https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ದೇಶ ಮಟ್ಟತ್‌ ಮೆಚ್ಚಿಗೆ ಪಡ್ಂದ ಟಿ. ಶೆಟ್ಟಿಗೇರಿ ಸಮಾಜತ ನಡೆ,  ಕೊಡವ ಸಮಾಜ ಒಕ್ಕೂಟ,  ಇಕ್ಕ ಮೊಟ್ಟ್‌ ಎಡ್ಕಂಡಿಯದ್‌ ಏರ ಅವಶ್ಯ….

ದೇಶ ಮಟ್ಟತ್‌ ಮೆಚ್ಚಿಗೆ ಪಡ್ಂದ ಟಿ. ಶೆಟ್ಟಿಗೇರಿ ಸಮಾಜತ ನಡೆ,  ಕೊಡವ ಸಮಾಜ ಒಕ್ಕೂಟ,  ಇಕ್ಕ ಮೊಟ್ಟ್‌ ಎಡ್ಕಂಡಿಯದ್‌ ಏರ ಅವಶ್ಯ….

01/11/202401/11/2024nadubadenews@gmail.comLeave a Comment on ದೇಶ ಮಟ್ಟತ್‌ ಮೆಚ್ಚಿಗೆ ಪಡ್ಂದ ಟಿ. ಶೆಟ್ಟಿಗೇರಿ ಸಮಾಜತ ನಡೆ,  ಕೊಡವ ಸಮಾಜ ಒಕ್ಕೂಟ,  ಇಕ್ಕ ಮೊಟ್ಟ್‌ ಎಡ್ಕಂಡಿಯದ್‌ ಏರ ಅವಶ್ಯ….

ಏದೇ ಓರ್‌ ಜನಾಂಗ, ಅದಂಡ ಸಂಸ್ಕೃತಿ ಉಳಿಯೊಂಡುವೇಂಗಿ, ಜನ ಸಂಖ್ಯೆ ಪಿಂಞ ತಕ್ಕ್‌ ಮೂಲ.  ಈ  ನ್‌ಟ್ಟ್‌ಲ್‌, ತಾಂದಂಡುಳ್ಳ ಕೊಡವಡ ಜನಸಂಖ್ಯೆನ ಪೊಂದ್‌ಚಿಡುವಕ್‌, ತಾವಳಗೇರಿ ಮೂಂದ್‌ ನಾಡ್‌ ಕೊಡವ ಸಮಾಜ ಎಡ್ತಂಡ ಓರ್‌ ತೀರ್ಮಾನ, ಇಂದ್‌ ಇಡೀ ದೇಶ ಮಟ್ಟತ್‌ ಸುದ್ದಿ ಆಯಿತ್‌, ಜನ ಮೆಜ್ಜಿಗೆ ಪಡ್ಂದಿತ್.‌ ಇದನ ಇಲ್ಲಿಕೇ ಬುಡತೆ,  ಎಲ್ಲಾ ಕೊಡವ ಸಮಾಜ, ಜನಾಂಗ ಮೂಪಂಗಳೂ ಕೂಡಿತ್‌ ಮಿಂಞತ ಮೊಟ್ಟ್‌ಕ್‌ ಕೊಂಡ ಪೋಪದ್‌ ಏರ ಅವಷ್ಯಪಟ್ಟದ್.‌            ಕೊಡವ ದಂಪತಿಯಕ್ ಮೂಂದನೇ ಕುಂಞಿ ಆಚೇಂಚಿ […]

Continue Reading
ಕೊಡಗಿನ ಹುಡುಗನ ಮಲೆನಾಡ ಕೂಗೂ…. ಇದು ಇಂಜಿನಿಯರ್‌ ಯುವಕನ ಪರಿಸರ ಕಾಳಜಿಯ ಕಥೆ…

ಕೊಡಗಿನ ಹುಡುಗನ ಮಲೆನಾಡ ಕೂಗೂ…. ಇದು ಇಂಜಿನಿಯರ್‌ ಯುವಕನ ಪರಿಸರ ಕಾಳಜಿಯ ಕಥೆ…

31/10/202431/10/2024nadubadenews@gmail.comLeave a Comment on ಕೊಡಗಿನ ಹುಡುಗನ ಮಲೆನಾಡ ಕೂಗೂ…. ಇದು ಇಂಜಿನಿಯರ್‌ ಯುವಕನ ಪರಿಸರ ಕಾಳಜಿಯ ಕಥೆ…

          ವಿಶ್ವ ಕೋಶದ ಅತ್ಯಂತ ಪ್ರಮುಖ ಅಂಗವಾಗಿರುವ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಇದು ಕೆಲವರಿಗೆ ಘೋಷವಾಕ್ಯ ಮಾತ್ರವಾದರೆ, ಕೆಲವರಿಗೆ ವಾಸ್ತವ ಅನಿವಾರ್ಯ.  ಇಂದಿನ ನಮ್ಮ ಪರಿಸರದ ಸ್ಥಿತಿಗತಿಯನ್ನು  ಗಮನಿಸಿದರೆ, ಇನ್ನು ಹೆಚ್ಚಿನ ಸಮಯ ನಾವು ಹಸಿರು ಭೂಮಿಯನ್ನ, ಅದರಲ್ಲೂ  ಯೋಗ್ಯ ಗಾಳಿ ನೀರನ್ನ ಪಡೆಯಲು ಸಾಧ್ಯವೇ ಇಲ್ಲವೇನೋ ಎಂಬಲ್ಲಿಗೆ ತಂದು ನಿಲ್ಲಿಸಿದ್ದೇವೆ.           ಕೊಂದ ಪಾಪ ತಿಂದ್‌ ಪೋಂಡೂ, ಎನ್ನುವ ಕೊಡವ ಗಾದೆಯಂತೆ, ಒಂದಷ್ಟು ಜನ, ಸಂಘ ಸಂಸ್ಥೆಗಳು, ನಮ್ಮ ಪಾಪದ ಹೊರೆಯನ್ನು ತಗ್ಗಿಸಲು,  ಪ್ರಯತ್ನಿಸುತ್ತಿದ್ದಾರೆ. […]

Continue Reading
ಸುವರ್ಣ ಕರ್ನಾಟಕ ರಾಜ್ಯೋತ್ಸ- 2024, ತೊಮ್ಮಾನ ಪಡ್ಂದ‌, ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅಯಿಂಗಕ್ ನಲ್ಲಾಮೆ….

ಸುವರ್ಣ ಕರ್ನಾಟಕ ರಾಜ್ಯೋತ್ಸ- 2024, ತೊಮ್ಮಾನ ಪಡ್ಂದ‌, ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅಯಿಂಗಕ್ ನಲ್ಲಾಮೆ….

31/10/202431/10/2024nadubadenews@gmail.comLeave a Comment on ಸುವರ್ಣ ಕರ್ನಾಟಕ ರಾಜ್ಯೋತ್ಸ- 2024, ತೊಮ್ಮಾನ ಪಡ್ಂದ‌, ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅಯಿಂಗಕ್ ನಲ್ಲಾಮೆ….
Continue Reading
ಕೇರಳದಿಂದ ಕೊಡಗಿಗೆ ಬರುತ್ತಿವೆ ವಿಷಕಾರಿ ಆಹಾರ ಪೊಟ್ಟಣಗಳು,  70ಕ್ಕೂ ಅಧಿಕ ಬೇಕರಿ ತಿಂಡಿಗಳು, ಆಹಾರ ಉತ್ಪನ್ನಗಳು ನಕಲು…

ಕೇರಳದಿಂದ ಕೊಡಗಿಗೆ ಬರುತ್ತಿವೆ ವಿಷಕಾರಿ ಆಹಾರ ಪೊಟ್ಟಣಗಳು,  70ಕ್ಕೂ ಅಧಿಕ ಬೇಕರಿ ತಿಂಡಿಗಳು, ಆಹಾರ ಉತ್ಪನ್ನಗಳು ನಕಲು…

30/10/202430/10/2024nadubadenews@gmail.comLeave a Comment on ಕೇರಳದಿಂದ ಕೊಡಗಿಗೆ ಬರುತ್ತಿವೆ ವಿಷಕಾರಿ ಆಹಾರ ಪೊಟ್ಟಣಗಳು,  70ಕ್ಕೂ ಅಧಿಕ ಬೇಕರಿ ತಿಂಡಿಗಳು, ಆಹಾರ ಉತ್ಪನ್ನಗಳು ನಕಲು…

ಬೆಂದೋಲೆ, ವಿಶೇಷ ಲೇಖನ.., ಅಕ್ಟೋಬರ್ 31 ರಂದು ತಯಾರಾಗಬೇಕಿದ್ದ ಬೇಕರಿ ಉತ್ಪನ್ನಗಳು ಅಕ್ಟೋಬರ್ 25 ರಂದೇ ಜಿಲ್ಲೆಗೆ ಸದ್ದಿಲ್ಲದೇ ಮಾಕುಟ್ಟ ಗಡಿ ಚೆಕ್ ಪೋಸ್ಟ್ ಮೂಲಕ ಕೊಡಗು ಜಿಲ್ಲೆಗೆ ಎಂಟ್ರಿ ಕೊಡುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕೇರಳದ ಭಾರತ್ ಫುಡ್ಸ್ ಸಂಸ್ಥೆಯ ಬ್ರೆಡ್ ಹಾಗು ಇನ್ನಿತರ ಉತ್ಪನ್ನಗಳು ಕಳೆದ ಶುಕ್ರವಾರ ಅಕ್ಟೋಬರ್ 31ರಂದು ತಯಾರಾದ ದಿನಾಂಕದ ಮುದ್ರಣದೊಂದಿಗೆ ಬಂದಿದ್ದು, ಪೊಲೀಸರು ತಡೆದು ವಿಚಾರಣೆ ನಡೆಸಿದ ಕುರಿತು, ಮಾಹಿತಿ ಹಾಗು ದಾಖಲೆ ದೊರೆತಿದೆ. ಚೆಕ್ ಪೋಸ್ಟ್ ನಲ್ಲಿ […]

Continue Reading
ಭಾಗಮಂಡಲ – ತಲೆಕಾವೇರಿ ಸ್ಥಳೀಯರಿಗೆ ಟೋಲ್‌ ಇಲ್ಲ : ಗ್ರಾಮ ಪಂಚಾಯತಿ ಅಧ್ಯಕ್ಷ  ಕಾಳನ ರವಿ ಸ್ಪಷ್ಟನೆ.

ಭಾಗಮಂಡಲ – ತಲೆಕಾವೇರಿ ಸ್ಥಳೀಯರಿಗೆ ಟೋಲ್‌ ಇಲ್ಲ : ಗ್ರಾಮ ಪಂಚಾಯತಿ ಅಧ್ಯಕ್ಷ  ಕಾಳನ ರವಿ ಸ್ಪಷ್ಟನೆ.

30/10/202430/10/2024nadubadenews@gmail.comLeave a Comment on ಭಾಗಮಂಡಲ – ತಲೆಕಾವೇರಿ ಸ್ಥಳೀಯರಿಗೆ ಟೋಲ್‌ ಇಲ್ಲ : ಗ್ರಾಮ ಪಂಚಾಯತಿ ಅಧ್ಯಕ್ಷ  ಕಾಳನ ರವಿ ಸ್ಪಷ್ಟನೆ.

ಭಾಗಮಂಡಲ, ಅ.30: ಭಾಗಮಂಡಲದಿಂದ ತಲೆಕಾವೇರಿಗೆ ತೆರಳುವ ರಸ್ತೆಯಲ್ಲಿ ವಾಹನಗಳಿಗೆ ಸುಂಕ ವಸೂಲಿ ಮಾಡುವ ಕ್ರಮವಿದೆ.  ಈ ಸುಂಕ ವಸೂಲಾತಿಯಿಂದ ಸ್ಥಳೀಯರಿಗೆ ವಿನಾಯತಿ ಇದ್ದು, ಯಾರಿಂದಲೂ ಬಲತ್ಕಾರದಿಂದ ಶುಲ್ಕ ವಸೂಲಿ ಮಾಡುತ್ತಿಲ್ಲ, ಯಾವತ್ತೂ ಮಾಡಿಲ್ಲ ಎಂದು ಭಾಗಮಂಡಲ ಗ್ರಾಮ ಪಂಚಾಯತಿ ಅದ್ಯಕ್ಷರಾದ ಕಾಳನ ರವಿ ಸ್ಪಷ್ಟಪಡಿಸಿದ್ದಾರೆ.             ನಡುಬಾಡೆನ್ಯೂಸ್‌ನೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತಿಯ ಆದಾಯ ಕ್ರೋಡೀಕರಣಕ್ಕಾಗಿ ರಸ್ತೆಯಲ್ಲಿ, ಟೋಲ್‌ ಸಂಗ್ರಹಕ್ಕೆ ಪ್ರತೀವರ್ಷ ಟೆಂಡರ್‌ ನೀಡಲಾಗುತ್ತದೆ.  ಸ್ಥಳೀಯ ಭಕ್ತರಿಂದ ಟೋಲ್‌ ವಸೂಲಿ ಮಾಡದಂತೆ ಟೆಂಡರ್‌ದಾರರಿಗೆ ಸ್ಪಷ್ಟವಾಗಿ ನಿರ್ದೇಶನ […]

Continue Reading
ವಿರಾಜಪೇಟೆಲ್‌ ನಡ್ಂದ CMP ವೆಟರ್ನ್‌ಸುವಡ, 85ನೇ  ಕಾಪ್ಸ್‌ ನಾಳ್‌

ವಿರಾಜಪೇಟೆಲ್‌ ನಡ್ಂದ CMP ವೆಟರ್ನ್‌ಸುವಡ, 85ನೇ  ಕಾಪ್ಸ್‌ ನಾಳ್‌

29/10/202429/10/2024nadubadenews@gmail.comLeave a Comment on ವಿರಾಜಪೇಟೆಲ್‌ ನಡ್ಂದ CMP ವೆಟರ್ನ್‌ಸುವಡ, 85ನೇ  ಕಾಪ್ಸ್‌ ನಾಳ್‌

ಬಾವಲಿ, ಅ.28:(ಅರಿವು: ನಾಳಿಯಂಡ ನಿತನ್‌ ಬಿದ್ದಪ್ಪ) ಕಾರ್ಪ್ಸ್‌ ಮಿಲಿಟರಿ ಪೊಲೀಸುವಡ  85ನೇ ಕಾರ್ಪ್ಸ್‌ ನಾಳ್‌ನ  ವಿರಾಜಪೇಟೆಲ್‌,  ನಿವೃತ್ತ CMP ವೆಟರ್ನ್‌ಸುವ ಕೂಡಿತ್‌,  ತೆಂಗೆಬೊಡಿ, ಖನತ ಕಲ್ಲ್‌ ಚಾಡೋ, ತಾಂಬೋಲಕಳಿ ಕೂಡ್‌ನನಕೆ, ತರಾವರಿ, ಕಳಿಕೂಟತೋಡೆ ಗೌಜಿಲ್‌ ಕೈಚತ್.‌           ಇದೇ ನ್ಯಾರತ್‌ ಸಂಘಟನೆರ ಮಿಂಞತ ಆಡಳಿತ ಮಂಡಳೀನೋ ಮಾಡ್‌ಚಿ.  ಆಪೋಲೆ, ಅದ್ಯಕ್ಷ ತಿಮ್ಮಯ್ಯ ಸಿ.ಜಿ., ಕಾರ್ಯದರ್ಶಿ ಬೋಪಣ್ಣ ಕೆ.ಆರ್, ಗೌರವ ಅದ್ಯಕ್ಷ ಅಚ್ಚಪ್ಪ ಎ.ಎ., ಗೌರವ ಕಾರ್ಯದರ್ಶಿ ರಮೇಶ್ ಟಿ.ಪಿ. ಪಿಂಞ ಸಮಿತಿ ಸದಸ್ಯಂಗಳಾಯಿತ್‌, ಅಚ್ಚಪ್ಪ ಎ.ಎ, ರಮೇಶ್ […]

Continue Reading
ವೀರಮರಣವನ್ನಪ್ಪಿದ, ಭಾರತೀಯ ಸೇನೆಯ ʼಫ್ಯಾಂಟಮ್ʼ. ಉಗ್ರರ ಕಾರ್ಯಾಚರಣೆ ವೇಳೆ ಜೀವತೆತ್ತ ಶ್ವಾನ

ವೀರಮರಣವನ್ನಪ್ಪಿದ, ಭಾರತೀಯ ಸೇನೆಯ ʼಫ್ಯಾಂಟಮ್ʼ. ಉಗ್ರರ ಕಾರ್ಯಾಚರಣೆ ವೇಳೆ ಜೀವತೆತ್ತ ಶ್ವಾನ

29/10/202429/10/2024nadubadenews@gmail.comLeave a Comment on ವೀರಮರಣವನ್ನಪ್ಪಿದ, ಭಾರತೀಯ ಸೇನೆಯ ʼಫ್ಯಾಂಟಮ್ʼ. ಉಗ್ರರ ಕಾರ್ಯಾಚರಣೆ ವೇಳೆ ಜೀವತೆತ್ತ ಶ್ವಾನ

‌ಶ್ರೀನಗರ:  ಅ.29:  ಬೆಳಿಗ್ಗೆ ಜಮ್ಮು ಕಾಶ್ಮೀರದ ಅಖ್ನೂರ್‌ನ ಸುಂದರ್‌ಬನಿ ಸೆಕ್ಟರ್‌ನಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಹೆಮ್ಮೆಯ ಶ್ವಾನ ‘ಫ್ಯಾಂಟಮ್’ ವೀರ ಮರಣವನ್ನಪ್ಪಿದೆ. ಕಳೆದ ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ತೀವ್ರಗೊಂಡಿದ್ದು ಇದರ ಹಿನ್ನೆಲೆಯಲ್ಲಿ, ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಸೋಮವಾರ ಬೆಳಿಗ್ಗೆ ಮುಂದಾಗಿದೆ ಅದರಂತೆ ಕಾರ್ಯಾಚರಣೆ ನಡೆಸುತ್ತಿದ್ದಾಗ, ಉಗ್ರರು ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಸೇನಾ ಪಡೆಯ ಶ್ವಾನ ‘ಫ್ಯಾಂಟಮ್’ ಗೆ ಗಂಭೀರ […]

Continue Reading
ನಾಳೆಯಿಂದ 70 ವರ್ಷ ಮೇಲ್ಪಟ್ಟವರಿಗೂ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ, ಕೇಂದ್ರ ಸರ್ಕಾರದಿಂದ ಆಯುಷ್ಮಾನ್‌ ಕೊಡುಗೆ…

ನಾಳೆಯಿಂದ 70 ವರ್ಷ ಮೇಲ್ಪಟ್ಟವರಿಗೂ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ, ಕೇಂದ್ರ ಸರ್ಕಾರದಿಂದ ಆಯುಷ್ಮಾನ್‌ ಕೊಡುಗೆ…

29/10/202429/10/2024nadubadenews@gmail.com1 Comment on ನಾಳೆಯಿಂದ 70 ವರ್ಷ ಮೇಲ್ಪಟ್ಟವರಿಗೂ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ, ಕೇಂದ್ರ ಸರ್ಕಾರದಿಂದ ಆಯುಷ್ಮಾನ್‌ ಕೊಡುಗೆ…

ನವದೆಹಲಿ, ಅ.29 : ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ, ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಭರ್ಜರಿ ಗಿಫ್ಟ್ ನೀಡಿದೆ. 70 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ದೇಶದ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಕಾರ್ಡ್ ಅಡಿಯಲ್ಲಿ ವಿಮಾ ರಕ್ಷಣೆಯನ್ನು ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಈ ವಿಮಾ ರಕ್ಷಣೆ ಅಕ್ಟೋಬರ್ 29 ರಂದು ಪ್ರಾರಂಭವಾಗಲಿದೆ. ಹಿರಿಯ ನಾಗರಿಕರಿಗಾಗಿ ಯು-ವಿನ್ ಪೋರ್ಟಲ್ ಅನ್ನು ಸಹ ಪ್ರಾರಂಭಿಸಲಾಗುವುದು ಎಂದು ಸರ್ಕಾರ ಹೇಳಿದೆ. ಕೇಂದ್ರ ಸರ್ಕಾರ  ಪ್ರಾರಂಭಿಸಿದ ವಿಮಾ ರಕ್ಷಣೆಯ ಅಡಿಯಲ್ಲಿ, ವರ್ಷಕ್ಕೆ […]

Continue Reading
ಕೊಡವ ದಂಪತಿಯಕ್‌ ಮೂಂದನೇ ಕುಂಞಿಯಾನಕ 50000, ನಾಲಾಂಗ್‌  ಓರ್‌ ಲಕ್ಷ ಇನಾಂ – ಟಿ. ಶೆಟ್ಟಿಗೇರಿ ಕೊಡವ ಸಮಾಜ ಘೋಷಣೆ

ಕೊಡವ ದಂಪತಿಯಕ್‌ ಮೂಂದನೇ ಕುಂಞಿಯಾನಕ 50000, ನಾಲಾಂಗ್‌  ಓರ್‌ ಲಕ್ಷ ಇನಾಂ – ಟಿ. ಶೆಟ್ಟಿಗೇರಿ ಕೊಡವ ಸಮಾಜ ಘೋಷಣೆ

28/10/202428/10/2024nadubadenews@gmail.com1 Comment on ಕೊಡವ ದಂಪತಿಯಕ್‌ ಮೂಂದನೇ ಕುಂಞಿಯಾನಕ 50000, ನಾಲಾಂಗ್‌  ಓರ್‌ ಲಕ್ಷ ಇನಾಂ – ಟಿ. ಶೆಟ್ಟಿಗೇರಿ ಕೊಡವ ಸಮಾಜ ಘೋಷಣೆ

Nadubadenews, ಅ.28: (ಅರಿವು: ಅಣ್ಣಿರ ಹರೀಶ್‌ ಮಾದಪ್ಪ)    ಸಮಾಜ ವ್ಯಾಪ್ತಿಲ್‌ ಕೊಡವ ದಂಪತಿಯ ಮೂಂದನೇ ಕುಂಞಿ ಮಾಡಿಯಂಡಕ  ಆ ಕುಂಞಿಕ್‌ ಐಂಬದ್‌ ಆಯಿರ, ನಾಲನೇ ಕುಂಞಿಯಾನಕ ಆ ಕುಂಞಿಕ್‌ ಓರ್‌ ಲಕ್ಷ ಇನಾಂ ಕೊಡ್ಪಕ್‌ ನಿರ್ಕ್‌ ಮಾಡಿತ್ಂದ್‌ ಟಿ.ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ ಅವು ಎಣ್ಣಿತ್.‌           ನಿನ್ನಾಂದ್‌ ಸಮಾಜ ಬಾಡೆಲ್‌ ನಡ್ಂದ, ಚಂಗ್ರಾಂದಿ ಪತ್ತಾಲೋದಿ ಆಯಿಮೆರ ಆಖೀರಿ ಕಾರ್ಬಾರ್‌ರ ಕೊರವುಕಾರಿಕೆ ಎಡ್ತಂಡ್‌ ತಕ್ಕ್‌ ಪರ್ಂದ ಅವು, ಕೊಡವ ದಂಪತಿಯಕ್‌ ಪುಟ್ಟುವ […]

Continue Reading
ಜನಾಂಗದ ವ್ಯಯಕ್ತಿಕ ಸಾಧನೆಯಿಂದ ಕೊಡವರನ್ನು ವಿಶ್ವ ಗುರುತ್ತಿಸಿ, ಗೌರವಿಸುತ್ತಿದೆ : ತಾವಳಗೇರಿ ಮೂಂದ್‌ ನಾಡ್‌ ಕೊಡವ ಸಮಾಜದ ಪತ್ತಲೋದಿ ಸಮಾರೋಪದಲ್ಲಿ ಶಾಸಕ  ಎ. ಎಸ್. ಪೊನ್ನಣ್ಣ ಅಭಿಮತ

ಜನಾಂಗದ ವ್ಯಯಕ್ತಿಕ ಸಾಧನೆಯಿಂದ ಕೊಡವರನ್ನು ವಿಶ್ವ ಗುರುತ್ತಿಸಿ, ಗೌರವಿಸುತ್ತಿದೆ : ತಾವಳಗೇರಿ ಮೂಂದ್‌ ನಾಡ್‌ ಕೊಡವ ಸಮಾಜದ ಪತ್ತಲೋದಿ ಸಮಾರೋಪದಲ್ಲಿ ಶಾಸಕ  ಎ. ಎಸ್. ಪೊನ್ನಣ್ಣ ಅಭಿಮತ

28/10/202428/10/2024nadubadenews@gmail.comLeave a Comment on ಜನಾಂಗದ ವ್ಯಯಕ್ತಿಕ ಸಾಧನೆಯಿಂದ ಕೊಡವರನ್ನು ವಿಶ್ವ ಗುರುತ್ತಿಸಿ, ಗೌರವಿಸುತ್ತಿದೆ : ತಾವಳಗೇರಿ ಮೂಂದ್‌ ನಾಡ್‌ ಕೊಡವ ಸಮಾಜದ ಪತ್ತಲೋದಿ ಸಮಾರೋಪದಲ್ಲಿ ಶಾಸಕ  ಎ. ಎಸ್. ಪೊನ್ನಣ್ಣ ಅಭಿಮತ

ಶ್ರೀಮಂಗಲ, ಅ.28: (ವರದಿ: ಅಣ್ಣಿರ ಹರೀಶ್‌ ಮಾದಪ್ಪ) : ಕೊಡವರು ವಿವಿಧ ಕ್ಷೇತ್ರದಲ್ಲಿ ವೈಯಕ್ತಿಕ ಸಾಧನೆ ಮಾಡಿದವರಿಂದ ಇಂದು ಜನಾಂಗವನ್ನು ವಿಶ್ವ ಗುರುತಿಸಿ ಗೌರವಿಸುತ್ತಿದೆ, ಈ ಆದರ್ಶದಿಂದ ನಾವು ಸಾಧನೆ ಮಾಡಿ ಜನಾಂಗಕ್ಕೆ ಹೆಮ್ಮೆ ತರಬೇಕು.ನಮ್ಮ  ಹಿರಿಯರ ಒಳ್ಳೆಯ ಗುಣ, ಸತ್ಯ, ಧರ್ಮ, ನ್ಯಾಯ, ಪ್ರಾಮಾಣಿಕತೆ ಮೂಲಕ ನಾವು ಹೆಸರುಗಳಿಸಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು. ಟಿ.ಶೆಟ್ಟಿಗೇರಿ ಕೊಡವ ಸಮಾಜದ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮದ ಸಮಾರೋಪ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version