https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ನಡುಬಾಡೆಕ್‌ ನಲ್ಲಾಮೆ ಬಯಂದ, ಚೆಕ್ಕೇರ ಚಂದ್ರಪ್ರಕಾಶ್‌…

ನಡುಬಾಡೆಕ್‌ ನಲ್ಲಾಮೆ ಬಯಂದ, ಚೆಕ್ಕೇರ ಚಂದ್ರಪ್ರಕಾಶ್‌…

05/11/202405/11/2024nadubadenews@gmail.comLeave a Comment on ನಡುಬಾಡೆಕ್‌ ನಲ್ಲಾಮೆ ಬಯಂದ, ಚೆಕ್ಕೇರ ಚಂದ್ರಪ್ರಕಾಶ್‌…
Continue Reading
ಕೇರಳದಿಂದ ಬರುತ್ತಿರುವ, 31 ಆಹಾರ ಉತ್ಮನ್ನಗಳು ಅಸುರಕ್ಷಿತ ಎಂದು ದೃಡಪಡಿಸಿದ IADFAC ವರದಿ. ಈ ಎಲ್ಲಾ ಆಹಾರ ಪದಾರ್ಥಗಳನ್ನು ನಿಷೇಧಿಸಿ, ಮಾರಾಟ ತಡೆಯಲು,  ಶಾಸಕ ಎ.ಎಸ್ ಪೊನ್ನಣ್ಣ ಸೂಚನೆ…

ಕೇರಳದಿಂದ ಬರುತ್ತಿರುವ, 31 ಆಹಾರ ಉತ್ಮನ್ನಗಳು ಅಸುರಕ್ಷಿತ ಎಂದು ದೃಡಪಡಿಸಿದ IADFAC ವರದಿ. ಈ ಎಲ್ಲಾ ಆಹಾರ ಪದಾರ್ಥಗಳನ್ನು ನಿಷೇಧಿಸಿ, ಮಾರಾಟ ತಡೆಯಲು,  ಶಾಸಕ ಎ.ಎಸ್ ಪೊನ್ನಣ್ಣ ಸೂಚನೆ…

05/11/202405/11/2024nadubadenews@gmail.comLeave a Comment on ಕೇರಳದಿಂದ ಬರುತ್ತಿರುವ, 31 ಆಹಾರ ಉತ್ಮನ್ನಗಳು ಅಸುರಕ್ಷಿತ ಎಂದು ದೃಡಪಡಿಸಿದ IADFAC ವರದಿ. ಈ ಎಲ್ಲಾ ಆಹಾರ ಪದಾರ್ಥಗಳನ್ನು ನಿಷೇಧಿಸಿ, ಮಾರಾಟ ತಡೆಯಲು,  ಶಾಸಕ ಎ.ಎಸ್ ಪೊನ್ನಣ್ಣ ಸೂಚನೆ…

ವಿರಾಜಪೇಟೆ, ನ.05: ಕೊಡಗಿನೆಲ್ಲೆಡೆ ಮಾರಾಟವಾಗುತ್ತಿರುವ ಅಶುರಕ್ಷಿತ ಆಹಾರ ಉತ್ಪನ್ನಗಳ ಮಾರಾಟವನ್ನು ತಕ್ಷಣದಿಂದ ನಿಷೇದಿಸುವಂತೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ, ವಿರಪೇಟೆ ಶಾಸಕರೂ ಅಗಿರುವ, ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಅಂಕಿತ ಅಧಿಕಾರಿಗಳಿಗೆ ಸೂಚಿಸಿದರು.   ಸಾರ್ವಜನಿಕರ ದೂರು ಮತ್ತು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳ ಆಧಾರದಂತೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಕೊಡಗು ಜಿಲ್ಲೆಯ, ಅಧಿಕಾರಿಗಳೊಂದಿಗೆ ವಿಧಾನ ಸೌಧ ಕಚೇರಿಯಲ್ಲಿ ತುರ್ತುಸಭೆ ನಡೆಸಿದ ಶಾಕರು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದರು.    ಕೊಡಗು ಮತ್ತು ಕೇರಳ ಗಡಿಬಾಗವಾದ ಕುಟ್ಟ, ಮಾಕುಟ್ಟ ಮತ್ತು […]

Continue Reading
ಮುದ್ದಂಡ ಹಾಕಿನಮ್ಮೆ, ವೆಬ್‌ಸೈಟ್‌ ಬೊಳಿಕ್…‌

ಮುದ್ದಂಡ ಹಾಕಿನಮ್ಮೆ, ವೆಬ್‌ಸೈಟ್‌ ಬೊಳಿಕ್…‌

05/11/202405/11/2024nadubadenews@gmail.comLeave a Comment on ಮುದ್ದಂಡ ಹಾಕಿನಮ್ಮೆ, ವೆಬ್‌ಸೈಟ್‌ ಬೊಳಿಕ್…‌

ಮಡಿಕೇರಿ, ನ.05: ಕೊಡವ ಹಾಕಿ ಅಕಾಡೆಮಿರ ಆದನೆಲ್‌, ಬಪ್ಪ ಕಾಲ ಮಡಿಕೇರಿಲ್‌ ನಡ್ಪ  ಮುದ್ದಂಡ ಕಪ್‌, 25ನೇ ಕಾಲತ ಕೊಡವ ಒಕ್ಕಡೊಕ್ಕಡ ಹಾಕಿನಮ್ಮೆರ ವೆಬ್‌ಸೈಟ್‌ ನವೆಂಬರ್‌ 08ನೇ ಬೊಳ್ಯಾಚೆ, ಒಯ್ಪತ್, ಮಡಿಕೇರಿರ ಮಂಗಳೂರ್‌ ರಸ್ತೆಲ್‌ ಉಳ್ಳ, ಆಕ್ಸಿರಿಚ್‌ ಹೊಟೇಲ್‌ಲ್‌ ಬೊಳಿ ಬೂವ. ಮುದ್ದಂಡ ಫ್ಯಾಮಿಲಿ ಸ್ಪೋರ್ಟ್ಸ್‌ ಅಂಡ್‌ ಕಲ್ಚರಲ್‌ ಚಾರಿಟೇಬಲ್‌ ಟ್ರಸ್ಟ್‌ರ ಕೊರವುಕಾರ, ಮುದ್ದಂಡ ರಶೀನ್‌ ಸುಬ್ಬಯ್ಯ ಅಯಿಂಡ ಕೊರವು ಕಾರಿಕೆಲ್‌, ಗೌರವ ಕೊರವುಕಾರ, ಮುದ್ದಂಡ ದೇವಯ್ಯ ಪಿಂಞ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ […]

Continue Reading
ಮಡಿಕೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ…

ಮಡಿಕೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ…

05/11/202405/11/2024nadubadenews@gmail.comLeave a Comment on ಮಡಿಕೇರಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ…

ಮಡಿಕೇರಿ, ನ.05: ಕರ್ನಾಟಕ ರಾಜ್ಯ, ಬರಹಗಾರರ ಸಂಘ(ರಿ) ಹೂವಿನ ಹಡಗಲಿ, ಕೊಡಗು ಜಿಲ್ಲಾ ಘಟಕದ ವತಿಯಿಂದ,  ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಮಟ್ಟದ ಕವಿಗೋಷ್ಠಿ ನವೆಂಬರ್ 3ರಂದು ನಡೆಯಿತು. ಕವಿಗಳಾದ ಮೂಕಳೆರ ಟೈನಿಪೂಣಚ್ಚ ಅವರ ಅಧ್ಯಕಷತೆಯಲ್ಲಿ ನಡೆದ, ಕಾರ್ಯಕ್ರಮದ ಉದ್ಘಾಟನೆಯನ್ನು, ಶ್ರೀ ವೆಂಕಟೇಶ್ ಪ್ರಸನ್ನ ಪಿ.ಕೆ. ಪ್ರಾoಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ, ಇವರು ವಹಿಸಿದ್ದರು. ಶ್ರೀಮತಿ ಕಾನಡ್ಕ ಡೀನದೇವಯ್ಯ, ಅರ್ಥಶಾಸ್ತ್ರ ಉಪನ್ಯಾಸಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, […]

Continue Reading
ಕೊಡಗಿನಲ್ಲಿ ವಕ್ಫ್‌ಬೋರ್ಡ್‌  ನೋಟೀಸ್‌,  ಆತಂಕಕ್ಕೆ  ಹಿಂದು ಜಾಗರಣ ವೇದಿಕೆ  ಕೊಡಗು ಘಟಕ ಸಹಯಕ್ಕೆ ತಂಡ ರಚನೆ…

ಕೊಡಗಿನಲ್ಲಿ ವಕ್ಫ್‌ಬೋರ್ಡ್‌  ನೋಟೀಸ್‌, ಆತಂಕಕ್ಕೆ  ಹಿಂದು ಜಾಗರಣ ವೇದಿಕೆ ಕೊಡಗು ಘಟಕ ಸಹಯಕ್ಕೆ ತಂಡ ರಚನೆ…

04/11/202404/11/2024nadubadenews@gmail.comLeave a Comment on ಕೊಡಗಿನಲ್ಲಿ ವಕ್ಫ್‌ಬೋರ್ಡ್‌  ನೋಟೀಸ್‌, ಆತಂಕಕ್ಕೆ  ಹಿಂದು ಜಾಗರಣ ವೇದಿಕೆ ಕೊಡಗು ಘಟಕ ಸಹಯಕ್ಕೆ ತಂಡ ರಚನೆ…

ಮಡಿಕೇರಿ, ನ.4: ಗೊಂದಲದ ಗೂಡಾಗಿರುವ ವಕ್ಛ್ ಬೋರ್ಡ್ ದೇಶದಾದ್ಯಂತ ತಮಗೆ ತೋಚಿದ ಸಾರ್ವಜನಿಕ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಇರುವ ವಿಶೇಷ ಕಾಯ್ದೆಯನ್ನು, ಅಸ್ತ್ರವಾಗಿ ಬಳಸಿಕೊಂಡು ಸಾರ್ವಜನಿಕರ/ರೈತರ/ ಹಿಂದುಗಳ ಜಮೀನುಗಳನ್ನು ವಶಪಡಿಸುವ ಪ್ರಕ್ರೀಯೆಗೆ ಕೈಹಾಕಿದೆ. ಇದನ್ನು ಹಿಂದು ಜಾಗರಣ ವೇದಿಕೆಯು ಬಲವಾಗಿ ವಿರೋಧಿಸುತ್ತದೆ.  ಮತ್ತು ಸಮಾಜದ ಪರವಾಗಿ ಸಂಘಟನೆಯು ನಿಂತಿದೆ.                                       ಕೊಡಗು ಜಿಲ್ಲೆಯ ಯಾವುದೇ ಭಾಗದಲ್ಲಿ ಆ ರೀತಿ ಸಾರ್ವಜನಿಕರ/ ರೈತರ/ಹಿಂದೂ ಬಾಂಧವರ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾದಲ್ಲಿ, ಅಥವಾ ನೋಟೀಸ್ ಬಂದಲ್ಲಿ, ತಕ್ಷಣ ನಮ್ಮ ಗಮನಕ್ಕೆ ತರಬೇಕಾಗಿ ವಿನಂತಿಸುತ್ತೇವೆ. […]

Continue Reading
ನಿಸ್ವಾರ್ಥ ಜನನಾಯಕ ಅಜ್ಜಿಕುಟ್ಟಿರ ಪೊನ್ನಣ್ಣ ಅವರಿಗೆ ಧನ್ಯವಾದಗಳೂ…: ಮಂಞೀರ ಕುಟ್ಟಪ್ಪ

ನಿಸ್ವಾರ್ಥ ಜನನಾಯಕ ಅಜ್ಜಿಕುಟ್ಟಿರ ಪೊನ್ನಣ್ಣ ಅವರಿಗೆ ಧನ್ಯವಾದಗಳೂ…: ಮಂಞೀರ ಕುಟ್ಟಪ್ಪ

03/11/202403/11/2024nadubadenews@gmail.comLeave a Comment on ನಿಸ್ವಾರ್ಥ ಜನನಾಯಕ ಅಜ್ಜಿಕುಟ್ಟಿರ ಪೊನ್ನಣ್ಣ ಅವರಿಗೆ ಧನ್ಯವಾದಗಳೂ…: ಮಂಞೀರ ಕುಟ್ಟಪ್ಪ

ಜಾಹಿರಾತು: ಭಾರತದ ಪ್ರಥಮ ತ್ರಿಜಿಲ್ಲಾ ರೈತ ಸಹಕಾರ ಸಂಘವಾದ MCPCS ಸಂಘದ ಆಸ್ತಿಯನ್ನು ಸರ್ಕಾರದ ಹಿಡಿತದಿಂದ ಬಿಡಿಸಲು, 2022ರಲ್ಲಿ, ಹೈಕೋರ್ಟ್ ವಕೀಲರಾಗಿ, ಬಿಡಿಗಾಸು ಪಡೆಯದೆ, ಪ್ರಕರಣ ಗೆದ್ದು ಕೊಟ್ಟಿದಲ್ಲದೆ, 2023ರಲ್ಲಿ ಶಾಸಕರಾಗಿ, ಸರ್ಕಾರದೊಂದಿಗೆ ವ್ಯವಹರಿಸಿ, ಕೋಟ್ಯಾಂತರ ಬೆಲೆಯ ಆಸ್ತಿಯನ್ನು, ಕೊಡಗು, ಹಾಸನ, ಚಿಕ್ಕಮಗಳೂರು ‘ಜಿಲ್ಲೆಯ ರೈತರಿಗೆ ಉಳಿಸಿಕೊಟ್ಟ, ನಿಸ್ವಾರ್ಥ ಸೇವಕ, ಹೆಮ್ಮೆಯ ನಾಯಕ, ಮಾನ್ಯ ನುಖ್ಮಂತ್ರಿಗಳ ಕಾನೂನು ಸಲಹೆಗಾರರು, ಪೊನ್ನಣ್ಣ ಸಮರ್ಪಿಸುತ್ತೇನೆ. ಹೆಅವರಿಗೆ ಎಲ್ಲ ರೈತರ ಪರವಾಗಿ ಧನ್ಯವಾದ ಮಂಞರ ಕುಟ್ಟಪ್ಪ ಪ್ರಗತಿಪರ ರೈತ / ಉದ್ಯಮಿ/ […]

Continue Reading
ನಿವೃತ್ತಿಗೆ 2 ತಿಂಗಳ ಮೊದಲೇ ಸರ್ಕಾರಿ ನೌಕರ ಪಿಂಚಣಿ ಪಾವತಿ ಆದೇಶ ವಿತರಣೆ:  ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ನಿವೃತ್ತಿಗೆ 2 ತಿಂಗಳ ಮೊದಲೇ ಸರ್ಕಾರಿ ನೌಕರ ಪಿಂಚಣಿ ಪಾವತಿ ಆದೇಶ ವಿತರಣೆ:  ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

03/11/202403/11/2024nadubadenews@gmail.comLeave a Comment on ನಿವೃತ್ತಿಗೆ 2 ತಿಂಗಳ ಮೊದಲೇ ಸರ್ಕಾರಿ ನೌಕರ ಪಿಂಚಣಿ ಪಾವತಿ ಆದೇಶ ವಿತರಣೆ:  ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

  ನವದೆಹಲಿ, ನ.03:  ಪಿಂಚಣಿದಾರರ ಕಲ್ಯಾಣ ಇಲಾಖೆ(DoPPW) ನಿವೃತ್ತಿಯ ಸಮೀಪದಲ್ಲಿರುವ ಸರ್ಕಾರಿ ನೌಕರರು ತಮ್ಮ ಪಿಂಚಣಿ ಮತ್ತು ಗ್ರಾಚ್ಯುಟಿಗಳನ್ನು ವಿಳಂಬವಿಲ್ಲದೆ ಪಡೆಯಲು ಪ್ರಮುಖ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 25, 2024ರ ಹೊಸ ಸೂಚನೆಗಳ ಪ್ರಕಾರ, ನಿವೃತ್ತಿ ಪಟ್ಟಿಗಳ ತಯಾರಿಕೆಯಿಂದ ಪ್ರಾರಂಭಿಸಿ, ಪಿಂಚಣಿ ಪಾವತಿ ಆದೇಶ(ಪಿಪಿಒ) ನೀಡುವವರೆಗೆ ಸಮಯೋಚಿತ ಪ್ರಕ್ರಿಯೆಯು ಅತ್ಯಗತ್ಯ ಆಗಿರುತ್ತದೆ. ಈ ಟೈಮ್‌ಲೈನ್‌ಗಳಿಗೆ ಬದ್ಧವಾಗಿ, ಇಲಾಖೆಗಳು ನಿವೃತ್ತಿಯಾಗುವ ಉದ್ಯೋಗಿಗಳಿಗೆ ನಿವೃತ್ತಿ ಜೀವನ ಆನಂದಿಸಲು ಸಹಾಯ ಮಾಡಬಹುದಾಗಿದೆ. DOPPW ನಿಂದ ನಿವೃತ್ತಿ ಸಮೀಪಿಸುತ್ತಿರುವ ಸರ್ಕಾರಿ ನೌಕರರನ್ನು […]

Continue Reading
ಉತ್ತರ ಕೊಡಗಿನತ್ತ ಗಮನಹರಿಸಲು,  ಸಂಕೇತ್‌ ಪೂವಯ್ಯರಿಗೆ ರೈತರ ಮನವಿ..

ಉತ್ತರ ಕೊಡಗಿನತ್ತ ಗಮನಹರಿಸಲು, ಸಂಕೇತ್‌ ಪೂವಯ್ಯರಿಗೆ ರೈತರ ಮನವಿ..

02/11/202402/11/2024nadubadenews@gmail.comLeave a Comment on ಉತ್ತರ ಕೊಡಗಿನತ್ತ ಗಮನಹರಿಸಲು, ಸಂಕೇತ್‌ ಪೂವಯ್ಯರಿಗೆ ರೈತರ ಮನವಿ..

ಸೋಮವಾರಪೇಟೆ:ನ. 02: ಕೊಡಗಿನ ಉತ್ತರ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ವನ್ಯಪ್ರಾಣಿ ಮತ್ತು ಮಾನವ ಸಂಘರ್ಷಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರದ ವನ್ಯಜೀವಿ ಮಂಡಳಿ ಸದಸ್ಯರಾಗಿರುವ ಸಂಕೇತ್ ಪೂವಯ್ಯ ಅವರು ಕ್ರಮ ಕೈಗೊಳ್ಳಬೇಕೆಂದು ರೈತರು ಮನವಿ ಮಾಡಿದ್ದಾರೆ ಉತ್ತರ ಕೊಡಗು ಭಾಗದಲ್ಲಿ, ಅದರಲ್ಲೂ ಗಡಿ ಪ್ರದೇಶಗಳಾದ ಗರ್ವಾಲೆ, ಗಾಳಿಬೀಡು, ಐಗುರು, ಗೋಣಿಮರೂರು, ತೊರೆನೂರು, ಮಾಲಂಬಿ, ಶನಿವಾಸಂತೆ, ಕೊಡ್ಲಿಪೇಟೆ, ಕೆದಕಲ್‌,  ಗ್ರಾಮ ಪಂಚಾಯತಿ  ವ್ಯಾಪ್ತಿಯ ಗ್ರಾಮಗಳು, ನಿರಂತರ ಕಾಡಾನೆ, ಕಾಡುಕೋಣ, ಕಾಡು ಹಂದಿ, ಕೋತಿಗಳು, ನವಿಲುಗಳು ಸೇರಿದಂತೆ, ಮತ್ತಿತರ […]

Continue Reading
ನಾಡಿನ ಸಮಸ್ತ ಜನತೆಗೆ, ದೀಪಾವಳಿಯ ಶುಭಾಷಯ ಕೋರಿದವರು…

ನಾಡಿನ ಸಮಸ್ತ ಜನತೆಗೆ, ದೀಪಾವಳಿಯ ಶುಭಾಷಯ ಕೋರಿದವರು…

02/11/202402/11/2024nadubadenews@gmail.comLeave a Comment on ನಾಡಿನ ಸಮಸ್ತ ಜನತೆಗೆ, ದೀಪಾವಳಿಯ ಶುಭಾಷಯ ಕೋರಿದವರು…

ದೀಪದಿಂದ ದೀಪವ ಹಚ್ಚಬೇಕು ಮಾನವ, ಪ್ರೀತಿಯಿಂದ ಪ್ರೀತಿ ಹಂಚಲು…, ಮನಸ್ಸಿನಿಂದ ಮನಸನ್ನು ಬೆಳಗಬೇಕು ಮಾನವ, ಮೇಲು ಕೀಳು ಭೇದ ನಿಲ್ಲಲು…., ಭೇದವಿಲ್ಲ ಬೆಂಕಿಗೆ, ದ್ವೇಷವಿಲ್ಲ ಬೆಳಕಿಗೆ…… – ಹಂಸಲೇಖ

Continue Reading
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ “ನಾಡ್‌ಲ್‌ ನಾಳ್…”‌

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ “ನಾಡ್‌ಲ್‌ ನಾಳ್…”‌

01/11/202401/11/2024nadubadenews@gmail.comLeave a Comment on ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ “ನಾಡ್‌ಲ್‌ ನಾಳ್…”‌

ಕೈಂಜ ವಾರತಿಂಜ… ವಾರ :- 04 ಕಾವೇರಿ ಕಂಡಿಂಜ ಕುಟ್ಟ ತಲೇಕೆತ್ತನೆ ನೋಟಿಯಂಡಳ್‌ತ. ಇಂಜಿಂಜನಕೆ ಒರ್ ಮನೆಂಜ ತಿರಿಬೊಳಚತ್‌ರ ಭಕ್ತಿರ ಬೊಳಿಯೊಂದ್, ಮನೆಂಜ 50 ಅಡಿ ಕೊಡಿಕೆತ್ತನೆ ಪೊಂದಿತ್‌, ನೇರೆ ಆದಿಕಾವೇರಮ್ಮೆ ಉದ್‌ಚಿ ಬಪ್ಪ ಬ್ರಹ್ಮ ಕುಂಡಿಕೆರತ್ತಟಿ ಪಾಂಜಿತ್, ಕುಂಡಿಕೆಕ್ ಮೂಂದ್ ಸುತ್ತು ಪ್ರದಕ್ಷಿಣೆ ಬಂದಿತ್, ಅಲ್ಲಿಯೇ ನಿಂದತ್. ಆ ಬೊಳ್‌ಚ ನೋಟಿತ್ ನಾಕ್ ಗೊತ್ತಾಚಿ; ಬೊಳಿ ಪೊರ್‌ಟ ಮನೆಕಾರ ಕಷ್ಟತ್ ಉಂಡ್.  ಆ “ದಿವ್ಯಜ್ಯೋತಿ” ಕಾವೇರಮ್ಮೆಕ್ ಪುಕಾರ್ ಕೊಡ್‌‌ಪಕ್ ಬಂದಿತ್ಂದ್! ನಾನ್ ಬೆರಿಯ ಬ್ರಹ್ಮಗಿರಿ ಮೊಟ್ಟ್ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version