https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Author: nadubadenews@gmail.com

ಕೊಡವರ ಸಂವಿಧಾನ ಬದ್ದ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ನಂದಿನೆರವಂಡ ನಾಚಪ್ಪ ಅವರ ವಿರುದ್ದ ಪ್ರಕರಣ ದುಷ್ಟ ಕೂಟದ ಸಂಚು: CNC ಕಾರ್ಯಕರ್ತರ  ಆರೋಪ.

ಕೊಡವರ ಸಂವಿಧಾನ ಬದ್ದ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ನಂದಿನೆರವಂಡ ನಾಚಪ್ಪ ಅವರ ವಿರುದ್ದ ಪ್ರಕರಣ ದುಷ್ಟ ಕೂಟದ ಸಂಚು: CNC ಕಾರ್ಯಕರ್ತರ  ಆರೋಪ.

13/01/202513/01/2025nadubadenews@gmail.comLeave a Comment on ಕೊಡವರ ಸಂವಿಧಾನ ಬದ್ದ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ನಂದಿನೆರವಂಡ ನಾಚಪ್ಪ ಅವರ ವಿರುದ್ದ ಪ್ರಕರಣ ದುಷ್ಟ ಕೂಟದ ಸಂಚು: CNC ಕಾರ್ಯಕರ್ತರ  ಆರೋಪ.

ಪೊನ್ನಂಪೇಟೆ, ಜ.13:  ಕಳೆದ 35 ವರ್ಷಗಳಿಂದ ಕೊಡವರ ಸಂವಿಧಾನ ಬದ್ದ ಹಕ್ಕಿಗಾಗಿ ಹೋರಾಡುತ್ತಿರುವ ನಂದಿನೆರವಂಡ ನಾಚಪ್ಪ ಅವರ ಹೋರಾಟ ಮತ್ತು ಕೊಡವ ಹಕ್ಕನ್ನು ವಿರೋಧಿಸುತ್ತಿರುವ ದುಷ್ಟ ಕೂಟದ ಸಂಚಿನ ಭಾಗವೇ ಇಂದು ನಾಚಪ್ಪ ಅವರ ವಿರುದ್ದ ಪ್ರಕರಣ ಎಂದು ಸಿ.ಎನ್.ಸಿ ಸದಸ್ಯರು ಆರೋಪಿಸಿದ್ದಾರೆ.             ಸುದ್ದಿಘೋಷ್ಟಿಯಲ್ಲಿ ಮಾತನಾಡಿದ ಸಂಘಟನೆಯ ಕಾರ್ಯಕರ್ತರಾದ ಕಾಂಡೆರ ಸುರೇಶ್‌, ಪಾರುವಂಗಡ ನವೀನ್‌, ಅಪ್ಪೆಂಗಡ ಮಾಲೆ ಪೂಣಚ್ಚ ಅವರುಗಳು, ಕೊಡವರ ಹಕ್ಕು  ಮತ್ತು ಸಂಸ್ಖೃತಿಯ ಅವಹೇಳನ ಮಾಡುವ ಷಡ್ಯಂತ್ರದ ಭಾಗವಾಗಿ ನಾಚಪ್ಪ ಅವರ ವಿರುದ್ದ […]

Continue Reading
ಅಮ್ಮಕೊಡವ ಕ್ರಿಕೆಟ್‌ ನಮ್ಮೆ, ಕೊಂಡಿಜಮ್ಮನ ಕಪ್ ಪೆರ್ಂಗುರ್ತ್‌ ಬೊಳಿಕ್‌ ಬೂಕ್‌ನ ಶಾಸಕ, ಅಜ್ಜಿಕುಟ್ಟಿರ ಪೊನ್ನಣ್ಣ

ಅಮ್ಮಕೊಡವ ಕ್ರಿಕೆಟ್‌ ನಮ್ಮೆ, ಕೊಂಡಿಜಮ್ಮನ ಕಪ್ ಪೆರ್ಂಗುರ್ತ್‌ ಬೊಳಿಕ್‌ ಬೂಕ್‌ನ ಶಾಸಕ, ಅಜ್ಜಿಕುಟ್ಟಿರ ಪೊನ್ನಣ್ಣ

13/01/202513/01/2025nadubadenews@gmail.comLeave a Comment on ಅಮ್ಮಕೊಡವ ಕ್ರಿಕೆಟ್‌ ನಮ್ಮೆ, ಕೊಂಡಿಜಮ್ಮನ ಕಪ್ ಪೆರ್ಂಗುರ್ತ್‌ ಬೊಳಿಕ್‌ ಬೂಕ್‌ನ ಶಾಸಕ, ಅಜ್ಜಿಕುಟ್ಟಿರ ಪೊನ್ನಣ್ಣ

ಪೊನ್ನಂಪೇಟೆ, ಜ.13: ಅಮ್ಮಕೊಡವ ಒಕ್ಕಡೊಕ್ಕಡ ನಡುಲ್‌ ಪೊನ್ನಂಪೇಟೆಲ್‌ ನಡ್ಪ, ಕೊಂಡಿಜಮ್ಮನ ಕ್ರಿಕೇಟ್‌ ಕಳಿ ನಮ್ಮೆ ಪೆರ್ಂಗುರ್ತ್‌ನ ಎಲ್.ಎ.ಸಿ. ಪಿಂಞ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅವು ಬೊಳಿಕ್‌ ಬೂಕ್‌ಚಿ.  ಈ ನ್ಯಾರತ್‌ ತಕ್ಕ್‌ ಪರಂದ ಅಜ್ಜಿಕುಟ್ಟಿರ ಪೊನ್ನಣ್ಣ ಅವು, ಕೊಡವ ಪದ್ದತಿ ಪರಂಪರೆರ ಉಳಿವುಲ್‌ ಅಮ್ಮಕೊಡವ  ಜನಾಂಗತ ನೈಪು ಒರ್ಪು ದುಂಬಾ ಉಂಡ್‌. ಅಮ್ಮಕೊಡವ ಜನಾಂಗತಾಂಡ ಒಕ್ಕಟ್ಟ್‌ರ ನಡೆಕಾಯಿತ್‌ ಕಾಲೋದಿ ನಡ್ತುವ ಕ್ರಿಕೆಟ್‌ ನಮ್ಮೆಕ್‌ ಎಕ್ಕೊಲೂ ಒತ್ತಾಸೆ ಇಪ್ಪ ಎಣ್ಣದಲ್ಲತೆ ಕ್ರಿಕೇಟ್‌ ಎಣ್ಣುವದ್‌ ಓರ್‌ ಕಳಿ ಆಯಿತ್‌ […]

Continue Reading

01 ಕೋಟಿ ವೆಚ್ಚದ ನಾರಾಯಣ ಗುರು ಮಂದಿರ ನಿರ್ಮಾಣಕ್ಕೆ, ಪೊನ್ನಂಪೇಟೆಯಲ್ಲಿ  ಶಾಸಕ ಪೊನ್ನಣ್ಣ ಭೂಮಿ ಪೂಜೆ 

13/01/202513/01/2025nadubadenews@gmail.comLeave a Comment on 01 ಕೋಟಿ ವೆಚ್ಚದ ನಾರಾಯಣ ಗುರು ಮಂದಿರ ನಿರ್ಮಾಣಕ್ಕೆ, ಪೊನ್ನಂಪೇಟೆಯಲ್ಲಿ  ಶಾಸಕ ಪೊನ್ನಣ್ಣ ಭೂಮಿ ಪೂಜೆ 

ಪೊನ್ನಂಪೇಟೆ, ಜ.03: ಪೊನ್ನಂಪೇಟೆ ಕುಂದಾ ರಸ್ತೆಯಲ್ಲಿರುವ ಎಸ್.ಎನ್.ಡಿ.ಪಿ. ಸಂಸ್ಥೆಗೆ ಸೇರಿದ ಜಾಗದಲ್ಲಿ, ಇಂದು ಶಾಸಕ ಎ.ಎಸ್. ಪೊನ್ನಣ್ಣ ಅವರು ಹಿಂದುಳಿದ ವರ್ಗಗಳ ಇಲಾಖೆಯ ಒಂದು ಕೋಟಿ ಅನುದಾನದಲ್ಲಿ ಗುರು ಮಂದಿರ ನಿರ್ಮಾಣದ ಭೂಮಿ ಪೂಜೆಯನ್ನು ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು ಚುನಾವಣಾ ಪೂರ್ವ ಭರವಸೆಯಂತೆ ಪೊನ್ನಂಪೇಟೆಯ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಸ್ಥೆಗೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಭವನ ನಿರ್ಮಾಣವನ್ನು ಮಾಡಿಸಿಕೊಡುತ್ತೇವೆ ಎಂದಿದ್ದೆ. ಅದರಂತೆ ಇಂದು ಒಂದು ಕೋಟಿ ಬಿಡುಗಡೆಗೊಳಿಸಿ ಹಿಂದುಳಿದ ಸಮುದಾಯದ ಆಶೋತ್ತರಗಳ […]

Continue Reading
ಒಕ್ಕಡ ಒಕ್ಕಟ್ಟ್‌, ತಕ್ಕಾಮೆರ ತಾಕತ್ತ್‌ರ ಅಡಿಲ್‌ ಬೊಳಿ ಕಂಡ ಅಖಿಲ ಕೊಡವ ಸಮಾಜ ವೆಬ್‌ಸೈಟ್…‌

ಒಕ್ಕಡ ಒಕ್ಕಟ್ಟ್‌, ತಕ್ಕಾಮೆರ ತಾಕತ್ತ್‌ರ ಅಡಿಲ್‌ ಬೊಳಿ ಕಂಡ ಅಖಿಲ ಕೊಡವ ಸಮಾಜ ವೆಬ್‌ಸೈಟ್…‌

13/01/202513/01/2025nadubadenews@gmail.comLeave a Comment on ಒಕ್ಕಡ ಒಕ್ಕಟ್ಟ್‌, ತಕ್ಕಾಮೆರ ತಾಕತ್ತ್‌ರ ಅಡಿಲ್‌ ಬೊಳಿ ಕಂಡ ಅಖಿಲ ಕೊಡವ ಸಮಾಜ ವೆಬ್‌ಸೈಟ್…‌

       ವಿರಾಜಪೇಟೆ, ಜ.13:      ಕೊಡವಾಮೆರ ಅವ್ವ ಸಂಸ್ಥೆ, ಮೂತ ಸಂಸ್ಥೆ ಎಣ್ಣುವ ಕೇಳಿರ ಅಖಿಲ ಕೊಡವ ಸಮಾಜ ತಾಂಡ ವೆಬ್‌ಸೈಟ್‌ನ, ಎಲ್.ಎ.ಸಿ. ಪಿಂಞ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ  ಪೊನ್ನಣ್ಣ ಅವು  ಬೊಳಿಬೂಕ್‌ಚಿ.             ವೆಬ್‌ಸೈಟ್‌ ಬೊಳಿಬೂಕಿತ್‌ ತಕ್ಕ್‌ ಪರ್ಂದ ಅಜ್ಜಿಕುಟ್ಟಿರ ಪೊನ್ನಣ್ಣ ಅವು, ಕೊಡವ ಎಣ್ಣಕ ಬೊರೀ ಓರ್‌ ಜನಾಂಗ ಮಾತ್ರ ಅಲ್ಲ ಇದೋರ್‌ ನಂಬಿಕೆ. ಇಡೀ ಉಲಗತ್‌ಡಿಯ ಕೊಡವ ಎಣ್ಣಕ ಓರ್‌ ನಂಬಿಕೆ ಗೌರವ ಉಂಡ್‌. ಅದನ ಬಳತಿಯವದ್‌, ಉಳ್ತಿಯವದ್‌ ನಂಗಡ ಕೈಲ್‌ ಉಳ್ಳದ್.‌ ಇಂದ್‌ […]

Continue Reading
ಬಿಜೆಪಿ ಸೋಮವಾರಪೇಟೆ ಯುವ ಮಂಡಲದಿಂದ ವಿವೇಕ ನಡಿಗೆ.

ಬಿಜೆಪಿ ಸೋಮವಾರಪೇಟೆ ಯುವ ಮಂಡಲದಿಂದ ವಿವೇಕ ನಡಿಗೆ.

12/01/202512/01/2025nadubadenews@gmail.comLeave a Comment on ಬಿಜೆಪಿ ಸೋಮವಾರಪೇಟೆ ಯುವ ಮಂಡಲದಿಂದ ವಿವೇಕ ನಡಿಗೆ.

ಸೋಮವಾರಪೇಟೆ,ಜ.12: ವಿವೇಕಾನಂದ ಜಯಂತಿ ಅಂಗವಾಗಿ ಇಂದು ಬೆಳಿಗ್ಗೆ 7:30ಕ್ಕೆ ಸೋಮವಾರಪೇಟೆಯ, ವಿವೇಕಾನಂದ ವೃತ್ತದಲ್ಲಿ, ಸ್ವಾಮಿ ವಿವೇಕಾನಂದರಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಸೋಮವಾರಪೇಟೆ ಮಂಡಲ ಯುವ ಮೋರ್ಚಾದ ವತಿಯಿಂದ ವಿವೇಕನಡಿಗೆಯನ್ನು ಆರಂಭಿಸಲಾಯಿತು. ಕಾರ್ಯಕ್ರಮದಲ್ಲಿ, ಯುಮಾರ್ಚಾ ಜಿಲ್ಲಾಧ್ಯಕ್ಷರಾದ ಮಹೇಶ್ ತಿಮ್ಮಯ್ಯ, ಮಾಜಿ ವಿಧಾನ ಪರಿಷತ್ ಸದಸ್ಯ ಮೇದಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಮನು ಕುಮಾರ್, ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಮೋಹಿತ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ದರ್ಶನ್, ಎಸ್. ಸಿ. ಮೋರ್ಚಾ ಅಧ್ಯಕ್ಷರಾದ ಜಗ್ಗ ಹಾಗೂ ಪ್ರಧಾನ ಕಾರ್ಯದರ್ಶಿಯಾದ, ಪ್ರವೀಣ್ […]

Continue Reading
ಸಿಎನ್‌ಸಿ ನಾಚಪ್ಪ ಅವರನ್ನ ಬಂಧಿಸಿದರೆ ಪ್ರತಿಭಟನೆ: ಕೊಡವಾಮೆರ ಕೊಂಡಾಟ

ಸಿಎನ್‌ಸಿ ನಾಚಪ್ಪ ಅವರನ್ನ ಬಂಧಿಸಿದರೆ ಪ್ರತಿಭಟನೆ: ಕೊಡವಾಮೆರ ಕೊಂಡಾಟ

12/01/202512/01/2025nadubadenews@gmail.com1 Comment on ಸಿಎನ್‌ಸಿ ನಾಚಪ್ಪ ಅವರನ್ನ ಬಂಧಿಸಿದರೆ ಪ್ರತಿಭಟನೆ: ಕೊಡವಾಮೆರ ಕೊಂಡಾಟ

ವಿರಾಜಪೇಟೆ, ಜ.12: ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್. ನಾಚಪ್ಪ ಅವರ ವಿರುದ್ದ ವಿನಾ ಕಾರಣ ದ್ವೇಷಪೂರಿತ ಪ್ರಕರಣ ದಾಖಲಿಸಿದ್ದು, ಅವರನ್ನು ಬಂಧಿಸಿದರೆ ಪ್ರತಿಭಟನೆ ಮಾಡುವುದಾಗಿ ಕೊಡವಾಮೆರ ಕೊಂಡಾಟ ಸಂಘಟನೆ ಹೇಳಿದೆ.ಕೇವಲ ದ್ವೇಷ ಮತ್ತು ವಿಷಯಾಂತರದ ಕಾರಣಕ್ಕಾಗಿ ನಾಚಪ್ಪ ಅವರ ವಿರುದ್ದ ದೂರು ನೀಡಲಾಗುತ್ತಿದ್ದು, ಪದೇ ಪದೇ ಇಲಾಖೆಯ ಮೇಲೆ ಒತ್ತಡ ಹೇರಿ ನಾಚಪ್ಪರನ್ನು ಬಂಧಿಸುವಂತೆ ಒತ್ತಾಯಿಸಲಾಗುತ್ತಿದೆ. ನಾಚಪ್ಪ ಅವರನ್ನ ಬಂಧಿಸಿದರೆ ಅವರ ಹೋರಾಟ ಮತ್ತು ದ್ವನಿಯನ್ನು ಅಡಗಿಸಿ, ಕೊಡವರ ಬಲ ಕುಗ್ಗಿಸಬಹುದು ಎಂಬುದು ಭ್ರಮೆ. ನಾಚಪ್ಪ […]

Continue Reading
ಬೊಳಿಕಂಡ ಬೊಳ್ಳಿನಮ್ಮೆರ, ಮುದ್ದಂಡ  ಹಾಕಿ ನಮ್ಮೆರ ಪೆರ್ಂಗುರ್ತ್‌

ಬೊಳಿಕಂಡ ಬೊಳ್ಳಿನಮ್ಮೆರ, ಮುದ್ದಂಡ  ಹಾಕಿ ನಮ್ಮೆರ ಪೆರ್ಂಗುರ್ತ್‌

11/01/202511/01/2025nadubadenews@gmail.comLeave a Comment on ಬೊಳಿಕಂಡ ಬೊಳ್ಳಿನಮ್ಮೆರ, ಮುದ್ದಂಡ  ಹಾಕಿ ನಮ್ಮೆರ ಪೆರ್ಂಗುರ್ತ್‌

ಮಡಿಕೇರಿ, ಜ.11: ಬೊಳ್ಳಿ ನಮ್ಮೆ ಕಂಡಂಡುಳ್ಳ ಕೊಡವ ಒಕ್ಕಡೊಕ್ಕಡ ಹಾಕಿನಮ್ಮೆ 2025ನೇ  ಕಾಲತ ಮುದ್ದಂಡ ಕಪ್‌ರ ಪೆರ್ಂಗುರ್‌ತ್‌ನ ಇಂದ್‌ ಮಡಿಕೇರಿಲ್‌ ಪೊರಬೂಕ್‌ಚಿ.             ಮಡಕೇರಿ ಕಾವೇರಿ ಹಾಲ್‌ಲ್‌, ಒಕ್ಕ ಪಟ್ಟೆದಾರ  ಮುದ್ದಂಡ ತಿಮ್ಮಯ್ಯ ಅಯಿಂಗಡ ಕೊರವಿಕಾರಿಕೆಲ್‌ ನಡ್ಂದ ಆಯಿಮೆಲ್‌, ಖನಪಟ್ಟ ಬೆಂದುವಳಾಯಿತ್‌, ಮುಖ್ಯ ಮಂತ್ರಿರ ಕಾನೂನ್‌ ಅರಿವುಕಾರಳಾನ, ಅಜ್ಜಿಕುಟ್ಟಿರ ಪೊನ್ನಣ್ಣ, ಸಂಸದಂಗಳಾನ ಯಧುವೀರ್‌ ಕೃಷ್ಣದತ್ತ ಒಡೆಯರ್‌, ಮಡಿಕೇರಿ ಶಾಸಕ ಡಾ. ಮಂಥರ್‌ ಗೌಡ, ಮುದ್ದಂಡ ಹಾಕಿ ನಮ್ಮೆರ ಪೆರಿಯಕೊರವುಕಾರ ಮುದ್ದಂಡ ದೇವಯ್ಯ, ಕಾರ್ಯಕೊರವುಕಾರ ಮುದ್ದಂಡ ರಶೀನ್‌ ಸುಬ್ಬಯ್ಯ, […]

Continue Reading
ನೀವೀಗ ಗಮನಿಸಬೇಕಿರುವುದು ಈಗಿನ ಪುಟ್ಟ ಕೊಡಗಲ್ಲ ಕ್ರೋಢ ದೇಶ, ಕುಡುಮಲೈ  ಎಂದು ದಾಖಲಾಗಿರುವ ಸಾವಿರಾರು ವರ್ಷಗಳ ಹಿಂದಿನ ಪ್ರದೇಶ… ವಾಸ್ತವಗಳನ್ನು ಅರಗಿಸಿಕೊಳ್ಳಲಾಗುವುದಿಲ್ಲ ಭಾಗ -2 – ಕೋ. ಮಾಳೇಟಿರ ಸೀತಮ್ಮ ವಿವೇಕ್‌, ಹಾಸನ

ನೀವೀಗ ಗಮನಿಸಬೇಕಿರುವುದು ಈಗಿನ ಪುಟ್ಟ ಕೊಡಗಲ್ಲ ಕ್ರೋಢ ದೇಶ, ಕುಡುಮಲೈ  ಎಂದು ದಾಖಲಾಗಿರುವ ಸಾವಿರಾರು ವರ್ಷಗಳ ಹಿಂದಿನ ಪ್ರದೇಶ… ವಾಸ್ತವಗಳನ್ನು ಅರಗಿಸಿಕೊಳ್ಳಲಾಗುವುದಿಲ್ಲ ಭಾಗ -2 – ಕೋ. ಮಾಳೇಟಿರ ಸೀತಮ್ಮ ವಿವೇಕ್‌, ಹಾಸನ

11/01/202511/01/2025nadubadenews@gmail.comLeave a Comment on ನೀವೀಗ ಗಮನಿಸಬೇಕಿರುವುದು ಈಗಿನ ಪುಟ್ಟ ಕೊಡಗಲ್ಲ ಕ್ರೋಢ ದೇಶ, ಕುಡುಮಲೈ  ಎಂದು ದಾಖಲಾಗಿರುವ ಸಾವಿರಾರು ವರ್ಷಗಳ ಹಿಂದಿನ ಪ್ರದೇಶ… ವಾಸ್ತವಗಳನ್ನು ಅರಗಿಸಿಕೊಳ್ಳಲಾಗುವುದಿಲ್ಲ ಭಾಗ -2 – ಕೋ. ಮಾಳೇಟಿರ ಸೀತಮ್ಮ ವಿವೇಕ್‌, ಹಾಸನ

(ನಿನ್ನೆಯ ಲೇಖನದ ಮುಂದುವರೆದ ಭಾಗ) ಆಧ್ಯಾತ್ಮಿಕತೆ ಮತ್ತು ಧಾರ್ಮಿಕತೆಗಿರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಿಸಲಾಗಿದ್ದರೂ ಹಲವರ ಪ್ರಶ್ನೆ ನಿನಗೇಕೆ ರಾಜಕೀಯ ಎಂಬುದಾಗಿತ್ತು? ಶೀರ್ಷಿಕೆಯೇ ಹೇಳುವಂತೆ ಅನೇಕರಿಗೆ ತಮ್ಮ ಪೂರ್ವ ತಲೆಮಾರಿನ ಸ್ವಾಭಾವಿಕ ಅಸ್ತಿತ್ವದ ಗುರುತು ಅಳಿಸಿಯೇ ಹೋಗಿದೆ ಎಂಬುದರ ಅರಿವೇ ಇಲ್ಲ. ಇದ್ದವರಿಗೆ ವಾಸ್ತವಗಳನ್ನು ಅರಿಗಿಸಿಕೊಳ್ಳಲಾಗುತ್ತಿಲ್ಲ. ಇನ್ನು ಕೆಲವರಿಗೆ ಈಗ ಅದರ ಅವಶ್ಯಕತೆ ಇಲ್ಲ ಈಗಾಗಲೇ ಅವರು ತಮಗೆ ಬೇಕಿರುವ ಹಾಗೆ ಬದುಕುತ್ತಿದ್ದಾರೆ. ಆದರೆ ಜನರಿಗೆ ನಮ್ಮ ದೇಶದ ಪಾಲಿ ಮತ್ತು ಲಟ್ ಭಾಷೆಯ ಮೂಲಪದವಾಗಿರುವ ಸನಾತನಕ್ಕಿರುವ ಇತಿಹಾಸ […]

Continue Reading
ನಾಳೆ ಅಖಿಲ ಕೊಡವ ಸಮಾಜ ವೆಬ್‌ಸೈಟ್‌ ಬೊಳಿಕ್

ನಾಳೆ ಅಖಿಲ ಕೊಡವ ಸಮಾಜ ವೆಬ್‌ಸೈಟ್‌ ಬೊಳಿಕ್

11/01/202511/01/2025nadubadenews@gmail.comLeave a Comment on ನಾಳೆ ಅಖಿಲ ಕೊಡವ ಸಮಾಜ ವೆಬ್‌ಸೈಟ್‌ ಬೊಳಿಕ್

ವಿರಾಜಪೇಟೆ, ಜ.11:  ಅಖಿಲ ಕೊಡವ ಸಮಾಜ ತಯಾರ್‌ ಮಾಡಿತುಳ್ಳ www.akhilakodavasamaja.org ವೆಬ್‌ಸೈಟ್‌, ನಾಳೆ 12/01/2025ನೇ ನಾರಾಚೆ ಬೊಳಿಕ್‌ ಬಪ್ಪದುಂಡ್.‌             ನಾಳೆ ಪೊಲಾಕ 10 ಘಂಟೆಕ್‌, ಅಖಿಲ ಕೊಡವ ಸಮಾಜ ಬಾಡೆಲ್‌, ಅಖಿಲ ಕೊಡವ ಸಮಾಜ ಕೊರವುಕಾರ ದೇಶತಕ್ಕ ಪರದಂಡ ಸುಬ್ರಮಣಿ ಅಯಿಂಗಡ ಕೊರವುಕಾರಿಕೆಲ್‌ ನಡ್ಪ ಆಯಿಮೆಲ್‌, ಮಾನ್ಯ ಮುಖ್ಯಮಂತ್ರರ ಕಾನೂನ್‌ ಅರಿವುಕಾರ ಪಿಂಞ ವಿರಾಜಪೇಟೆ ಶಾಸಕಂಗಳಾನ ಅಜ್ಜಿಕುಟ್ಟಿರ ಪೊನ್ನಣ್ಣ, ವಿಧಾನ ಪರಿಷತ್‌ ಶಾಸಕ ಮಂಡೇಪಂಡ ಸುಜಾಕುಶಾಲಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿರ ಮಾಜೀ ಕೊರುಕಾರ, ಪೆರಿಯ […]

Continue Reading
ಸೋಮವಾರಪೇಟೆಗೆ 36ಕೋಟಿ ಕಾಮಗಾರಿಯ ಶಂಕುಸ್ಥಾಪನೆ ಮಾಡಲಿರುವ ಸಚಿವ ಜಾರಕಿಹೋಳಿ

ಸೋಮವಾರಪೇಟೆಗೆ 36ಕೋಟಿ ಕಾಮಗಾರಿಯ ಶಂಕುಸ್ಥಾಪನೆ ಮಾಡಲಿರುವ ಸಚಿವ ಜಾರಕಿಹೋಳಿ

11/01/202511/01/2025nadubadenews@gmail.comLeave a Comment on ಸೋಮವಾರಪೇಟೆಗೆ 36ಕೋಟಿ ಕಾಮಗಾರಿಯ ಶಂಕುಸ್ಥಾಪನೆ ಮಾಡಲಿರುವ ಸಚಿವ ಜಾರಕಿಹೋಳಿ

            ಸೋಮವಾರಪೇಟೆ, ಜ.11: ಲೋಕೋಪಯೋಗಿ ಇಲಾಕೆಯಿಂದ ಕೊಡಗು ಜಿಲ್ಲೆಗೆ ಬಂಪರ್‌ ಕೊಡುಗೆ ಲಭ್ಯವಾಗಿದ್ದು, ನಿನ್ನೆಯಷ್ಟೇ 32ಕೋಟಿಗಳ ಕಾಮಗಾರಿಗೆ ಚಾಲನೆ ನೀಡಿದ್ದ, ಲೋಕೋಪಯೋಗಿ ಸಚಿವ, ಸತೀಶ್‌ ಜಾರಕೀ ಹೋಳಿ ಅವರು, ಇಂದು ಮಡಿಕೇರಿ ಕ್ಷೇತ್ರದ ಸೋಮವಾರಪೇಟೆ ವ್ಯಾಪ್ತಿಯಲ್ಲಿ 36 ಕೋಟಿ ರೂಗಳ ಕಾಮಗಾರಿಗೆ ಶಂಕುಸ್ಥಾಪನೆ ಕೈಗೊಳ್ಳಲಿದ್ದಾರೆ.             ಮಡಿಕೇರಿ ಶಾಸಕ ಡಾ. ಮಂಥರ್‌ ಗೌಡರ ಪ್ರಯತ್ನದಿಂದ ಮಂಜೂರಾಗಿರುವ, ಸೋಮವಾರಪೇಟೆ ಮಡಿಕೇರಿ ರಸ್ತೆಯ ಐಗೂರು ಹೊಳೆಗೆ ಸೇತುವೆ ನಿರ್ಮಾಣಕ್ಕೆ 10ಕೋಟಿ, ಸೋಮವಾರಪೇಟೆ ತೋಳೂರುಶೆಟ್ಟಳ್ಳಿ ರಸ್ತೆಗೆ  20ಕೋಟಿ, ಶನಿವಾರಸಂತೆ ಚಂಗಡ ಹಳ್ಳಿ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version