https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Category: News, Informatin , Enteetinement and Advertisement

News, Informatin , Enteetinement and Advertisement

ದ್ವಿತೀಯ ಪಿಯುಸಿ ಪರೀಕ್ಷೆ-2 ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಧಿಕಾರಿ ಸೂಚನೆ…

ದ್ವಿತೀಯ ಪಿಯುಸಿ ಪರೀಕ್ಷೆ-2 ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಧಿಕಾರಿ ಸೂಚನೆ…

23/04/202523/04/2025nadubadenews@gmail.comLeave a Comment on ದ್ವಿತೀಯ ಪಿಯುಸಿ ಪರೀಕ್ಷೆ-2 ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಧಿಕಾರಿ ಸೂಚನೆ…

ಮಡಿಕೇರಿ ಏ.23:   ದ್ವಿತೀಯ ಪಿಯುಸಿ ಪರೀಕ್ಷೆ-2 ಸಂಬಂಧಿಸಿದಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು.  ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-2 ನ್ನು ವ್ಯವಸ್ಥಿತವಾಗಿ ನಡೆಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.  ಪರೀಕ್ಷೆ-1 ನಡೆಸಿದಂತೆ ಪರೀಕ್ಷೆ-2 ನ್ನು ಅಚ್ಚುಕಟ್ಟಾಗಿ ನಡೆಸಬೇಕು. ಯಾವುದೇ ಗೊಂದಲಗಳಿಗೆ ಅವಕಾಶ ನೀಡಬಾರದು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.         ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುಳ ಅವರು […]

Continue Reading
ಐಎಎಸ್ ಗೆ  ಕೊಡಗಿನ ನಿಖಿಲ್ ಆಯ್ಕೆ…

ಐಎಎಸ್ ಗೆ  ಕೊಡಗಿನ ನಿಖಿಲ್ ಆಯ್ಕೆ…

23/04/202523/04/2025nadubadenews@gmail.comLeave a Comment on ಐಎಎಸ್ ಗೆ  ಕೊಡಗಿನ ನಿಖಿಲ್ ಆಯ್ಕೆ…

ಮಡಿಕೇರಿ, ಏ.23: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2024ರ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ನಿಖಿಲ್ ಎಂ.ಆರ್. (724) ಐಎಎಸ್  ಗೆ ಆಯ್ಕೆ ಆಗಿದ್ದಾರೆ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2024ರ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶದಲ್ಲಿ ಒಟ್ಟು 1009 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು ಸಂದರ್ಶನ ಮತ್ತು ಮುಖ್ಯ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಫಲಿತಾಂಶ ನಿರ್ಧರಿಸಲಾಗಿದೆ.      ನಿಖಿಲ್ ಎಂ.ಆರ್. ಅವರು ಮಡಿಕೇರಿ ನಗರಸಭೆಯಲ್ಲಿ ಸಮುದಾಯ ಸಂಘಟನಾಧಿಕಾರಿಯಾಗಿ ನಿವೃತ್ತ ರಾಗಿರುವ ರಮೇಶ್ […]

Continue Reading
ನಾಳೆ  ಪೊನ್ನಂಪೇಟೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ…

ನಾಳೆ  ಪೊನ್ನಂಪೇಟೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ…

23/04/202523/04/2025nadubadenews@gmail.comLeave a Comment on ನಾಳೆ  ಪೊನ್ನಂಪೇಟೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ…

        ಪೊನ್ನಂಪೇಟೆ.23:-  ಪೊನ್ನಂಪೇಟೆ 66/11 ಕೆ.ವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ ಎಫ್ 13 ದೇವನೂರು ಫೀಡರ್‍ನಲ್ಲಿ ಏಪ್ರಿಲ್, 24 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತುರ್ತು ನಿರ್ವಾಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.       ಆದ್ದರಿಂದ ದೇವನೂರು, ಮಲ್ಲೂರು, ಕಿಸ್ತೂರು, ರಾಜಪುರ, ಬೆಟ್ಟತ್ತೂರು, ನಲ್ಲೂರು, ಬೆಸಗೂರು, ಪೊನ್ನಪ್ಪಸಂತೆ, ಬೀಳೂರು, ಸುಳುಗೋಡು, ಬಾಳೆಲೆ, ಜಾಗಲೆ, ನಿಟ್ಟೂರು, ಕಾರ್ಮಾಡು, ಕೊಟ್ಟಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ […]

Continue Reading
ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ…

ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ…

23/04/202523/04/2025nadubadenews@gmail.comLeave a Comment on ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ…

         ಮಡಿಕೇರಿ ಏ.23:- ತೋಟಗಾರಿಕೆ ಇಲಾಖೆ ಅಧೀನದ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ ರೈತ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಯು 2025 ರ ಮೇ, 02 ರಿಂದ 2026 ರ ಫೆಬ್ರವರಿ, 28 ರವರೆಗೆ   ಹಾಸನ ಜಿಲ್ಲೆಯ ಸೋಮನಹಳ್ಳಿ ಕಾವಲ್ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ನಡೆಯಲಿದ್ದು, ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.          ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಏಪ್ರಿಲ್, 28 ರ ಸಂಜೆ 5.30 ಗಂಟೆ ಕೊನೆಯ ದಿನವಾಗಿದೆ. ಅರ್ಜಿಯನ್ನು ಕಚೇರಿಯಿಂದ ಪಡೆಯಬಹುದಾಗಿದೆ. […]

Continue Reading
ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಡಿಕೇರಿಯಲ್ಲಿ ಕಾಂಗ್ರೇಸ್‌  ಪ್ರತಿಭಟನೆ…

ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಡಿಕೇರಿಯಲ್ಲಿ ಕಾಂಗ್ರೇಸ್‌  ಪ್ರತಿಭಟನೆ…

22/04/202522/04/2025nadubadenews@gmail.comLeave a Comment on ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಡಿಕೇರಿಯಲ್ಲಿ ಕಾಂಗ್ರೇಸ್‌  ಪ್ರತಿಭಟನೆ…

    ಮಡಿಕೇರಿ, ಏ.22: ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ,ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು. ನಗರದ ಜಾಮಿಯ ಮಸೀದಿಯಿಂದ ಗಾಂಧಿ ಮೈದಾನದವರೆಗೆ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.      ಜಾಮಿಯ ಮಸೀದಿ, ಚೌಕಿ ವೃತ, ಮೂಲಕ‌ ಗಾಂಧಿ ಮೈದಾನವರೆಗೆ ಪಾದಯಾತ್ರೆ ನಡೆಯಿತು.ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯುವಂತೆ ಒತ್ತಾಯ ಮಾಡಿ, ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.       ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ,ಕೊಡಗು […]

Continue Reading
ಇಂದ್ಂಜ ನಾಳೆ, ಮತ್ಯಾಂದ್‌, ಎಡೆನಾಲ್‌ನಾಡ್ ಬೊಳಿಯೂರ್‌ ಪದ್ರಾಳಮ್ಮೆರ ಬೋಡ್‌

ಇಂದ್ಂಜ ನಾಳೆ, ಮತ್ಯಾಂದ್‌, ಎಡೆನಾಲ್‌ನಾಡ್ ಬೊಳಿಯೂರ್‌ ಪದ್ರಾಳಮ್ಮೆರ ಬೋಡ್‌

22/04/202522/04/2025nadubadenews@gmail.comLeave a Comment on ಇಂದ್ಂಜ ನಾಳೆ, ಮತ್ಯಾಂದ್‌, ಎಡೆನಾಲ್‌ನಾಡ್ ಬೊಳಿಯೂರ್‌ ಪದ್ರಾಳಮ್ಮೆರ ಬೋಡ್‌

ವಿರಾಜಪೇಟೆ, ಏ.22: (ಅರಿವು, ಚೇಂದಂಡ ಶಮ್ಮಿಮಾದಯ್ಯ)  ಎಡೆನಾಲ್‌ ನಾಡ್‌ಕ್‌ ಅಡ್ಂಗ್‌ನ  ಬೊಳ್ಳಾನೆ  ಬೊಳಿಯೂರ್ಂದ್‌ ಕೇಳಿ ಪೋನ, ಚೆಂಬೆಬೊಳಿಯೂರ್‌ರ ಪದ್ರಾಳಮ್ಮೆ ತಾಯಿರ ಬೋಡ್‌ ನಮ್ಮೆ ನಾಳೆ‌ 23 ತೊಟ್ಟ್‌ 25ಕೆತ್ತನೆ ನಡ್ಪ.     ಕಾಲೋದಿರನ್ನಕೆ ಈಯಾಂಡೂ ಬಿಶುರಂದ್‌ ಕಟ್ಟ್‌ ಬುದ್ದಿತುಳ್ಳ ಪದ್ರಾಳಮ್ಮೆಂದೇ ಕೇಳಿ ಪೋಯಿತುಳ್ಳ ಭದ್ರಕಾಳಿರ ನಮ್ಮೆನ ಬೊಳಿಯೂರ್‌ಕಾರ ಪೀಲಿಯಾಟ್‌ರ ಲೆಕ್ಕತ್, ಇಂದ್‌ ಪಟ್ಟಣಿ ಕೈಂಜಿತ್‌, ಬೈಟಾಪಕ ಪಟ್ಟಣಿ ಮಾತಿತ್‌ ಆನದು,   ಬೈಟ್‌ ಪಣಿಕಂಗ ಪದ್ರಾಳಮ್ಮೆರ ತೆರೆ ಕಟ್ಟಿತ್‌, ತಿರಿಕೆಲ್‌ ಮಾಲವಂಡ ಚೋರೆ ಬೋಕಿತ್‌, ಅಲ್ಲಿಂಜ ಬಲಿಬೇಂಗುವ. ನಾಳೆ(23/4/25) […]

Continue Reading
ಏರ್‌ ರೈಫಲ್‌ ಶೂಟಿಂಗ್‌ಲ್‌ ಪೊನ್ನ್‌ ಗೆದ್ದ ಲೆ. ಅಜ್ಜಿನಂಡ ಐಶ್ವರ್ಯ ಮುಂದಾಳ್ತನತ ಕೂಟ್‌ಕಾರ

ಏರ್‌ ರೈಫಲ್‌ ಶೂಟಿಂಗ್‌ಲ್‌ ಪೊನ್ನ್‌ ಗೆದ್ದ ಲೆ. ಅಜ್ಜಿನಂಡ ಐಶ್ವರ್ಯ ಮುಂದಾಳ್ತನತ ಕೂಟ್‌ಕಾರ

22/04/202522/04/2025nadubadenews@gmail.comLeave a Comment on ಏರ್‌ ರೈಫಲ್‌ ಶೂಟಿಂಗ್‌ಲ್‌ ಪೊನ್ನ್‌ ಗೆದ್ದ ಲೆ. ಅಜ್ಜಿನಂಡ ಐಶ್ವರ್ಯ ಮುಂದಾಳ್ತನತ ಕೂಟ್‌ಕಾರ

ಮಡಿಕೇರಿ. ಏ.22: 18ನೇ  ಜನರಲ್ ಜೆಜೆ ಸಿಂಗ್ ಏರ್ ರೈಫಲ್ ಶೂಟಿಂಗ್ ಪೈಪೋಟಿಲ್‌, ಲೆಫ್ಟಿನೆಂಟ್‌  ಅಜ್ಜಿನಂಡ ಐಶ್ವರ್ಯ ಮುಂದಾಳ್‌ತನತ ಕೂಟ್‌ಕಾರ ಪೊನ್ನ್‌ ಗೆದ್ದಿತ್‌ ಕೇಳಿ  ಪಡಂದಿತ್.‌  ಮಾರ್ಕ್‌ಮಾನ್‌ಶಿಪ್‌  ಮೋವ್‌ಲ್‌ ನಡ್ಂದ  ಈ ಪೈಪೋಟಿಲ್‌  ಲೆ. ಅಜ್ಜಿನಂಡ ಐಶ್ವರ್ಯ ಕೂಟ್‌ಕಾರ 10m ಏರ್‌ ಪಿಸ್ತೂಲ್‌ ಪೊಮ್ಮಕ್ಕಡ ಪೈಪೋಟಿಲ್‌ ಕೂಡಿಯಾಡಿತ್‌, ಕೂಟ್‌ ಪೈಪೋಟಿಲ್‌ ಪೊನ್ನ್‌ ಪಿಂಞ ಒತ್ತೆ ಪೈಪೋಟಿಲ್‌ ಬೊಳ್ಳಿ ಗದ್ದಿತ್‌. ಲೆಫ್ಟಿನೆಂಟ್‌  ಅಜ್ಜಿನಂಡ ಐಶ್ವರ್ಯ, ಮಡಿಕೇರಿ ವಾಸಿ ಅಜ್ಜಿನಂಡ ಗಣೇಶ್‌ ಪಿಂಞ ಮೋಂತಿಗಣೇಶ್‌ ದಂತಿಯಡ ಮೋವ.

Continue Reading
ಮುದ್ದಂಡ ಹಾಕಿ ನಮ್ಮೆ ಇಂದಿನ ಮಹಿಳಾ ಪಂದ್ಯಾವಳಿಯ ವಿಜೇತರ ವಿವರ…

ಮುದ್ದಂಡ ಹಾಕಿ ನಮ್ಮೆ ಇಂದಿನ ಮಹಿಳಾ ಪಂದ್ಯಾವಳಿಯ ವಿಜೇತರ ವಿವರ…

22/04/202522/04/2025nadubadenews@gmail.comLeave a Comment on ಮುದ್ದಂಡ ಹಾಕಿ ನಮ್ಮೆ ಇಂದಿನ ಮಹಿಳಾ ಪಂದ್ಯಾವಳಿಯ ವಿಜೇತರ ವಿವರ…

ಮಡಿಕೇರಿ ಏ.22: ಮುದ್ದಂಡ ಹಾಕಿ ನಮ್ಮೆ ಮಹಿಳಾ ಪಂದ್ಯಗಳು ಮೈದಾನ 2ರಲ್ಲಿ ನಡೆಯುತಿದ್ದು, ಇಂದಿನ ಪಂದ್ಯದಲ್ಲಿ ಮೊದಲಿಗೆ, ನಾಟೋಳಂಡ ಮತ್ತು ಮುದ್ದಂಡ ನಡುವಿನ ಪಂದ್ಯದಲ್ಲಿ ನಿಗಧಿತ ಅವಧಿಯಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 2-1 ಗೋಲುಗಳ ಅಂತರದಲ್ಲಿ ನಾಟೋಳಂಡ ಜಯ ಸಾಧಿಸಿತು. ಮುದ್ದಂಡ ಮಿಶಿಕಾ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.      ಆದೇಂಗಡ ಮತ್ತು ಬೊಳ್ಳೇರ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಆದೇಂಗಡ ಗೆಲುವು ದಾಖಲಿಸಿತು. ಆದೇಂಗಡ […]

Continue Reading
ಮುದ್ದಂಡ ಹಾಕಿ ನಮ್ಮೆ, ನಾಳೆ ನಡೆಯಲಿರುವ ಮಹಿಳೆಯರ  ಆಟಗಳು…

ಮುದ್ದಂಡ ಹಾಕಿ ನಮ್ಮೆ, ನಾಳೆ ನಡೆಯಲಿರುವ ಮಹಿಳೆಯರ  ಆಟಗಳು…

22/04/202522/04/2025nadubadenews@gmail.comLeave a Comment on ಮುದ್ದಂಡ ಹಾಕಿ ನಮ್ಮೆ, ನಾಳೆ ನಡೆಯಲಿರುವ ಮಹಿಳೆಯರ  ಆಟಗಳು…

     ಮಡಿಕೇರಿ, ಏ.22: ಮುದ್ದಂಡ ಹಾಕಿ ನಮ್ಮೆ ಮಹಿಳಾ  5 ಎ ಸೈಡ್‌ ಆಟಗಳು ಮೈದಾನ 2ರಲ್ಲಿ ನಡೆಯುತಿದ್ದು ನಾಳೆಯ ಸೆಣಸಾಟದಲ್ಲಿ ಬೆಳಿಗ್ಗೆ 9 ಗಂಟೆಗೆ ತೀತಿರ ಮತ್ತು ಚೆಯ್ಯಂಡ, 9.30 ಗಂಟೆಗೆ ಚೇನಂಡ ಮತ್ತು ಕಂಬೀರಂಡ, 10 ಗಂಟೆಗೆ ಆದೇಂಗಡ ಮತ್ತು ತೆಕ್ಕಡ, 10.30 ಗಂಟೆಗೆ ಅಚ್ಚಪಂಡ ಮತ್ತು ಕುಟ್ಟಂಡ (ಮಾದಾಪುರ), 11 ಗಂಟೆಗೆ ಚೌರೀರ (ಹೊದವಾಡ) ಮತ್ತು ಮೇವಡ, 11.30 ಗಂಟೆಗೆ ಚೇಂದಿರ ಮತ್ತು ಕುಪ್ಪಂಡ (ಕೈಕೇರಿ) ತಂಡಗಳ ನಡುವೆ ನಡೆಯಲಿದೆ.       ಮಧ್ಯಾಹ್ನ […]

Continue Reading
ಕೊಡವಾಮೆರ ತಗ್‌ರ್ದಿ ಎಂಗಡ ಪೊಮ್ಮಕ್ಕ

ಕೊಡವಾಮೆರ ತಗ್‌ರ್ದಿ ಎಂಗಡ ಪೊಮ್ಮಕ್ಕ

22/04/202522/04/2025nadubadenews@gmail.comLeave a Comment on ಕೊಡವಾಮೆರ ತಗ್‌ರ್ದಿ ಎಂಗಡ ಪೊಮ್ಮಕ್ಕ

  ನಡುಬಾಡೆ, ಏ.22: ಕೊಡವ, ಕೊಡವಾಮೆ ಉಳ್ಂಜಿ ಬೊಳಿವಲ್ಲಿ ಲಗಾಯಿತೊಟ್ಟ್‌ ಇಂದಾಕಣೆಕೂ‌, ಕಾರೋಣಂಜಿ ತೊಟ್ಟ್‌ ಕ್‌ಕ್ಕ್‌ರಂಗತ್ತನೆಯೂ ನೈಪು ಒರ್‌ಪು ಉಂಡ್.‌  ಅದ್‌ ತಕ್ಕ್‌ ಬಾಕ್‌, ಆಯಿಮೆ ಕೊಯಿಮೆ, ಪದ್ದತಿ ಪರಂಪರೆ, ಆಸ್ತಿ ಪಾಸ್ತಿ, ಪಡೆ ಪೋರ್,‌ ಇನ್ನನೇ ಓರೋರ ಕೋವುಲ್‌, ಓರೋರ ನೈಪು ಉಂಡ್.‌ ಕೊಡವಾಮೆರ ಕೋವುಲ್‌ ಆಣ್‌ಪೊಣ್ಣ್‌ ಎಣ್ಣುವ ನಿರ್ಕಿಲ್ಲತೆ ಎಲ್ಲರೂ ಅದದ್‌ ಕೋವುಲ್‌ ನೈಚಿ ನೇಡ್‌ನವೇ… ಪಂಡ್‌ತೊಟ್ಟ್‌ ಇಂದಾಕಣೆಕೂ ಎಂಗಡ ಪೊರಪಾಡ್‌ಲ್‌ ಇವು ಕೊಡವಾಂದ್‌ ಕಂಡರಿವೇಂಗಿ, ಅಲ್ಲಿ ಎಂಗಡ ಪೊಮ್ಮಕ್ಕಡ ಪಾಲ್‌ ಏರ ಪಿಂಞ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version