಎಸ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ […]

Continue Reading

ಹೆಣ್ಣು ತ್ಯಾಗದ ಸಂಕೇತ ಕುಶಾಲನಗರ ಜೆಸಿಐ ವತಿಯಿಂದ ಮಹಿಳಾ ದಿನಾಚರಣೆಯಲ್ಲಿ: ತಂಬಂಡ ತೇಜ ದಿನೇಶ್

10/03/202510/03/2025nadubadenews@gmail.comLeave a Comment on ಹೆಣ್ಣು ತ್ಯಾಗದ ಸಂಕೇತ ಕುಶಾಲನಗರ ಜೆಸಿಐ ವತಿಯಿಂದ ಮಹಿಳಾ ದಿನಾಚರಣೆಯಲ್ಲಿ: ತಂಬಂಡ ತೇಜ ದಿನೇಶ್

ಕುಶಾಲನಗರ, ಮಾ.10: ಕುಟುಂಬ ಹಾಗೂ ಸಮಾಜದಲ್ಲಿ ಹೆಣ್ಣು ತ್ಯಾಗದ ಸಂಕೇತ. ಹೆಣ್ಣನ್ನು ಸೌಂದರ್ಯಕ್ಕಿಂತ ಸಾಮರ್ಥ್ಯದ ಮೂಲಕ ಅರ್ಥ ಮಾಡಿಕೊಳ್ಳಬೇಕು. ತಾಯಿಯಿಲ್ಲದೆ ಒಂದು ದಿನವೂ ಮನೆ ಪರಿಪೂರ್ಣವಾಗುವುದಿಲ್ಲ ಎಂದು ಕುಶಾಲನಗರ ಕಾವೇರಿ ಜೆ.ಸಿ.ಐ.ಸಂಸ್ಥೆಯ ಅಧ್ಯಕ್ಷೆ ತಂಬಂಡತೇಜ ದಿನೇಶ್ ಹೇಳಿದರು. ಕುಶಾಲನಗರ ಕಾವೇರಿ ಜೆ.ಸಿ.ಐ.ಸಂಸ್ಥೆಯ ವತಿಯಿಂದ ಸ್ಥಳೀಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳೆಯರು ಇಂದು ಸಾಮಾಜಿಕ , ರಾಜಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ […]

Continue Reading
ಹಾಕಿ ಆಡಂಬರಕ್ಕೆ ಸೀಮಿತವಾಗಬಾರದು : ಚೆಪ್ಪುಡಿರ ಕಾರ್ಯಪ್ಪ ವಿಶ್ಲೇಷಣೆ

ಹಾಕಿ ಆಡಂಬರಕ್ಕೆ ಸೀಮಿತವಾಗಬಾರದು : ಚೆಪ್ಪುಡಿರ ಕಾರ್ಯಪ್ಪ ವಿಶ್ಲೇಷಣೆ

10/03/202510/03/2025nadubadenews@gmail.comLeave a Comment on ಹಾಕಿ ಆಡಂಬರಕ್ಕೆ ಸೀಮಿತವಾಗಬಾರದು : ಚೆಪ್ಪುಡಿರ ಕಾರ್ಯಪ್ಪ ವಿಶ್ಲೇಷಣೆ

ಅಂಕಿ ಅಂಶಗಳು27 ಒಲಂಪಿಯನ್ ಹಾಕಿ ಆಟಗಾರರನ್ನು ಕೊಟ್ಟ ರಾಜ್ಯ ಕರ್ನಾಟಕ, ಇದರಲ್ಲಿ 11 ಒಲಂಪಿಯನ್ ಹಾಕಿ ಆಟಗಾರರು ಹಾಗು 69 ಅಂತರಾಷ್ಟ್ರೀಯ ಆಟಗಾರರು, ತೀರ್ಪುಗಾರರು, ತರಬೇತುದಾರನ್ನು ಹಾಗು ಇಬ್ಬರು 1975ನೇ ವಿಶ್ವಕಪ್ ವಿಜೇತ ಹಾಕಿ ಆಟಗಾರರನ್ನು ಕೊಟ್ಟಂತಹ ಪುಟ್ಟ ಜಿಲ್ಲೆ ಕೊಡಗು ಎಂಬುದು ಹೆಮ್ಮೆಯ ವಿಷಯ. ಹಾಕಿ ಇಂಡಿಯಾ ಲೀಗ್ಇತ್ತೀಚೆಗೆ ನಡೆದ ಹಾಕಿ ಇಂಡಿಯಾ ಲೀಗ್ ನಲ್ಲಿ ಕರ್ನಾಟಕದ ಆಟಗಾರರಾದ ಡ್ರ್ಯಾಗನ್ಸ್ ತಮಿಳುನಾಡು ತಂಡದಲ್ಲಿ ಶೇಷೆ ಗೌಡ, ಮೊಹದ್ ರಹೀಲ್.ಎಂ, ಮಜ್ಜಿ ಗಣೇಶ್, ಪೃಥ್ವಿ ಜಿ.ಎಂ, ಆಭರಣ್ […]

Continue Reading

ಕೊಡಗು ವಿವಿ ಉಳಿಸಲು, ಶಾಸಕ ಮಂಥರ್‌ ಗೌಡ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿಗಳ ಭೇಟಿ: ಸರ್ಕಾರದ ಸಕರಾತ್ಮಕ ಸ್ಪಂದನೆ.

10/03/202510/03/2025nadubadenews@gmail.comLeave a Comment on ಕೊಡಗು ವಿವಿ ಉಳಿಸಲು, ಶಾಸಕ ಮಂಥರ್‌ ಗೌಡ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿಗಳ ಭೇಟಿ: ಸರ್ಕಾರದ ಸಕರಾತ್ಮಕ ಸ್ಪಂದನೆ.

ಬೆಂಗಳೂರು, ಮಾ.10: ಕೊಡಗು ವಿಶ್ವಾ ವಿದ್ಯಾಲಯವನ್ನು ಮುಚ್ಚುವ ಅಥವಾ ವಿಲೀನ ಮಾಡುವ ನಿರ್ಧಾರವನ್ನು ಕೈಬಿಟ್ಟು, ಕೊಡಗು ವಿವಿಗೆ ಸೂಕ್ತ ಅನುದಾನ ಕಲ್ಪಿಸಿ, ಜಿಲ್ಲೆಯ ಮತ್ತು ನೆರೆ ಜಿಲ್ಲೆಗಳ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳೂ ಸೇರಿದಂತೆ ಸರ್ವರಿಗೂ ಸಹಕಾರಿಯಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು, ಕೊಡಗು ವಿವಿ ಹಿತರಕ್ಷಣಾಬಳಗದ ವತಿಯಿಂದ, ಮಡಿಕೇರಿ ಶಾಸಕರಾದ ಡಾ. ಮಂಥರ್‌ ಗೌಡ ಅವರ ನೇತೃತ್ವದಲ್ಲಿ, ಮಾನ್ಯ ಉಪ ಮುಖ್ಯಮಂತ್ರಿಗಳು ಮತ್ತು ಈ ಸಂಭಂದಿತ ಸಜಿವ ಸಂಪುಟ ಉಪಸಮಿತಿಯ ಅಧ್ಯಕ್ಷರೂ ಆದ  ಡಿ.ಕೆ. ಶಿವಕುಮಾರ್‌ […]

Continue Reading

ಬಹುಭಾಷಾ ಸಾಹಿತ್ಯ ಚೇತನ ಬಿರ್‌ದ್‌ ಪಡ್ಂದ ಉಳುವಂಗಡ ಕಾವೇರಿ ಉದಯ

09/03/202509/03/2025nadubadenews@gmail.comLeave a Comment on ಬಹುಭಾಷಾ ಸಾಹಿತ್ಯ ಚೇತನ ಬಿರ್‌ದ್‌ ಪಡ್ಂದ ಉಳುವಂಗಡ ಕಾವೇರಿ ಉದಯ

‌          ಟಿ.ಶೆಟ್ಟಿಗೇರಿ, ಮಾ.09:  ಸಾಹಿತ್ಯ /ಸಾಂಸ್ಕೃತಿಕ ಪ್ರತಿಷ್ಠಾನತ್ಂಜಿ ಪಲಪಾಜೆ ಸಾಹಿತಿ, ಉಳುವಂಗಡ ಕಾವೇರಿ ಉದಯ ಅಯಿಂಗ ಬಹುಭಾಷಾ ಸಾಹಿತ್ಯ ಚೇತನ ಬಿರ್‌ದ್‌ ಪಡ್ಂದಂಡತ್. ಮೈಸೂರ್‌ರ  ಸಾಹಿತ್ಯ /ಸಾಂಸ್ಕೃತಿಕ ಪ್ರತಿಷ್ಠಾನತ ಆದನೆಲ್‌, ಪ್ರತಿಷ್ಠಾನತ ಅಧ್ಯಕ್ಷ ಶ್ರೀಯುತ ಎಂ ಬಿ ಸಂತೋಷ್ ಅಯಿಂಡ 64ನೇ ಪುಟ್ಟ್‌ನಮ್ಮೆರ ಮಾರೀಪತ್ ಮಾರ್ಚ್ 9ನೇ ನಾರಾಚೆ  ಮೈಸೂರಿರ ಐಡಿಯಲ್ ಜಾವಾ ರೋಟರಿ ಬಾಡೆಲ್ ನಡಂದ ಪುಸ್ತಕ ಬುಡ್‌ಗಡೆ, ಕವಿಗೋಷ್ಠಿ ಪಿಂಞ ಪ್ರಶಸ್ತಿ ಬಳ್‌ಂಬೋ ಆಯಿಮೆಲ್‌, ಪಲಪಾಜೆ ಸಾಹಿತಿ,  ಉಳುವಂಗಡ ಕಾವೇರಿ ಉದಯ ಅಯಿಂಗಕ್‌ ಬಹುಭಾಷಾ […]

Continue Reading

    ಬಿಜೆಪಿ ಮಹಿಳಾ ಮೋರ್ಚಾದಿಂದ ಮಹಿಳಾದಿನಾಚರಣೆ.

09/03/202509/03/2025nadubadenews@gmail.comLeave a Comment on     ಬಿಜೆಪಿ ಮಹಿಳಾ ಮೋರ್ಚಾದಿಂದ ಮಹಿಳಾದಿನಾಚರಣೆ.

ಸೋಮವಾರಪೇಟೆ, ಮಾ.09: ಕೊಡಗು  ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸೋಮವಾರಪೇಟೆ ಮಹಿಳಾ ಸಮಾಜದಲ್ಲಿ  ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಬಿಜೆಪಿ ಮಹಿಳಾ ಮೋರ್ಚ ಜಿಲ್ಲಾಧ್ಯಕ್ಷರಾದ  ನೆರವಂಡ ಅನಿತಾ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯತು.  ಮುಕ್ಯ ಅಥಿತಿಗಾಳಾಗಿ ಮಾಜೀ ಶಾಸಕ ಎಸ್.ಜಿ. ಮೇದಪ್ಪ, ಬಿಜೆಪಿ ಮಂಡಲ ಅದ್ಯಕ್ಷ ಗೌತಮ್, ಸೋಮವಾರಪೇಟೆ ಪ. ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಜಯಂತಿ ಶಿವಕುಮಾರ್ ಅವರುಗಳು ಭಾಗವಹಿಸಿದ್ದ, ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಶ್ರೀಮತಿ ಕವಿತಾ ವಿರೂಪಾಕ್ಷ ಮಾತನಾಡಿದರು. ವೇದಿಕೆಯಲ್ಲಿ ಮಡಿಕೇರಿ ನಗರದ ಅಧ್ಯಕ್ಷರಾದ ಶ್ರೀಮತಿ ಸೌಮ್ಯ […]

Continue Reading
ಪೊನ್ನಣ್ಣ ಬಂದವರೆ  ಎಲ್ಲ ಸೇರಿ ಕಳ್ಳರೇ…. : ಕೊಡಗಿನಲ್ಲಿ ಬಿಜೆಪಿ ವರ್ಸಸ್‌ ಪೊನ್ನಣ್ಣ …!???

ಪೊನ್ನಣ್ಣ ಬಂದವರೆ  ಎಲ್ಲ ಸೇರಿ ಕಳ್ಳರೇ…. : ಕೊಡಗಿನಲ್ಲಿ ಬಿಜೆಪಿ ವರ್ಸಸ್‌ ಪೊನ್ನಣ್ಣ …!???

08/03/202508/03/2025nadubadenews@gmail.comLeave a Comment on ಪೊನ್ನಣ್ಣ ಬಂದವರೆ  ಎಲ್ಲ ಸೇರಿ ಕಳ್ಳರೇ…. : ಕೊಡಗಿನಲ್ಲಿ ಬಿಜೆಪಿ ವರ್ಸಸ್‌ ಪೊನ್ನಣ್ಣ …!???

ವಿರಾಜಪೇಟೆ, ಮಾ.08:    ಕೊಡಗು ರಾಜಕೀಯಕ್ಕೆ ವಿರಾಜಪೇಟೆಯ ಹಾಲಿ ಶಾಸಕರಾಗಿರುವ ಅಜ್ಜಿಕುಟ್ಟಿರ ಪೊನ್ನಣ್ಣ ಅವರ ಪಾದಾರ್ಪಣೆ ಆದ ನಂತರದಲ್ಲಿ ಸಾಕಷ್ಟು ರಾಜಕೀಯ ಬದಲಾವಣೆಗಳಾಗಿವೆ. ಅದರಲ್ಲೂ 2023ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿಯ ಭದ್ರ ಕೋಟೆಯನ್ನು ಛಿದ್ರ ಮಾಡಿ, ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಪಡೆಯುವಲ್ಲಿ ಪೊನ್ನಣ್ಣರ ಪಾತ್ರ ಮಹತ್ತರವಾದದ್ದು. ಆ ನಂತರ ರಾಜ್ಯ ರಾಜಕಾರಣದಲ್ಲಿಯೂ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡು ಪ್ರಭಾವಶಾಲಿಯಾಗಿ ಬೆಳೆಯುತ್ತಿರುವ ಪೊನ್ನಣರ ನಾಗಾಲೋಟ  ಕೊಡಗು ಬಿಜೆಪಿಗರ ನಿದ್ದೆಗೆಡಿಸಿದಂತಿದೆ.             ಹಾಗಾಗಿ ಕೊಡಗು ಬಿಜೆಪಿ ಏನೇ ಪ್ರತಿಭಟನೆ ಮಾಡಿದರೂ, […]

Continue Reading

ಸಮಾಜ ಸೇವಾ ರಾಜ್ಯ ಪ್ರಶಸ್ತಿಗೆ ಚೆಟ್ರಂಡ ಲೀಲಾ ಮೇದಪ್ಪ

08/03/202508/03/2025nadubadenews@gmail.comLeave a Comment on ಸಮಾಜ ಸೇವಾ ರಾಜ್ಯ ಪ್ರಶಸ್ತಿಗೆ ಚೆಟ್ರಂಡ ಲೀಲಾ ಮೇದಪ್ಪ

ಸುಂಟಿಕೊಪ್ಪ, ಮಾ.08: ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿಯು  ಸಮಾಜ ಸೇವೆಯಲ್ಲಿ ಉತ್ತಮ ಸೇವೆ ಮಾಡಿರುವವರಿಗೆ ಕೊಡಮಾಡುತ್ತಿರುವ ರಾಜ್ಯ ಪ್ರಶಸ್ತಿಗೆ ಮಾನವೀಯ ಸ್ನೇಹಿತರ ಒಕ್ಕೂಟದ ಸದಸ್ಯೆ ಹಾಗೂ ಕೊಡಗು ಜಿಲ್ಲಾ ಹಾಪ್ ಕಾಮ್ಸ್ ನ ನಿರ್ದೇಶಕಿ ಸುಂಟಿಕೊಪ್ಪದ ಚಟ್ರಂಡ ಲೀಲಾ ಮೇದಪ್ಪ ಅವರು ಭಾಜನರಾಗಿದ್ದಾರೆ. ಮಹಿಳಾ ದಿನಾಚರಣೆ ಪ್ರಯುಕ್ತ ಶಿಕಾರಿಪುರದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳ ಆಯೋಜಿಸಿರುವ ತೋಟಗಾರಿಕೆ ಮತ್ತು ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಲೀಲಾ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version