https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ಇಂದು ನಡೆಯಬೇಕಿದ್ದ ರೈತರ ಕೆನರಾ ಬ್ಯಾಂಕ್ ಲೋನ್ ಅದಾಲತ್ 30ಕ್ಕೆ ಮುಂದೂಡಿಕೆ.

ಇಂದು ನಡೆಯಬೇಕಿದ್ದ ರೈತರ ಕೆನರಾ ಬ್ಯಾಂಕ್ ಲೋನ್ ಅದಾಲತ್ 30ಕ್ಕೆ ಮುಂದೂಡಿಕೆ.

27/12/202427/12/2024nadubadenews@gmail.comLeave a Comment on ಇಂದು ನಡೆಯಬೇಕಿದ್ದ ರೈತರ ಕೆನರಾ ಬ್ಯಾಂಕ್ ಲೋನ್ ಅದಾಲತ್ 30ಕ್ಕೆ ಮುಂದೂಡಿಕೆ.

ಗೋಣೀಕೊಪ್ಪ, ಡಿ.27: ಭಾರತದ ಮಾಜೀ ಪ್ರಧಾನಿ ಮನಮೋಹನ್ ಸಿಂಗ್ ಅವರು ನಿಧನ ರಾದ ಕಾರಣ ಇಂದು ನಡೆಯಬೇಕಿದ್ದ ರೈತರ ಒನ್ ಟೈಂ ಲೋನ್ ಸೆಟಲ್‌‌ಮೆಂಟ್ ಅದಾಲತ್ 30ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ಜಿಲ್ಲಾ ರೈತ ಸಂಘ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು ಕೆನರಾ ಬ್ಯಾಂಕ್‌‌ನ ಮಡಿಕೇರಿ ರಿಜಿನಲ್ ಮ್ಯಾನೇಜರ್ ರಾಕೇಶ್ ಅವರ ಹೇಳಿಕೆ ಉಲ್ಲೇಖಿಸಿ ತಿಳಿಸಿದ್ದಾರೆ.

Continue Reading

ಮಾಜೀ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನ ಇಂದು ರಾಜ್ಯ ಸರ್ಕಾರಿ ಕಛೇರಿ, ಶಾಲಾ ಕಾಲೇಜುಗಳಿಗೆ ರಜೆ

27/12/202427/12/2024nadubadenews@gmail.comLeave a Comment on ಮಾಜೀ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನ ಇಂದು ರಾಜ್ಯ ಸರ್ಕಾರಿ ಕಛೇರಿ, ಶಾಲಾ ಕಾಲೇಜುಗಳಿಗೆ ರಜೆ

ಬೆಂಗಳೂರು, ಡಿ.27: ಮಾಜೀ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ನಿಧನರಾದ ಹಿನ್ನಲೆ ಕರ್ನಾಟಕ ರಾಜ್ಯದಲ್ಲಿ ಇಂದು ಎಲ್ಲಾ ಸರ್ಕಾರಿ ಕಛೇರಿ ಮತ್ತು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಅಲ್ಲದೆ ಮುಂದಿನ ಏಳು ದಿನಗಳ ಕಾಲ, ಎಲ್ಲಾ ಸರ್ಕಾರಿ ಕಾರ್ಯಕ್ರಮಗಳನ್ನು ನಿಷೇಧಿಸಿದ್ದು, ಶೋಕಾಚರಣೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆದೇಶಿಸಿದ್ದಾರೆ.

Continue Reading
ಏಸುಕ್ರೈಸ್ತರ ವಿರದ್ದ ಅವಹೇಳನಕಾರಿ ಪೋಸ್ಟ್‌: ರೋಮನ್‌ ಕ್ಯಾತೋಲಿಕ್‌ ಅಸೋಷಿಯೇಷನ್‌ ದೂರು

ಏಸುಕ್ರೈಸ್ತರ ವಿರದ್ದ ಅವಹೇಳನಕಾರಿ ಪೋಸ್ಟ್‌: ರೋಮನ್‌ ಕ್ಯಾತೋಲಿಕ್‌ ಅಸೋಷಿಯೇಷನ್‌ ದೂರು

26/12/202426/12/2024nadubadenews@gmail.comLeave a Comment on ಏಸುಕ್ರೈಸ್ತರ ವಿರದ್ದ ಅವಹೇಳನಕಾರಿ ಪೋಸ್ಟ್‌: ರೋಮನ್‌ ಕ್ಯಾತೋಲಿಕ್‌ ಅಸೋಷಿಯೇಷನ್‌ ದೂರು

ವಿರಾಜಪೇಟೆ, ಡಿ. 26: (ಕಿಶೋರ್‌ ಕುಮಾರ್‌ ಶೆಟ್ಟಿ) ಕ್ರೈಸ್ತ ಧರ್ಮ ಮತ್ತು ಯೇಸು ಕ್ರಿಸ್ತ ದೇವರ ಬಗ್ಗೆ ಧರ್ಮಕ್ಕೆ ವಿರುದ್ದವಾಗಿ ಕಿಡಿಗೇಡಿಗಳು ಇರ್ವರು ಸಾಮಾಜಿಕ ಜಾಲತಾಣದ ಮೂಲಕ ಅವಹೇಳನ ಸಂದೇಶವನ್ನು ಹರಿಯಬಿಟ್ಟಿದ್ದಾರೆ. ಸಂದೇಶವನ್ನು ಖಂಡಿಸಿ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ತಾಲ್ಲೂಕು ಘಟಕ ವಿರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಿಸಿದೆ. ಕ್ರೈಸ್ತ ಧರ್ಮ ಮತ್ತು ಪ್ರಭು ಯೇಸು ಕ್ರಿಸ್ತ ರ ವಿರುದ್ದ ದಿನಾಂಕ 25-12-2024 ರಂದು ಲೋಕನಾಥ್ ಲೋಕಿ ಗೌಡ ಎಂಬುವವನು ಸಮಾಜಿಕ ಜಾಲತಾಣದ ಮೂಲಕ ಅಶ್ಲೀಲ ಪದಗಳನ್ನು […]

Continue Reading

ಕೆನರಾ ಬ್ಯಾಂಕ್‌ನ ಒನ್‌ ಟೈಂ ಸೆಟಲ್‌ಮೆಂಟ್‌ ಯೋಜನೆ ಬಳಸಿಕೊಳ್ಳಿ: ಬಿಜೆಪಿ ರೈತ ಮೋರ್ಚಾ ಮನವಿ..

26/12/202426/12/2024nadubadenews@gmail.comLeave a Comment on ಕೆನರಾ ಬ್ಯಾಂಕ್‌ನ ಒನ್‌ ಟೈಂ ಸೆಟಲ್‌ಮೆಂಟ್‌ ಯೋಜನೆ ಬಳಸಿಕೊಳ್ಳಿ: ಬಿಜೆಪಿ ರೈತ ಮೋರ್ಚಾ ಮನವಿ..

ಮಡಿಕೇರಿ,ಡಿ.26: ಕೆನರಾ ಬ್ಯಾಂಕ್ ನಿಂದ ಹಮ್ಮಿಕೊಂಡಿರುವ ಒನ್ ಟೈಮ್ ಸೆಟಲ್‌ ಮೆಂಟ್‌  ಎಂಬ ಕೇಂದ್ರ ಸರಕಾರದ ದೊಡ್ಡದೊಂದು ಯೋಜನೆಯ ಲಾಭವನ್ನು ಕೊಡಗಿನ ಕಾಫಿ ಬೆಳೆಗಾರರು ಪಡೆದುಕೊಳ್ಳಬೇಕು ಎಂದು ಕೊಡಗು ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಅಮ್ಮಣಿಚಂಡ ರಂಜಿಪೂಣಚ್ಚ ಕರೆ ನೀಡಿದ್ದಾರೆ. ಕೇಂದ್ರ ಸರಕಾರವು ಕಾಫಿ ಬೆಳೆಗಾರರಿಗೆ ಸರ್ಫೆಸಿ ಕಾಯ್ದೆ ತಪ್ಪಿಸಲು, ಒನ್ ಟೈಮ್ ಸೆಟಲ್‌ಮೆಂಟ್‌ ಯೋಜನೆ ಜಾರಿಗೆ ತಂದಿದ್ದು, ಅದನ್ನು ಇದೀಗ ಕೆನರಾ ಬ್ಯಾಂಕ್ ಅನುಷ್ಠಾನಗೊಳಿಸಿರುವುದನ್ನು ಸ್ವಾಗತಿಸಿದ ಅವರು, ಕೊಡಗಿನ ಕಾಫಿ ಬೆಳೆಗಾರರು 26 ಮತ್ತು 27ರಂದು ನಡೆಯುವ […]

Continue Reading
ಆರೋಡತ ಕೂಡೆ ಹಾಕಿ ತಾಲೀಮ್‌ ಅಕಾಡೆಮಿ ಮಾಡ್ವದ್‌ ಕೊಡವ ಹಾಕಿ ಅಕಾಡೆಮಿರ ಇರಾದೆ : ಹಾಕಿ ಅಕಾಡೆಮಿ ಕೊರವುಕಾರ ಪಾಂಡಂಡ ಬೋಪಣ್ಣ

ಆರೋಡತ ಕೂಡೆ ಹಾಕಿ ತಾಲೀಮ್‌ ಅಕಾಡೆಮಿ ಮಾಡ್ವದ್‌ ಕೊಡವ ಹಾಕಿ ಅಕಾಡೆಮಿರ ಇರಾದೆ : ಹಾಕಿ ಅಕಾಡೆಮಿ ಕೊರವುಕಾರ ಪಾಂಡಂಡ ಬೋಪಣ್ಣ

26/12/202426/12/2024nadubadenews@gmail.comLeave a Comment on ಆರೋಡತ ಕೂಡೆ ಹಾಕಿ ತಾಲೀಮ್‌ ಅಕಾಡೆಮಿ ಮಾಡ್ವದ್‌ ಕೊಡವ ಹಾಕಿ ಅಕಾಡೆಮಿರ ಇರಾದೆ : ಹಾಕಿ ಅಕಾಡೆಮಿ ಕೊರವುಕಾರ ಪಾಂಡಂಡ ಬೋಪಣ್ಣ

ವಿರಜಪೇಟೆ, ಡಿ.26: ಕೊಡವ ಕೂಡ್‌ನನಕೆ, ಕೊಡಗ್‌ರ ಮಕ್ಕಕ್‌ ಅನುಕೂಲ ಅಪನ್ನಕೆ ಕೊಡವುಲ್‌ ಆರೋಡತ ಕೂಡೆ ಹಾಕಿ ತಾಲೀಮ್‌( ವಸತಿ ಶಿಕ್ಷಣ ಸಹಿತ ಹಾಕಿ ತರಭೇತಿ ಕೇಂದ್ರ) ಶುರಮಡುವ ಇರಾದೆ ಕೊಡವ ಹಾಕಿ ಅಕಾಡೆಮಿಕ್‌ ಉಂಡ್, ಈ ನ್‌ಟ್ಟ್‌ಲ್‌ ನಂಗ ಜಾಗ ಗುರ್ತ್‌ ಮಾಡಿತ್‌ ದಾಖಲ್‌ ಮಾಡುವ ಕಾರ್ಬಾರ್‌ ಮಾಡ್ಯಂಡೂಂದ್‌ ಕೊಡವ ಹಾಕಿ ಅಕಾಡೆಮಿ  ಕೊರವುಕಾರ ಪಾಂಡಂಡ ಮೇದಪ್ಪ ಅವು ಇರಾದೆಪರ್ಂದತ್.‌           ಇಂದ್‌ ವಿರಾಜಪೇಟೆರ ಕೊಡವ ಸಮಾಜ ರಿಕ್ರಿಯೇಷನ್‌ ಕ್ಲಬ್‌ ಬಾಡೆಲ್‌ ನಡ್ಂದ ಹಾಕಿ ಅಕಾಡೆಮಿರ ಮಾಸಭೆರ […]

Continue Reading
ಕೊಡವರನ್ನ ಸೇವೆ ಮತ್ತು ಸಾಧನೆಯಿಂದಲೇ ವಿಶ್ವ ಎಂದಿಗೂ ಗುರುತಿಸುತ್ತದೆ: ಮಾಜೀ ಸಚಿವ ಮಂಡೆಪಂಡ ಅಪ್ಪಚ್ಚು ರಂಜನ್

ಕೊಡವರನ್ನ ಸೇವೆ ಮತ್ತು ಸಾಧನೆಯಿಂದಲೇ ವಿಶ್ವ ಎಂದಿಗೂ ಗುರುತಿಸುತ್ತದೆ: ಮಾಜೀ ಸಚಿವ ಮಂಡೆಪಂಡ ಅಪ್ಪಚ್ಚು ರಂಜನ್

24/12/202424/12/2024nadubadenews@gmail.comLeave a Comment on ಕೊಡವರನ್ನ ಸೇವೆ ಮತ್ತು ಸಾಧನೆಯಿಂದಲೇ ವಿಶ್ವ ಎಂದಿಗೂ ಗುರುತಿಸುತ್ತದೆ: ಮಾಜೀ ಸಚಿವ ಮಂಡೆಪಂಡ ಅಪ್ಪಚ್ಚು ರಂಜನ್

ಸೋಮವಾರಪೇಟೆ ಡಿ.24: (ತೇಲಪಂಡ ಕವನ್‌ ಕಾರ್ಯಪ್ಪ): ದೇಶದ ಕ್ರೀಡೆ ಮತ್ತು ಸೈನ್ಯದಲ್ಲಿ ಕೊಡವರ ಹೆಸರು ಇಂದಿಗೂ ಮುಂಚೂಣಿಯಲ್ಲಿದೆ. ಇದಕ್ಕಾಗಿಯೇ ವಿಶ್ವಮಟ್ಟದಲ್ಲಿ ಎಲ್ಲರೂ ನಮ್ಮನ್ನು ಗುರುತಿಸುತ್ತಾರೆ ಎಂದು ಮಾಜಿ ಕ್ರೀಡಾ ಸಚಿವರಾದ ಮಂಡೇಪಂಡ ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು. ಸೋಮವಾರಪೇಟೆ ಕೊಡವ ಸಮಾಜದ ಸುವರ್ಣ ಮಹೋತ್ಸವದ ಅಂಗವಾಗಿ ಚೌಡ್ಲು ಪಂಚಾಯಿತಿ ವ್ಯಾಪ್ತಿಯ ಆಲೆಕಟ್ಟೆ ರಸ್ತೆಯಲ್ಲಿರುವ ಸಮಾಜದ ಜಾಗದಲ್ಲಿ ಮಂಗಳವಾರ ಜನಾಂಗ ಬಾಂಧವರಿಗೆ ಆಯೋಜಿಸಲಾಗಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶ ಸೇವೆಯ ಹೆಸರು ಬಂದಾಗ ಫೀಲ್ಡ್‌ ಮಾರ್ಷಲ್ ಕಾರ್ಯಪ್ಪ ಮತ್ತು […]

Continue Reading
ಗರ್ವಾಲೆ ಕೊಡವ ಸಮಾಜ ಪುತ್ತರಿ ಒತ್ತೋರ್ಮೆ ಕೂಟ ಡಿಸೆಂಬರ್:29‌

ಗರ್ವಾಲೆ ಕೊಡವ ಸಮಾಜ ಪುತ್ತರಿ ಒತ್ತೋರ್ಮೆ ಕೂಟ ಡಿಸೆಂಬರ್:29‌

24/12/202424/12/2024nadubadenews@gmail.comLeave a Comment on ಗರ್ವಾಲೆ ಕೊಡವ ಸಮಾಜ ಪುತ್ತರಿ ಒತ್ತೋರ್ಮೆ ಕೂಟ ಡಿಸೆಂಬರ್:29‌

 ಗರ್ವಾಲೆ, ಡಿ.24: (ಸರ್ಕಂಡ ಸೋಮಯ್ಯ) : ಗರ್ವಾಲೆ ಕೊಡವ ಸಮಾಜತ 25ನೇ ಕಾಲತ ಪುತ್ತರಿ ಒತ್ತೋರ್ಮೆ ಕೂಟ, ಡಿಸೆಂಬರ್‌ 29ನೇ ನಾರಾಚೆ 11.30ಘಂಟೆಕ್ ನಡ್ಪಾಂದ್‌ ಸಮಾಜತ ಪರ್ಕಟಣೆ ಅರಿಚಿಟ್ಟಿತ್.‌           ಸಮಾಜ ಕೊರವುಕಾರ ಸರ್ಕಂಡ ಎ ಗಣಪತಿ ಅಯಿಂಗಡ ಕೊರವುಕಾರಿಕೆಲ್‌ ನಡ್ಪ ಆಯಿಮೆಲ್‌ ಖನಪಟ್ಟಬೆಂದುವಳಾಯಿತ್‌, ಉದ್ಯಮಿ ಪಿಂಞ ಬೊಳೆಕಾರ ಮೇದುರ ಗಣುಕುಶಾಲಪ್ಪ, ಏಳ್‌ನಾಡ್‌ ಕೊಡವ ಸಂಘತ್‌ರ ಕೊರವುಕಾರ ಪಿಂಞ ನಿ.ಎಲ್.ಐ.ಸಿ. ಅಭಿವೃದ್ದಿ ಅಧಿಕಾರಿ ಮಂಡಿರ ಸಿ. ಬೋಪಯ್ಯ, ಕೇಳಿಪೋನ ಕೊಡವ ಚಲನಚಿತ್ರ ಪಿಂಞ ಧಾರವಾಹಿ ನಟನೆಕಾರ್ತಿ ಮಂಡಿರ […]

Continue Reading
 ಕಸ್ತೂರಿ ರಂಗನ್‌ ವರದಿ ಸಂಪೂರ್ಣ ತಿರಸ್ಕಾರ: ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ

 ಕಸ್ತೂರಿ ರಂಗನ್‌ ವರದಿ ಸಂಪೂರ್ಣ ತಿರಸ್ಕಾರ: ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ

24/12/202424/12/2024nadubadenews@gmail.comLeave a Comment on  ಕಸ್ತೂರಿ ರಂಗನ್‌ ವರದಿ ಸಂಪೂರ್ಣ ತಿರಸ್ಕಾರ: ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ

ಸುಬ್ರಮಣ್ಯ, ಡಿ.24: ಪಶ್ಚಿಮಘಟ್ಟ  ವ್ಯಾಪ್ತಿಯನ್ನು ಸೂಕ್ಷ್ಮ ಪರಿಸ ತಾಣವಾಗಿ ಗುರುತಿಸಿ ಕಾಪಾಡಲು, ಶಿಫಾರಸು ಮಾಡಿದ್ದ ಕಸ್ತೂರಿರಂಗನ್‌ ಅವರ ಆಧ್ಯನ ವರದಿಯ ಅನುಷ್ಠನವನ್ನು ಕರ್ನಾಟಕ ಸರ್ಕಾರ ಸಂಪೂರ್ಣ ತಿರಸ್ಕರಿದೆ ಎಂದು ಅರಣ್ಯ ಸಚಿವ, ಈಶ್ವರ ಖಂಡ್ರೆ ಹೇಳಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶ್ಚಿಮ ಘಟ್ಟದ ಕುರಿತು ಹಿರಿಯ ವಿಜ್ಞಾನಿ ಡಾ.ಕಸ್ತೂರಿ ರಂಗನ್ ವರದಿ ಬಗೆಗಿನ ಆತಂಕ, ಗೊಂದಲಗಳನ್ನು ನಮ್ಮ ಸರ್ಕಾರ ನಿವಾರಣೆ ಮಾಡಿದ್ದು, ವರದಿಯನ್ನು ನಾವು ತಿರಸ್ಕಾರ ಮಾಡಿದ್ದೇವೆ. ಪಶ್ಚಿಮ ಘಟ್ಟ ಸಂರಕ್ಷಣೆಗೂ ಜನ […]

Continue Reading
ಡಿ.25ಕ್‌ ಪೊನ್ನಂಪೇಟೆ ಕೊಡವ ಸಮಾಜತ್‌ ಕೊಡವ ಸಾಂಸ್ಕೃತಿಕ ನಾಳ್‌ ಪಿಂಞ ಪುತ್ತರಿ ಕೋಲ್ ಮಂದ್

ಡಿ.25ಕ್‌ ಪೊನ್ನಂಪೇಟೆ ಕೊಡವ ಸಮಾಜತ್‌ ಕೊಡವ ಸಾಂಸ್ಕೃತಿಕ ನಾಳ್‌ ಪಿಂಞ ಪುತ್ತರಿ ಕೋಲ್ ಮಂದ್

22/12/202422/12/2024nadubadenews@gmail.comLeave a Comment on ಡಿ.25ಕ್‌ ಪೊನ್ನಂಪೇಟೆ ಕೊಡವ ಸಮಾಜತ್‌ ಕೊಡವ ಸಾಂಸ್ಕೃತಿಕ ನಾಳ್‌ ಪಿಂಞ ಪುತ್ತರಿ ಕೋಲ್ ಮಂದ್

ಪೊನ್ನಂಪೇಟೆ,ಡಿ.22: ಪೊನ್ನಂಪೇಟೆ ಕೊಡವ ಸಮಾಜತ್ 25-12-2024 ಪದ್ಮಾಚೆ ಕೊಡವ ಸಾಂಸ್ಕೃತಿಕ ದಿನ ಪಿಂಞ ಕೋಲ್ ಮಂದ್ ನಮ್ಮೆ ನಡ್ಪ. ಅಂದ್‌ ಪೊಲಾಕ 9.30 ಘಂಟೆಂಜ ಶುರುವಾಪ ನಮ್ಮೆಲ್‌ ಪಲತರ ಕಳಿ ತೆಳಿ, ಆಟ್‌ ಪಾಟ್‌ ಪೈಫೋಟಿ ನಡ್ಪದುಂಡ್.‌  ಇದಾನದು ನಡ್ಪ ಆಯಿಮೆರ ಕೊರವುಕಾರಿಕೆನ ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷಕಾಳಿಮಾಡ ಎಂ. ಮೋಟಯ್ಯ ಅವು ಎಡ್ತಂಡಕ,  ಮುಖ್ಯ ಬೆಂದುವಾಯಿತ್, ಸರ್ವೋಚ್ಚ ನ್ಯಾಯಾಲಯತ್‌ರ ನಿವೃತ್ತ ನ್ಯಾಯಾದೀಶಂಗ ಅಜ್ಜಿಕುಟೀರ ಎಸ್. ಬೋಪಣ್ಣ, ಮಹಾವೀರ ಚಕ್ರ ಪಡ್ಂದ ಕರ್ನಲ್ ಪುಟ್ಟಿಚಂಡ ಎಸ್‌. ಗಣಪತಿ […]

Continue Reading
ಹೊರಗಿನವರು ಕೊಡಗಿನ ಜಾಗ ಖರೀದಿಸಿದರೆ ಕಾನೂನು ಕ್ರಮ ಎದುರಿಸುವಿರಿ: ಪರಿಸರವಾದಿ ಕರ್ನಲ್‌ ಮುತ್ತಣ್ಣ, ಸೈನ್‌ಬೋರ್ಡ್‌ ಅಭಿಯಾನ

ಹೊರಗಿನವರು ಕೊಡಗಿನ ಜಾಗ ಖರೀದಿಸಿದರೆ ಕಾನೂನು ಕ್ರಮ ಎದುರಿಸುವಿರಿ: ಪರಿಸರವಾದಿ ಕರ್ನಲ್‌ ಮುತ್ತಣ್ಣ, ಸೈನ್‌ಬೋರ್ಡ್‌ ಅಭಿಯಾನ

22/12/202422/12/2024nadubadenews@gmail.comLeave a Comment on ಹೊರಗಿನವರು ಕೊಡಗಿನ ಜಾಗ ಖರೀದಿಸಿದರೆ ಕಾನೂನು ಕ್ರಮ ಎದುರಿಸುವಿರಿ: ಪರಿಸರವಾದಿ ಕರ್ನಲ್‌ ಮುತ್ತಣ್ಣ, ಸೈನ್‌ಬೋರ್ಡ್‌ ಅಭಿಯಾನ

            ವಿರಾಜಪೇಟೆ, ಡಿ.22: ಕೊಡಗಿನ ಮಣ್ಣು ಮತ್ತು ಪರಿಸರಕ್ಕೆ ಅದರದ್ದೇ ಮಹತ್ವವಿದೆ. ಕೊಡಗು ಉಳಿದರೆ ಮಾತ್ರ ದಕ್ಷಿಣ ಕರ್ನಾಟಕ ಉಸಿರಾಡುತ್ತದೆ ಎಂಬ ನಾಣ್ನುಡಿಯೂ ಇದೆ. ಆದರೆ ಇಂದಿನ ಪರಿಸ್ಥಿತಿಯನ್ನು ಗಮನಿಸಿದರೆ ಕೆಲವೇ ವರ್ಷಗಲ್ಲಿ ಕೊಡಗಿನ ಹಸಿರು ಬರಡಗಿ ದೊಡ್ಡ ಕಟ್ಟಡಗಳು ತಲೆ ಎತ್ತಿ, ಇಲ್ಲಿನ ತಂಪು ಪರಿಸರ ಮತ್ತು ನದಿಯ ಮೂಲವೂ  ಮಾಸಿ ಹೋಗುವ ಅಪಾಯವನ್ನು ಕೊಡಗು ಎದುರಿಸುತ್ತಿದೆ. ಕಾರಣ ಕೊಗಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ರಿಯಲ್‌ ಎಸ್ಟೇಟ್‌ ವ್ಯವವಾರ. ಇಲ್ಲಿಯ ಬಡ ಮೂಲನಿವಾಸಿ ರೈತರನ್ನು ನಾನಾ ಕಾರಣಗಳನ್ನು […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version