https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Category: News, Informatin , Enteetinement and Advertisement

News, Informatin , Enteetinement and Advertisement

ಅಯ್ಯನೆರವಂಡ ಪ್ರಿತುನ್ ಪೂವಣ್ಣಂಗ್ ಕಾವ್ಯಶ್ರೀ ಬಿರ್‌ದ್

ಅಯ್ಯನೆರವಂಡ ಪ್ರಿತುನ್ ಪೂವಣ್ಣಂಗ್ ಕಾವ್ಯಶ್ರೀ ಬಿರ್‌ದ್

19/03/202519/03/2025nadubadenews@gmail.comLeave a Comment on ಅಯ್ಯನೆರವಂಡ ಪ್ರಿತುನ್ ಪೂವಣ್ಣಂಗ್ ಕಾವ್ಯಶ್ರೀ ಬಿರ್‌ದ್

ಮಡಿಕೇರಿ, ಮಾ.19:- ರಾಷ್ಟ್ರ ಮಟ್ಟ ಕಾವ್ಯ ಶ್ರೀ ಬಿರ್‌ದ್‌ನ ಕಕ್ಕಬ್ಬೆ- ನಾಲಡಿ ಮೂಲತ ಎಳ್ತ್‌ಕಾರ ಅಯ್ಯನೆರವಂಡ ಪ್ರಿತುನ್‌ ಪೂವಣ್ಣ ಅವು ಪಡ್ಂದತ್.‌ ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನ ಹಡಗಲಿ ಸಂಘಟನೆಕಾರ ಕರ್ನಾಟಕ ಸಂಘ ಶಿವಮೊಗ್ಗತ್ ಏರ್ಪಾಡ್ ಮಾಡಿತಿಂಜ ರಾಷ್ಟಮಟ್ಟ ಕನ್ನಡ ನುಡಿ ವೈಭವ ಕಾರ್ಯಕ್ರಮತ್ ಕವನ ಓದ್‌ನ ಪ್ರಿತುನ್‌ ಅವು ಇದಂಡ ಗೌರವಾರ್ಥವಾಯಿತ್‌ ಈ ಪ್ರಶಸ್ತಿ ಪಡ್ಂದತ್. ಇವು ನಾಲಡಿ ಕಕ್ಕಬೆ ಅಯ್ಯನೆರವಂಡ ಪ್ರಭಾ ಪಿಂಞ ಪೂವಯ್ಯ ದಂಪತಿಯಡ ಪುತ್ರ

Continue Reading
ಎಲ್ಲಾ ದಾಖಲೆನ ಪೊಡಿ ತಟ್ಟ್‌ನ ಮುದ್ದಂಡ ಕಪ್‌ ಹಾಕಿ:  ಒಟ್ಟು 396 ಒಕ್ಕ ದಾಖಲ್‌.

ಎಲ್ಲಾ ದಾಖಲೆನ ಪೊಡಿ ತಟ್ಟ್‌ನ ಮುದ್ದಂಡ ಕಪ್‌ ಹಾಕಿ:  ಒಟ್ಟು 396 ಒಕ್ಕ ದಾಖಲ್‌.

19/03/202519/03/2025nadubadenews@gmail.comLeave a Comment on ಎಲ್ಲಾ ದಾಖಲೆನ ಪೊಡಿ ತಟ್ಟ್‌ನ ಮುದ್ದಂಡ ಕಪ್‌ ಹಾಕಿ:  ಒಟ್ಟು 396 ಒಕ್ಕ ದಾಖಲ್‌.

ಮಡಿಕೇರಿ, ಮಾ.19: ಕೊಡ ಹಾಕಿ ಅಕಾಡೆಮಿರ ಆದನೆಲ್‌,        ಕೊಡವ ಒಕ್ಕಡೊಕ್ಕಡ ನಡುಲ್‌ ಕೈಂಜ ಇರುವತ್ತ ನಾಲ್‌  ಕಾಲತೊಟ್ಟ್‌ ನಡ್ಂದಂಡುಳ್ಳ ಹಾಕಿ ನಮ್ಮೆ, ಈ ಕಾಲ 25ನೇ ಕಾಲತ ಬೊಳ್ಳಿ ನಮ್ಮೆನ ಕೈಚಂಡ್‌ ಉಂಡ್.‌ ಈ ಕಾಲ ನಮ್ಮೆ ನಡ್ತುವ ಕೊರವುಕಾರಿಕೆನ ಎಡ್ತಂಡಿತುಳ್ಳ ಮುದ್ದಂಡ ಒಕ್ಕಕಾರ, ಕೈಂಜ 24 ಕಾಲತ ಎಲ್ಲಾ ದಾಖಲೆನ ಪೊಳ್ಚಿತ್‌ ಪುದಿಯ ಐತಿಹಾಸಿಕ ದಾಖಲೆನ ಮಾಡಿತ್.‌           ಪೈಪೋಟಿಲ್‌ ಕೂಡಿಯಾಡುವ ಒಕ್ಕ ದಾಖಲೆಲ್‌ ಕೈಂಜ ಇರುವತ್ತ ನಾಲ್ ಕಾಲತ್‌ ಕೂಡಿಯಾಡ್‌ನಂಗ್ಂಜಿ ಏರ ಒಕ್ಕಕಾರ,  ಒಟ್ಟು […]

Continue Reading
ಬೇಡಿದನ್ನು ನೀಡುವ, ತಿತಿಮತಿಯ ಮಾವುಕಲ್ಲೇಶ್ವರ : ಆನೆಯ ಮೇಲೇರಿ ಬಂದು ಹರಕೆ ತೀರಿಸಿದ್ದ, ಸಿ.ಎಂ. ಗುಂಡುರಾಯರು

ಬೇಡಿದನ್ನು ನೀಡುವ, ತಿತಿಮತಿಯ ಮಾವುಕಲ್ಲೇಶ್ವರ : ಆನೆಯ ಮೇಲೇರಿ ಬಂದು ಹರಕೆ ತೀರಿಸಿದ್ದ, ಸಿ.ಎಂ. ಗುಂಡುರಾಯರು

19/03/202519/03/2025nadubadenews@gmail.comLeave a Comment on ಬೇಡಿದನ್ನು ನೀಡುವ, ತಿತಿಮತಿಯ ಮಾವುಕಲ್ಲೇಶ್ವರ : ಆನೆಯ ಮೇಲೇರಿ ಬಂದು ಹರಕೆ ತೀರಿಸಿದ್ದ, ಸಿ.ಎಂ. ಗುಂಡುರಾಯರು

            ಬಾಳೊ ಬಾಳೊ ನಂಗಡ, ದೇವೋ ಬಾಳೊ ಮಾದೇವ…, ಎನ್ನುವುದು ಕೊಡವ ಕುಲದ ಅಗಮ್ಯ ಸ್ಲೋಕ, ಮಹಾ ಬೀಜ ಮಂತ್ರ, ಎಲ್ಲಾ ಕಾರ್ಯಗಳಿಗೂ ಮುನ್ನ, ಮಾದೇವನ್ನನ್ನ ಸ್ಥುತಿಸಿಯೇ ಮುಂದಡಿ ಇಡುವುದು ಕ್ರಮ. ಬಾಳೋ ಪಾಟಿನಲ್ಲಿಯೂ ಕೂಡ ಮೊದಲು ಪ್ರಾರಂಭವಾಗುವುದೇ ಮೇಲಿನ ಸಾಲುಗಳು ಎಂದರೆ ಮಾದೇವನೇ ಎಲ್ಲಾದಕ್ಕೂ ಮೂಲ ಮಿಗಿಲು ಎನ್ನುವುದು. ಕೊಡಗಿನಾಧ್ಯಂತ ನೂರಾರು ಪುರಾತನ ಮೂಲ ಮಾದೇವರ ಅಥವಾ ಈಶ್ವರನ ಗುಡಿಗಳನ್ನು ನೋಡಬಹುದು. ಇಂತ ಗುಡಿಗಳಲ್ಲಿ ಮಾದೇವನ ಮಹಿಮೆಯನ್ನು ಇಂದಿಗೂ ನಾವು ಕಾಣುತ್ತೇವೆ. ಅಂತಃ ಪವಾಡ, […]

Continue Reading
ಹೊದ್ದೂರಿನಲ್ಲಿ ಹದ್ದು ಮೀರಿದ ರೈತರ ಮೇಲಿನ ದೌರ್ಜನ್ಯ: ರೈತ ಸಂಘದಿಂದ ಸಾರ್ವಜನಿಕ ರಸ್ತೆ ಮುಟ್ಟುಗೋಲು ಹಾಕಲು ಗಡುವು.

ಹೊದ್ದೂರಿನಲ್ಲಿ ಹದ್ದು ಮೀರಿದ ರೈತರ ಮೇಲಿನ ದೌರ್ಜನ್ಯ: ರೈತ ಸಂಘದಿಂದ ಸಾರ್ವಜನಿಕ ರಸ್ತೆ ಮುಟ್ಟುಗೋಲು ಹಾಕಲು ಗಡುವು.

17/03/202517/03/2025nadubadenews@gmail.comLeave a Comment on ಹೊದ್ದೂರಿನಲ್ಲಿ ಹದ್ದು ಮೀರಿದ ರೈತರ ಮೇಲಿನ ದೌರ್ಜನ್ಯ: ರೈತ ಸಂಘದಿಂದ ಸಾರ್ವಜನಿಕ ರಸ್ತೆ ಮುಟ್ಟುಗೋಲು ಹಾಕಲು ಗಡುವು.

ಹೊದ್ದೂರು, ಮಾ.17: ಕೊಡಗು ಜಿಲ್ಲೆ, ಮಡಿಕೇರಿ ತಾಲ್ಲೂಕು ಹೊದ್ದೂರು ಗ್ರಾಮದಲ್ಲಿ ರೈತರ     ಮೇಲೆ ನಿರಂತರ ದೌರ್ಜನ್ಯ ನಡೆಯುತಿದ್ದು, ತಕ್ಷಣ ಸೂಕ್ತ ಕಾನೂನು ರೀತಯ ಕ್ರ ಕೈಗೊಳ್ಳದಿದ್ದರೇ ರೈತರು ಕಾನೂನು ಕೈಗೆತ್ತಿಕೋಳ್ಳಬೇಕಾಗಬಹುದು ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರೂ, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಕಾಡ್ಯಮಾಡ ಮನು ಸೋಮಯ್ಯ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಹೊದ್ದೂರಿನಲ್ಲಿ ರೈತರೊಂದಿಗೆ ಸಭೆ ನೆಡೆಸಿದ ರೈತ ಸಂಘದ ಮುಖಂಡರು, ಹೊದ್ದೂರು ಗ್ರಾಮದಲ್ಲಿ ನೂರಾರು ವರ್ಷಗಳಿಂದ ವಾಸಾವಿದ್ದುಕೊಂಡು […]

Continue Reading
ಉಲಗ ದಾಖಲೆಕ್‌ ಮುದ್ದಂಡ ಹಾಕಿ ನಮ್ಮೆ: 376ಒಕ್ಕ ದಾಖಲ್‌, ನಾಳೆ ಆಖೀರಿ ನಾಳ್‌

ಉಲಗ ದಾಖಲೆಕ್‌ ಮುದ್ದಂಡ ಹಾಕಿ ನಮ್ಮೆ: 376ಒಕ್ಕ ದಾಖಲ್‌, ನಾಳೆ ಆಖೀರಿ ನಾಳ್‌

17/03/202517/03/2025nadubadenews@gmail.comLeave a Comment on ಉಲಗ ದಾಖಲೆಕ್‌ ಮುದ್ದಂಡ ಹಾಕಿ ನಮ್ಮೆ: 376ಒಕ್ಕ ದಾಖಲ್‌, ನಾಳೆ ಆಖೀರಿ ನಾಳ್‌

ಮಡಿಕೇರಿ, ಮಾ.17: ಇಕ್ಕಾಕಲೆ ತರಾವರಿ ಕೋವುಲ್‌ ಉಲಗ ದಾಖಲ್‌ ಮಾಡಿತುಳ್ಳ ಕೊಡವ ಹಾಕಿ ನಮ್ಮೆ ಈ ಕುರಿ 25ನೇ ಕಾಲತ ನಮ್ಮೆನ ಮುದ್ದಂಡ ಒಕ್ಕತ್‌ರ ಆದನೆಲ್‌ ನಡ್ತುವಕ್‌ ಎಲ್ಲಾ ಜೋಡ್‌ ಕೂಟಿಯಂಡುಂಡ್.‌ ಈ ಕಾಲತ ಹಾಕಿ ನಮ್ಮೆಕ್‌ ಇಕ್ಕಾಕಣೆ 375 ಒಕ್ಕ ಪೆದ ದಾಖಲ್‌ ಮಾಡ್ಯಂಡಿತ್.‌ ಮಾರ್ಚ್‌ 18ನೇ ಚೊವ್ವಾಚೆ ಆಖೀರಾಪ ಪೆದ ದಾಖಲ್‌ ಕೋಪು ತೀರಣೆ 400+ ಒಕ್ಕ ದಾಕಲಾಂಡೂಂದ್‌ ಮುದ್ದಂಡ ಒಕ್ಕಕಾರ, ಪಿಂಞ ಮಕೊಡವ ಹಾಕಿ ಅಕಾಡೆಮಿ ಎಲ್ಲಾ ತರತೂ ನೈಚಂಡುಂಡ್‌.             […]

Continue Reading
ಅಪ್ರಾಪ್ತರಿಗೆ ಚಾಲನೆಗೆ ವಾಹನ ನೀಡದಿರಿ: ಕೊಡಗು  ಎಸ್ಪಿ ಸೂಚನೆ

ಅಪ್ರಾಪ್ತರಿಗೆ ಚಾಲನೆಗೆ ವಾಹನ ನೀಡದಿರಿ: ಕೊಡಗು ಎಸ್ಪಿ ಸೂಚನೆ

16/03/202516/03/2025nadubadenews@gmail.comLeave a Comment on ಅಪ್ರಾಪ್ತರಿಗೆ ಚಾಲನೆಗೆ ವಾಹನ ನೀಡದಿರಿ: ಕೊಡಗು ಎಸ್ಪಿ ಸೂಚನೆ

ಮಡಿಕೇರಿ, ಮಾ.16: ಅಪ್ರಾಪ್ತ ವಯಸ್ಕರಿಗೆ ವಾಹನ ಚಾಲನೆ ನೀಡಿದರೆ, ಪೋಷಕರು ಕಾನೂನು ಶಿಕ್ಷೆ ಎದುರಿಸಬೇಕಾಗಬಹುದು ಎಂದು ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಕೆ. ರಾಮರಾಜನ್‌ ಎಚ್ಚರಿಕೆ ನೀಡಿದ್ದಾರೆ. ಸೋಮವಾರಪೇಟೆಯಲ್ಲಿ ಇತ್ತೀಚೆಗೆ ಅಪ್ರಾಪ್ತ ಬಾಲಕನೋರ್ವನಿಗೆ ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಸಹ ವಾಹನ ಚಾಲನೆ ಮಾಡಲು ತಮ್ಮ ವಾಹನವನ್ನು ನೀಡಿದ ಓರ್ವರಿಗೆ ಸೋಮವಾರಪೇಟೆಯ ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರು ರೂ.20,000 ದಂಡ ವಿಧಿಸಿರುವ ಪ್ರಕರಣವನ್ನು ಉಲ್ಲೇಖಿಸಿರುವ ಅವರು, ಯಾವುದೇ ವಾಹನ ಮಾಲೀಕರು ಅಪ್ರಾಪ್ತರಿಗೆ ನಿಯಮದ ವಿರುದ್ದವಾಗಿ ವಾಹನ ಚಾಲನೆಗೆ […]

Continue Reading
ಪೋಷಕರನ್ನು ಸಾಕದ ಮಕ್ಕಳ ಆಸ್ತಿ ನೋಂದಣಿ ರದ್ದು ಪಡಿಸಲು, ಸೂಚನೆ: ಕಾನೂನಿನಲ್ಲೂ ಅವಕಾಶವಿದೆ

ಪೋಷಕರನ್ನು ಸಾಕದ ಮಕ್ಕಳ ಆಸ್ತಿ ನೋಂದಣಿ ರದ್ದು ಪಡಿಸಲು, ಸೂಚನೆ: ಕಾನೂನಿನಲ್ಲೂ ಅವಕಾಶವಿದೆ

16/03/202516/03/2025nadubadenews@gmail.comLeave a Comment on ಪೋಷಕರನ್ನು ಸಾಕದ ಮಕ್ಕಳ ಆಸ್ತಿ ನೋಂದಣಿ ರದ್ದು ಪಡಿಸಲು, ಸೂಚನೆ: ಕಾನೂನಿನಲ್ಲೂ ಅವಕಾಶವಿದೆ

ಬೆಂಗಳೂರು, ಮಾ.16: ವಯೋವೃದ್ದ ತಂದೆ-ತಾಯಿಯರನ್ನೇ ಅನಾಥರನ್ನಾಗಿ ಮಾಡುತ್ತಿರುವ ಪರಿಪಾಠ ಹೆಚ್ಚಾಗುತಿದ್ದು, ಕರ್ನಾಟಕದಲ್ಲಿ ಇತ್ತೀಚೆಗೆ ವೃದ್ಧ ಪೋಷಕರನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಬಿಟ್ಟು ಹೋಗುತ್ತಿರುವ ಉದಾಹರಣೆಗಳು ಹೆಚ್ಚಾಗಿದೆ. ಈ ವಿಷಯವನ್ನು ಅರಿತ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್, ತೀವ್ರ ಬೇಸರ ವ್ಯಕ್ತಪಡಿಸಿದರಲ್ಲದೇ, ಕೂಡಲೇ ವಿಲ್‌ಗಳು ಮತ್ತು ಆಸ್ತಿ ವರ್ಗಾವಣೆಗಳನ್ನು ರದ್ದುಗೊಳಿಸುವಂತೆ ಕ್ರಮ ಕೈಗೊಳ್ಳಲು ಸಚಿವರು ಆದೇಶ ನೀಡಿದ್ದಾರೆ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡ […]

Continue Reading
ಮಡಿಕೇರಿ-ಸಂಪಾಜೆವರೆಗೆ, ತಡೆಗೋಡೆ ನಿರ್ಮಾಣಕ್ಕೆ 94ಕೋಟಿ ಕೇಂದ್ರದಿಂದ ಅನುಮೋದನೆ

ಮಡಿಕೇರಿ-ಸಂಪಾಜೆವರೆಗೆ, ತಡೆಗೋಡೆ ನಿರ್ಮಾಣಕ್ಕೆ 94ಕೋಟಿ ಕೇಂದ್ರದಿಂದ ಅನುಮೋದನೆ

16/03/202516/03/2025nadubadenews@gmail.comLeave a Comment on ಮಡಿಕೇರಿ-ಸಂಪಾಜೆವರೆಗೆ, ತಡೆಗೋಡೆ ನಿರ್ಮಾಣಕ್ಕೆ 94ಕೋಟಿ ಕೇಂದ್ರದಿಂದ ಅನುಮೋದನೆ

ಮಡಿಕೇರಿ, ಮಾ.16:-  ಮೈಸೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮಡಿಕೇರಿಯಿಂದ ಸಂಪಾ ಜೆವರೆಗೆ 21 ಸ್ಥಳಗಳಲ್ಲಿ ತಡೆಗೋಡೆ ನಿರ್ಮಿ ಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿ ವಾಲಯ ಅನುಮೋದನೆ ನೀಡಿದ್ದು, ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗಲಿದೆ. ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮಡಿಕೇರಿಯಿಂದ ಸಂಪಾಜೆವರೆಗೆ ಮಳೆಗಾಲದಲ್ಲಿ ಭೂಕುಸಿತದ ಅಪಾಯವಿರುವ 21 ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸಬೇಕೆಂಬ ಎಂಜಿನಿಯರಿಂಗ್ ವಿಭಾಗದ ಕೋರಿಕೆಗೆ, ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದ್ದು, 94 ಕೋಟಿ ರೂ. ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಿದೆ. ಮಡಿಕೇರಿಯ ಸಂಪಿಗೆಕಟ್ಟೆ […]

Continue Reading
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ,  ನಾಡ್‌ಲ್ ನಾಳ್…17

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್ ನಾಳ್…17

14/03/202514/03/2025nadubadenews@gmail.comLeave a Comment on ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್ ನಾಳ್…17

ಕೈಂಜ ವಾರತಿಂಜ… “ಆಳೆರೇ…. ನೀನೆನ್ನತೋರ್ ಪುಕ್ಕಲ! ಬೆತ್ತಲೆ ನಿಂದವಂಡ ಬೆಂಬರತ್ ನಿಂದನಕೆ, ಎಕ್ಕಾಲು ಬಯ್ಯ ಬಯ್ಯಲೇ ಮುಳ್ಂಜಿ ಕಳಿಪಿಯ.” ಅಣ್ಣು ತೆಳಚಂಡ್ ಅಳ್‌ತತ್. ಚಿಟ್ಟಪ್ಪ ಅವನ ನೋಟಿಯಂಡ್ ಗ್ಯಾನ ಮಾಡ್‌ಚಿ. ನಲ್ಲ ನಂಬಿಕೆರ ಕಣ್ಣ. ಎಣ್ಣ್‌ನನೆಕೆ ಕೇಟಂಡ್ ಬುದ್ದಿತಿಪ್ಪ, ಒರ್ ದಿನ ತಿರ್‌ಗಿ ಬುದ್ಧವನಲ್ಲ. ಆಚೇಂಗಿ ಸೂ… ಮೋಂವೊಂಗ್ ಒರ್ ದಿನ ಕಳ್ಳ್ ಬೂಕ್‌ಲೇಂಗಿ, ಕಂಜಿ ಬೂಕತ ಪಂದಿರನೆಕೆ ಕಳ್‌ಚಿರುವ. ಚಿಟ್ಟಪ್ಪಂಡ ಕಿರಿಲ್ ತೆಳಿ ಮಿನ್ನ್‌ಚಿ. “ತಡಿಯಪ್ಪಾ, ಆ ಕೀರಿ ಕ್‌ಣ್ಣನ ಬಲ್ಂಙನೆ ನಂಬುವ ಕಯ್ಯುಲೆ. “ಆತ್ತ್ […]

Continue Reading
ಕೊಡವ ಸಮಾಜತ್‌ ಚುನಾವಣೆ ಬೋಂಡುವಾ..?! ಬೋಂಡವಾ…?! ಅಂದಕ ನಂಗಡ ಮೇನತೆಂತ..?!

ಕೊಡವ ಸಮಾಜತ್‌ ಚುನಾವಣೆ ಬೋಂಡುವಾ..?! ಬೋಂಡವಾ…?! ಅಂದಕ ನಂಗಡ ಮೇನತೆಂತ..?!

14/03/202514/03/2025nadubadenews@gmail.comLeave a Comment on ಕೊಡವ ಸಮಾಜತ್‌ ಚುನಾವಣೆ ಬೋಂಡುವಾ..?! ಬೋಂಡವಾ…?! ಅಂದಕ ನಂಗಡ ಮೇನತೆಂತ..?!

ನಾಡ್‌ ನಡೆ (ಸಂಪಾದಕೀಯ): ಕೊಡವ ಸಂಘ ಜೀವಿಯ, ಎಂದೆಕೂ  ಒತ್ತೆ ಬಾಳ್‌ ಕೊಡವಳಿಂಜ ಕಯ್ಯುಲೆ. ಪಂಡಾಯಿರ ಕಲತೊಟ್ಟ್‌ ಇಂದಾಕಣೆಕೂ ಕೊಡವ ಕೂಡ್‌ ಕೂಟತೇ ಬಾಳ್‌ನವು.  ಇದಂಗ್‌ ಸಾಕ್ಷಿ ಪಂಡ್ಂಜೇ ಬಂದ ಒಕ್ಕ ಪದ್ದತಿಂಜ ತೊಟ್ಟಕ, ಇಂದೆತ ಸಮಾಜ, ಸಂಘ, ಸಂಸ್ಥೆನ ಕೆಟ್ಯಂಡ್‌ ಒಬ್ಬಂಗೊಬ್ಬಂಗ್‌ ತೊಣೆ ಆಯಂಡೇ ಕೂಡಿ ಬಾಳಿಯಂಡುಳ್ಳದ್.‌  ಅನ್ನನೇ ಅಂದ್‌ ತೊಟ್ಟ್‌ ಇಂದಾಕಣೆಕೂ ಕೊಡವ ತಂಗಡ ಒಕ್ಕಕ್‌, ಊರ್‌‌, ಕೇರಿಕ್‌, ನಾಡ್,‌ ದೇಶಕ್‌ ಮೂಪಂಗಳ,  ತಕ್ಕಂಗಳ,  ಕೊರವುಕಾರಂಗಳ ಏಪೋಕ,  ಪ್ರಜಾ ಪ್ರಭುತ್ವ ಮಾದರಿಲೇ ನಡ್ತಿಯಂಡ್‌ ಬಂದದ್‌ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version