https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Category: News, Informatin , Enteetinement and Advertisement

News, Informatin , Enteetinement and Advertisement

ಅಕ್ಷರದಾಸೋಹದ ಎಡಿಎ ಕಾಳನಾಯಕ್, ಶಿಕ್ಷಣಾಧಿಕಾರಿಯಾಗಿ ಮುಂಬಡ್ತಿ…

ಅಕ್ಷರದಾಸೋಹದ ಎಡಿಎ ಕಾಳನಾಯಕ್, ಶಿಕ್ಷಣಾಧಿಕಾರಿಯಾಗಿ ಮುಂಬಡ್ತಿ…

14/04/202514/04/2025nadubadenews@gmail.comLeave a Comment on ಅಕ್ಷರದಾಸೋಹದ ಎಡಿಎ ಕಾಳನಾಯಕ್, ಶಿಕ್ಷಣಾಧಿಕಾರಿಯಾಗಿ ಮುಂಬಡ್ತಿ…

  ಕುಶಾಲನಗರ, ಏ.14: [ ಟಿ.ಜಿ.ಪ್ರೇಮ್‌ಕುಮಾರ್]   ಕೊಡಗು ಜಿಲ್ಲಾ ಅಕ್ಷರ ದಾಸೋಹ ಯೋಜನೆಯ ಸೋಮವಾರಪೇಟೆ ತಾಲ್ಲೂಕಿನ ಸಹಾಯಕ ನಿರ್ದೇಶಕ  ( ಪ್ರೌಢಶಾಲಾ ಮುಖ್ಯ ಶಿಕ್ಷಕರ ತತ್ಸಮಾನ ಹುದ್ದೆ) ಹುದ್ದೆಯಿಂದ ಶಿಕ್ಷಣಾಧಿಕಾರಿ ಹುದ್ದೆಗೆ ಮುಂಬಡ್ತಿ ಪಡೆದು ಮೈಸೂರಿನ ಸಿಟಿಇ ಕಾಲೇಜಿನ ಉಪನ್ಯಾಸಕ ಹುದ್ದೆಗೆ ನಿಯೋಜನೆಗೊಂಡಿರುವ  ಎಚ್. ಕಾಳನಾಯಕ್ ಅವರಿಗೆ   ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಹಾಗೂ ಶಾಲೆಯ ವತಿಯಿಂದ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಆತ್ಮೀಯವಾಗಿ ಸನ್ಮಾನಿಸಿ […]

Continue Reading
ಸೂರ್ಲಬ್ಬಿ ಶ್ರೀ ಕಾಳತಮ್ಮೆ, ಕೇತ್ರಪ್ಪಂಡ ನಮ್ಮೆ ನಾಳೆ ಮತ್ಯಾಂದ್, ಟಿಪ್ಪುನ ದೌತ್‌ನ ಬಾಳ್‌ ಆಟ್‌ ವಿಶೇಷ…

ಸೂರ್ಲಬ್ಬಿ ಶ್ರೀ ಕಾಳತಮ್ಮೆ, ಕೇತ್ರಪ್ಪಂಡ ನಮ್ಮೆ ನಾಳೆ ಮತ್ಯಾಂದ್, ಟಿಪ್ಪುನ ದೌತ್‌ನ ಬಾಳ್‌ ಆಟ್‌ ವಿಶೇಷ…

13/04/202513/04/2025nadubadenews@gmail.comLeave a Comment on ಸೂರ್ಲಬ್ಬಿ ಶ್ರೀ ಕಾಳತಮ್ಮೆ, ಕೇತ್ರಪ್ಪಂಡ ನಮ್ಮೆ ನಾಳೆ ಮತ್ಯಾಂದ್, ಟಿಪ್ಪುನ ದೌತ್‌ನ ಬಾಳ್‌ ಆಟ್‌ ವಿಶೇಷ…

  ಸೂರ್ಲಬ್ಬಿ, ಏ.13;        ಇತಿಹಾಸ, ಪೌರಾಣಿಕ ಕೇಳಿರ, ಅವ್ವೊ ಮೋಂವೊನಾಯಿ ನೆಲೆ ನಿಂದಿತುಳ್ಳ ಸೂರ್ಲಬ್ಬಿ ನಾಡ್‌ ಕಾಳತಮ್ಮೆರ ‌ಕೇತ್ರಪ್ಪ ದ್ಯಾವಡ ಕಾಲತ ನಮ್ಮೆ ನಾಳೆ, 15/04/25ನೇ ತಿಂಗಳಾಚೆ ಪಾಕಿರ್‌ಲ್‌ ತೊಟ್ಟ್‌, 16ನೇ ಚೊವ್ವಾಚೆ ಪೊಲಾಕಕೆತ್ತನೆ ನಡ್ಪ. ನಾಳೆ ಇರ್ಲ್‌ 1:00 ಗಂಟೆಂಜ ಬೊಳಕಾಟ್‌, 3:00ಗಂಟೆಕ್ ಮಾಮಂಗಳಾರತಿ, ಬಾಳ್‌ ಆಟ್‌,   6:00 ಗಂಟೆಕ್      ಪಟ್ಟಂಬರಕೆ, 8:00 ಗಂಟೆಕ್  ತೆಂಗೆ ಪೋರ್ ನಡ್ಪ.  ಬಾಳ್‌ ಆಟ್‌ ವಿಷೇಶ ಪಟ್ಟದ್‌:- ಇಲ್ಲಿ ನಡ್ಪ ಬೊಳಕಾಟ್‌ರ ನಡುಲ್‌ ಬಾಳ್‌ ಆಟ್‌ ಏರ ಖನಪಟ್ಟದ್‌ […]

Continue Reading
ಕುಶಾಲನಗರ ಎಂಜಿನಿಯರಿಂಗ್ ಕಾಲೇಜಿನಲ್ಲಿ  ಜಲ ಸಂರಕ್ಷಣಾ ಬೃಹತ್ ಅಭಿಯಾನ… 

ಕುಶಾಲನಗರ ಎಂಜಿನಿಯರಿಂಗ್ ಕಾಲೇಜಿನಲ್ಲಿ  ಜಲ ಸಂರಕ್ಷಣಾ ಬೃಹತ್ ಅಭಿಯಾನ… 

13/04/202513/04/2025nadubadenews@gmail.comLeave a Comment on ಕುಶಾಲನಗರ ಎಂಜಿನಿಯರಿಂಗ್ ಕಾಲೇಜಿನಲ್ಲಿ  ಜಲ ಸಂರಕ್ಷಣಾ ಬೃಹತ್ ಅಭಿಯಾನ… 

ಕುಶಾಲನಗರ, ಏ.12: [ ಟಿ.ಜಿ. ಪ್ರೇಮ್‌ಕುಮಾರ್]‌; ಬೆಳಗಾವಿ ತಾಂತ್ರಿಕ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯ ಸಹಯೋಗದೊಂದಿಗೆ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಜಲ ದಿನಾಚರಣೆ 2025 ರ ಅಂಗವಾಗಿ ಜಲ ಸಂರಕ್ಷಣಾ ಬೃಹತ್ ಅಭಿಯಾನ:2025 ನಡೆಸಲಾಯಿತು. ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಜಲ ಸಂರಕ್ಷಣಾ ಅಭಿಯಾನದ ಅಂಗವಾಗಿ ಕಾಲೇಜು ಕ್ಯಾಂಪಸ್ ನಲ್ಲಿ ಏರ್ಪಡಿಸಿದ್ದ ಜಲ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದ ಕಾಲೇಜಿನ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮನ್ನು ಜಲ ಸಂರಕ್ಷಣೆಗೆ ತೊಡಗಿಸಿಕೊಳ್ಳುವ ಕುರಿತಂತೆ  […]

Continue Reading
ಹೊಸ್ಕೇರಿ  ದೈವಿಕ ಜಲಪಾತ ಅಶುದ್ದಿ: ಕ್ರಮಕ್ಕೆ ಚೀಯಂಡಿರ ಕಿಶನ್ ಉತ್ತಪ್ಪ ಒತ್ತಾಯ…

ಹೊಸ್ಕೇರಿ ದೈವಿಕ ಜಲಪಾತ ಅಶುದ್ದಿ: ಕ್ರಮಕ್ಕೆ ಚೀಯಂಡಿರ ಕಿಶನ್ ಉತ್ತಪ್ಪ ಒತ್ತಾಯ…

13/04/202513/04/2025nadubadenews@gmail.comLeave a Comment on ಹೊಸ್ಕೇರಿ ದೈವಿಕ ಜಲಪಾತ ಅಶುದ್ದಿ: ಕ್ರಮಕ್ಕೆ ಚೀಯಂಡಿರ ಕಿಶನ್ ಉತ್ತಪ್ಪ ಒತ್ತಾಯ…

ಮರಗೋಡು, ಏ.13: ಇಲ್ಲಿಗೆ ಸಮೀಪದ ಹೊಸಕೇರಿಯಲ್ಲಿ ಪುರಾತನ ಕಾಲದ ಚಿಲಿಪಿಲಿ ದೇವಾಲಯವಿದ್ದು, ದೇವಾಲಯದ ಪಕ್ಕದಲ್ಲಿಯೇ ಇರುವ ಜಲಪಾತ ನೀರಿಗೆ ಕೋಳಿ ತ್ಯಾಜಸುರಿದು ಅಶುದ್ದಿಮಾಡಿದ್ದು ಕಿಡಿಗೇಳಿಗಳ ವಿರುದ್ದ ಕ್ರಮ ಕೈಗೋಳ್ಳಬೇಕೆಂದು ಸ್ಥಳೀಯರೂ,ಸಮಾಜ ಸೇವಕರೂ ಆಗಿರುವ ಚೀಯಂಡಿರ ಕಿಶನ್ ಉತ್ತಪ್ಪ ಅವರು ಆಗ್ರಹಿಸಿದ್ದಾರೆ.ದೇವಾಲಯದ ಪಕ್ಕದಲ್ಲೇ ಹರಿಯುತ್ತಿರು ಈ ಜಪಾತವನ್ನೂ ಭಕ್ತರು ಶ್ರದ್ದಾಭಕ್ತಿಯಿಂದ ಪೂಜಿಸುತ್ತಿದ್ದಾರೆ. ಜಲರಾಶಿಯೂ ಕೂಡ ದೇವರ ಸಮಾನ ಎಂದು ನಂಬಿಕೆ ಇದೆ. ಆದರೆ ಇತ್ತೀಚೆಗೆ ಕೆಲವು ಕಿಡಿಗೇಡಿಗಳು ಇಪ್ಪತ್ತಕ್ಕೂ ಹೆಚ್ಚು ಪ್ಲಾಸ್ಟಿಕ್ ಡ್ರಮ್ನಲ್ಲಿ ತುಂಬಿದ್ದ ಕೋಳಿ ತ್ಯಾಜವನ್ನು ತಂದು […]

Continue Reading

ಅವ್ವ ಕಾವೇರಿಯೇ ಸುಗಮಾಡ್‌ ಈ ಜಗಕ್…

13/04/202513/04/2025nadubadenews@gmail.comLeave a Comment on ಅವ್ವ ಕಾವೇರಿಯೇ ಸುಗಮಾಡ್‌ ಈ ಜಗಕ್…

ಬೆಂಗಳೂರ್ ‌ ಸಮಾಜ ಏಳೇಕ್ರೆ ಜಾಗ… ಬೆಂಗಳೂರ್ ಯಲಹಂಕ ಭಾಗತ್ ಏಳ್ ಏಕ್ರೆ ಜಾಗ ಬೆಂಗಳೂರ್ ಕೊಡವ ಸಮಾಜಕ್  ದಾನ ರೂಪತ್ ದಕ್ಕ್‌ನಾಂಗ್   ಆದ್ಯ ಆಯಿತ್  ಅವ್ವ ಕಾವೇರಿಕೂ , ಮಾಸ್ವಾಮಿ ಈಶ್ವರಿಗ್ಗುತಪ್ಪಂಗೂ ಅಡ್ಡ ಬುದ್ದಿತ್, ಈ ಜಾಗ ಸಮಾಜಕ್ ದಕ್ಕುವಕ್ ಪ್ರಯತ್ನ ಪಟ್ಟ  ಎಲ್ಲಾಕೂ ನಲ್ಲಾಮೆ ಬಯಂದಂಡ್, ಎಲ್ಲಾಂಗೂಡಿ ಪಕ್ಕ ಪಕ್ಕ ಸುಮಾರ್ 60 ಕೋಟಿರ ಆಸ್ತಿನ  3  ಕೋಟಿಕ್ ಉಳ್’ಪಿತ್  ಕೊಡವಕ್  ಒರ್ ಇನಾಂ‌ ಕ್’ಟ್ಟ್’ಚಿಟ್ಟನ್ನತ  ವೀರಾಜಪೇಟೆ ಕ್ಷೇತ್ರ ಶಾಸಕನೂ, ಮುಖ್ಯಮಂತ್ರಿರ ಕಾನೂನ್ ಸಲಹೆಕಾರನೂ […]

Continue Reading
ಚೆಕ್ಕೇರ ಕಪ್‌ಲ್ ಚುಪ್ಪಿ ಮಕ್ಕಡ‌ ‌ ತಕ್ಕ್‌‌ ಪೈಪೋಟಿ…

ಚೆಕ್ಕೇರ ಕಪ್‌ಲ್ ಚುಪ್ಪಿ ಮಕ್ಕಡ‌ ‌ ತಕ್ಕ್‌‌ ಪೈಪೋಟಿ…

12/04/202512/04/2025nadubadenews@gmail.comLeave a Comment on ಚೆಕ್ಕೇರ ಕಪ್‌ಲ್ ಚುಪ್ಪಿ ಮಕ್ಕಡ‌ ‌ ತಕ್ಕ್‌‌ ಪೈಪೋಟಿ…

  ಹುದಿಕೇರಿ, ಏ.12; 23 ನೇ ಕಾಲತ್‌ರ ಚೆಕ್ಕೇರ ಕ್ರಿಕೆಟ್ ಕಳಿ ನಮ್ಮೆ – 2025  ಜನತಾ ಹೈಸ್ಕೂಲ್ ಹುದಿಕೇರಿ ಕಳಿಪರಂಬುಲ್‌ ನಡಂದಂಡುಳ್ಳಲ್ಲಿ  ನಾಳಂಕೆ 06-05-2025, ಚೊವ್ವಾಚೆ, ಪೊಲಾಕ 10 ಗಂಟೆಕ್‌, ಚುಪ್ಪಿ ಮಕ್ಕಕ್ ಕೊಡವ ಪಾಜೆಲ್ ತಕ್ಕ್  ಪೈಪೋಟಿ  ನಡ್ತಿಯಂಡುಂಡ್.  ವಿಷಯ  5 ಬಯತ್ಂಜ 10 ಬಯತ್‌ಕಾರಕ್ ನಂಗ ಕೊಡವ , ಪಿಂಞ 11 ಬಯತ್ಂಜ 16 ಬಯತ್‌ಕಾರಕ್  ಕೊಡವಡ ಪದ್ದತಿ, ಪರಂಪರೆ, ಸಂಸ್ಕೃತಿ ಪಿಂಞ  ಬದ್‌ಕ್‌ಲ್ ಆನ ಬದ್‌ಲ್  ಎಣ್ಣುವ  ವಿಷಯತ ಮೀದ  ನಿರ್‌ಕ್ […]

Continue Reading
ಐತಿಹಾಸಿಕ ಪರಂಪರೆಯ 37 ಕೂರ್ಗ್   ರೆಜಿಮೆಂಟ್ ಹಾಗು ಹಾಕಿ…

ಐತಿಹಾಸಿಕ ಪರಂಪರೆಯ 37 ಕೂರ್ಗ್ ರೆಜಿಮೆಂಟ್ ಹಾಗು ಹಾಕಿ…

12/04/202512/04/2025nadubadenews@gmail.comLeave a Comment on ಐತಿಹಾಸಿಕ ಪರಂಪರೆಯ 37 ಕೂರ್ಗ್ ರೆಜಿಮೆಂಟ್ ಹಾಗು ಹಾಕಿ…

  ✍-ಚೆಪ್ಪುಡೀರ ಕಾರ್ಯಪ್ಪ , ಖ್ಯಾತ ಹಾಕಿ ವೀಕ್ಷಕ ವಿವರಣೆಗಾರರು             ಸುದೀರ್ಘ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕೂರ್ಗ್ ರೆಜಿಮೆಂಟ್, ಭಾರತೀಯ ಸೇನೆಯ ಗೌರವಾನ್ವಿತ ರೆಜಿಮೆಂಟ್ ಗಳಲ್ಲಿ ಒಂದಾಗಿದೆ. ಯುದ್ಧ ಭೂಮಿಯಲ್ಲಿ ಮತ್ತು ಕ್ರೀಡಾ ಮೈದಾನದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿರುವ ಕೂರ್ಗ್ ರೆಜಿಮೆಂಟ್ ಶಿಸ್ತು, ಸೇವೆ ಮತ್ತು ಸಾಧನೆಯ ಸಂಕೇತದ  ಪ್ರಭಲ ಘಟಕವಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸೇವೆಗೆ ಹೆಸರುವಾಸಿಯಾಗಿರುವ ಕೂರ್ಗ್ ರೆಜಿಮೆಂಟ್ ಕ್ರೀಡಾ ವಲಯದಲ್ಲಿ ಬಹಳ ಮುಂಚೂಣಿಯಲ್ಲಿದೆ.      ಮಿಲಿಟರಿ ಇತಿಹಾಸದಲ್ಲಿ ಕೂರ್ಗ್ ರೆಜಿಮೆಂಟ್ […]

Continue Reading
ವಿರಾಜಪೇಟೆಯಲ್ಲಿ ನಾಳೆ ಎ.ಟಿ.ರಘು ಅವರಿಗೆ ಶ್ರದ್ದಾಂಜಲಿ ಸಭೆ

ವಿರಾಜಪೇಟೆಯಲ್ಲಿ ನಾಳೆ ಎ.ಟಿ.ರಘು ಅವರಿಗೆ ಶ್ರದ್ದಾಂಜಲಿ ಸಭೆ

12/04/202512/04/2025nadubadenews@gmail.comLeave a Comment on ವಿರಾಜಪೇಟೆಯಲ್ಲಿ ನಾಳೆ ಎ.ಟಿ.ರಘು ಅವರಿಗೆ ಶ್ರದ್ದಾಂಜಲಿ ಸಭೆ

ವಿರಾಜಪೇಟೆ, ಏ.12 (ನಡುಬಾಡೆ ನ್ಯೂಸ್) : ಇತ್ತೀಚೆಗೆ ಅಗಲಿದ  ಖ್ಯಾತ ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಕಲಾವಿದರಾಗಿ ರಾಜ್ಯೋತ್ಸವ ಮತ್ತು ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ವಿಜೇತರಾದ ದಿ. ಅಪಾಡಂಡ ರಘು ರವರಿಗೆ ಶ್ರದ್ಧಾಂಜಲಿ ಸಭೆ ನಾಳೆ ವಿರಾಜಪೇಟೆಯಲ್ಲಿ ಕೊಡಗು ಕಲಾವಿಧರ ಸಂಘದ ಆಶ್ರಯದಲ್ಲಿ ನಡೆಯಲಿದೆ.    13.04.2025ರ ಭಾನುವಾರ ಪೂರ್ವಾಹ್ನ 10.30 ಗಂಟೆಗೆ ವಿರಾಜಪೇಟೆಯ ನಿಸರ್ಗ ಬಡಾವಣೆಯಲ್ಲಿರುವ   ಕೆ.ಕೆ. ಗ್ರೂಫ್ ಸಭಾಂಗಣದಲ್ಲಿ ನಡೆಯಲಿದೆ. ಹಿರಿಯ ಕಲಾವಿದರಾದ  ವಾಂಚಿರ ವಿಠಲ್ ನಾಣಯ್ಯ ಅವರ ಅಧಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ  ಅತಿಥಿಗಳಾಗಿ, ಅಜ್ಜಿನಿಕಂಡ […]

Continue Reading
ಬೆಂಗಳೂರ್‌ ಕೊಡವ ಸಮಾಜ ಏಳಕ್ರೆ ಜಾಗತ ಕ್ರಯ, ಅಂದಾಜ್ 56‌+ ಕೋಟಿಂಜ 03 ಕೋಟಿಕ್‌ ತಾತ್‌ನ ಸರ್ಕಾರ : ಶಾಸಕ ಪೊನ್ನಣ್ಣ ಅಯಿಂಡ ಮೇನತ್‌ರ ಫಲ

ಬೆಂಗಳೂರ್‌ ಕೊಡವ ಸಮಾಜ ಏಳಕ್ರೆ ಜಾಗತ ಕ್ರಯ, ಅಂದಾಜ್ 56‌+ ಕೋಟಿಂಜ 03 ಕೋಟಿಕ್‌ ತಾತ್‌ನ ಸರ್ಕಾರ : ಶಾಸಕ ಪೊನ್ನಣ್ಣ ಅಯಿಂಡ ಮೇನತ್‌ರ ಫಲ

12/04/202512/04/2025nadubadenews@gmail.comLeave a Comment on ಬೆಂಗಳೂರ್‌ ಕೊಡವ ಸಮಾಜ ಏಳಕ್ರೆ ಜಾಗತ ಕ್ರಯ, ಅಂದಾಜ್ 56‌+ ಕೋಟಿಂಜ 03 ಕೋಟಿಕ್‌ ತಾತ್‌ನ ಸರ್ಕಾರ : ಶಾಸಕ ಪೊನ್ನಣ್ಣ ಅಯಿಂಡ ಮೇನತ್‌ರ ಫಲ

ಬೆಂಗಳೂರ್‌, ಏ.13: ಬೆಂಗಳೂರ್‌ ಕೊಡವ ಸಮಾಜತ ಪಲತರ ಕಾರ್ಯಯೋಜನೆಕ್‌ ಈ ಮುಪ್ಪಡೆ ಯಲಹಂಕ ಪಕ್ಕತ್‌ 07 ಏಕರೆ ಜಾಗತ್‌ನ  ಸರ್ಕಾರತಿಂಜ ಮಂಜೂರ್‌ ಮಾಡಿತಿಂಜತ್.‌ ಈ ಜಾಗ ಇಂಞೂ ಕೂಡಿ ಪೂರ್ತಿ ಆಯಿತ್‌, ಸಮಾಜತ ಪುಡ್ತಕ್‌ ಬಂದಿತಿಂಜಿಲೆ. ಇದ್‌ ಸಮಾಜತ‌ ನೋಂದಣಿ ಆಕೋಂಡುವೇಂಗಿ ಆ ಪ್ರದೇಶತ್‌ ಉಳ್ಳ ಮಾರ್ಕೆಟ್‌ ಕ್ರಯಪೋಲೆ ಸರ್ಕಾರಕ್‌ ಕೆಟ್ಟಿತ್‌ ನೋಂದಣಿ ಮಾಡ್ಯವಲೂಂದ್‌ ಮಿಂಞತ ಸರ್ಕಾರ ನಿರ್ಕ್‌ ಮಾಡಿತಿಂಜತ್.‌           ಅಲ್ಲಿಯತ್‌ರ ಇಕ್ಕತ ಮಾರ್ಕೇಟ್‌ ಬೆಲೆ ಅರ್ಂಜಿ ಕಂಡನ್ನಕೆ, ಅಗ್ರಿಕಲ್ಚರಲ್‌ ಲ್ಯಾಂಡ್ ಏಳೆಕ್ರೆಕ್‌ ಸುಮಾರ್‌ ಅಂದಾಜ್‌ […]

Continue Reading
ಬೇಟೋಳಿ  ಸರ್ಕಾರಿಶಾಲೆಗೆ‌ ಪುಷ್ಟಿ ಯೋಜನೆಯ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿ

ಬೇಟೋಳಿ ಸರ್ಕಾರಿಶಾಲೆಗೆ‌ ಪುಷ್ಟಿ ಯೋಜನೆಯ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿ

12/04/202512/04/2025nadubadenews@gmail.comLeave a Comment on ಬೇಟೋಳಿ ಸರ್ಕಾರಿಶಾಲೆಗೆ‌ ಪುಷ್ಟಿ ಯೋಜನೆಯ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿ

      ವಿರಾಜಪೇಟೆ, ಏ.12; 2024-25ನೇ ಶೈಕ್ಷಣಿಕ ಸಾಲಿನ ಅತ್ಯುತ್ತಮ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಪ್ರಶಸ್ತಿಯನ್ನು ವಿರಾಜಪೇಟೆ ಸಮೀಪದ ಗುಂಡಿಕೆರೆಯಲ್ಲಿರುವ ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡೆದುಕೊಂಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ‘ಪುಷ್ಟಿ ಯೋಜನೆ’ಯಡಿ ಸಮೀಕ್ಷೆ ಕೈಗೊಂಡು, ಜಿಲ್ಲೆಯಲ್ಲಿ ಆಯ್ಕೆಗೊಂಡಿರುವ ಒಟ್ಟು ಮೂರು ಶಾಲೆಯ ಎಸ್ ಡಿ ಎಂ ಸಿ. ಪೈಕಿ ವಿರಾಜಪೇಟೆ ತಾಲೂಕಿನಿಂದ ಆಯ್ಕೆಗೊಂಡ ಬೇಟೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಏಕೈಕ ಶಾಲೆಯಾಗಿದೆ.  ಮೀತಲತಂಡ ಎಂ. ಇಸ್ಮಾಯಿಲ್ ಈ ಶಾಲೆಯ ಎಸ್ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version