https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Category: News, Informatin , Enteetinement and Advertisement

News, Informatin , Enteetinement and Advertisement

ಬೆಂಗಳೂರ್ ಸಮಾಜ ಚುನಾವಣೆ ಬೋಂಡ, ಮಾಸಭೆ ಕಾಕೋಕ್‌ ಕಾಗದ ಚಳುವಳಿ…

29/05/202529/05/2025nadubadenews@gmail.comLeave a Comment on ಬೆಂಗಳೂರ್ ಸಮಾಜ ಚುನಾವಣೆ ಬೋಂಡ, ಮಾಸಭೆ ಕಾಕೋಕ್‌ ಕಾಗದ ಚಳುವಳಿ…

ಬೆಂಗಳೂರ್, ಮೆ. 29: (nadubadenews): ಬೆಂಗಳೂರ್ ಕೊಡವ ಸಮಾಜಕ್ ಚುನಾವಣೆ ಪಕ್ಕ ಬಂದಲ್ಲಿ, ಚೆನ್ನಂಗ್ ಸದಸ್ಯಂಗ ಈ ಕುರಿ ಚುನಾವಣೆ ಮಾಡೋಕಾಗ ಬದಲ್‌ಕ್ ಇಕ್ಕ ಉಳ್ಳ ಆಡಳಿತ ಮಂಡಳಿನೇ ಮಿಂಞಕ್ ಕಾರ್ಬಾರ್ ಮಾಡೋಕ್ ಬುಡೋಂಡು, ಈ ವಿಚಾರತ್ ತಕ್ಕ್ ಬಾಕ್ ಮಾಡೋಕ್ ತೊಡಿಕೆ ವಿಶೇಷ ಮಾಸಭೆ ಕಾಕೋಂಡೂಂದ್ ವರಾತ ಮಾಡಿತ್ ಕಾಗದ ಎಳ್ದಿತ್, ಸೈನ್ ಚಳುವಳಿ ಮಾಡ್ಯಂಡುಂಡ್. ಕೈಂಜ 100+ ಕಾಲತೊಟ್ಟ್ ಬೆಂಗಳೂರ್‌ ಕೊಡವ ಸಮಾಜ ತಾಂಡದೇ ಪೆರ್ಮೆಲ್ ಕಾರ್ಯಭಾರ ಮಾಡ್ಯಂಡ್ ಬಂದಿತ್. ಎಲ್ಲಾ ಆಡಳಿತ ಮಂಡಳಿಯೂ […]

Continue Reading
ಭಾಗಮಂಡಲ ಪ್ರವಾಹ ಪ್ರದೇಶಕ್ಕೆ ಉಪವಿಭಾಗಾಧಿಕಾರಿ ಭೇಟಿ

ಭಾಗಮಂಡಲ ಪ್ರವಾಹ ಪ್ರದೇಶಕ್ಕೆ ಉಪವಿಭಾಗಾಧಿಕಾರಿ ಭೇಟಿ

29/05/202529/05/2025nadubadenews@gmail.comLeave a Comment on ಭಾಗಮಂಡಲ ಪ್ರವಾಹ ಪ್ರದೇಶಕ್ಕೆ ಉಪವಿಭಾಗಾಧಿಕಾರಿ ಭೇಟಿ

ಭಾಗಮಂಡಲ, ಮೇ.29: (nadubadenews): ಮಾನ್ಯ ಉಪ ವಿಭಾಗಾಧಿಕಾರಿಗಳಾದ ವಿನಾಯಕ ನರವಾಡೆ ಅವರು ಭಾಗಮಂಡಲ ಹೋಬಳಿಯ ಪ್ರವಾಹ ಪೀಡಿತ ಬೆಂಗೂರು ಗ್ರಾಮದ ದೋಣಿಕಡು ಪ್ರದೇಶ ಹಾಗೂ ಭಾಗಮಂಡಲದ ತ್ರಿವೇಣಿ ಸಂಗಮವನ್ನು ಪರಿಶೀಲಿಸಿದರು. ಪದಕಲ್ಲು ಗ್ರಾಮದ ಹಾನಿಗೊಳಗಾಗಿರುವ ಭಾಸ್ಕರ್ ಎಂಬುವರ ಮನೆಯನ್ನು ಪರಿಶೀಲಿಸಿ, ಮಳೆಗಾಲದಲ್ಲಿ ಮುಂಜಾಗ್ರತ ಕ್ರಮವಾಗಿ ಕಾಳಜಿ ಕೇಂದ್ರಕ್ಕೆ ಕಾಯ್ದಿರಿಸಿದ ಚೇರಂಬಾಣೆ ಗ್ರಾಮದ ಬಾಲಕರ ಭವನ, ಭಾಗಮಂಡಲ ಗ್ರಾಮದ ಐಟಿಐ ಕಾಲೇಜು ಹಾಗೂ ಭಾಗಮಂಡಲ ಗ್ರಾಮದ ಕಾಶಿ ಮಠದಲ್ಲಿನ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು. ಭಾಗಮಂಡಲ ಹೋಬಳಿ ಕಂದಾಯ ಪರಿಕ್ಷಕರು […]

Continue Reading

ಬೆಂಗಳೂರ್ ಕೊಡವ ಸಮಾಜ ಪೈಪೋಟಿ ಕಳಕ್ ಚಿರಿಯಪಂಡ ಸುರೇಶ್‌‌ನಂಜಪ್ಪ ಕೂಟ್‌ಕಾರ

29/05/202529/05/2025nadubadenews@gmail.comLeave a Comment on ಬೆಂಗಳೂರ್ ಕೊಡವ ಸಮಾಜ ಪೈಪೋಟಿ ಕಳಕ್ ಚಿರಿಯಪಂಡ ಸುರೇಶ್‌‌ನಂಜಪ್ಪ ಕೂಟ್‌ಕಾರ

ಬೆಂಗಳೂರ್, ಮೇ.30: (nadubadenews) ಕೊಡವಾಮೆರ ಕೋವುಲ್ ಪೆರಿಯಣ್ಣಂಡ ಪೋಲೆ ತಾಂಗಿ ನಿಂದಿತುಳ್ಳ ಬೆಂಗಳೂರ್ ಕೊಡವ ಸಮಾಜತ ಮಿಂಞತ ಆಡಳಿತ ಮಂಡಳಿಕ್ ಜುಲೈಲ್ ನಡ್ಪ ಪೈಪೋಟಿರ ಕಳಕ್ ಚಿರಿಯಪಂಡ ಸುರೇಶ್‌‌ನಂಜಪ್ಪ ಕೂಟ್‌ಕಾರ ಇಳ್ಂಜಿತ್. ಕೊರವುಕಾರನಾಪಕ್ ಚಿರಿಯಪಂಡ ಸುರೇಶ್‌‌ನಂಜಪ್ಪ, ಕೂಡ್ ಕೊರವುಕಾರಿಕ್ ಚಿರಿಯಪಂಡ ಆಶಾ ವಿವೇಕ್, ಕಾರ್ಯಕಾರಂಗ್ ಬೇರೆರ ಮಧು ಅಯ್ಯಣ್ಣ, ಲೆಕ್ಕಪಟ್ಟಿಕಾರಂಗ್ ಚೇಮಿರ ಪೊನ್ನಪ್ಪ, ಕೂಡ್ ಕಾರ್ಯಕಾರಿಕ್ ಚೊಟ್ಟೆಯಂಡ ಆರತಿ, ಕೂಡ್ ಲೆಕ್ಕಪಟ್ಟಿಕಾರಂಗ್ ಮಲ್ಲೇಂಗಡ ಮುತ್ತಣ್ಣ ಅವು ಪೈಪೋಟಿಕ್‌‌ಳ್ಂಜಿತ್.

Continue Reading
ವಿದ್ಯುತ್ ವ್ಯತ್ಯಯ ,ಚೆಸ್ಕಾಂ ಸಿಬ್ಬಂದಿಗಳೊಂದಿಗೆ ಸಹಕರಿಸುವಂತೆ ಕೋರಿಕೆ…

ವಿದ್ಯುತ್ ವ್ಯತ್ಯಯ ,ಚೆಸ್ಕಾಂ ಸಿಬ್ಬಂದಿಗಳೊಂದಿಗೆ ಸಹಕರಿಸುವಂತೆ ಕೋರಿಕೆ…

28/05/202528/05/2025nadubadenews@gmail.comLeave a Comment on ವಿದ್ಯುತ್ ವ್ಯತ್ಯಯ ,ಚೆಸ್ಕಾಂ ಸಿಬ್ಬಂದಿಗಳೊಂದಿಗೆ ಸಹಕರಿಸುವಂತೆ ಕೋರಿಕೆ…

   ಮಡಿಕೇರಿ ಮೇ28.(Nadubade News): ಕೊಡಗು ಜಿಲ್ಲೆಯಾದ್ಯಂತ  ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆ, ಬೀಸುತ್ತಿರುವ  ಗಾಳಿ ಯಿಂದಾಗಿ ವಿದ್ಯುತ್ ಮಾರ್ಗಗಳು, ಕಂಬಗಳು ಹಾಗೂ ಪರಿವರ್ತಕಗಳು ಹಾನಿಗೊಳಗಾಗಿದ್ದು, ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 594 ಸಂಖ್ಯೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುತ್ತದೆ. ನಿಗಮದ ನಿರ್ವಹಣಾ ಸಿಬ್ಬಂದಿಗಳು ಹಗಲಿರುಳು ವಿದ್ಯುತ್ ಮಾರ್ಗದ ದುರಸ್ಥಿ ಕಾರ್ಯವನ್ನು ನಿರ್ವಹಿಸಲು ಶ್ರಮಿಸುತ್ತಿದ್ದು, ಅತೀ ಹೆಚ್ಚಿನ ಗಾಳಿ ಮಳೆಯಿಂದಾಗಿ ದುರಸ್ಥಿ ಕಾರ್ಯಕ್ಕೆ ತೊಂದರೆ ಉಂಟಾಗುತ್ತಿದೆ. ಸಿಬ್ಬಂದಿಗಳ ಕೊರತೆಯ ನಡುವೆಯೂ ನಿರಂತರವಾಗಿ ವಿದ್ಯುತ್ […]

Continue Reading
ಮಂಗಳವಾರ  ಸಬ್ ರಿಜಿಸ್ಟ್ರಾರ್  ಕಚೇರಿಗೆ ರಜೆ…

ಮಂಗಳವಾರ  ಸಬ್ ರಿಜಿಸ್ಟ್ರಾರ್  ಕಚೇರಿಗೆ ರಜೆ…

28/05/202528/05/2025nadubadenews@gmail.comLeave a Comment on ಮಂಗಳವಾರ  ಸಬ್ ರಿಜಿಸ್ಟ್ರಾರ್  ಕಚೇರಿಗೆ ರಜೆ…

ಬೆಂಗಳೂರು ಮೇ 28(Nadubade News): ಮಂಗಳವಾರ ‘ಸಬ್ ರಿಜಿಸ್ಟ್ರಾರ್’ ಕಚೇರಿಗೆ ರಜೆ ನೀಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.    ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಸರ್ಕಾರದ ಅಧಿಸೂಚನೆ ಪತ್ರದಲ್ಲಿ ಸೂಚಿಸಿರುವಂತೆ ರಾಜ್ಯದ ಪ್ರತಿಯೊಂದು ಜಿಲ್ಲಾನೋಂದಣಿ ಕಛೇರಿ ವ್ಯಾಪ್ತಿಯಲ್ಲಿನ ಉಪನೋಂದಣಿ ಕಛೇರಿಗಳು ಸದರಿಯ ಆಧಾರದ ಮೇಲೆ 2ನೇ ಶನಿವಾರ 4ನೇ ಶನಿವಾರ ಮತ್ತು ಭಾನುವಾರಗಳ ರಜಾದಿನಗಳಂದು ಕರ್ತವ್ಯ ನಿರ್ವಹಿಸುವ ಒಂದು ಉಪನೋಂದಣಿ ಕಛೇರಿಗೆ ಮಂಗಳವಾರದ ದಿನವನ್ನು ರಜಾ ದಿನವೆಂದು ಘೋಷಿಸಿ ಆದೇಶಿಸಿರುತ್ತಾರೆ.    ಈ ಕುರಿತು […]

Continue Reading

ಪೊನ್ನಂಪೇಟೆ ಕೊಡವ ಸಮಾಜಕ್‌ ಕಾಳಿಮಾಡ ಮೋಟಯ್ಯ ಕೂಟ್‌ಕಾರಕ್‌ ಓಟ್‌ಮಾಡಿತ್‌ ಗೆಲ್ಲ್‌ಚಿಡೀ…

28/05/202528/05/2025nadubadenews@gmail.comLeave a Comment on ಪೊನ್ನಂಪೇಟೆ ಕೊಡವ ಸಮಾಜಕ್‌ ಕಾಳಿಮಾಡ ಮೋಟಯ್ಯ ಕೂಟ್‌ಕಾರಕ್‌ ಓಟ್‌ಮಾಡಿತ್‌ ಗೆಲ್ಲ್‌ಚಿಡೀ…
Continue Reading

ಮುಂಗಾರಿನಲ್ಲಿ ವಿಪತ್ತು ನಿರ್ವಹಣೆ ಸಮರ್ಥವಾಗಿ ನಿಭಾಯಿಸಲು ಉಸ್ತುವಾರಿ ಕಾರ್ಯದರ್ಶಿ ಡಾ. ಎನ್.ವಿ.ಪ್ರಸಾದ್ ಸೂಚನೆ…

27/05/202527/05/2025nadubadenews@gmail.comLeave a Comment on ಮುಂಗಾರಿನಲ್ಲಿ ವಿಪತ್ತು ನಿರ್ವಹಣೆ ಸಮರ್ಥವಾಗಿ ನಿಭಾಯಿಸಲು ಉಸ್ತುವಾರಿ ಕಾರ್ಯದರ್ಶಿ ಡಾ. ಎನ್.ವಿ.ಪ್ರಸಾದ್ ಸೂಚನೆ…

      ಮಡಿಕೇರಿ ಮೇ.27(Nadubade News): ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಆರಂಭವಾಗಿದ್ದು, ಜಿಲ್ಲಾಡಳಿತದಿಂದ ಸಹಾಯವಾಣಿ ಸಂಖ್ಯೆ 08272-221077 ಆರಂಭಿಸಿದೆ. ಜೊತೆಗೆ 8550001077 ವಾಟ್ಸ್ಆಪ್ ಸಂಖ್ಯೆಯನ್ನು ಸಹ ಆರಂಭಿಸಿದ್ದು, ಅತಿವೃಷ್ಟಿಯಿಂದ ಉಂಟಾಗುವ ವಿಪತ್ತಿನ ಬಗ್ಗೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಅವರು ತಿಳಿಸಿದ್ದಾರೆ.  ಮುಂಗಾರು ಆರಂಭ ಹಿನ್ನೆಲೆ  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ  ನಡೆದ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.        ಮಡಿಕೇರಿ ತಾಲ್ಲೂಕು […]

Continue Reading

ಬಿಳೂರಿನಲ್ಲಿ ಮನೆಯ ಮೇಲೆ ಬಿದ್ದ ಮರ, ಅದೃಷ್ಟ ವಶಾತ್‌  ತಪ್ಪಿದ ಜೀವ ಹಾನಿ

27/05/202527/05/2025nadubadenews@gmail.comLeave a Comment on ಬಿಳೂರಿನಲ್ಲಿ ಮನೆಯ ಮೇಲೆ ಬಿದ್ದ ಮರ, ಅದೃಷ್ಟ ವಶಾತ್‌  ತಪ್ಪಿದ ಜೀವ ಹಾನಿ

ಪೊನ್ನಂಪೇಟೆ, ಮೆ.27 : (nadubadenews): ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗಾಳಿ ಅನಿರೀಕ್ಷತ ಆಪತ್ತು ತಂದೊಡ್ಡುತಿದ್ದು, ಇಂದು ಪೊನ್ನಂಪೇಟೆ ತಾಲೂಕು, ಪೊನ್ನಪ್ಪ ಸಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಳೂರು ಗ್ರಾಮದ  ಕೆ.ಸಿ. ಗಣಪತಿಯವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಭಾಗಷಃ ಮನೆ ಜಕಂಗೊಡಿದ್ದು, ಅದೃಷ್ಟವಶಾತ್‌ ಪ್ರಾಣಹಾನಿ ಸಂಭವಿಸಿಲ್ಲ.             ಗಣಪತಿಯವರ ಹಲೀ ವಾಸದ ಮನೆ ಇದಾಗಿದ್ದು, ಎರಡು ದಿನದ ಹಿಂದೆ ಗಣಪತಿಯವರು ಪತ್ನಿ ಸಮೇತರಾಗಿ ತಮ್ಮ ಮಗಳ ಮನೆಗೆ ತೆರಳಿದ್ದರು. ಇಂದು  ಸಂಜೆಯ  ಹೊತ್ತಿಗೆ ಬೀಸಿದ ಭಾರೀ […]

Continue Reading

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆ…

27/05/202527/05/2025nadubadenews@gmail.comLeave a Comment on ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆ…

   ಮಡಿಕೇರಿ ಮೇ.27(Nadubade News):  ವಿಶ್ವ ಪರಿಸರ ದಿನಾಚರಣೆ-2025 ರ ಅಂಗವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ, ಕೊಡಗು ವತಿಯಿಂದ ಪರಿಸರ ಸಂರಕ್ಷಣೆ ಕುರಿತು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಾಲಾಮಕ್ಕಳಿಗಾಗಿ ಮೇ, 31 ರಂದು ಬೆಳಗ್ಗೆ 9.30 ಗಂಟೆಗೆ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಯನ್ನು ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ, ಕೊಡವ ಸಮಾಜದ ಅಂಗ ಸಂಸ್ಥೆ, ಮಡಿಕೇರಿ ಇಲ್ಲಿ ಏರ್ಪಡಿಸಲಾಗಿದೆ. (ಡ್ರಾಯಿಂಗ್ ಶೀಟ್ ಮಾತ್ರ ನೀಡಲಾಗುವುದು. ಚಿತ್ರಕಲೆಗೆ ಬೇಕಾಗುವ ಬಣ್ಣ ಇನ್ನಿತರೆ ವಸ್ತುಗಳನ್ನು […]

Continue Reading

ಕರ್ನಾಟಕ  ವಿದ್ಯುತ್ ಪ್ರಸರಣ ನಿಗಮದಿಂದ  ಸಾರ್ವಜನಿಕ ಪ್ರಕಟಣೆ…

27/05/202527/05/2025nadubadenews@gmail.comLeave a Comment on ಕರ್ನಾಟಕ  ವಿದ್ಯುತ್ ಪ್ರಸರಣ ನಿಗಮದಿಂದ  ಸಾರ್ವಜನಿಕ ಪ್ರಕಟಣೆ…

ಸೋಮವಾರಪೇಟೆ ಮೇ.27(Nadubade News): ಮೈಸೂರು ವಲಯದ ಕವಿಪ್ರನಿನಿ, ಯೋಜನೆಗಳು, ಕೊಡಗು ವಿಭಾಗದ ವತಿಯಿಂದ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನಲ್ಲಿ ನೂತನವಾಗಿ ನಿರ್ಮಿಸಿರುವ 66/11 ಕೆ.ವಿ. ಮಾದಪುರ (ಯೋಜನೆ ಜಂಬೂರು) ವಿದ್ಯುತ್ ವಿತರಣಾ ಕೇಂದ್ರದ ಒಳಬರುವ 66 ಕೆ.ವಿ. ಮಾದಪುರ ವಿದ್ಯುತ್ ಮಾರ್ಗವನ್ನು ಹಾಲಿ ಚಾಲ್ತಿಯಲ್ಲಿರುವ 66 ಕೆ.ವಿ. ಸುಂಟಿಕೊಪ್ಪ-ಸೋಮವಾರಪೇಟೆ ವಿದ್ಯುತ್ ಮಾರ್ಗದಿಂದ ನೂತನ 66/11 ಕೆ.ವಿ. ಮಾದಪುರ ವಿದ್ಯುತ್ ವಿತರಣಾ ಕೇಂದ್ರದವರೆಗೆ ನಿರ್ಮಾಣ ಹಂತದಲ್ಲಿದ್ದ 1.524 ಕಿ.ಮೀ. ಉದ್ದದ 66 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version