https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ಗ್ರೀಕ್‌ ಮತ್ತು ಯುರೋಪಿಗೂ  ಮುನ್ನ, ಕೊಡಗಿನಲ್ಲಿ ಪ್ರಜಾಪ್ರಭುತ್ವ ಮತ್ತು ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಇತ್ತು…

ಗ್ರೀಕ್‌ ಮತ್ತು ಯುರೋಪಿಗೂ  ಮುನ್ನ, ಕೊಡಗಿನಲ್ಲಿ ಪ್ರಜಾಪ್ರಭುತ್ವ ಮತ್ತು ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಇತ್ತು…

28/10/202417/07/2025nadubadenews@gmail.comLeave a Comment on ಗ್ರೀಕ್‌ ಮತ್ತು ಯುರೋಪಿಗೂ  ಮುನ್ನ, ಕೊಡಗಿನಲ್ಲಿ ಪ್ರಜಾಪ್ರಭುತ್ವ ಮತ್ತು ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಇತ್ತು…

ದಿನಾಂಕ: 19/10/2024ರಂದು, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿಯ, ಸೋಂದಾದ, ಸಾದ್ವಿ ಶ್ರೀ ಜೈನ ಮಠದಲ್ಲಿ, ಜಾಗೃತ ವೇದಿಕೆ ಸೋಂದಾ, ಮಿಥಿಕ್‌ ಸೊಸೈಟಿ ಬೆಂಗಳೂರು, ಪುರಾತತ್ವ ಇಲಾಖೆ ಮೈಸೂರು, ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ, 07ನೇ ರಾಷ್ಟ್ರೀಯ ಇತಿಹಾಸೋತ್ಸವದಲ್ಲಿ, ನಾನು ಮಂಡಿಸಿದ,  ರಾಜಾಡಳಿತಕ್ಕೂ  ಹಿಂದಿನ, ಕೊಡಗಿನ ಇತಿಹಾಸ ಎಂಬ ವಿಷಯಾಧರಿತ ಲೇಖನ… – ಚಾಮೆರ ದಿನೇಶ್‌ ಬೆಳ್ಯಪ್ಪ, ಪ್ರದಾನ ಸಂಪಾದಕ ಕೊಡಗು ಎಂದರೆ ಒಂದು ಭೂಬಾಗ, ಪ್ರದೇಶ, ಜಿಲ್ಲೆ, ಪ್ರಕೃತಿ ರಮಣೀಯ ಸ್ಥಳ, ಎನ್ನುವುದು ಎಷ್ಟು ಸಮಂಜಸವೋ, […]

Continue Reading
ಕುಮಾರಿ ಸುಶ್ಮಿತ ಪಿ.ವಿ ಅವರಿಗೆ ಡಾಕ್ಟರೇಟ್ ಪದವಿ

ಕುಮಾರಿ ಸುಶ್ಮಿತ ಪಿ.ವಿ ಅವರಿಗೆ ಡಾಕ್ಟರೇಟ್ ಪದವಿ

28/10/202428/10/2024nadubadenews@gmail.comLeave a Comment on ಕುಮಾರಿ ಸುಶ್ಮಿತ ಪಿ.ವಿ ಅವರಿಗೆ ಡಾಕ್ಟರೇಟ್ ಪದವಿ

ವಿರಾಜಪೇಟೆ, ಅ.28: (ಮಾಹಿತಿ: ವಿನೋದ್‌ ಜೆಸಿಬಿ) ಮೈಸೂರಿನ ಮಾನಸಗಂಗೋತ್ರಿ ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಕುಮಾರಿ ಸುಶ್ಮಿತ ಪಿ.ವಿಯವರು ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಪಿಎಚ್.ಡಿ ಪಡೆದಿದ್ದಾರೆ. ಪ್ರೋ.ಶಶಿಕಲಾ .ಎಸ್.ಡಿ. ಅವರ ಮಾರ್ಗದರ್ಶನದಲ್ಲಿ “ಎಚ್. ನಾಗವೇಣಿ ಅವರ ಸಾಹಿತ್ಯದ ಅಧ್ಯಯನ ” ಎಂಬ ವಿಷಯದ ಬಗ್ಗೆ ಸಂಶೋಧನೆ ಕೈಗೊಂಡು ಮಂಡಿಸಿದ ಮಹಾಪ್ರಬಂಧಕ್ಕೆ, ಮೈಸೂರು ವಿಶ್ವವಿದ್ಯಾನಿಲಯ ಪಿಎಚ್.ಡಿ ಪದವಿಯನ್ನು ನೀಡಿದೆ. ಸುಶ್ಮಿತ .ಪಿ.ವಿ. ಅವರು ವಿರಾಜಪೇಟೆಯ ಕೆ.ಬೋಯಿಕೇರಿ ಗ್ರಾಮದ ನಿವಾಸಿಯಾದ, ಶ್ರೀ ವಸಂತ ಪಿ.ಎಸ್ ಮತ್ತು ಶಿವಮ್ಮ […]

Continue Reading
ನಡುಬಾಡೆರ ಅರಿವು ನೋಟಿತ್‌, ಮೂಲ ಪದ್ದತಿಕೊತ್ತನ್ನಕೆ ಸಂಗಮತ್‌ ಎಡೆ(ಪಿಂಡ) ಬೆಚ್ಚ, ತಿಂಗಕೋರ್‌ ಮೊಟ್ಟ್‌ರ ಮೂಪ ಮಲ್ಲಪನೆರ ವಿನುಚಿಣ್ಣಪ್ಪ.

ನಡುಬಾಡೆರ ಅರಿವು ನೋಟಿತ್‌, ಮೂಲ ಪದ್ದತಿಕೊತ್ತನ್ನಕೆ ಸಂಗಮತ್‌ ಎಡೆ(ಪಿಂಡ) ಬೆಚ್ಚ, ತಿಂಗಕೋರ್‌ ಮೊಟ್ಟ್‌ರ ಮೂಪ ಮಲ್ಲಪನೆರ ವಿನುಚಿಣ್ಣಪ್ಪ.

27/10/202427/10/2024nadubadenews@gmail.comLeave a Comment on ನಡುಬಾಡೆರ ಅರಿವು ನೋಟಿತ್‌, ಮೂಲ ಪದ್ದತಿಕೊತ್ತನ್ನಕೆ ಸಂಗಮತ್‌ ಎಡೆ(ಪಿಂಡ) ಬೆಚ್ಚ, ತಿಂಗಕೋರ್‌ ಮೊಟ್ಟ್‌ರ ಮೂಪ ಮಲ್ಲಪನೆರ ವಿನುಚಿಣ್ಣಪ್ಪ.

   ವಿರಾಜಪೇಟೆ, ಅ.27:    ಕೊಡವಡಲ್ಲಿ ಪಿಂಡ ಬೆಪ್ಪ ಎಣ್ಣುವ ಪದ್ದತಿಯೇ ತಪ್ಪು. ನಂಗಡ ಏದೇ ನಲ್ಲಾಂಗೂ ತೀಯಾಂಗೂ  ನಂಗಡ ಅರಿಯವು ಪೆರಿಯವೇ ನಿಂದಿತ್‌ ನಡ್ತುವೊ ಅಲ್ಲತೆ, ನಂಗಡ ಆಯಿಮೆಕ್‌ ಬೋರೆ ದಾರ್‌ನೂ ಕೂಟುಲೆ. ಆಚೇಂಗಿ ಪಂಡೇತ ನಡ್ಪುನ ಕರೆಕ್‌ಟ್ಟ ನಂಗ ಭಾಗಮಂಡಲ ಸಂಗಮತ್‌ ಪಿಂಡ ಬೆಪ್ಪ‌ ಎಣ್ಣುವ ಪದ್ದತಿನ ಬಾರೀ ಕಾಲ ಮುಪ್ಪಡೇ ಶುರುಮಾಡಿತ್‌. ಆಚೇಂಗಿ ಅದ್‌ ಮೂಲಕೊತ್ತ ನಡೆ ಅಲ್ಲ ಎಣ್ಣುವಾನ ಕಲ್ಯಾಟ ಅಜ್ಜಪ್ಪ ಬೊಳಿಕ್‌ ಬಂದಲ್ಲಿ, ಅರಿಕೆ ಮಾಡ್‌ನ ಪೋಲೆ ನಡುಬಾಡೆ ಸಂಪಾದಕ […]

Continue Reading
ನಡುಬಾಡೆರ ಅರಿವು ನೋಟಿತ್‌,  ಮೂಲ ಪದ್ದತಿಕೊತ್ತನ್ನಕೆ ಸಂಗಮತ್‌ ಎಡೆ(ಪಿಂಡ) ಬೆಚ್ಚ, ಬೊಪ್ಪಂಡ ಮಹೇಂದ್ರ ಪಿಂಞ ಮಂಡೆಪಂಡ ರೆಶುಕಾರ್ಯಪ್ಪ

ನಡುಬಾಡೆರ ಅರಿವು ನೋಟಿತ್‌, ಮೂಲ ಪದ್ದತಿಕೊತ್ತನ್ನಕೆ ಸಂಗಮತ್‌ ಎಡೆ(ಪಿಂಡ) ಬೆಚ್ಚ, ಬೊಪ್ಪಂಡ ಮಹೇಂದ್ರ ಪಿಂಞ ಮಂಡೆಪಂಡ ರೆಶುಕಾರ್ಯಪ್ಪ

26/10/202426/10/2024nadubadenews@gmail.comLeave a Comment on ನಡುಬಾಡೆರ ಅರಿವು ನೋಟಿತ್‌, ಮೂಲ ಪದ್ದತಿಕೊತ್ತನ್ನಕೆ ಸಂಗಮತ್‌ ಎಡೆ(ಪಿಂಡ) ಬೆಚ್ಚ, ಬೊಪ್ಪಂಡ ಮಹೇಂದ್ರ ಪಿಂಞ ಮಂಡೆಪಂಡ ರೆಶುಕಾರ್ಯಪ್ಪ

   ವಿರಾಜಪೇಟೆ, ಅ.26:    ಕೊಡವಡಲ್ಲಿ ಪಿಂಡ ಬೆಪ್ಪ ಎಣ್ಣುವ ಪದ್ದತಿಯೇ ತಪ್ಪು, ನಂಗಡ ಏದೇ ನಲ್ಲಾಂಗೂ ತೀಯಾಂಗೂ  ನಂಗಡ ಅರಿಯವು ಪೆರಿಯವೇ ನಿಂದಿತ್‌, ಪದ್ದತಿ ನಡ್ತುವೊ ಅಲ್ಲತೆ, ನಂಗಡ ಆಯಿಮೆಕ್‌ ಬೋರೆ ದಾರ್‌ನೂ ಕೂಟುಲೆ. ಪಂಡೇತ ನಡ್ಪುನ ಕರೆಕ್‌ಟ್ಟ ನಂಗ ಭಾಗಮಂಡಲ ಸಂಗಮತ್‌ ಪಿಂಡ ಬೆಪ್ಪ ಎಣ್ಣುವ ಪದ್ದತಿನ ಬಾರೀ ಕಾಲ ಮುಪ್ಪಡೇ ಶುರುಮಾಡಿತ್‌. ಆಚೇಂಗಿ ಅದ್‌ ಮೂಲಕೊತ್ತ ನಡೆ ಅಲ್ಲ ಎಣ್ಣುವಾನ ಕಲ್ಯಾಟ ಅಜ್ಜಪ್ಪ ಬೊಳಿಕ್‌ ಬಂದಲ್ಲಿ, ಅರಿಕೆ ಮಾಡ್‌ನ ಪೋಲೆ ನಡುಬಾಡೆ ಸಂಪಾದಕ […]

Continue Reading
ಅಥಿತಿ ಶಿಕ್ಷಕರು, ಬಿಸಿಯೂಟ ತಯಾರಕರ  ವೇತನವನ್ನು ಮುಂದಿನ ಬುಧವಾರದೊಳಗೆ ಸಂಪೂರ್ಣ ಪಾವತಿಸುವಂತೆ  ಶಾಸಕ ಪೊನ್ನಣ್ಣ ಕಟ್ಟುನಿಟ್ಟಿನ ಆದೇಶ…

ಅಥಿತಿ ಶಿಕ್ಷಕರು, ಬಿಸಿಯೂಟ ತಯಾರಕರ  ವೇತನವನ್ನು ಮುಂದಿನ ಬುಧವಾರದೊಳಗೆ ಸಂಪೂರ್ಣ ಪಾವತಿಸುವಂತೆ  ಶಾಸಕ ಪೊನ್ನಣ್ಣ ಕಟ್ಟುನಿಟ್ಟಿನ ಆದೇಶ…

26/10/202426/10/2024nadubadenews@gmail.comLeave a Comment on ಅಥಿತಿ ಶಿಕ್ಷಕರು, ಬಿಸಿಯೂಟ ತಯಾರಕರ  ವೇತನವನ್ನು ಮುಂದಿನ ಬುಧವಾರದೊಳಗೆ ಸಂಪೂರ್ಣ ಪಾವತಿಸುವಂತೆ  ಶಾಸಕ ಪೊನ್ನಣ್ಣ ಕಟ್ಟುನಿಟ್ಟಿನ ಆದೇಶ…

          ಮಡಿಕೇರಿ, ಅ.26: ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ  ಅಥಿತಿ ಶಿಕ್ಷಕರು ಮತ್ತು ಬಿಸಿಯೂಟ ತಯಾರಕರ ಪೂರ್ತಿ ವೇತನವನ್ನು ಮುಂದಿನ ಬುಧವಾರದೊಳಗೆ ಪಾವತಿಸುವಂತೆ ಸಂಬಂಧಿಸಿದ ಇಲಾಖೆಕೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಸೂಚಿಸಿದ್ದಾರೆ.           ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅಥಿತಿ ಶಿಕ್ಷಕರು ಮತ್ತು ಬಿಸಿಯೂಟ ತಯಾರಕರಿಗೆ ಕಳೆದ ನಾಲ್ಕು ತಿಂಗಳಿಂದ ವೇತನ ಪಾವತಿಯಾಗದೆ, ಅನುಭವಿಸುತ್ತಿದ್ದ ಸಂಕಷ್ಟವನ್ನ ಗಮನಿಸಿದ ಶಾಸಕರು, ಶಾಲಾ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತ್‌ ಅಧಿಕಾರಿಗಳಿಗೆ […]

Continue Reading
ವಿರಾಜಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಆಯಿತ್ ಪೆಮ್ಮಚಂಡ ಅನೂಪ್ ಮಾದಪ್ಪ

ವಿರಾಜಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಆಯಿತ್ ಪೆಮ್ಮಚಂಡ ಅನೂಪ್ ಮಾದಪ್ಪ

26/10/202426/10/2024nadubadenews@gmail.comLeave a Comment on ವಿರಾಜಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಆಯಿತ್ ಪೆಮ್ಮಚಂಡ ಅನೂಪ್ ಮಾದಪ್ಪ

Nadubadenews, ವಿರಾಜಪೇಟೆ,ಅ.26: ವಿರಾಜಪೇಟೆ ಕೋವುರ ಪುದಿಯ ಪೊಲೀಸ್ ಇನ್ಸ್ಪೆಕ್ಟರ್ (CPI) ಆಯಿತ್ ಪೆಮ್ಮಚಂಡ ಅನೂಪ್ ಮಾದಪ್ಪ ಅಯಿಂಗಳ ವರ್ಗ ಮಾಡಿತ್ ಸರ್ಕಾರ ಆದೇಶ ಮಾಡಿತ್ ಇಕ್ಕ ಮಡಿಕೇರಿ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಆಯಿತುಳ್ಳ ಇವು ಇಂಞಿ ಚೆನ್ನಂಗೇ ದಿನತ್ ವಿರಾಜಪೇಟೆಕ್ ಬಂದಿತ್ ಅಧಿಕಾರ ಎಡ್ತವ. ಈಂಗ್ ಮುಪ್ಪಡೆ ವಿರಾಜಪೇಟೆ ಸಬ್ ಇನ್ಸ್ಪೆಕ್ಟರ್ (SI) ಆಯಿತ್, ನಲ್ಲ ಕೆಲಸ ಮಾಡ್ವಾಂಡ ಕೂಟ್‌‌ಕ್ ಪುಂಡ್ ಪೋಕ್‌‌ರಿಯಕ್ ಸಿಂಹ ಸ್ವಪ್ನ ಆಯಿತಿಂಜ ಅನುಪ್ ಮಾದಪ್ಪ ಅವು, ಪುನಾದ್ಯ ಇನ್ಸ್ಪೆಕ್ಟರ್ ಆಯಿತ್ ಬಪ್ಪದ್ […]

Continue Reading
ಧಾರವಾಹಿ, ನಾಳ್-3: ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌…..

ಧಾರವಾಹಿ, ನಾಳ್-3: ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌…..

25/10/202425/10/2024nadubadenews@gmail.comLeave a Comment on ಧಾರವಾಹಿ, ನಾಳ್-3: ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌…..

ನಾಳ್‌: 3 ಸೆರೀಂದ್ ಒತ್ತಂಡ್, ಮೂಂದಾಳು ಮರತಿಂಜ ಇಳ್ಂಜಿತ್, ಬೊರ್‌ಪ ಕಾಲ್‌ಲ್ ಕೆರೆರ ಪಕ್ಕ ಪೋಚಿ. ಕೆರೆರ ಪಕ್ಕಲ್ ಗಮ ಗಮಾಂದ್ ಚಕ್ಕೆ ವಾಸನೆ ಬಪ್ಪದು, ಪಯಿಚಿತಿಂಜ ಮಕ್ಕಡ ಬಾಯಿಲ್ ನೀರ್ ಬಾತ್. “ಅದಾ… ಅಲ್ಲಿ ಚಕ್ಕೆ ಮರ, ಸುಮಾರ್ ಚಕ್ಕೆ ಅಡಿಲ್ ಬುದ್ದನೆಕೆ ಕಾಂಬ. ನಿಂಗ ನೀರ್ ಕುಡಿಕಣೆಕ್ ನಾನ್ ಒರ್ ಚಕ್ಕೆ ಎಡ್‌ತಂಡ್ ಬಂದ್‌ರುವಿ” ಎಣ್ಣಿ ಯಂಡೇ ಓಡಿರ್‌ತ್, ಡಿಕ್ಕಿ. ಆನೆ ಲೂಟಿ ಮಾಡಿತ್ ಪೋಯಿತಿಂಜ ಚಕ್ಕೆ, ನೆಲದುಂಬ ಉರ್ಂಡಿತ್‌, ಬಾಟ್ ಪಣ್ಣಾಯಿತಿಂಜತ್. ಒರ್ […]

Continue Reading
   ಖಿನ್ನತೆಗೊಳಗಾದ  ವ್ಯಕ್ತಿ ನೇಣು ಬಿಗಿದು ಆತ್ಮ ಹತ್ಯೆಗೆ ಶರಣು

   ಖಿನ್ನತೆಗೊಳಗಾದ  ವ್ಯಕ್ತಿ ನೇಣು ಬಿಗಿದು ಆತ್ಮ ಹತ್ಯೆಗೆ ಶರಣು

25/10/202425/10/2024nadubadenews@gmail.comLeave a Comment on    ಖಿನ್ನತೆಗೊಳಗಾದ  ವ್ಯಕ್ತಿ ನೇಣು ಬಿಗಿದು ಆತ್ಮ ಹತ್ಯೆಗೆ ಶರಣು

Nadubadenews, ವಿರಾಜಪೇಟೆ:ಸ.25 : (ವರದಿ: ಕಿಶೋರ್ ಶೆಟ್ಟಿ) : ಮಾನಸಿಕ ಕಾಯಿಲೆ, ಕುಟುಂಬದಲ್ಲಿ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನು ನೇಣಿಗೆ ಶರಣಾದ ಘಟನೆ ವಿರಾಜಪೇಟೆ ಕೆ. ಬೋಯಿಕೇರಿ ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲ್ಲೂಕು ಕದನೂರು ಗ್ರಾಮ ಪಂಚಾಯತಿ  ಕೆ. ಬೋಯಿಕೇರಿ,ಗ್ರಾಮದ ನಿವಾಸಿ ದಿವಂಗತ ಸಿದ್ಧಯ್ಯ ಅವರ ಪುತ್ರ ಸುಕ್ರು ದೇವಯ್ಯ ಪ್ರಾಯ ೫೫ ವರ್ಷ ನೇಣಿಗೆ ಶರಣಾದ ವ್ಯಕ್ತಿ. ಮೃತ ಸುಕ್ರು ದೇವಯ್ಯ ಅಡುಗೆ ಭಟ್ಟರಾಗಿದ್ದು ಸಾಂದರ್ಭಿಕವಾಗಿ ಕೂಲಿ ಕೆಲಸಕ್ಕೆ ತೆರಳುತಿದ್ದರು. ಪತ್ನಿ ಸುನೀತಾ ಕೂಲಿ ಕಾರ್ಮಿಕರಾಗಿದ್ದಾರೆ. ಓರ್ವ […]

Continue Reading
ಏಷ್ಯನ್‌ ಪಂಜಕುಸ್ತಿಯಲ್ಲಿ ದೇಶಕ್ಕೆ ಕಂಚು ತಂದ, ಕೊಡಗಿನ ಹಸನ್‌

ಏಷ್ಯನ್‌ ಪಂಜಕುಸ್ತಿಯಲ್ಲಿ ದೇಶಕ್ಕೆ ಕಂಚು ತಂದ, ಕೊಡಗಿನ ಹಸನ್‌

25/10/202425/10/2024nadubadenews@gmail.comLeave a Comment on ಏಷ್ಯನ್‌ ಪಂಜಕುಸ್ತಿಯಲ್ಲಿ ದೇಶಕ್ಕೆ ಕಂಚು ತಂದ, ಕೊಡಗಿನ ಹಸನ್‌

Nadubadenews, ಅರೆಕಾಡು, ಅ.25: ಇತ್ತೀಚಿಗೆ, ಮುಂಬೈಯಲ್ಲಿ ನಡೆದ, ಏಷ್ಯನ್ ಇಂಟರ್ನ್ಯಾಷನಲ್ ಕಪ್, ಪ್ಯಾರಾ ಪಂಜ ಕುಸ್ತಿ ಕ್ರೀಡಾಕೂಟದಲ್ಲಿ ಭಾರತಕ್ಕೆ ಕಂಚು ಗೆಲ್ಲುವ  ಮೂಲಕ,  ಕ್ರೀಡಾ ಜಿಲ್ಲೆ ಕೊಡಗಿನ ಮುಡಿಗೆ, ಅರೆಕಾಡಿನ ಕೆ ಎಂ ಹಸ್ಸನ್ ಮತ್ತೊಂದು  ಹೆಗ್ಗಳಿಕೆ ತಂದಿದ್ದಾರೆ.  ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕು ಅರೆಕಾಡು ಗ್ರಾಮದ ವಿಶೇಷ ಚೇತನರಾದ ಕೆಎಂ ಹಸನ್ ಅವರು, 60 kg ಎಡಕೈ  ವಿಭಾಗದಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಏಷಿಯಗೆ  ಮೂರನೇ ಸ್ಥಾನ ಪಡೆದಿರುತ್ತಾರೆ.              ಈ ಕ್ರೀಡಾ […]

Continue Reading
ಚೋವಂಡ ಚೋಂದಮ್ಮ(ತಾಮನೆ: ಮಚ್ಚಮಾಡ)    ಅಯಿಂಗಕ್‌,  ನಾಡಪ್ರಭು ಕೆಂಪೇಗೌಡ ಬಿರ್‌ದ್‌

ಚೋವಂಡ ಚೋಂದಮ್ಮ(ತಾಮನೆ: ಮಚ್ಚಮಾಡ)    ಅಯಿಂಗಕ್‌,  ನಾಡಪ್ರಭು ಕೆಂಪೇಗೌಡ ಬಿರ್‌ದ್‌

25/10/202425/10/2024nadubadenews@gmail.comLeave a Comment on ಚೋವಂಡ ಚೋಂದಮ್ಮ(ತಾಮನೆ: ಮಚ್ಚಮಾಡ)    ಅಯಿಂಗಕ್‌,  ನಾಡಪ್ರಭು ಕೆಂಪೇಗೌಡ ಬಿರ್‌ದ್‌

          Nadubadenews, ಮೈಸೂರ್‌, ಅ.25: (ಅರಿವು: ತಾತಪಂಡ ಯಶೀಲ) ಅಮ್ಮತಿ ಹೊಸೂರ್‌ಕಾರಳಾನ, ಮೈಸೂರ್‌ಲ್‌ ನೆಲೆ ನಿಂದಿತುಳ್ಳ, ಚೋವಂಡ ಚೋಂದಮ್ಮ(ತಾಮನೆ: ಮಚ್ಚಮಾಡ)    ಅವು,  ನಾಡ ಪ್ರಭು ಕೆಂಪೇಗೌಡ ಬಿರ್‌ದ್‌ ಪಡ್ಂದಂಡತ್.‌ ‌          ಸ್ಪಂದನ ಸಾಂಸ್ಕೃತಿಕ ಪರಿಷತ್‌, ಅದಮ್ಯ ರಂಗಶಾಲೆ ಮೈಸೂರ್  ಬಳಂಬುನ, ಈ ಬಿರ್‌ದ್‌ ಪಡ್ಂದಂಡ, ಮೈಸೂರ್‌ರ  ಕೇಳಿಪೋನ, ಕನ್ನಿಕಾ ಕಾವೇರಿ  ಸ್ಕೂಲ್ರ, ಸಂಸ್ಥಾಪಕಿ, ಕಾರ್ಯದರ್ಶಿ ಆಯಿತ್‌1990ಲಿಂಜ ಶಿಕ್ಷಣ ಕ್ಷೇತ್ರತ್‌ ನೈಚಂಡುಳ್ಳ, ಚೋವಂಡ ಚೋಂದಮ್ಮ ಅವು ಮಚ್ಚಮಾಡ ಚಿಟ್ಟಿಯಪ್ಪ, ಪೊನ್ನಮ್ಮ ದಂಪತಿಯಡ ಮೋವ, ಚೋವಂಡ ಪೂಣಚ್ಚ ಅಯಿಂಗಡ ಪೊಣ್ಣ್‌. […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version