Category: News, Informatin , Enteetinement and Advertisement
News, Informatin , Enteetinement and Advertisement
https://nadubadenews.com
News, Informatin , Enteetinement and Advertisement
ನಾಡ್ಲ್ ನಾಳ್- 23 ಕೈಂಜ ವಾರತಿಂಜ… ಎದ್ದ್ ಬುದ್ದ್ ಓಡ್ನ ಕೀರಿಯೂ, ಕೂಟ್ಕಾರಳೂ ಪತ್ತೇ ನಿಮಿಷತ್ ಪಟ್ಟೆದಾರಂಡ ಪಟ್ಟಿಕ್ ಎತ್ತ್ಚಿ. ಕೀರಿಕ್ಣ್ಣ ತಾಂಡ ಕೂಟ್ ಕಾರಡ ಕೂಡೆ ಅತ್ತಟಿ ಪೋಪಾನೇ ಕಾತಂಡಿಂಜ ತಂಗವ್ವ, ಚಿಮ್ಮನ ಚೆನ್ನ ಜೋರಾಯಿತೇ ಕಾಕ್ಚಿ. “ಚಿಮ್ಮಾ…?” “ಎಂತಮ್ಮಾ…?” ”ಬರಿಯತ್ ಬೆಚ್ಚದ್ ಐನ್ಮನೆರ ಬಾರಿ ಪಟ್ಟೀಂದ್ ಕೀರಿಕ್ಣ್ಣ ಎಣ್ಣ್ಚಿ’ “ಅಲ್ಲಾಂದೆಣ್ಣಿಯೆ ದಾರ್…?” “ಎಂತ, ಎನ್ನ್, ಎತ್ತ್ಂದ್ ಕೇಪಕ ಎಲ್ಲಾ ಚಿಮ್ಮಣ್ಣಯ್ಯನ ಕೇಳ್ ಕುಂಞವ್ವಾಂದೆಣ್ಣ್ಚಿ.” “ಕೇಳ್, ದಾರ್ ಬೋಂಡಾಂದೆಣ್ಣಿಯೇ?” ಅವ್ವನ ನೋಟಿಯಂಡ್ ಚೆರ್ಂಙನೆ ತೆಳ್ಚತ್, […]
Continue Readingಮಡಿಕೇರಿ ಮೇ,15(Nadubade News): ಅಕ್ರಮವಾಗಿ ನಿ಼ಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ. ಅನ್ನು ಮಾರಾಟ /ಸರಬರಾಜು ಮಾಡುತ್ತಿದ್ದ ಪ್ರಕರಣವೊಂದನ್ನು ಭೇದಿಸಿರುವ ಮಡಿಕೇರಿ ನಗರ ಪೊಲೀಸರು ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಡಿಕೇರಿ ಅಬ್ದುಲ್ ಕಲಾಂ ಬಡಾವಣೆಯ ನಿವಾಸಿ ಮೊಹಮ್ಮದ್ ಶರ್ಜಿಲ್ (41)ಎಂಬಾತ ಬಂಧನಕ್ಕೊಳಗಾಗಿರುವ ಆರೋಪಿಯಾಗಿದ್ದಾನೆ. ದಿನಾಂಕ 14-05-2025 ರಂದು ಮಡಿಕೇರಿ ಮಹದೇವಪೇಟೆಯ ಎ.ವಿ. ಶಾಲೆಯ ಕಡೆಯಿಂದ ಅಬ್ಬಿಫಾಲ್ಸ್ಗೆ ಹೋಗುವ ಜಂಕ್ಷನ್ನಲ್ಲಿ ಈತ ಅಕ್ರಮವಾಗಿ ನಿ಼ಷೇಧಿತ ಮಾದಕ ವಸ್ತು ಎಂ.ಡಿ.ಎಂ.ಎ. ಅನ್ನು ಮಾರಾಟ/ಸರಬರಾಜು ಮಾಡುತ್ತಿರುವ ಬಗ್ಗೆ ದೊರೆತ […]
Continue Readingಮಡಿಕೇರಿ ಮೇ.15(Nadubade news): ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷಿಕರ ಐನ್ಮನೆ ಕಾರ್ಯಕ್ರಮವು ಮಕ್ಕಂದೂರು ಗ್ರಾಮದ ಕುಂಭಗೌಡನ ಐನ್ಮನೆಯಲ್ಲಿ ಮೇ, 17 ರಂದು ಬೆಳಗ್ಗೆ 10.30 ಗಂಟೆಗೆ ನಡೆಯಲಿದೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಕುಂಭಗೌಡನ ಕುಟುಂಬದ ಪಟ್ಟೆದಾರರಾದ ಕೆ.ಕೆ.ಓಂಕಾರಪ್ಪ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ, ಕರ್ನಾಟಕ ವಿಧಾನಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಮಕ್ಕಂದೂರು ಗ್ರಾ.ಪಂ.ಅಧ್ಯಕ್ಷರಾದ ಬಿ.ಎನ್.ರಮೇಶ್, ಮಕ್ಕಂದೂರು […]
Continue Readingಪೊನ್ನಂಪೇಟೆ,ಮೇ 15.(Nadubade News): ಕೊಡವ ಒಕ್ಕಡೊಕ್ಕಡ ಮೊದಲ ವರ್ಷದ ತೋಕ್ನಮ್ಮೆಯನ್ನು ಪೊನ್ನಂಪೇಟೆ ತೂಚಮಕೇರಿಯ ಪೆಮ್ಮಂಡ ಒಕ್ಕ ಆಯೋಜಿಸಿದ್ದು, ಈ ತೋಕ್ನಮ್ಮೆಯು ಜೂನ್ 7ರಂದು ಪೊನ್ನಂಪೇಟೆ ಜೂನಿಯರ್ ಕಾಲೇಜು ಆಟದ ಮೈದಾನದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9945375157, 7349714649,9686962199 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.
Continue Readingವಿರಾಜಪೇಟೆ, ಮೇ,15(Nadubade News): ಕೇಳಿಪಟ್ಟ ಸಿನೇಮಾಕಾರ ಆಪಾಡಂಡ ಟಿ. ರಘು ಅಯಿಂಗಡ ನೆಪ್ಪುಲ್ ಕೊಡವಾಮೆರ ಕೊಂಡಾಟ (ರಿ) ಸಂಘಟನೆ ನಡ್ತ್ನ ಆನ್ಲೈನ್ ಪಾಟ್ ಪೈಪೋಟಿಲ್ ಚೆಟ್ಟಿರ ಗ್ರಂಥ ಕಾರ್ಯಪ್ಪ ಆದ್ಯ, ಬೊಳ್ಳಚೆಟ್ಟಿರ ಶರೀನ್ ಚಂಗಪ್ಪ ದಂಡನೇ, ಪಳಂಗಂಡ ಶಾನ್ ಸುಬ್ಬಯ್ಯ ಮೂಂದನೇ ಇನಾಂ ಪಡಂದಂಡಿತ್. ಸಿನೇಮಾಕೋವುಲ್ ಕೊಡವಾಮೆನ ಕೊಂಡಾಡಿತ್ ಒಯಿಂಜ ಪೆರಿಯ ಜೀಂವಕ್ ಸ್ವರತೊಮ್ಮಾನ ಒಪ್ಪುಚಿಡೋಕ್ ಕೊಡವಾಮೆರ ಕೊಂಡಾಟ ಸಂಘಟನೆ ಈ ಕಾರ್ಬಾರ್ ನಡ್ತ್ನ ಈ ಪೈಪೋಟಿಲ್, ಅಣ್ಣಳಮಾಡ ನೀಮಾ ಜೋಯಪ್ಪ, ಬೊಳ್ಳಚೆಟ್ಟಿರ ದಿಲೀಪ್ […]
Continue Reading