https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ದಿ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ ನಿ.ದ ಅಧ್ಯಕ್ಷರಾದ ಎ.ಎಸ್.‌ ಪೊನ್ನಣ್ಣ, ಸಂಘದ ಉಳಿವಿಗಾಗಿ ಹೋರಾಡಿದ ರೈತ ಸಮಿತಿ, ಮತ್ತು ನೂತನ ಆಡಳಿತ ಮಂಡಳಿಗೆ ಶುಭ ಕಾಮನೆಗಳು…

ದಿ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ ನಿ.ದ ಅಧ್ಯಕ್ಷರಾದ ಎ.ಎಸ್.‌ ಪೊನ್ನಣ್ಣ, ಸಂಘದ ಉಳಿವಿಗಾಗಿ ಹೋರಾಡಿದ ರೈತ ಸಮಿತಿ, ಮತ್ತು ನೂತನ ಆಡಳಿತ ಮಂಡಳಿಗೆ ಶುಭ ಕಾಮನೆಗಳು…

15/11/202416/11/2024nadubadenews@gmail.comLeave a Comment on ದಿ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ ನಿ.ದ ಅಧ್ಯಕ್ಷರಾದ ಎ.ಎಸ್.‌ ಪೊನ್ನಣ್ಣ, ಸಂಘದ ಉಳಿವಿಗಾಗಿ ಹೋರಾಡಿದ ರೈತ ಸಮಿತಿ, ಮತ್ತು ನೂತನ ಆಡಳಿತ ಮಂಡಳಿಗೆ ಶುಭ ಕಾಮನೆಗಳು…
Continue Reading
ಕಾಫಿ ಬೆಳೆಗಾರರ 10 HP ವರೆಗಿನ ಪಂಪ್  ಸೆಟ್ ಗಳ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ

ಕಾಫಿ ಬೆಳೆಗಾರರ 10 HP ವರೆಗಿನ ಪಂಪ್  ಸೆಟ್ ಗಳ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ

15/11/202415/11/2024nadubadenews@gmail.comLeave a Comment on ಕಾಫಿ ಬೆಳೆಗಾರರ 10 HP ವರೆಗಿನ ಪಂಪ್  ಸೆಟ್ ಗಳ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ

ಮಡಿಕೇರಿ, ನ.15: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವ್ಯಾಪ್ತಿಗೆ ಬರುವ, ಕಾಫಿ ಬೆಳೆಗಾರರ ಪಂಪ್  ಸೆಟ್ ಗಳ ವಿದ್ಯುತ್ ಶುಲ್ಕ ಮರುಪಾವತಿ ಯೋಜನೆಗೆ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಯೋಜನೆಯನ್ನು ಪಡೆಯಲು, ಹತ್ತಿರದ ಸೆಸ್ಕಾಂ ಕಚೇರಿಗೆ ಭೇಟಿ ನೀಡಿ, ವಿದ್ಯುತ್ ಬಿಲ್ಲಿನಲ್ಲಿರುವ ಗ್ರಾಹಕರ ಐಡಿ (Consumer ID), ಗ್ರಾಹಕರ ಆಧಾರ್ ಕಾರ್ಡ್ (ಕಡ್ಡಾಯವಾಗಿ ಪ್ರೂಟ್ ಐಡಿಗೆ ನೋಂದಾವಣೆ ಆಗಿರಬೇಕು ಹಾಗೂ ಆರ್ ಟಿ ಸಿ ಯಲ್ಲಿ ಕಾಫಿ ಎಂದು ನೋಂದಾಯಿಸಿರಬೇಕು), ವಿದ್ಯುತ್ ಬಿಲ್ಲಿನಲ್ಲಿರುವ ಹೆಸರು ಹಾಗೂ […]

Continue Reading
ನಾಳೆ ಕೊಡಗಿನಲ್ಲಿ ಸಂಸದರ ಸಂಚಾರ…

ನಾಳೆ ಕೊಡಗಿನಲ್ಲಿ ಸಂಸದರ ಸಂಚಾರ…

14/11/202414/11/2024nadubadenews@gmail.comLeave a Comment on ನಾಳೆ ಕೊಡಗಿನಲ್ಲಿ ಸಂಸದರ ಸಂಚಾರ…

ಮಡಿಕೇರಿ, ನ.14: ಮೈಸೂರು ಕೊಡಗು ಲೋಕಾಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಒಡೆಯರ್‌ ಅವರು,  ದಿನಾಂಕ: 15/11/2024ರ ಶುಕ್ರವಾರದಂದು ಕೊಡಗು ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ನಾಳೆ ಬೆಳಿಗ್ಗೆ 9.30ಗಂಟೆಗೆ ಕುಶಾಲನಗರ ದುಬಾರೆ ಆನೆ ಶಿಬಿರಕ್ಕೆ ಭೇಟಿ, 10.30ಕ್ಕೆ ಮಕ್ಕಂದೂರು, 11.30 ಕೆ.ನಿಡುಗಣೆ, ಮದ್ಯಾಹ್ನ 12.30 ಗಾಳಿಬೀಡು, 1.30 ಭೋಜನ, 2.30, ಹಾಕತ್ತೂರು,ಮೇಕೇರಿ, ಸಂಜೆ 4.00 ಮರಗೋಡು, ಹೊಸ್ಕೇರಿ, 5.00 ಕಡಗದಾಳು, 6.00 ಮಡಿಕೇರಿ ನಗರಗಳಲ್ಲಿ, ಸಂಚರಿಸಿ, ಸಾರ್ವಜಿನಕರು, ಕಾರ್ಯಕರ್ತರು, ಮುಖಂಡರನ್ನು ಭೇಟಿ ಮಾಡಲಿದ್ದಾರೆ. ಆಯಾ ಸಮಯಕ್ಕೆ ಸರಿಯಾಗಿ […]

Continue Reading
ಟಿ. ಶೆಟ್ಟಿಗೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟಕ್‌ ಮೊಳಿ, ಕೊರವುಕಾರಿ ಅಯಿತ್‌  ಕೋಟ್ರಮಾಡ ರೇಷ್ಮಾ ಕಾರ್ಯಪ್ಪ…

ಟಿ. ಶೆಟ್ಟಿಗೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟಕ್‌ ಮೊಳಿ, ಕೊರವುಕಾರಿ ಅಯಿತ್‌  ಕೋಟ್ರಮಾಡ ರೇಷ್ಮಾ ಕಾರ್ಯಪ್ಪ…

14/11/202414/11/2024nadubadenews@gmail.comLeave a Comment on ಟಿ. ಶೆಟ್ಟಿಗೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟಕ್‌ ಮೊಳಿ, ಕೊರವುಕಾರಿ ಅಯಿತ್‌  ಕೋಟ್ರಮಾಡ ರೇಷ್ಮಾ ಕಾರ್ಯಪ್ಪ…

  ಶ್ರೀಮಂಗಲ, ನ.14 (ಅರಿವು: ಚಟ್ಟಂಗಡ ರವಿ ಸುಬ್ಬಯ್ಯ) : ಕೊಡವಡ ನೇರ್‌ ನಲ್ಲಾಮೆರ ಬೇರ್‌ ಪೊಮ್ಮಕ್ಕ. ಪೊಮ್ಮಕ್ಕ ಒಕ್ಕಟ್ಟ್‌ ಒಂದಾಯಿತ್‌ ನಿಂದಕ, ಜನಾಂಗವೂ ಕೂಡ್‌ನನಕೆ, ಮನೆ ಮಾರ್, ಸಮಾಜವೂ ಒಂದಾಯಿತ್‌  ನಂದಾಪ, ಎಣ್ಣುವುದ್‌ ನೇರಾನ ಸಂಗತಿ. ಪೊಮ್ಮಕ್ಕ ಇಂಞಚ್ಚಕೂ ಒಂದಾಯಿ  ನೈಪ ನ್‌ಟ್ಟ್‌ಲ್‌, ಟ.ಶೆಟ್ಟಿಗೇರಿರ ತಾವಳಗೇರಿ ಮೂಂದ್‌ ನಾಡ್‌ ಕೊಡವ ಸಮಾಜ, ಪುದಿಯದಾಯಿತ್‌ ಪೊಮ್ಮಕ್ಕಡ ಕೂಟಕ್‌ ಮೊಳಿ ಇಟ್ಟಿತ್.‌ ಪುದಿಯ ಸಮಿತಿರ ಕೊರವುಕಾರಿ ಆಯಿತ್‌, ಕೋಟ್ರಮಾಡ ರೇಷ್ಮಾ ಕಾರ್ಯಪ್ಪ, ಕೂಟ್‌ ಕೊರವುಕಾರಿ  ಮನ್ನೆರ ಸರುರಮೇಶ್, ಕಾರ್ಯಕಾರಿ […]

Continue Reading
ಮಿನಿ ಒಲಂಪಿಕ್‌, ಹಾಕಿ ಕೂರ್ಗ್‌ ಶುಭಾರಂಭ…

ಮಿನಿ ಒಲಂಪಿಕ್‌, ಹಾಕಿ ಕೂರ್ಗ್‌ ಶುಭಾರಂಭ…

14/11/202414/11/2024nadubadenews@gmail.comLeave a Comment on ಮಿನಿ ಒಲಂಪಿಕ್‌, ಹಾಕಿ ಕೂರ್ಗ್‌ ಶುಭಾರಂಭ…

ವಿರಾಜಪೇಟೆ, ನ.14 (ವಿನೋದ್‌ ಜೆಸಿಬಿ): ಫಿ.ಮಾ. ಕಾರ್ಯಪ್ಪ ಹಾಕಿ ಸ್ಟೇಡಿಯಂ, ಶಾಂತಿನಗರ, ಬೆಂಗಳೂರಿನಲ್ಲಿ ನಡೆಯುತ್ತಿರುವ, ಮೂರನೇ ಕರ್ನಾಟಕ ಮಿನಿ ಒಲಂಪಿಕ್‌ ಹಾಕಿಯಲ್ಲಿ, ಹಾಕಿ ಕೂರ್ಗ್‌, ಯುವಕರ ತಂಡವು ಶುಬಾರಂಭ ಮಾಡಿದೆ.  ಇಂದು ನಡೆದ  ಕಲ್ಬುರ್ಗಿ ತಂಡದ ವಿರುದ್ದದ ಪಂದ್ಯದಲ್ಲಿ, 09-0 ಗೋಲುಗಳ ಭಾರೀ ಅಂತರದ ಗೆಲುವನ್ನು ಪಡೆದುಕೊಂಡು ಮುನ್ನುಗ್ಗಿದೆ.   ಇಂದಿ ಪಂದ್ಯದಲ್ಲಿ ಹಾಕಿ ಕೊಡಗು ಪರ, ಪ್ರಥಮ್‌ ಪೂವಯ್ಯ ಹಗೂ ಪ್ರೀತಮ್‌ ಅವರು ತಲಾ 02 ಗೋಲು ಹಾಕಿದರೆ,  ಜೋಯಪ್ಪ, ಬೋಪಣ್ಣ, ರಿಶಿಕಾವೇರಪ್ಪ, ಪ್ರಜ್ವಲ್‌ ಪೊನ್ನಪ್ಪ, ದೈವಿಕ್‌  […]

Continue Reading
ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ, ಶ್ರೀಮಂಗಲ ಪಿಯು ಕಾಲೇಜು ಆಯ್ಕೆ

ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ, ಶ್ರೀಮಂಗಲ ಪಿಯು ಕಾಲೇಜು ಆಯ್ಕೆ

14/11/202414/11/2024nadubadenews@gmail.comLeave a Comment on ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ, ಶ್ರೀಮಂಗಲ ಪಿಯು ಕಾಲೇಜು ಆಯ್ಕೆ

ಶ್ರೀಮಂಗಲ, ನ.14(ವರದಿ: ಚೆಟ್ಟಂಗಡ ರವಿಸುಬ್ಬಯ್ಯ): ಶ್ರೀಮಂಗಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಕ್ರೀಡೆಗಳಲ್ಲಿ  ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಲಾಂಗ್ ಜಂಪ್ ಮತ್ತು ಫುಟ್ ಬಾಲ್ ನಲ್ಲಿ ಕಾವ್ಯ ವೈ. ಎಂ., ಫುಟ್ ಬಾಲ್ ನಲ್ಲಿ ರೂಪ ಪಿ. ಎ. ತೇಜಾ ಜೆ. ಆರ್. ಖೋ ಖೋ ದಲ್ಲಿ ನವಿತ.ಎಂ, ಶಿವು ಜೆ. ಎಂ, ನವೀನ್ ಪಿ. ಸಿ, ಕಾರ್ತಿಕ್ ಜೆ. ವಿ, ರಘು ಜೆ. ಬಿ, ಸಂತೋಷ್ ಪಿ. ಎಂ,  ಸತೀಶ್ ಪಿ. ಸಿ, […]

Continue Reading
ಈ ಕುರಿ ಪುತ್ತರಿ ಬಿರ್ಚಾರ್‌-29 (ಡಿಸೆಂಬರ್‌ 14ನೇ) ನಾಳಂಕೆಲೇ ನಡ್ಕೂ, ಸಂಶಯ ಬೋಂಡ…

ಈ ಕುರಿ ಪುತ್ತರಿ ಬಿರ್ಚಾರ್‌-29 (ಡಿಸೆಂಬರ್‌ 14ನೇ) ನಾಳಂಕೆಲೇ ನಡ್ಕೂ, ಸಂಶಯ ಬೋಂಡ…

13/11/202414/11/2024nadubadenews@gmail.comLeave a Comment on ಈ ಕುರಿ ಪುತ್ತರಿ ಬಿರ್ಚಾರ್‌-29 (ಡಿಸೆಂಬರ್‌ 14ನೇ) ನಾಳಂಕೆಲೇ ನಡ್ಕೂ, ಸಂಶಯ ಬೋಂಡ…

 ಪಾಡಿ, ನ.13: ಕೊಡವಡ ಮೂಂದನೇ ಮಾಬಲ್ಯ ನಮ್ಮೆ ಪುತ್ತರಿ. ಕಾಲೋದಿ ಪುತ್ತರಿ ನಮ್ಮೆನ, ಪಾಡಿ  ಇಗ್ಗುತಪ್ಪಂಡ ನಡೆ ಮಿಂಞಲ್‌, ಅಮ್ಮಂಗೇರಿ ಕಣಿಯ, ತಕ್ಕ ಮುಕ್ಕಾಟಿಯ, ನಾಡ್‌, ದೇಶಕಾರಡ ಮುಂಬುಲ್‌ ಕುರಿಪದ್‌ ಪದ್ದತಿ.             ದೇವ ತಿಂಗ ಬಿರ್ಚಾರ್‌ಲ್‌ ಪುತ್ತರಿ ಕೈಪದ್‌ ಪಂಡ್‌ಪೋಲೆ ನಡ್ಂದ್ ಬಂದಂತದ್.‌ ಏದ್‌ ನಾಳ್‌ ಎಣ್ಣುವಾನ ಕಣಿಯ ಕುರ್ಚಿತ್‌, ದೇಶಕೆಲ್ಲ ಸಾರುವದ್‌, ಅಂದೇ ದೇಶಕೆಟ್ಟ್‌ ಬೂವದೂ ಇಗ್ಗುತಪ್ಪಂಡ ನಡ್ಪು. ಆ ಪೋಲೆ ಈಯಾಂಡ್‌ ಕೂಡಿ  ಬಿರ್ಚಾರ್‌29 ಎಣ್ಣಕ, ಡಿಸೆಂಬರ್‌ 14ಕ್‌ ಪುತ್ತರಿ ನಮ್ಮೆ ನಡ್ಪಲೋ. […]

Continue Reading
ಸ್ವಚ್ಚ, ಸುರಕ್ಷ, ಸಮೃದ್ದ ಕೊಡಗಿಗೆ ಎಲ್ಲರೂ ಪಣತೊಡಬೇಕಿದೆ. ಎಫ್.ಎಮ್.ಸಿ. ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ, ಗಣ್ಯರ ಒಕ್ಕೊರಲ ಅಭಿಮತ…

ಸ್ವಚ್ಚ, ಸುರಕ್ಷ, ಸಮೃದ್ದ ಕೊಡಗಿಗೆ ಎಲ್ಲರೂ ಪಣತೊಡಬೇಕಿದೆ. ಎಫ್.ಎಮ್.ಸಿ. ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ, ಗಣ್ಯರ ಒಕ್ಕೊರಲ ಅಭಿಮತ…

13/11/202413/11/2024nadubadenews@gmail.comLeave a Comment on ಸ್ವಚ್ಚ, ಸುರಕ್ಷ, ಸಮೃದ್ದ ಕೊಡಗಿಗೆ ಎಲ್ಲರೂ ಪಣತೊಡಬೇಕಿದೆ. ಎಫ್.ಎಮ್.ಸಿ. ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ, ಗಣ್ಯರ ಒಕ್ಕೊರಲ ಅಭಿಮತ…

ಮಡಿಕೇರಿ, ನ.13: ಪ್ರಕೃತಿಯ ವಿಸ್ಮಯ ತಾಣವಾಗಿರುವ, ಕೊಡಗನ್ನು ಸ್ವಚ್ಚ, ಸಮೃದ್ದ, ಸುರಕ್ಷವಾಗಿಡುವುದು, ಈ ನೆಲದಲ್ಲಿ ಬದುಕುತ್ತಿರುವ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಅದಕ್ಕಾಗಿ ನಾವೆಲ್ಲರೂ ಕಟಿಬದ್ದರಾಗಿ ದುಡಿಯುವ ಅಗತ್ಯವಿದೆ ಎಂದು, ಮಡಿಕೇರಿ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಕೊಡಗಿನ ಆರ್ಕಿಡ್‌ ಸಂಚಲನ ಕಿರು ಚಿತ್ರ ವೀಕ್ಷಣೆ ಮತ್ತು ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿದ ಅಥಿತಿಗಳು, ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು. ಪರಿಸರ ಸ್ನೇಹಿ ಯುವಕ, ಪಾಂಡಿರ ಕೌಶಿಕ್‌ ಕಾವೇರಪ್ಪ ನೇತೃತ್ವದ, ಮಲೆನಾಡ ಕೂಗು ಸಂಸ್ಥೆ, ಮತ್ತು FMC […]

Continue Reading
ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿ, ಕೊಡಗು ಸೇರಿದಂತೆ ವಿವಿದೆಡೆ ಸಾಧಾರಣದಿಂದ ಭಾರೀ ಮಳೆ ಮುನ್ಸೂಚನೆ…

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿ, ಕೊಡಗು ಸೇರಿದಂತೆ ವಿವಿದೆಡೆ ಸಾಧಾರಣದಿಂದ ಭಾರೀ ಮಳೆ ಮುನ್ಸೂಚನೆ…

13/11/202413/11/2024nadubadenews@gmail.comLeave a Comment on ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿ, ಕೊಡಗು ಸೇರಿದಂತೆ ವಿವಿದೆಡೆ ಸಾಧಾರಣದಿಂದ ಭಾರೀ ಮಳೆ ಮುನ್ಸೂಚನೆ…

ವಿರಾಜಪೇಟೆ, ನ.13: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಕೊಡಗು ಸೇರಿದಂತೆ ರಾಜ್ಯದ ಹಲವೆಡೆ ಮತ್ತೆ ಮಳೆಯಾಗುವ ಸಾದ್ಯತೆ ಇದೆ ಎಂದು, ಹವಾಮಾನ ಇಲಾಖೆ ತಿಳಿಸಿದೆ. ಚಂಡಮಾರುತದ ಪರಿಚಲನೆಯು ಬಂಗಾಳಕೊಲ್ಲಿಯಲ್ಲಿ ತೀವ್ರಗೊಳ್ಳುತ್ತಿದೆ. ಸೋಮವಾರ (ನ.11) ನೈಋತ್ಯ ದಿಕ್ಕಿನತ್ತ ತಿರುಗಿರುವ ಈ ರಣಭೀಕರ ಸುಳಿಗಾಳಿಯು ಸಮುದ್ರ ಮಟ್ಟದಿಂದ ಬರೋಬ್ಬರಿ 5.8 ಕಿಮೀ ವರೆಗೆ ಇದೆ. ಇದರ ಪ್ರಭಾವದಿಂದಲೇ ಮುಂದಿನ 24 ಗಂಟೆಗಳಲ್ಲಿ ದಕ್ಷಿಣದ ಕರಾವಳಿ ರಾಜ್ಯಗಳಿಗೆ IMD ಭಾರೀ ಮಳೆ ಮುನ್ಸೂಚನೆ ನೀಡಿದೆ. ಈಗಾಗಲೇ ತಮಿಳುನಾಡಿನ ಚೆನ್ನೈನಲ್ಲಿ ಶಾಲೆಗಳಿಗೆ ರಜೆ […]

Continue Reading
ಮೈಸೂರು ಕಾಫಿ ಸಂಸ್ಕರಣಾ  ಸಹಕಾರ ಸಂಘ(MCPCS)ದ ಅಧ್ಯಕ್ಷರಾಗಿ, ಶಾಸಕ, ಎ.ಎಸ್.ಪೊನ್ನಣ್ಣ, ಉಪಾಧ್ಯಕ್ಷರಾಗಿ ಪಿ.ಜಿ.ಪ್ರಭುದೇವ್,  ಅವಿರೋಧ ಆಯ್ಕೆ. ಸರ್ಕಾರದ ಪಾಲಾಗಲಿದ್ದ ಸಂಘದ ಆಸ್ತಿಯನ್ನು ಸಂಘಕ್ಕೇ ಉಳಿಸುವಲ್ಲಿ ಶ್ರಮಿಸಿದ್ದ ಪೊನ್ನಣ್ಣ.

ಮೈಸೂರು ಕಾಫಿ ಸಂಸ್ಕರಣಾ  ಸಹಕಾರ ಸಂಘ(MCPCS)ದ ಅಧ್ಯಕ್ಷರಾಗಿ, ಶಾಸಕ, ಎ.ಎಸ್.ಪೊನ್ನಣ್ಣ, ಉಪಾಧ್ಯಕ್ಷರಾಗಿ ಪಿ.ಜಿ.ಪ್ರಭುದೇವ್,  ಅವಿರೋಧ ಆಯ್ಕೆ. ಸರ್ಕಾರದ ಪಾಲಾಗಲಿದ್ದ ಸಂಘದ ಆಸ್ತಿಯನ್ನು ಸಂಘಕ್ಕೇ ಉಳಿಸುವಲ್ಲಿ ಶ್ರಮಿಸಿದ್ದ ಪೊನ್ನಣ್ಣ.

12/11/202412/11/2024nadubadenews@gmail.comLeave a Comment on ಮೈಸೂರು ಕಾಫಿ ಸಂಸ್ಕರಣಾ  ಸಹಕಾರ ಸಂಘ(MCPCS)ದ ಅಧ್ಯಕ್ಷರಾಗಿ, ಶಾಸಕ, ಎ.ಎಸ್.ಪೊನ್ನಣ್ಣ, ಉಪಾಧ್ಯಕ್ಷರಾಗಿ ಪಿ.ಜಿ.ಪ್ರಭುದೇವ್,  ಅವಿರೋಧ ಆಯ್ಕೆ. ಸರ್ಕಾರದ ಪಾಲಾಗಲಿದ್ದ ಸಂಘದ ಆಸ್ತಿಯನ್ನು ಸಂಘಕ್ಕೇ ಉಳಿಸುವಲ್ಲಿ ಶ್ರಮಿಸಿದ್ದ ಪೊನ್ನಣ್ಣ.

          ವಿರಾಜಪೇಟೆ, ನ.12: ಮೈಸೂರು ಕಾಫಿ ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ  ಎ.ಎಸ್ ಪೊನ್ನಣ್ಣ, ಆಯ್ಕೆಯಾಗಿದ್ದಾರೆ.   ಇಂದು ನಡೆದ, ಅಧ್ಯಕ್ಷ/ಉಪಾಧ್ಯಕ್ಷರ ಚುನಾವಣೆಯಲ್ಲಿ, ಅಧ್ಯಕ್ಷರಾಗಿ  ಎ.ಎಸ್ ಪೊನ್ನಣ್ಣ, ಉಪಾದ್ಯಕ್ಷರಾಗಿ ಉಪಾದ್ಯಕ್ಷರಾಗಿ ಪಿ.ಜಿ. ಪ್ರಭುದೇವ್  ಮತ್ತು ನಿರ್ದೇಷಕರಾಗಿ,  ಕೋಲತಂಡ ಸುಬ್ರಮಣಿ ಚೇಂದ್ರಿಮಾಡ ಗಣೇಶ್ ನಂಜಪ್ಪ, ಚೇರಂಡ ನಂದಸುಬ್ಬಯ್ಯ ಕುಂದಳ್ಳಿ, ದಿನೇಶ್ ನೆಲ್ಲಿರ ಚಲನ್ ಕುಮಾರ್, ಅಪ್ಪಚಟ್ಟೋಳಂಡ ಮನುಮುತ್ತಪ್ಪ, ಐಗೂರು ಶಂಕರೇಗೌಡ, ಪ್ರತಾಪ್ ಶಿವಪ್ಪ, ಅಳಮೆಂಗಡ ವಿವೇಕ್, ರಾಜಶೇಖರ್ ಸೋಮವಾರಪೇಟೆ, ಎಂಎಸ್ ಮೊಹಮ್ಮದ್ ಅಲಿ, ದಳವಾಯಿ ಹೆಚ್. ಉಮೇಶ್, […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version